ದಾವಣಗೆರೆ : ವಿಷಕಾರಿ ಹುಲ್ಲು ತಿಂದು 34 ಕುರಿಗಳು ಮೃತಪಟ್ಟಿದ್ದು ; 50 ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥ ಗೊಂಡಿವೆ...ದಾವಣಗೆರೆಯ ಮಾಯಕೊಂಡ ಬಳಿಯ ಒಂಟಿಹಾಳ್ ಗ್ರಾಮದ ಅಡಿಕೆ ತೋಟದಲ್ಲಿ ಬೆಳೆದ ವಿಚಿತ್ರ ರೀತಿಯ ಹುಲ್ಲು ತಿಂದು ಕುರಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿವೆ.ಇನ್ನೂ ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿದ್ದು ; ರೈತ ಡಿ. ಮಂಜಪ್ಪ ಕುರಿಗಳನ್ನು ಕ...
Read more...Sun, Apr 02, 2023
ತುಮಕೂರು : ಸರ್ಕಾರದಿಂದ ಬಡವರಿಗೆ ಕೊಡುವ ಪಡಿತರ ಅಕ್ಕಿಯಲ್ಲಿ ರಾಶಿ ರಾಶಿ ರಸಗೊಬ್ಬರ ಪತ್ತೆಯಾಗಿದೆ... ಹೌದು, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಹೋಬಳಿಯ ಯರ್ರಮ್ಮನಹಳ್ಳಿ ನ್ಯಾಯಬೆಲೆ ಅಂಗಡಿಯಿಂದ ಪಡೆದ ಅಕ್ಕಿಯಲ್ಲಿ ರಸಗೊಬ್ಬರ ಕಂಡುಬಂದಿದೆ. ಪ್ರತಿ ತಿಂಗಳಂತೆ ಈ ಬಾರಿಯೂ ಪಡಿತರ ಕಾರ್ಡ್ ಹೊಂದಿರುವವರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗಿತ್ತು.....
Read more...Sat, Feb 04, 2023