ಮಡಿಕೇರಿ : ಕೊಡಗು ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ(ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ)ಗಳ ಸಹಯೋಗದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯ ಅಡಿಯಲ್ಲಿ ಫೆಬ್ರವರಿ, 28 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೋಮವಾರಪೇಟೆ ತಾಲ್ಲೂಕಿನ ಸಂತ ಜೋಸೆಫರ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದೆ...ಈ ಮ...
Read more...Fri, Feb 24, 2023
ಕೊಡಗು : ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಡಿಸೆಂಬರ್, 30 ರಂದು ಬೆಳಗ್ಗೆ 10.30 ಗಂಟೆಗೆ ರೈತ, ರೈತ ಮಹಿಳೆಯರಿಗೆ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅಣಬೆ ಬೇಸಾಯ ಮತ್ತು ಮಣ್ಣು ಮಾದರಿ ಸಂಗ್ರಹಣೆ ವಿಷಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಅಣಬೆ ಬೇಸಾಯದ ಪ್ರಗತಿಪರ ರೈತರಿಂದ ತರಬೇ...
Read more...Wed, Dec 28, 2022
ಮೈಸೂರು : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿನ ವಿವಿಧ ಕೋರ್ಸ್ಗಳಾದ ಬ್ಯಾಚುಲರ್ ಆಫ್ ಫರ್ಪಾರ್ಮಿಂಗ್ ಆಟ್ರ್ಸ್, ಸ್ನಾತಕ ಪದವಿ, ಮಾಸ್ಟರ್ ಆಫ್ ಫರ್ಫಾರ್ಮಿಂಗ್ ಆಟ್ರ್ಸ್, ಸ್ನಾತಕೋತ್ತರ ಪದವಿ, ಡಿಪ್ಲೊಮೋ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಕಾರ್ಯಭಾರಕ್ಕೆ ಅನ...
Read more...Tue, Nov 15, 2022
ಎಲ್ಲೆಂದರಲ್ಲಿ ಕೆಲಸ ಹುಡುಕಿ ದಣಿದಿದ್ದೀರಾ ? ಅಥವಾ ಹಲವು ಜಾಬ್ ರಿಜಿಸ್ಟ್ರೇಷನ್ ಪ್ರಯತ್ನಗಳ ನಂತರವೂ ಕೆಲಸ ಸಿಗದೆ ನಿರಾಸೆಗೆ ಒಳಗಾಗಿದ್ದೀರಾ ? ಹಾಗಿದ್ದರೆ ಉದ್ಯೋಗದ ಹುಡುಕಾಟದಲ್ಲಿ ಇರುವ ನಿಮಗೆ ಕರ್ನಾಟಕ ಸರ್ಕಾರ ಬಂಪರ್ ಅವಕಾಶ ಒಂದನ್ನು ನೀಡಿದೆ...ಹೌದು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವ...
Read more...Thu, Nov 10, 2022
ಕೊಪ್ಪಳ : ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ & ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ 13 ದಿನಗಳ ಉಚಿತ ಸಾಫ್ಟ್ ಟಾಯ್ಸ್ ಮೇಕರ್ ಅಂಡ್ ಸೆಲ್ಲರ್ ತರಬೇತಿ ಮತ್ತು 10 ದಿನಗಳ ಅಗರಬತ್ತಿ ತಯಾರಿಕೆ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ...ಹೌದು , ಅರ್ಜಿದಾರರು 18 ರಿಂದ...
Read more...Tue, Oct 18, 2022
ಬೆಂಗಳೂರು : ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1137 ಸಿವಿಲ್ ಕಾನ್ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ..ಹೌದು, 1137 ಸಿವಿಲ್ ಕಾನ್ಸ್ಟೆಬಲ್ ಗಳ ನೇಮಕಾತಿಗೆ ಅಕ್ಟೊಬರ್ 20 ರಿಂದ ನವಂಬರ್ 21 ರ ಸಂಜೆ 6 ಗಂಟೆಯವರೆಗೆ ಅರ್ಹ ಅಭ್ಯರ್ಥಿಗಳಿಗೆ https://ksp.karnataka.gov...
