ವಿಜಯಪುರ : ನಗರದ ಐತಿಹಾಸಿಕ ಸ್ಮಾರಕ ಉಪ್ಪಲಿಬುರ್ಜ್ ಮೇಲಿಂದ ವ್ಯಕ್ತಿಯೊರ್ವ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ...
ವಿಜಯಪುರ ನಗರದ ಚಂದಾಬಾವಡಿ ನಿವಾಸಿ ಖಾಜಾಅಮೀನ್ ನದಾಫ್ ಆತ್ಮಹತ್ಯೆಗೆ ಶರಣಾದವರು , ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ...
Sign up here to get the latest post directly to your inbox.