ವಿಜಯಪುರ: ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಜೆಡಿಎಸ್ ತೊರೆದು ಬಿಜೆಪಿಗೆ ಘರ ವಾಪಸ್ಸಿಯಾಗಿದ್ದಾರೆ .
ಹೌದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ತೆನೆ ಹೊತ್ತಿದ್ದ ಬೆಳ್ಳುಬ್ಬಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿಗೆ ಅಧಿಕೃತವಾಗಿ ಘರ್ ವಾಪಸ್ಸಿಯಾಗಿದ್ದಾರೆ .
ಗೋವಿಂದ ಕಾರಜೋಳ , ಉಮೇಶ್ ಕತ್ತಿ , ಮುರುಗೇಶ್ ನಿರಾಣಿ ನಾಯಕರ ಸಮ್ಮುಖದಲ್ಲಿ ಎಸ್ ಕೆ ಬೆಳ್ಳುಬ್ಬಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
Sign up here to get the latest post directly to your inbox.