ತೆನೆ ಇಳಿಸಿ ; ಕಮಲ ಹಿಡಿದ ಎಸ್ ಕೆ ಬೆಳ್ಳುಬ್ಬಿ ಮಾತೃ ಪಕ್ಷಕ್ಕೆ ಘರ್ ವಾಪಸ್ಸಿ..... S.KBellubi#basavan bagevagi#BJP....

Sun, Mar 24, 2019

ವಿಜಯಪುರ: ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ  ಜೆಡಿಎಸ್ ತೊರೆದು ಬಿಜೆಪಿಗೆ ಘರ ವಾಪಸ್ಸಿಯಾಗಿದ್ದಾರೆ .



ಹೌದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ತೆನೆ ಹೊತ್ತಿದ್ದ ಬೆಳ್ಳುಬ್ಬಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿಗೆ  ಅಧಿಕೃತವಾಗಿ ಘರ್ ವಾಪಸ್ಸಿಯಾಗಿದ್ದಾರೆ . 



ಗೋವಿಂದ ಕಾರಜೋಳ , ಉಮೇಶ್ ಕತ್ತಿ , ಮುರುಗೇಶ್ ನಿರಾಣಿ ನಾಯಕರ ಸಮ್ಮುಖದಲ್ಲಿ ಎಸ್ ಕೆ ಬೆಳ್ಳುಬ್ಬಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Like our news?