Read more...Thu, Oct 13, 2022
ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ನಾಡಿದ್ದು ಅಂದರೆ ದಿ : 13/10/2022 ರಂದು ಬೆಳಗ್ಗೆ 10.00ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಉದ್ಯೋಗ ಮೇಳ / ನೇರ ಸಂದರ್ಶನ ಆಯೋಜಿಸಿದೆ... ಈ ನೇರ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೊಮೋ, ಯಾವುದೇ ಪದವಿಗಳಲ್ಲಿ...
Read more...Tue, Oct 11, 2022
ಬೆಂಗಳೂರು : ರಾಜ್ಯದಲ್ಲಿ ಶಾಲೆಗಳು ಮೇ. 16 ರಿಂದ ಆರಂಭವಾಗಲಿದ್ದು, ಕಲಿಕಾ ಕೊರತೆ ನೀಗಿಸಲು ರೂಪಿಸಿರುವ ಕಲಿಕಾ ಚೇತರಿಕೆ ಕಾರ್ಯಕ್ರಮ ಮೇ. 30 ರವರೆಗೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ...ಹೌದು, ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದಲೇ ಮಕ್ಕಳಿಗೆ ಪಠ್ಯದ ಜೊತೆಗೆ ನೈತಿಕ ಶಿಕ್ಷಣ ಬೋಧಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಶಿಕ್ಷಣ ಇಲಾಖೆ ಅಗತ್ಯ ಸಿದ...
Read more...Tue, May 10, 2022
ನವದೆಹಲಿ : ಮೇ. 21 ರಂದು ದೇಶಾದ್ಯಂತ NEET ಪರೀಕ್ಷೆ ನಡೆಯಲಿದೆ... ಹೌದು, ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಕೋರ್ಸ್ ಗಾಗಿ ನಡೆಯಬೇಕಿದ್ದ NEET ಪರೀಕ್ಷಾ ದಿನಾಂಕವನ್ನು ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿ ಘೋಷಿಸಿದೆ...ಮಾರ್ಚ್ 12ರಂದು ಪಿಜಿ ನೀಟ್ ಪರೀಕ್ಷೆ ನಡೆಯಬೇಕಿತ್ತು. ಆದರೆ ಇದನ್ನು ಆರೆಂಟು ವಾರಗಳ ಮಟ್ಟಿಗೆ ಮುಂದೂಡಲು ಕೇಂದ್ರ...
Read more...Sat, Feb 05, 2022
ರಾಯಚೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2021-22ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಹಾಗೂ 3ಬಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ವ್ಯಾಸಾಂಗ ವೇತನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ... &n...
Read more...Wed, Jan 05, 2022
ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯ ಅನುಷ್ಟಾನಕ್ಕೆ 3000 ಭೂಮಾಪಕರನ್ನು ನೇಮಕಾತಿ ಮಾಡಲು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ.ಇದಕ್ಕೂ ಮೊದಲು ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಯ ಜಾರಿಗೆ ಸರ್ಕಾರ ತಡೆ ಹಿಡಿದಿತ್ತು. ಇದೀಗ ನೇಮಕಾತಿಗೆ ಮತ್ತೆ ಚಾಲನೆ ದೊರೆತಿದೆ...ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಜನವರಿ 21, 2022 ಕಡೇ ದಿನಾಂಕವಾಗಿದೆ. ಫೆಬ್ರವರಿ ಅಥವಾ...
