ಬೆಂಗಳೂರು : ಬೈಯಪನಹಳ್ಳಿ ಅಂಗಾಳ ಪರಮೇಶ್ವರಿ ದೇವಸ್ಥಾನದ ಬಳಿ ನಡೆದ ವಿಚಿತ್ರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ...ಹೌದು, ವ್ಯಕ್ತಿಯೋರ್ವ ಕುರಿಯ ರಕ್ತವನ್ನು ಆಚರಣೆಯ ಹೆಸರಲ್ಲಿ ಕುಡಿಯುತ್ತಿರುವ ವಿಡಿಯೋ ದೊರಕಿದೆ.. ಈ ಘಟನೆ ವಿರುದ್ಧ SPCA ( ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತಡೆಯುವ ಸಂಘಟನೆ)ಯ ಸದಸ್ಯರಾದ ನಿತಿನ್ ಜೈನ್ ದೂರು ದಾಖಲಿಸಿದ್ದು ; ...
Read more...Sat, Mar 25, 2023
ವಿಜಯಪುರ : ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ನಡೆದಿದೆ...ಹೌದು ಇಂದು ವಿಜಯಪುರ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಿದ್ದರು ವಿಜಯಪುರದ ಹೊರವಲಯದ ಜುಮನಾಳ ಕ್ರಾಸ್ ಬಳಿ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ , ಕೇಂದ್ರ ಸಚ...
Read more...Thu, Mar 16, 2023
ವಿಜಯಪುರ : ನಗರದ ಐತಿಹಾಸಿಕ ಸ್ಮಾರಕ ಉಪ್ಪಲಿಬುರ್ಜ್ ಮೇಲಿಂದ ವ್ಯಕ್ತಿಯೊರ್ವ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ...ವಿಜಯಪುರ ನಗರದ ಚಂದಾಬಾವಡಿ ನಿವಾಸಿ ಖಾಜಾಅಮೀನ್ ನದಾಫ್ ಆತ್ಮಹತ್ಯೆಗೆ ಶರಣಾದವರು , ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಗಾಂಧ...
Read more...Mon, Mar 13, 2023
ಚಿಕ್ಕಮಗಳೂರು : ಅರಣ್ಯಕ್ಕೆ ಬೆಂಕಿ ಹಾಕಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ... ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯದ ಕಸ್ಕೆಮನೆಯಲ್ಲಿರುವ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ಮೂವರು ಕಿಡಿಗೇಡಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದು ; ಮತ್ತಿಬ್ಬರು ಪರಾರಿಯ...
Read more...Tue, Mar 07, 2023
ಬೆಳಗಾವಿ : ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ...ಹೌದು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಜನಸಾಮಾನ್ಯ ಹಿತ ರಕ್ಷಣಾ ಸಮಿತಿ ಹಾಗೂ ಶ್ರೀ ದುಗ್ಳೇ ದೇವದಾಸಿಮಯ್ಯ ಮಹಿಳಾ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿ ರಾಮದುರ್ಗ ತಹಶೀಲ...
Read more...Mon, Mar 06, 2023
ವಿಜಯಪುರ: ಚಿನ್ನದ ಅಂಗಡಿಗೆ ನುಗ್ಗಿ , ಗಾಳಿಯಲ್ಲಿ ಗುಂಡು ಹಾಕಿ ದರೋಡೆಗೆ ಯತ್ನಿಸಿದ್ದ ಐವರು ದರೋಡೆಕೋರರನ್ನು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಪೊಲೀಸರು ಬಂಧಿಸಿ, 2 ಕಂಟ್ರಿ ಪಿಸ್ತೂಲ್ಗಳು, 8 ಜೀವಂತ ಗುಂಡುಗಳು, ಬೈಕ್ ಸೇರಿದಂತೆ 90 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಹೌದು ಕೆಲವು ದಿನಗಳ ಹಿಂದೆ ಸಿಂದಗಿ ಪಟ್ಟಣದಲ್ಲಿ. ಚಿನ್ನದ ಅಂಗಡಿಗೆ...
