ಬೆಂಗಳೂರು : ಹಿಂದುತ್ವದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನಲೆ ನಟ ಚೇತನ್ ರನ್ನ ಅರೆಸ್ಟ್ ಮಾಡಲಾಗಿದೆ..!ಹೌದು ಸ್ಯಾಂಡಲ್ವುಡ್ ನಟ ಚೇತನ್ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಿಂದುತ್ವದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಹಿನ್ನಲೆಯಲ್ಲಿ ಚೇತನ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು...
Read more...Tue, Mar 21, 2023
ಮುಂಬೈ : ನಟ ಅಮಿತಾಬ್ ಬಚ್ಚನ್ 'ಪ್ರಾಜೆಕ್ಟ್ ಕೆ' ಚಿತ್ರದ ಶೂಟಿಂಗ್ ವೇಳೆ ಬಿದ್ದು ಗಾಯಗೊಂಡಿದ್ದಾರೆ... ಹೈದ್ರಾಬಾದ್ ನಲ್ಲಿ 'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್ ಪಕ್ಕೆಲುಬಿಗೆ ಗಂಭೀರ ಗಾಯವಾಗಿದ್ದು ; ಸದ್ಯಕ್ಕೆ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ...
Read more...Mon, Mar 06, 2023
ಮುಂಬೈ : ಗಾಯಕ ಸೋನು ನಿಗಮ್ ಹಾಗೂ ತಂಡದ ಮೇಲೆ ಶಿವಸೇನಾದ ಉದ್ಧವ್ ಠಾಕ್ರೆ ಬಣದ ಬೆಂಬಲಿಗ ಹಲ್ಲೆ ನಡೆಸಿದ್ದಾನೆ.. ಮುಂಬೈನ ಚೆಂಬೂರಿನ ಸಂಗೀತ ಕಾರ್ಯಕ್ರಮದ ವೇಳೆ ಶಿವಸೇನೆಯ ಶಾಸಕ ಪ್ರಕಾಶ್ ಫರ್ತೆಪೇಕರ್ ಬೆಂಬಲಿಗರು ಗಾಯಕ ಸೋನುನಿಗಮ್ ಹಾಗೂ ತಂಡದ ಮೇಲೆ ಹಲ್ಲೆ ನಡೆಸಿದ್ದು ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.ಘಟನೆಗೆ ಸಂಬಂಧಿಸಿದಂತೆ...
Read more...Tue, Feb 21, 2023
ಬೆಂಗಳೂರು : ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ವಿಧಿವಶರಾಗಿದ್ದಾರೆ...ಹೌದು, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ 90 ವರ್ಷದ ಭಗವಾನ್ ಇಂದು ನಿಧನರಾಗಿದ್ದಾರೆ... ಕನ್ನಡ ಚಿತ್ರರಂಗದಲ್ಲಿ ದೊರೆ–ಭಗವಾನ್ ಜೋಡಿ ‘ಹೊಸಬೆಳಕು’, ‘ಕಸ್ತೂರಿ ನಿವಾಸ’ ಸೇರಿದಂತೆ 50ಕ್ಕೂ ಅಧಿಕ ಹಿಟ್ ಸಿನಿಮ...
Read more...Mon, Feb 20, 2023
ತಮಿಳುನಾಡು : ಖ್ಯಾತ ಹಾಸ್ಯನಟ ಮತ್ತು ನಿರ್ದೇಶಕ ಟಿ.ಪಿ ಗಜೇಂದ್ರನ್ (68) ನಿಧನರಾಗಿದ್ದಾರೆ... ಹೌದು, ಕೆಲವು ವರ್ಷಗಳಿಂದ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಟಿ.ಪಿ ಗಜೇಂದ್ರನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದರು ಆದರೆ ದುರಾದೃಷ್ಟವಶಾತ್ಃ ವಿಧಿವಶರಾಗಿದ್ದಾರೆ...
Read more...Mon, Feb 06, 2023
ಮಹಿಳೆಯರು ಇಂಟರ್ನೆಟ್ ಬಳಕೆಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳು ಬೆಳಕಿಗೆ ಬಂದಿವೆ.ಇತ್ತೀಚೆಗೆ ಗೂಗಲ್ ತನ್ನ ಸರ್ಚ್ ರಿಸಲ್ಟ್ ವರದಿಯನ್ನು ಪ್ರಸ್ತುತಪಡಿಸಿದೆ.. ಹೌದು, ಹೊಸ ವರದಿಯ ಪ್ರಕಾರ, ದೇಶದ ಒಟ್ಟು 15 ಕೋಟಿ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಈಗ ಆನ್ಲೈನ್ನಲ್ಲಿದ್ದಾರೆ. ಇದರಲ್ಲಿ 75% ಮಹಿಳೆಯರು 15-34 ವ...
Read more...Sat, Nov 19, 2022
ಮುಂಬೈ : ಹಿರಿಯ ಮರಾಠಿ, ಹಿಂದಿ ನಟ ಸುನೀಲ್ ಶಿಂಧೆ ಮುಂಬೈನ ವಿಲೆ ಪಾರ್ಲೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ...ನಟನ ನಿಧನಕ್ಕೆ ಬಾಲಿವುಡ್, ಮರಾಠಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ...