Read more...Fri, Dec 31, 2021
ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ಐಟಿಐ ಪಾಸಾದ ಅಭ್ಯರ್ಥಿಗಳಿಂದ ಮಾರ್ಚ್-2022 ರ ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದೆ... ಅಪ್ರೆಂಟಿಷಿಪ್ ತರಬೇತಿಯನ್ನು ಫಿಟ್ಟರ್, ಟರ್ನರ್, ಮೆಶಿನಿಸ್ಟ್, ಎಲೆಕ್ಷ್ರಿಷಿಯನ್, ವೆಲ್ಡರ್, ಕೋಪಾ(ಸಿಒಪಿಎ) ಫೌಂಡ್ರಿಮ್ಯಾನ್, ಹಾಗೂ ಶೀಟ್ ಮೆಟಲ್ ವರ್ಕರ್ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್...
Read more...Wed, Dec 15, 2021
ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಸಹಾಯಕ ಕಮಾಂಡರ್ ( ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ..ನೀವು ಅರ್ಜಿ ಸಲ್ಲಿಸಬೇಕೇ? ಹಾಗಿದ್ದಲ್ಲಿ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...ಹುದ್ದೆಗಳ ಸಂಖ್ಯೆ: 300 ಹುದ್ದೆಗಳುವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎಸ್ಎಸ್ಎಲ್ಸಿ/ಪಿಯುಸಿ/ ಪದವಿ ಅಥವಾ ತತ್ಸಮಾನ ವಿದ್ಯಾರ್ಹ...
Read more...Wed, Dec 01, 2021
ಬೆಂಗಳೂರು : ಮದ್ಯದ ಲೋಕದಲ್ಲಿ ತನ್ನದೆ ಬ್ರಾಂಡ್ ಕ್ರಿಯೆಟ್ ಮಾಡಿದ್ದ ಖೋಡೆಸ್ ಮಾಲೀಕನ ಬಂಡವಾಳ ಬಯಲಾಗಿದೆ, ಹೌದು ಖೋಡೆಸ್ ಕಂಪನಿಯ ಮಾಲೀಕ ಲೇಟ್ ಖೋಡೆ ಲಕ್ಷ್ಮಣ್ ಸಾ ಅವರ ಪುತ್ರ ಕೆಎಲ್.ಸ್ವಾಮಿಯ ಇನ್ನೊಂದು ಮುಖ ಸಮಾಜಕ್ಕೆ ಗೊತ್ತಾಗಿದೆ.ಖೋಡೆ ಲಕ್ಷ್ಮಣ್ ಸಾ ಅವರ ಮರಣ ನಂತರ ತಾವು ಸಂಪಾದಿಸಿದ ಆಸ್ತಿಯನ್ನು ತಮ್ಮ ಐವರು ಮಕ್ಕಳಿಗೆ ಹಂಚಿ ವಿಲ್ ಬರೆದು ಸಾಮನಾಗಿ ಹಂ...
Read more...Fri, Mar 12, 2021
ವಿಜಯಪುರ : ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಜಯಪುರ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚು, , ಎರಡು (ಸಾಮಾನ್ಯ ವರ್ಗ -1, ಪ್ರವರ್ಗ 2ಎ -1) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ.ಅರ್ಜಿಗಳನ್ನು ವಿಜಯಪುರ ನ್ಯಾಯಾಲಯದ ವೆಬ್ಸೈಟ್ HTTPS://districts.ecourts.gov.in/vi...
Read more...Thu, Mar 04, 2021
ಚಿಕ್ಕಮಗಳೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 7 ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ...ಕಾರ್ಯಕರ್ತೆಯರ ಹುದ್ದೆಗಳು : 13ಸಹಾಯಕಿಯರ ಹುದ್ದೆಗಳು: ...
Read more...Tue, Jan 19, 2021
ಭಾರತದ ರೈಲ್ವೆ ನೇಮಕಾತಿ ಮಂಡಳಿ ದಕ್ಷಿಣ ಕೇಂದ್ರ ರೈಲ್ವೆ ಇಲಾಖೆ ಅಡಿಯಲ್ಲಿ ಬರುವ 4103 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ...ಅರ್ಹ ವಿದ್ಯಾರ್ಥಿಗಳು 9 ನವೆಂಬರ್ 2019 ರಿಂದ 8 ಡಿಸೆಂಬರ್ 2019ರ ವರೆಗೆ ಟೆಕ್ನಿಕಲ್ ಟ್ರೇಡ್ಗಳ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳು ವಿವರ:ವೆಲ್ಡರ್- 597 ಪೇಂಟರ್...