Read more...Wed, Feb 22, 2023
ಗೋವಾ : ನಿಷೇಧಿತ ಮಾದಕ ವಸ್ತು ಹೊಂದಿದ್ದ ಗುಜರಾತ್ ಮೂಲದ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ...ಉತ್ತರ ಗೋವಾ ಜಿಲ್ಲೆಯ ಉತ್ತರ ಸಿಯೋಲಿಮ್ ಗ್ರಾಮದಲ್ಲಿ ವಿಲ್ಲಾ ಬಾಡಿಗೆ ಪಡೆದು ವಾಸವಾಗಿದ್ದ ಜಯರಾಜ್ಸಿಂಗ್ ಕೀರ್ತಿಸಿಂಗ್ ಚಾವ್ಡ (33) ಎಂಬಾತ ನಿಷೇಧಿತ ಮಾದಕ ವಸ್ತುವಾದ 4.7 ಲೀಟರ್ನಷ್ಟು ಕೆಟಮೈನ್ ಹೊಂದಿದ್ದ 475 ವೈಯಲ್ಸ್ಗಳನ್ನು ಹಾಗೂ 270 ...
Read more...Tue, Feb 21, 2023
ದ.ಕನ್ನಡ : ಕಾಡಾನೆನ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ... ಮೃತರನ್ನು ರಮೇಶ್ ರೈ (50) ಮತ್ತು ರಂಜಿತಾ (23) ಎಂದು ಗುರುತಿಸಲಾಗಿದ್ದು ; ರಂಜಿತಾ ಎಂಬವರು ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ... ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂ...
Read more...Mon, Feb 20, 2023
ವಿಜಯಪುರ : ಯುವತಿಯೊರ್ವಳಿಗೆ ಚುಡಾಯಿಸಿ ಪೀಡಿಸುತ್ತಿದ್ದ ಇಬ್ಬರ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿರುವ ಘಟನೆ ತಾಲೂಕಿನ ಹೆಗಡಿಹಾಳ ಗ್ರಾಮದ ಲಂಬಾಣಿ ತಾಂಡಾದ ಬಸವ ನಗರದಲ್ಲಿ ನಡೆದಿದೆ.ಹೌದು ತೇಜು ಚವ್ಹಾಣ, ರಾಜು ಚವ್ಹಾಣ ಎಂಬುವರಿಗೆ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಲಾಗಿದೆ...ಹೆಗಡಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಸಿಂಗ್ ಹಾಗೂ ತಾಂಡಾದ ಮುಖ್ಯಸ್ಥರ ಸಮ್ಮ...
Read more...Sat, Feb 11, 2023
ವಿಜಯಪುರ : ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನಗೈದಿರುವ ಘಟನೆ ವಿಜಯಪುರ ನಗರದ ಬಡಿಕಮಾನ್ ಬಳಿ ನಡೆದಿದೆ...ನಗರದ ರಾಜೇಸಾಬ್ ಉಕ್ಕಲಿ ಎಂಬುವರ KA 28 EF 3087 ಬೈಕ್ ಕಳ್ಳತನವಾಗಿದ್ದು ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ , ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ...
Read more...Thu, Feb 09, 2023
ಮಂಗಳೂರು : ಕುಂದಾಪುರದ ಕಂದಾವರ ಗ್ರಾಮದ ಮೂಡ್ಲಕಟ್ಟೆಯ ಸೌಕೂರು ಮನೆಯ ನಿವಾಸಿ ಜಗದೀಶ ಅವರ ಪತ್ನಿ ಜಯಂತಿ (42) ಆತ್ಮಹತ್ಯೆ ಮಾಡಿಕೊಂಡಿದ್ದಾರೆ...ಹೌದು, ಕಳೆದ 2 ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಜಯಂತಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
Read more...Sat, Feb 04, 2023
ಚಿಕ್ಕಮಗಳೂರು : ನಗರದಲ್ಲಿ ಅಕ್ರಮವಾಗಿ MDMA ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ...ಹೌದು, ಚಿಕ್ಕಮಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನಿಂದ ಸುಮಾರು ಒಂದು ಲಕ್ಷ ಬೆಲೆಬಾಳುವ 12 ಗ್ರಾಂ MDMA ಕ್ರಿಸ್ಟಲ್ ಸೇರಿದಂತೆ ; ಕಾರು, ಬೈಕ್ ಮತ್ತು...
Read more...Sun, Jan 29, 2023
ಚಾಮರಾಜನಗರ : ಅಕ್ರಮವಾಗಿ ಹುಲಿ ಉಗುರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಹನೂರು ತಾಲೂಕಿನ ಗೋಪಾಲ್ (35) ಮತ್ತು ರಾಯಚೂರಿನ ಹನುಮೇಶ (29) ಎಂಬ ಆರೋಪಿಗಳಿಂದ 40 ಹುಲಿ ಉಗುರುಗಳು, 2 ಹಲ್ಲುಗಳು ಮತ್ತು 1 ಬೈಕ್ ಅನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದ್ದು ; ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ...