Read more...Tue, Nov 15, 2022
ಬೆಂಗಳೂರು : ಭಾರತ್ ಜೋಡೊ ಯಾತ್ರೆ ವೇಳೆ ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಕೆ ಮಾಡಿದಕ್ಕೆ ಸಂಗೀತ ಕಂಪನಿಯಿಂದ ನ್ಯಾಯಾಲಯಕ್ಕೆ ದಾವೆ ಹೂಡಿರುವ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ...ಹೌದು, ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ರಮ್ಯಾ, ತುಂಬಾ ಜನ ಜನಪ್ರಿಯ ಕೆಜಿಎಫ್ ಚಿತ್ರ...
Read more...Thu, Nov 10, 2022
ಇಂದೋರ್ : ಹಿಂದಿ ಟಿವಿ ಸೀರಿಯಲ್ ನಟಿ ವೈಶಾಲಿ ಟಕ್ಕರ್ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ... ಹೌದು, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ನಟಿ ಪ್ರೇಮದ ವಿಚಾರವಾಗಿ ಇಂದೋರ್ ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ; ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲ...
Read more...Sun, Oct 16, 2022
ಬೆಂಗಳೂರು : ದಕ್ಷಿಣ ಭಾರತದ ಸಿನಿರಂಗದ ಸೈಮಾ ಅವಾರ್ಡ್ ಕಾರ್ಯಕ್ರಮ ಮುಗಿದಿದ್ದು; ಕನ್ನಡ ಚಿತ್ರರಂಗ ಹಲವಾರು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ...ಹೌದು, ಇತ್ತಿಚೆಗೆ ತನ್ನ 10ನೇ ವರ್ಷದ ಸಂಭ್ರಮಾಚರಣೆಯನ್ನು ಸೈಮಾ ಅವಾರ್ಡ್ ತಂಡ ಬೆಂಗಳೂರಿನಲ್ಲಿ ಆಯೋಜಿಸಿತ್ತು ಈ ಹಿನ್ನೆಲೆಯಲ್ಲಿ ಪ್ರತಿಬಾರಿಯಂತೆ ಈ ಸಲವೂ ದಕ್ಷಿಣ ಭಾರತದ ತೆಲುಗು, ತಮಿಳು, ಮಲ...
Read more...Wed, Oct 12, 2022
ಈ ಹಿಂದೆ ಪುನೀತ್ ರಾಜಕುಮಾರ್ ನಿಧನದ ನಂತರ ಜೇಮ್ಸ್ ಸಿನಿಮಾಗೆ ವಾಯ್ಸ್ ಡಬ್ಬಿಂಗ್ ನೀಡುವುದರ ಕುರಿತು ಹಲವು ಬಗೆಯ ಚರ್ಚೆಗಳು ನಡೆದಿತ್ತು...ಮೊದಲಿಗೆ ಶಿವಣ್ಣ ಡಬ್ಬಿಂಗ್ ಮಾಡಲಿದ್ದಾರೆ ನಂತರ ಮಿಮಿಕ್ರಿ ಆರ್ಟಿಸ್ಟ್ ಮೊರೆಹೋಗಿದ್ದಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ಕಡೆಗೂ ತೆರೆಬಿದ್ದಂತಿದೆ....ಹೌದು, ಈಗ ಅಪ್ಪು ಅಭಿಮಾನಿಗಳಿಗೊಂದು ಖುಷಿ ಸುದ್ದಿ ; &nb...
Read more...Mon, Apr 18, 2022
ಮುಂಬೈ : ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ವಿಧಿವಶರಾಗಿದ್ದಾರೆ... ಹೌದು, ಲತಾ ಮಂಗೇಶ್ಕರ್ ಅವರಿಗೆ ಜನವರಿ 8ರಂದು ಕೊವಿಡ್ ಪಾಸಿಟಿವ್ ಆಗಿತ್ತು... ತದನಂತರ ನ್ಯುಮೋನಿಯಾದಿಂದ ಬಳಲುತ್ತಿದ್ದ ಗಾಯಕಿ ಲತಾಜೀ ; ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್...
Read more...Sun, Feb 06, 2022
ಬೆಂಗಳೂರು : ಓಮಿಕ್ರಾನ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ...ಹೌದು, ಈಗಾಗಲೇ ನೈಟ್ ಕರ್ಫ್ಯೂ ಬಿಸಿ ಚಿತ್ರಪ್ರದರ್ಶನಗಳಿಗೂ ತಟ್ಟಿದ್ದು, ಇನ್ಮುಂದೆ ದಿನಕ್ಕೆ ಥಿಯೇಟರ್ ಗಳಲ್ಲಿ ನಾಲ್ಕು ಶೋ ಮಾತ್ರ ಪ್ರದರ್ಶನವಾಗಲಿದ್ದು ; ಇಂದಿನಿಂದ ಜನವರಿ 7 ರವರೆಗೆ ಸಂಜೆಯ 7 ಗಂಟೆ ಶೋ ಕೊನೆಯ ಶೋ ಆಗಿರಲಿದೆ......