Read more...Wed, Nov 13, 2019
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ...ಕೇಂದ್ರ ಗೃಹ ಸಚಿವಾಲಯದ ಕೈಗಾರಿಕಾ ಭದ್ರತಾ ಪಡೆಯಲ್ಲಿರುವ 1314 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 9 ಕೊನೆಯ ದಿನಾಂಕವಾಗಿದೆ.ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿ...
Read more...Mon, Nov 04, 2019
ದಾವಣಗೆರೆ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ದಾವಣಗೆರೆ ವತಿಯಿಂದ ಸ್ವ-ಉದ್ಯೋಗ ಮಾಡಲು ಆಸಕ್ತರಿರುವ ದಾವಣಗೆರೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉಚಿತವಾಗಿ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುವುದು.ಹೈನುಗಾರಿಕೆ ಮತ್ತು ಎರೆಹುಳುಗೊಬ್ಬರ ಸಾಕಾಣಿಕೆ ತರಬೇತಿ, ಪೇಪರ್ ಬ್ಯಾಗ್ ತರಬೇತಿ, ಹ್ಯಾಂಡ್ ಮೇಡ್ ಕ್ರಾಫ್ಟ್ ತರಬೇತಿ, ಎ.ಸಿ ಮತ್ತು ರೆಫ್ರಿಜಿ...
Read more...Thu, Oct 17, 2019
ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಕೆರೆಕತ್ತಿಗನೂರು ಗ್ರಾಮದ ನಿವಾಸಿ ಗಂಗಮ್ಮ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಜೀವನಾಧಾರಕ್ಕಾಗಿ ಕಳೆದ 25 ವರ್ಷಗಳಿಂದ ಕ್ಷೌರ ವೃತ್ತಿ ಮಾಡುತ್ತಿದ್ದಾರೆ. ಪತಿ ನಿಧನರಾದ ಕಾರಣ ತಾವೇ ಕತ್ತರಿ ಹಿಡಿದು ಕ್ಷೌರ ಕೆಲಸವನ್ನು ಈ ಇಳಿವಯಸ್ಸಿನಲ್ಲೂ ಮುಂದುವರಿಸಿದ್ದಾರೆ.ಒಂದು ಪೆಟ್ಟಿ ಅಂಗಡಿಯಲ್ಲಿ ಯುವಕರು-ವಯೋವೃದ್ಧರಿಗೆ ಕಟಿಂಗ್, ಶೇವಿಂಗ್...
Read more...Wed, Oct 17, 2018
ಮಾರಾಟದ ಅಧಿಕಾರಿ , ಮಾರಾಟದ ವ್ಯವಸ್ಥಾಪಕ Etc..ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಕಂಪನಿ ಬ್ಯಾಂಕ್ (IDFC ಬ್ಯಾಂಕ್)ಸಂಖ್ಯೆ : -ವಿದ್ಯಾರ್ಹತೆ: Graduate/MBA in any streamಪ್ರಕಟನೆ ದಿನಾಂಕ: 08-09-2018ಕೊನೆಯ ದಿನಾಂಕ: 31-10-2018ವೇತನ: ರೂಢಿಗಳ ಪ್ರಕಾರ ಆಕರ್ಷಕ ಸಂಬಳಸ್ಥಳ: ಭಾರತದಾದ್ಯಂತ ಹೆಚ್ಚಿನ ಮಾಹಿತಿ:ಹುದ್ದೆಯ ಹೆಸರು:1.ಮಾರಾಟದ ಅಧಿಕಾರಿ (Sales...
Read more...Sun, Sep 09, 2018