Read more...Thu, Jan 19, 2023
ಚಿಕ್ಕಮಗಳೂರು : ಕಡೂರು, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಈ 2-3 ವರ್ಷಗಳಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು CPI ಕಡೂರು ವೃತ್ತ ನೇತೃತ್ವದ ತಂಡ ದಸ್ತಗಿರಿ ಮಾಡಿ, ರೂ. 4 ಲಕ್ಷ ಬೆಲೆಯ 11 ದ್ಚಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ...ಸದರಿ ಪ್ರಕರಣ ಪತ್ತೆ ಮಾಡಿದ ತಂಡದಲ್ಲಿ ಸಿ.ಪಿ.ಐ. ಕಡೂರು ವೃತ್ತ ಶ...
Read more...Thu, Dec 29, 2022
ಮಂಗಳೂರು : ಸುರತ್ಕಲ್ ಸಮೀಪ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ 144 ಸೆಕ್ಷನ್ ಜಾರಿಗೆ ಮಾಡಲಾಗಿದೆ ಎಂದು ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ...ಹೌದು, ನಿನ್ನೆ ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ನಗರದಾದ್ಯಂತ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು ; ಮುಂಜಾಗ್ರತಾ ಕ್ರಮವಾಗಿ ನಾಲ್ಕು ಪೋಲೀಸ್ ಠಾಣಾ ವ್ಯಾಪ್ತಿಯಲ್ಲ...
Read more...Mon, Dec 26, 2022
ಚಿಕ್ಕಮಗಳೂರು : ಅಕ್ರಮವಾಗಿ ಜೂಜಾಟ ಮಾಡುತ್ತಿದ್ದ ಹತ್ತು ಮಂದಿಯನ್ನು ಪೊಲೀಸ್ ಬಂಧಿಸಿದ್ದಾರೆ...ಹೌದು, ತರೀಕೆರೆ ತಾಲ್ಲೂಕು ಸಮತಳ ಗ್ರಾಮದಲ್ಲಿ PSI, CEN ಅಪರಾಧ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದುಕೊಂಡು, ರೂ. 51,440/- ನಗದನ್ನು ವಶಪಡಿಸಿಕ...
Read more...Tue, Dec 20, 2022
ಚಿಕ್ಕಬಳ್ಳಾಪುರ : ಕ್ಯಾಂಟರ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ಸಾವನ್ನಪ್ಪಿದ್ದಾರೆ...ಹೌದು, ಗೌರಿಬಿದನೂರು ತಾಲೂಕಿನ ರಂಗನಹಳ್ಳಿ ಗೇಟ್ ಬಳಿ ಕ್ಯಾಂಟರ್ ಹಾಗೂ ಆಟೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಕೊರಟಗೆರೆ ನಿವಾಸಿಗಳಾದ 25 ವರ್ಷದ ಮೀಲಾನಿ, 70 ವರ್ಷದ ಜೈನಬಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಆಟೋ ಚಾಲಕ ಕಲಂದರ್ ಎಂಬಾತ ಗೌರಿಬಿದನೂರು ...
Read more...Mon, Dec 12, 2022
ಕಲಬುರ್ಗಿ : ಬ್ಯಾಂಕ್ ಉದ್ಯೋಗಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ...ಹೌದು, ಮಲಗತ್ತಿ ಗ್ರಾಮದ ಎಂ.ಎಂ.ಗಾರ್ಡನ್ ಬಳಿ ಮಾಲಗತ್ತಿ ಗ್ರಾಮದ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಬಸವರಾಜ್ ಅಂಬಲಗಿ (35)ಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ... ಸ್...
Read more...Sat, Dec 10, 2022
ಬೆಂಗಳೂರು : ಅಕ್ರಮ ಕ್ಲೀನಿಕ್’ಗಳ ಮೇಲೆ ನೆಲಮಂಗಲ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ; ಪರವಾನಗಿ ಇಲ್ಲದ ಕ್ಲೀನಿಕ್’ಗಳನ್ನು ಬಂದ್ ಮಾಡಿದ್ದಾರೆ... ಹೌದು, ತಾಲೂಕು ವೈದ್ಯಾಧಿಕಾರಿ ಹೇಮಲತಾ ನೇತೃತ್ವದ ತಂಡ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ ಅಶ್ವಿನಿ ಕ್ಲಿನಿಕ್, ಶ್ರೀ ಗಣೇಶ ಮತ್ತು ಗಣೇಶ ಕ್ಲಿನಿಕ್, ವಿನಾಯಕ ಡಯಾಗ್ನೋಸ್ಟಿಕ್ ಲ್ಯಾಬ್...