Read more...Tue, Dec 28, 2021
ಕಲಬುರ್ಗಿ : ಪುನೀತ್ ರಾಜಕುಮಾರ್ ಆಸೆ ಈಡೇರಿಸುವಂತೆ ಕರವೇ ಶಿವರಾಜ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದೆ...ಹೌದು, ಈ ಹಿಂದೆ ಕಲಬುರ್ಗಿ ನಗರಕ್ಕೆ ಅಪ್ಪು ಆಗಮಿಸಿದಾಗ ಶರಣಬಸವೇಶ್ವರರ ದೇವಾಲಯದಲ್ಲಿ ಮುಂದಿನ ಸಿನಿಮಾದ ಚಿತ್ರೀಕರಣ ನಡೆಸುತ್ತೇನೆ ಎಂದು ಮಾತು ನೀಡಿದ್ದರಂತೆ ; ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್...
Read more...Mon, Dec 20, 2021
ಚಿಕ್ಕಮಗಳೂರು : ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ(84) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ... ಹೌದು, ಕೆಲ ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗೆ ಬೆಂಗಳೂರಿಗೆ ಆಗಮಿಸಿದ್ದ ರಾಜೇಶ್ವರಿ ಅವರಿಗೆ ಇಂದು ಮುಂಜಾನೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವ...
Read more...Tue, Dec 14, 2021
ಬೆಂಗಳೂರು : ಬಿಗ್ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ತಲೆ ಮೇಲೆ ವ್ಯಕ್ತಿಯೋರ್ವ ಬಿಯರ್ ಬಾಟಲ್ ಒಡೆದ ಪರಿಣಾಮ ಕಿರಿಕ್ ಕೀರ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ... ಹೌದು, ಸದಾಶಿವನಗರ ಪಬ್ ಗೆ ಕಿರಿಕ್ ಕೀರ್ತಿ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಕಿರಿಕ್ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ , ನನ್ನ ಪರ್...
Read more...Fri, Dec 03, 2021
ಬೆಂಗಳೂರು : ಅಪಘಾತದಲ್ಲಿ ಗಾಯಗೊಂಡಿದ್ದಂತ ಸ್ಯಾಂಡಲ್ ವುಡ್ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರವಾಗಿದೆ...ಹೌದು, ಮೂರು ದಿನಗಳ ಹಿಂದೆ ಕಾರಿನಲ್ಲಿ ತೆರಳುತ್ತಿದ್ದಂತ ಕನ್ನಡದ ಹಿರಿಯ ನಟ ಶಿವರಾಂ ಅಪಘಾತಕ್ಕೊಳಗಾಗಿ ; ಹೊಸಕೆರೆಹಳ್ಳಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದರು...ಇದನ್ನೂ ಓದಿ - ಭೀಕರ ರಸ್ತೆ ಅಪಘಾತದಲ್ಲಿ ...
Read more...Thu, Dec 02, 2021
ಬೆಂಗಳೂರು : ಸ್ಯಾಂಡಲ್ವುಡ್ ನಟಿ ಸುಧಾರಾಣಿಯವರಿಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ... ಹೌದು, ಚಿತ್ರರಂಗದಲ್ಲಿ ಸತತವಾಗಿ 35 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಸುಧಾರಾಣಿಯವರಿಗೆ ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ನಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ...ಈ ಕುರಿತು ಇನ್ಸ್ಟಾ...
Read more...Wed, Dec 01, 2021
ಬೆಂಗಳೂರು : ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ...ಹೌದು, ನಟಿ ಶೃತಿ ಹರಿಹರನ್, ಖ್ಯಾತ ನಟ ಅರ್ಜುನ್ ಸರ್ಜಾ ಸಿನಿಮಾ ಚಿತ್ರೀಕರಣದ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಮೀಟೂ ಆರೋಪದಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಶೃತಿ ಹರಿಹರನ್ ;...
Read more...Sun, Nov 28, 2021
ತುಮಕೂರು : ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ... ಹೌದು, ಖಾಸಗಿ ಹೈಟೆಕ್ ಆಸ್ಪತ್ರೆ ಉದ್ಘಾಟನೆ ವೇಳೆ ಮಾತನಾಡಿದ ಅವರು, ಪುನೀತ್ ರಾಜ್ಕುಮಾರ್ ಅವರ ಅಪಾರವಾದ ಪ್ರತಿಭೆ ಮತ್ತು ಕಲಾಸೇವೆಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು..ನಾವು...
Read more...Tue, Nov 02, 2021
ವಿಜಯಪುರ : ಸ್ಯಾಂಡಲ್ವುಡ್ ನಟ ಪುನೀತ ರಾಜಕುಮಾರ ಹೃದಯಾಘಾತ ನಿಧನದಿಂದ ಮನನೊಂದು ಓರ್ವ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ...ಶರಣಪ್ಪ ಅಮೋಘಿ ಬಿಸನಾಳ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ , 30 ಕ್ಕೂ ಹೆಚ್ಚು ಡಯಾಬಿಟಿಸ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸ್ನೇಹಿತರು ಹೆಚ್ಚಿನ ಚಿಕಿ...
Read more...Sat, Oct 30, 2021
ಚಾಮರಾಜನಗರ : ಪುನೀತ್ ರಾಜ್ ಕುಮಾರ್ ಸಾವಿನ ವಿಷಯ ಕೇಳಿದ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ... ಹೌದು,ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ ಚಿಕ್ಕವಯಸ್ಸಿನಿಂದಲೂ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು ; ಇಂದು ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸ್ಥಳದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ...
Read more...Fri, Oct 29, 2021
ಬೆಂಗಳೂರು : ಕರ್ನಾಟಕದ ಸಿನಿಮಾರಂಗದ ಯೂತ್ ಐಕಾನ್ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ನಾಳೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ...ಹೌದು, ಅಗಲಿದ ಚಂದನವನದ ನಟನಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಬೀಳ್ಕೊಡಲಾಗುವುದು ಎಂದು ಆರ್.ಅಶೋಕ್ ತಿಳಿಸಿದ್ದು ; ...
Read more...Fri, Oct 29, 2021
ಬೆಂಗಳೂರು : ಚಂದನವನದ ಧ್ರುವತಾರೆ ಪುನೀತ್ ರಾಜಕುಮಾರ್ ವಿಧಿವಶವರಾಗಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕೃತವಾಗಿ ತಿಳಿಸಿದ್ದಾರೆ...ಹೌದು, ಹೃದಯಾಘಾತದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಸೇರಿದ್ದ ನಟ ಪುನೀತ್ ರಾಜಕುಮಾರ್ ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ...ಕೇವಲ ನಾಯಕನಟನಲ್ಲ ನಾಯಕತ್ವ ಹೊಂದಿದ...
Read more...Fri, Oct 29, 2021
ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತವಾಗಿದ್ದು , ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ.ಜಿಮ್ ಮಾಡುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಸದ್ಯದ ಮಾಹಿತಿ ಪ್ರಕಾರ ಪುನೀತ್ ರ...
Read more...Fri, Oct 29, 2021
ಬೆಂಗಳೂರು : ಸ್ಯಾಂಡಲ್ವುಡ್ನ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್(84) ವಿಧಿವಶರಾಗಿದ್ದಾರೆ...ಹೌದು, ಶಂಕರ್ ರಾವ್ ಇಂದು ತಮ್ಮ ಅರಕೆರೆಯ ನಿವಾಸದಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ..ಕಲಾವಿದನ ಆಗಲಿಕೆಗೆ ಕನ್ನಡ ಚಿತ್ರರಂಗ ವಿಷಾದ ವ್ಯಕ್ತಪಡಿಸಿದೆ...
Read more...Mon, Oct 18, 2021
ವಿಜಯಪುರ : ಇಂದು ರಾಜ್ಯಾದ್ಯಂತ ಸ್ಯಾಂಡಲ್ವುಡ್ ಖ್ಯಾತ ನಟ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ -3 ಇಂದು ರಿಲೀಸ್ ಆಗಬೇಕಿತ್ತು ಆದರೆ ಇಂದು ರೀಲೀಸ್ ಆಗದ ಕಾರಣ ಬೆಳಿಗ್ಗೆಯಿಂದ ಕಾದು ಕುಳಿತಿದ್ದ ಕಿಚ್ಚನ ಅಭಿಮಾನಿಗಳು ನಗರದ ಡ್ರೀಮಲ್ಯಾಂಡ್ ಸಿನಿಮಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿನೆಮಾ ಮಂದಿರದ ಗ್ಲಾಸಗಳು ಸೇರಿದಂತ...
Read more...Thu, Oct 14, 2021
ಮಂಡ್ಯ : ಅಂಬರೀಶ್ ಗೆ ರಾಜಕೀಯ ಜನ್ಮ ಕೊಟ್ಟಿದ್ದು ಜೆಡಿಎಸ್ ಪಕ್ಷ , ಆ ಪಕ್ಷದ ವಿರುದ್ದ ಮಾತಾಡ್ತಿರಾ ಎಂದು ಹೀಯಾಳಿಸಿದ್ದ ದಳಪತಿಗಳಿಗೆ ಅಂಬಿ ಅಭಿಮಾನಿಗಳು ಸೇರಿದಂತೆ ಅಂಬರೀಶ್ ಪತ್ನಿ ಸುಮಲತಾ ಟಕ್ಕರ್ ನೀಡಿದ್ದಾರೆ.....ಹೌದು, ಅಂಬಿ ಅಭಿಮಾನಿಗಳು ಅಂಬಿ ಎದುರು HDK ಕೈಕಟ್ಟಿ ನಿಲ್ತಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದು, ಇದು ಸೋಷಿಯಲ್ ...
Read more...Thu, Jul 08, 2021
ಮುಂಬೈ : ಹೆಸರಾಂತ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ವಿಧಿವಶರಾಗಿದ್ದಾರೆ... ಹೌದು, 98 ವರ್ಷದ ದಿಲೀಪ್ ಕುಮಾರ್ ಕಳೆದ ವಾರ ಅನಾರೋಗ್ಯದ ಹಿನ್ನೆಲೆ ಮುಂಬೈ ನ ಹಿಂದುಜಾ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು... ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆ...ದಿಲೀಪ್ ಕುಮಾರ್ ಹಿಂದಿ ಸಿನಿಮಾ ಕ್ಷೇತ್ರದ...