Read more...Fri, Dec 09, 2022
ಕಲಬುರ್ಗಿ : ಭೀಕರ ರಸ್ತೆ ಅಪಘಾತದಲ್ಲಿ ಸಿಪಿಐ ರವಿ ಮತ್ತು ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ...ಹೌದು, ಜೇವರ್ಗಿಯ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಿಂತಿದ್ದ ಕಂಟೈನರ್ ಗೆ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಸಿಂದಗಿ ಠಾಣೆಯ ಸಿಪಿಐ ರವಿ ಮತ್ತು ಅವರ ಪತ್ನಿ ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.....
Read more...Wed, Dec 07, 2022
ಮಂಗಳೂರು : ಆಟೋ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಪ್ರವೀಣ್ ಸೂದ್ ಇದೊಂದು ಉಗ್ರಕೃತ್ಯ ಎಂದು ಹೇಳಿದ್ದಾರೆ...ಹೌದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಅನಿರೀಕ್ಷಿತವಾಗಿ ನಡೆದ ಸ್ಫೋಟವಲ್ಲ. ಇದೊಂದು ಉಗ್ರ ಕೃತ್ಯ. ಉದ್ದೇಶಪೂರ್ವಕವಾಗಿ ಸಾವು ನೋವು, ಹಾನಿ ಉಂಟು ಮಾಡಲು ಮಾಡಿದ್ದ ಪ್ಲಾನ್ ಎಂದು ಹೇಳಿದ್ದಾರೆ...ನಿನ್ನೆ ಸಂಜೆ 5:30ರ ಸುಮಾರಿಗೆ ಗರ...
Read more...Sun, Nov 20, 2022
ತುಮಕೂರು : ಕುಣಿಗಲ್ ತಾಲ್ಲೂಕಿನ ರಾ.ಹೆ.75ರ ಮಾಗಡಿ ಪಾಳ್ಯ ಬಳಿ ನಡೆದ ಬೈಕ್ ಅಪಘಾತದಲ್ಲಿ ವೃದ್ದೆ ಸಾವನ್ನಪ್ಪಿದ್ದಾರೆ..ಹೌದು, ಹೊಂಡಾ ಆಕ್ಟಿವಾ ಮೇಲೆ ಬೆಂಗಳೂರಿನಿಂದ ಹಂಪಾಪುರಕ್ಕೆ ಹೋಗುತಿದ್ದ ಸೊಸೆ ಹೇಮಾ ಮತ್ತು ಪದ್ಮಮ್ಮ ಮಾಗಡಿ ಪಾಳ್ಯದ ಬಳಿ ಸ್ವಯಂ ಅಪಘಾತಕ್ಕೀಡಾಗಿದ್ದು ; ವೃದ್ದೆ ಪದ್ಮಮ್ಮ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ..ಸೊಸೆ ಹೇಮಾಗೆ ಸಣ್ಣ ಪುಟ್ಟ ಗಾಯಗ...
Read more...Sun, Nov 20, 2022
ಬೆಂಗಳೂರು : PSI ನೇಮಕಾತಿ ಹಗರಣದಲ್ಲಿ ಬಂಧಿತರಾಗಿದ್ದ 12 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ...ಹೌದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಒಟ್ಟು 12 ಜನ ಆರೋಪಿಗಳಿಗೆ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಲಕ್ಷ್ಮೀನಾರಾಯಣ ಭಟ್ ಷರತ್ತುಬದ್ಧ ಜಾಮೀನು ನೀ...