Read more...Wed, Jul 07, 2021
ಲೇಖನ : ನೀಲಕಂಠ ಬಡಚಿ...!ಹಿಂದೂಸ್ಥಾನದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪರು ಪ್ರಾತಸ್ಮರಣೀಯರಾಗಿದ್ದಾರೆ. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರö್ಯ ಇವುಗಳ ರಕ್ಷಣೆಯನ್ನು ಪ್ರಾಣವನ್ನೂ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ. ಮಹಾರಾಣಾ ಪ್ರತಾಪಸಿಂಹರ ಸ್ಮೃತಿದಿನದ ನಿಮಿತ್ತ ಅವರನ್ನು...
Read more...Tue, Jun 15, 2021
ಸಿನಿ ಲೋಕ : ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಗ್ಬಾಸ್ - 8 ರದ್ದು ಮಾಡಲಾಗಿದೆ , ೭೧ ದಿನಗಳ ಬಿಗ್ಬಾಸ್ ಸೀಸನ್-8 ಮುಕ್ತಾಯವಾಗಲಿದೆ ಎಂದು ಕಲರ್ಸ್ ಕನ್ನಡ ಮುಖ್ಯಸ್ಥ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಘೋಷಿಸಿದ್ದಾರೆ.ಇನ್ನೂ ಒಳಗಿರುವ ಸ್ಪರ್ಧಿಗಳನ್ನ ಭದ್ರತೆಯಿಂದ ಮನೆಗೆ ಕಳುಹಿಸುತ್ತೇವೆ ನಾಳೆ ಸ್ಪರ್ಧಿಗಳನ್ನು ಹೊರ...
Read more...Sat, May 08, 2021
ಇಂದು ಚಂದನವನದ ನಟ ,ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ್ ಅವರ ಹುಟ್ಟುಹಬ್ಬ... ಡಿ ಬಾಸ್ ಎಂದು ಕರೆಸಿಕೊಳ್ಳುವ ದಚ್ಚು ಅವರ ನೇರ ನುಡಿ , ದಿಟ್ಟ ಹೆಜ್ಜೆ, ಕರುಣೆಯ ಗುಣಕ್ಕೆ ಅಭಿಮಾನಿಗಳಷ್ಟೆ ಅಲ್ಲ ಇಡಿ ಪ್ರಕೃತಿಯೆ ತಲೆಬಾಗುತ್ತದೆ....ಪ್ರತಿ ಬಾರಿಯು ದಚ್ಚು ಹುಟ್ಟು ಹಬ್ಬವನ್ನು ಅಭಿಮಾನಿಗಳು ಒಂದಲ್ಲ ಒಂದುರೀತಿ ವಿಶಿಷ್ಟವಾಗಿ&nbs...
Read more...Tue, Feb 16, 2021
ನವದೆಹಲಿ : ಬಾಲಿವುಡ್ ನಟ ರಿಷಿ ಕಪೂರ್ ಅವರು ನಿಧನರಾದ ತಿಂಗಳ ಬೆನ್ನಲ್ಲೇ ಅವರ ಕಿರಿಯ ಸಹೋದರ ಹಾಗೂ ನಟ ರಾಜೀವ್ ಕಪೂರ್ ವಿಧಿವಶರಾಗಿದ್ದಾರೆ... ಹೌದು, 58 ವರ್ಷದ ನಟ ರಾಜೀವ್ ಕಪೂರ್ 'ಲವರ್ ಬಾಯ್', 'ಆಸ್ಮಾ' ,'ಹಮ್ ತೋ ಚಲೇ ಪರ್ದೇಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು... ಹೃದಯಾಘಾತದಿಂದ ನಿಧನರಾಗಿರುವ ಕುರಿತು ಇನ್ಸ್ಟಾಗ್ರಾಂʼನಲ್ಲಿ ನಟ ನೀತು ಕಪೂ...
Read more...Tue, Feb 09, 2021
ಓ ಹಣವೇ, ನಿನಗೆಷ್ಟು ಹೆಸರು???ಆರಾಧನಾಲಯಗಳಲ್ಲಿ ಕೊಟ್ಟರೆ ಹರಕೆಶಾಲೆಯಲ್ಲಿ ಕಟ್ಟಿದರೆ ಶುಲ್ಕಮದುವೆಯಲ್ಲಿ ನೀಡಿದರೆ ವರದಕ್ಷಿಣೆವಿಚ್ಛೇದನದಲ್ಲಿ ನೀಡಿದರೆ ಜೀವನಾಂಶಅಕಾಲಿಕ ಸಾವು ಸಂಭವಿಸಿದಾಗ ನೀಡಿದರೆ ಪರಿಹಾರಬೇಡುವವರಿಗೆ ನೀಡಿದರೆ ಭಿಕ್ಷೆಮರುಪಾವತಿಸಬೇಕೆಂದು ನೀಡಿದರೆ ಸಾಲರಾಜಕೀಯ ಪಕ್ಷಗಳಿಗೆ ನೀಡಿದರೆ ದೇಣಿಗೆಅನಾಥಾಶ್ರಮಗಳಿಗೆ ಕೊಟ್ಟರೆ ದಾನನ್ಯಾಯಾಲಯಗ...
Read more...Tue, Jan 12, 2021
ಚೆನ್ನೈ : ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಬಿಡುಗಡೆ ಮುನ್ನವೇ ಕೆಲವು ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ...ಹೌದು, ತಮಿಳಿನಲ್ಲಿ ಮಾಸ್ಟರ್ ಒಂದು ಅತಿ ನಿರೀಕ್ಷಿತ ಚಿತ್ರವಾಗಿತ್ತು.. ವಿಜಯ್ , ವಿಜಯ್ ಸೇತುಪತಿ ಅಭಿನಯಿಸಿರುವ ಈ ಮೂವಿ ಕಳೆದ ದೀಪಾವಳಿಗೆ ಬಿಡುಗಡೆಯಾಗಬೇಕಿತ್ತು ಕೊರೋನಾ ಕಾರಣದಿಂದ ಈ ವರ್ಷದ ಸಂಕ್ರ...
Read more...Tue, Jan 12, 2021
ನಟ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್ ರಾತ್ರೋ ರಾತ್ರಿಯೇ ಟೀಸರ್ ಬಿಡುಗಡೆಯಾದರು "ಯಶ" ತಂಡಕ್ಕೆ ಸಿಕ್ಕಿದೆ...ಸದ್ದಿಲ್ಲದೆ ಸುದ್ದಿಯಾದ ಟೀಸರ್ : KGF 2 ತಂಡ ವಿಜ್ರಂಭಣೆ ಮತ್ತು ಹಲವು ನೀರೀಕ್ಷೆಯನ್ನಿಟ್ಟು ಟೀಸರ್ ಲೋಕಾರ್ಪಣೆಗೆ ರೆಡಿಯಾಗಿತ್ತು... ಆದರೆ ಟೀಸರ್ ಲೀಕ್ ಆದ ಹಿನ್ನೆಲೆಯಲ್ಲಿ ಚಿತ್ರ ತಂಡ...
Read more...Sat, Jan 09, 2021
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿಗೆ ಕೊರೋನಾ ಪಾಸಿಟಿವ್ ಸೋಂಕು ಧೃಡ ಪಟ್ಟಿದೆ...ಹೌದು ಆಚಾರ್ಯ ಸಿನಿಮಾ ಶೂಟಿಂಗ್ ಗೂ ಮುನ್ನ ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ಚಿರಂಜೀವಿಗೆ ಸೋಂಕು ತಗಲಿರುವುದು ಖಚಿತವಾಗಿದ್ದು ಸ್ವತಃ ಮೆಗಸ್ಟಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಐದು ದಿನಗಳಿಂದೆ ನನ್ನನ್ನು ಭೇಟಿ ಮಾಡಿದ ಎಲ್ಲರೂ ಪರೀಕ್ಷೆಗೆ ಒಳಗಾಗಿ ...
Read more...Mon, Nov 09, 2020
ಮುಂಬೈ : ಮೆಹಂದಿ, ಫರೇಬ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಫರಾಜ್ ಖಾನ್ (50) ಇಂದು ನಿಧನರಾಗಿದ್ದಾರೆ..ಹೌದು, ಬಾಲಿವುಡ್ ನಟನಾದ ಖಾನ್ , ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸರ್ಪಸುತ್ತಿಗೆ ಚಿಕಿತ್ಸೆ ಪಡೆಯುತ್ತಿದ್ದರು.. ಇತ್ತೀಚೆಗೆ ಹೃದಯದಿಂದ ಮಿದುಳಿನವರೆಗೆ ಸರ್ಪಸುತ್ತು ಪಸರಿಸಿದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿ...
Read more...Wed, Nov 04, 2020
ನಟ ದರ್ಶನ್ ಟ್ವೀಟರ್ ನಲ್ಲಿ ಭಾವುಕರಾಗಿ ಸಂದೇಶ ರವಾನಿಸಿದ್ದಾರೆ... ಚಾಲೆಂಜಿಂಗ್ ಸ್ಟಾರ್ ಪರ್ಮನೆಂಟ್ ಮೇಕಪ್ ಮೆನ್ ಆಗಿದ್ದ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.. ದರ್ಶನ್ರ ನೆಚ್ಚಿನ ಮೇಕಪ್ ಮನ್ ಎಂದೇ ಗುರುತಿಸಿಕೊಂಡಿದ್ದ ಶ್ರೀನಿವಾಸನನ್ನು ನೆನೆದು ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸ...
Read more...Mon, Jul 13, 2020
ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಡಪಟ್ಟಿದೆ, ಇಂದು ಸಂಜೆ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೌದು ಆದರೆ ರಾತ್ರಿಯವರೆಗೂ ಅವರಿಗೆ ಏನು ಸಮಸ್ಯೆಯಾಗಿದೆ ಎಂಬುದು ಬಹಿರಂಗವಾಗಿರಲಿಲ್ಲ, ಅಮಿತಾಭ್ ಬಚ್ಚನ್ ಅವರ ಟ್ವಿಟರ್ ಅಕೌಂಟ್ನಿಂದ ನನಗೆ ಕೊರೊನಾ ಪಾಸಿಟಿವ್ ಎಂದು ಟ್ವೀಟ್ ಮಾಡುವ ಮೂಲಕ ಗೊಂದಲಗಳ...