Read more...Sat, Nov 19, 2022
ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಡುವ ಮೊದಲು ಅಂತಹ ಪಾಲಕರು ಈ ಸ್ಟೋರಿ ಓದ್ಲೇಬೇಕು... ತಮ್ಮ ಅಪ್ರಾಪ್ತ ಪುತ್ರನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ವಾಹನ ಮಾಲಿಕನಿಗೆ ನ್ಯಾಯಾಲಯ ಬರೊಬ್ಬರಿ 20 ಸಾವಿರ ದಂಡ ವಿಧಿಸಿದ ಘಟನೆ ಕಡಬ ತಾಲ್ಲೂಕಿನಲ್ಲಿ ನಡೆದಿದೆ..2020ನೇ ಇಸವಿಯಲ್ಲಿ ಕೊಯಿಲದಲ್ಲಿ ಅಬ್ದುಲ್ ರಹಿಮಾನ್ ಎಂಬವರು ತನ್ನ ಅಪ್ರಾಪ್ತ ಮಗನಿಗೆ ಬೈಕ್ ಚ...
Read more...Sat, Nov 19, 2022
ಇತ್ತೀಚೆಗೆ ರಾಜ್ಯಾದ್ಯಂತ ಭಿಕ್ಷಾಟನಾ ಮಾಫಿಯಾ ವ್ಯಾಪಕವಾಗಿ ಹರಡಿದ್ದು ; ಹಸುಗೂಸುಗಳ ಮಾರಣಹೋಮಕ್ಕೆ ಕಾರಣವಾಗಿದೆ...ಹೌದು, ನಿಮ್ಮ ಅನುಕಂಪವನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಕಿಡಿಗೇಡಿ ಏಜೆಂಟರು ಮತ್ತು ಹೆಂಗಸರು ಹಸುಗೂಸುಗಳಿಗೆ ಮತ್ತು ಬರುವ ಔಷಧಿ ನೀಡಿ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುತ್ತಾರೆ ದಿನಾಂತ್ಯದಲ್ಲಿ ಸಂಗ್ರಹಣೆಯಾದ ದುಡ್ಡಿನಲ್ಲಿ ...
Read more...Tue, Nov 15, 2022
ಕೊಚ್ಚಿ : MRI ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ ಮಹಿಳೆಯರ ಬೆತ್ತಲೆ ವಿಡಿಯೋ ತೆಗೆಯುತ್ತಿದ್ದ ವಿಕೃತ ಮನಸ್ಸಿನ ರೇಡಿಯಾಲಜಿಸ್ಟನ್ನು ಅರೆಸ್ಟ್ ಮಾಡಲಾಗಿದೆ...ಹೌದು, ಪತ್ತನಂತಿಟ್ಟ ಜಿಲ್ಲೆಯ ಆಡೂರ್ ಪಟ್ಟಣದಲ್ಲಿ ಜನರಲ್ ಆಸ್ಪತ್ರೆ ಬಳಿ ಇರುವ ದೇವಿ ಸ್ಕ್ಯಾನಿಂಗ್ ಸೆಂಟರ್ನ ಅಂಜಿತ್ ಅಲಿಯಾಸ್ ನಂದು (24) ರೇಡಿಯಾಲಜಿಸ್ಟ್&n...
Read more...Sun, Nov 13, 2022
ಬೆಂಗಳೂರು : ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಲಾಡ್ಜ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ...ಹೌದು, ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಲಾಡ್ಜ್ ಗಳ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಯುವತಿಯರನ್ನ ಅಕ್ರಮ ಬಂಧನದಲ್ಲಿಟ್ಟುಕೊಂಡು ದಂಧೆ ನಡೆಸ್ತ...
Read more...Thu, Nov 10, 2022
ಕಲಬುರ್ಗಿ : ದೇವರ ಹರಕೆ ತೀರಿಸಲು ಹೊರಟ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ...ಹೌದು, ಗೋಗಿ ತಾಂಡಾದಿಂದ ದೇವರ ಹರಕೆ ತೀರಿಸಲು ಸಾವಳಗಿ ತಾಂಡಾಕ್ಕೆ ಬೈಕ್ನಲ್ಲಿ ಹೋಗುತ್ತಿದ್ದ ದೀಪಕ್ (45), ಯುವರಾಜ್ (17) ರಾಹುಲ್ (17) ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರೋ ಘಟನೆ ಕಮಲಾಪುರ ತಾಲೂ...
Read more...Wed, Nov 09, 2022
ಬೆಳಗಾವಿ : ಆಶ್ರಯ ಕಾಲೋನಿಯಲ್ಲಿ ಬಾಲಕಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಿರಾತಕನೊಬ್ಬ ನಾಲ್ವರಿಗೆ ಚಾಕು ಇರಿದಿರುವ ಘಟನೆ ನಡೆದಿದೆ...ಹೌದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯ ಬಾಲಕಿಗೆ 17 ವರ್ಷದ ಬಾಲಕ ಹಾಗೂ ಆತನ ಸ್ನೇಹಿತರು ಚುಡಾಯಿಸಿದ್ದರು.. ಇದನ್ನು ತಿಳಿದ ಬಾಲಕಿಯ ತಂದೆ ಹಿರಿಯರನ್...