Read more...Sat, Jul 11, 2020
ಬೆಂಗಳೂರು: ಕನ್ನಡದ ಹಾಸ್ಯ ಕಲಾವಿದ ರಾಜ ಗೋಪಾಲ್(69) ನಿನ್ನೆ ತಡರಾತ್ರಿ 1 ಗಂಟೆಗೆ ಮನೆಯಲ್ಲೆ ಕೊನೆಯುಸಿರೆಳೆದಿದ್ದಾರೆ.ಅಸ್ತಮ, ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಜ್ ಗೋಪಾಲ್ ಕೆಂಗೇರಿ ಬಳಿಯ ವಲಗರ ಹಳ್ಳಿಯಲ್ಲಿ ಬಿಡಿಎ ನಿರ್ಮಿಸಿರೋ ವಸತಿ ಸಮುಚ್ಚಯದಲ್ಲಿ ರಾಜ್ ಗೋಪಾಲ್ಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ.ಕನ್ನಡ ತಮಿಳು ...
Read more...Thu, Jul 02, 2020
ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಇಂದು ಮಧ್ಯಾಹ್ನ ಉಸಿರಾಟದ ತೊಂದರೆಯಿಂದಾಗಿ ನಿಧನರಾಗಿದ್ದಾರೆ .ಹೌದು ಇಂದು ಅವರನ್ನ ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಜಯನಗರದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಲಘು ಹೃದಯಾಘಾತದಿಂದ 39 ವಯಸ್ಸಿನ ಚಿರಂಜೀವಿ, ಹೃದಯಾಘಾತದಿಂದ ನಿಧನರಾಗಿದ್ದಾರೆ.
Read more...Sun, Jun 07, 2020
ಬೆಂಗಳೂರು : ಓಂ , ಶ್ , ಸೂರ್ಯವಂಶ , ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ, ವಿಶಿಷ್ಟ ಹಾಸ್ಯ ನಟ ಮೈಕಲ್ ಮಧು ಇಂದು ಬುಧವಾರ ನಿಧನರಾಗಿದ್ದಾರೆ. ಹೌದು ಇಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ಮೈಕಲ್ ಮಧು ಇದ್ದಕ್ಕಿದ್ದಂತೆ ಕೆಳಗೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ...
Read more...Wed, May 13, 2020
ಬೆಂಗಳೂರು: ನಟ ಬುಲೆಟ್ ಪ್ರಕಾಶ್(44) ಚಿಕಿತ್ಸೆ ಫಲಕಾರಿಯಾಗದೇ ಇಂದು ಮದ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಆಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಏ.4 ...
Read more...Mon, Apr 06, 2020
ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಖ್ಯಾತ ಚಲನಚಿತ್ರ ನಿರ್ದೇಶಕ, ನಟ ಮತ್ತು ರಂಗಕರ್ಮಿ ಟಿ.ಎಸ್. ನಾಗಾಭರಣ ಅವರು ಕನ್ನಡಿಗರ ಪರ ಧ್ವನಿ ಎತ್ತುವ ಕೆಲಸವನ್ನು ತನ್ನ ಅಧಿಕಾರಾವಧಿಯ ಪ್ರಾರಂಭದಲ್ಲೇ ಮಾಡಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರ ಸ್ವಾಮ್ಯದ ಉದ್ದಿಮೆ ಮಂಗಳೂರು ರಿಫೈ...
Read more...Fri, Oct 25, 2019
ಸ್ಯಾಂಡಲ್ ವುಡ್ ಸಮಾಚಾರ: ನವರಾತ್ರಿ ಚಿತ್ರದಲ್ಲಿ ನಾಯಕಿ ಹೃದಯ ಅವಂತಿ ಹೌದು ಲಕ್ಷ್ಮೇಕಾಂತ್ ಚೆನ್ನ ನಿರ್ದೇಶನದ ‘ನವರಾತ್ರಿ’ ಚಿತ್ರದಲ್ಲಿ ‘ಒರಟ ಐ ಲವ್ಯೂ’ ಹಾಗೂ ‘ತ್ರಾಟಕ’ ಚಿತ್ರದ ಖ್ಯಾತಿಯ ನಟಿ ಹೃದಯ ಅವಂತಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಾಫಿಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿರುವ ಈ ಚಿತ್ರಕ್ಕೆ ಸಮನ್ಯ ರೆ...
Read more...Fri, Sep 13, 2019
ಬೆಂಗಳೂರು ಟ್ವಿಟ್ಟರ್ ಸುದ್ದಿ: ನಟ ಪ್ರೇಮ್ ಅವರ ಮಗಳು ಅಮೃತಾ ಹಾಗೂ ಮಗ ಏಕಾಂತ್ಗೆ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.ಹೌದು ಸ್ಯಾಂಡಲ್ವುಡ್ ನಟ ನೆನಪಿರಲಿ ಪ್ರೇಮ್ ಅವರ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದರ ಮೂಲಕ ತಮ್ಮ ತಂದೆಗೆ ಹೆಮ್ಮೆ ಪಡಿಸಿದ್ದಾರೆ.ನೆನಪಿರಲಿ ಪ್ರೇಮ್ ಅವರ ಮಗಳು ಅಮೃತಾ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್...
Read more...Tue, Apr 16, 2019
ಯಶ್, ದರ್ಶನ್, ಪುನೀತ್ ಶಿವಣ್ಣ ಯಾರೂ ಯಾಕೆ ನನಗೆ ಸಹಾಯ ಮಾಡ್ತಿಲ್ಲ, ನನ್ನ ಸ್ಥಿತಿ ನೋಡಿ ನಿಮಗೆ ಏನೂ ಅನ್ನಿಸ್ತಿಲ್ವ ಎಂದು ನಟಿ ವಿಜಯಲಕ್ಷ್ಮಿ ಯ ಕಣ್ಣೀರಿನ ಅಳಲು ತೊಡಿಕೊಂಡಿದ್ದಾರೆ.ಸದ್ಯಕ್ಕೆ ನಾನು ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದೇನೆ. ಔಷಧಿ ಬದಲಾಯಿಸಿದ್ದರಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಇನ್ನೂ ಈ ಸಮಯದಲ್ಲಿ ನಾನು ರಾಜ್ಕುಮಾರ್ ಮತ್ತ...
Read more...Thu, Feb 28, 2019
ಬೆಂಗಳೂರು: ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಚಂದನವನದ ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಾಳ ಜಗ್ಗೇಶ್ ಸೇರ್ಪಡೆಯಾಗಿದ್ದಾರೆ.Indias top 50 emerging icon summit 2019ನಲ್ಲಿ ಪರಿಮಳಾ ಜಗ್ಗೇಶ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ಮಡದ...
Read more...Sun, Jan 20, 2019
ಹುಬ್ಬಳ್ಳಿ: ದಸರಾ ಹಬ್ಬದ ಪ್ರಯುಕ್ತವಾಗಿ ಆಯೋಜಿಸಲಾಗಿರು ಈ ಉತ್ಸವ ಸಾರ್ವಜನಿಕರಿಗೆ ಅನುಕೂಲವಾಗಿದೆ ಅಲ್ಲದೇ ಹುಬ್ಬಳ್ಳಿ-ಧಾರವಾಡ ಜನತೆಗೆ ಒಂದೇ ಉತ್ಸವದಲ್ಲಿ ಹಲವಾರು ಬಗೆಯ ಆಭರಣಗಳ ವಿಕ್ಷಣೆ ಹಾಗೂ ಖರೀದೆಗೆ ಸೂಕ್ತವಾಗಿದೆ ಅಲ್ಲದೇ ಆಭರಣ ಪ್ರೀಯ ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಚಿತ್ರನಟಿ ಶೃತಿ ಹರಿಹರನ್ ತಿಳಿಸಿದರು. ನಗರದ ಡೆನಿಸನ್ಸ್ ಹೋಟೆಲ...
Read more...Sat, Oct 13, 2018
ಭಾವನೆಗಳಿಗೆ ಬೆಲೆ ನೀಡುವ ಕತ್ತಲೆಕೋಣೆಸತತ ಎರಡು ವರ್ಷಗಳ ಬಳಿಕ ಕತ್ತಲೆಕೋಣೆ ಚಲನಚಿತ್ರ ಸಂಪೂರ್ಣವಾಗಿ ಸಿದ್ಧಗೊಂಡ ಇನ್ನೇನು ಮುಂದಿನ ತಿಂಗಳಿನಲ್ಲಿ ರಾಜ್ಯಾದಾದ್ಯಂತ ಬಿಡುಗಡೆ ಕಾಣಲಿದೆ. ಉಡುಪಿಯ ಕುಂದಾಪುರ ಮೂಲದ ಯುವ ಕಥೆಗಾರ ಸಂದೇಶ ಶೆಟ್ಟಿ ಆಜ್ರಿ ಸುಮಾರು ೮ ವರ್ಷಗಳ ಹಿಂದೆ ಬರೆದ ಕಥೆಯನ್ನೆ, ಚಿತ್ರ ಕಥೆಯನ್ನಾಗಿಸಿ ಪ್ರಪ್ರಥಮ ಬಾರಿಗೆ ತೆರೆಯ ಹಿಂದೆ ನಿರ್ದೇಶಕರಾಗಿ...
Read more...Wed, Jul 11, 2018
ಚೆಂದವಿಲ್ಲವೆಂದಾ? ಸದಾ ಬಿಜಿ ಎಂದಾ? ಸರಿಸಾಟಿಯಿಲ್ಲವೆಂದಾ? ಸಮಯ ಹೊಂದಾಣಿಕೆ ಇಲ್ಲವೆಂದಾ? ಈ ಎಲ್ಲಾ ಪ್ರಶ್ನೆಗಳಿಗೆ ತುಂಬಾ ತುಂಬಾ ಕೂಲಾಗಿ ರವಿಚಂದ್ರನ್ ಹೀಗೆ ಉತ್ತರಿಸುತ್ತಾರೆ : ” ಇವೆಲ್ಲಾ ಕಾರಣಗಳೇ ಅಲ್ಲ ಗಣೇಶ್’ಜೀ. ಚೆಂದ ಇರುವುದು ಹೃದಯದಲ್ಲಿ, ಮನಸ್ಸಿನಲ್ಲಿ. ನಾನು ತುಂಬಾ ಇಷ್ಟಪಟ್ಟು ಮದುವೆಯಾದಾಕೆ ನನ್ನವಳು. ಅವಳಿಲ್ಲವಾದ್ರೆ ನಾನು ಹೇಗಿರುತಿದ್ದೆ ಎನ್ನುವುದ...
Read more...Sat, May 05, 2018