Read more...Wed, Nov 09, 2022
ತುಮಕೂರು : ಬರೋಬ್ಬರಿ ಎರಡು ದೇಗುಲಗಳ ಕಾಣಿಕೆ ಹುಂಡಿ ಒಡೆದು ಕಳ್ಳರು ಹಣ ದೋಚಿದ್ದಾರೆ...ಹೌದು , ಕುಣಿಗಲ್ ತಾಲೂಕಿನ ವಡ್ಡರಕುಪ್ಪೆ ಯ ಮಾರಮ್ಮ ಹಾಗೂ ಕುರುಡಿಹಳ್ಳಿ ಮಾರಮ್ಮ ದೇವಿಯ ದೇವಾಲಯದಲ್ಲಿ ಹುಂಡಿ ಒಡೆದು ಕಳ್ಳರು ಹಣ ದೋಚಿದ್ದು ; ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ...
Read more...Sat, Oct 29, 2022
ಚಿಕ್ಕಮಗಳೂರು : ಲಂಚ ಪಡೆಯುವಾಗ ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎನ್. ಜಯಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ... ಹೌದು, ಶಿಕ್ಷಕ ರಾಜಪ್ಪ ಅವರನ್ನು ಶಾಲೆಗೆ ನಿಯೋಜನೆ ಮಾಡಿಕೊಳ್ಳಲು ಬಿಇಒ ಕೆ. ಎನ್. ಜಯಣ್ಣ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಡೂರು ತಾಲೂಕಿನ ಜಿ.ತಿಮ್ಮಾಪುರ ...
Read more...Wed, Oct 19, 2022
ಚಿತ್ರದುರ್ಗ : ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.. ಹೌದು, ಈಗಾಗಲೇ ಆರೋಪಿತನ ಕಡೆಯಿಂದ 3 ರಾಯಲ್ ಎನ್ ಫಿಲ್ಡ್ ಬೈಕ್ ಗಳು , 03 ಹಿರೋ ಸ್ಪ್ಲೇಂಡರ್ ಬೈಕ್ ಗಳು ಹಾಗೂ 01 ಬಜಾಜ್ ಸಿಟಿ-100 ಬೈಕ್ ಸೇರಿ ಅಂದಾಜು 5 ಲಕ್ಷದ 90 ಸಾವಿರ ಮೌಲ್ಯದ 07 ಬೈಕ್ ಗಳನ್ನು ಖಾಕಿ ಪಡೆ ವಶಪಡಿಸಿಕೊಂಡಿದೆ...
Read more...Tue, Oct 18, 2022
ಹುಬ್ಬಳ್ಳಿ : ಕಾರ್ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ ಸಂಭವಿಸಿ 15 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ... ಹೌದು, ಹುಬ್ಬಳ್ಳಿ ತಾಲೂಕಿನ ನೂಲ್ವಿ ಕ್ರಾಸ್ ಬಳಿ ಕೆ ಲಸ ಮುಗಿಸಿ ಮನೆಗೆ ಹಿಂತಿರುಗಿದ್ದ ಕಾರ್ಮಿಕರಿದ್ದ ಟಾಟ ಏಸ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ; ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರ...
Read more...Mon, Oct 17, 2022
ವಿಜಯಪುರ : ಅಪ್ರಾಪ್ತ ವಯಸ್ಸಿನ ಹುಡುಗಿ ಮತ್ತು ಹುಡುಗನ ಬಸ್ಸಿನಲ್ಲಿ ಆರಂಭವಾದ ಲವ್ ಸ್ಟೋರಿ ಧಾರುಣ ಸಾವಿನಲ್ಲಿ ಅಂತ್ಯ ಕಂಡಿದೆ...ಹೌದು, ಮಲ್ಲು ಜಮಖಂಡಿ ಹಾಗೂ ಅಪ್ರಾಪ್ತ ಹುಡುಗಿ ಒಂದೇ ಬಸ್ ನಲ್ಲಿ ವಿಜಯಪುರದ ಕಾಲೇಜ್ ಗೆ ಬರುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಈ ವಿಷಯ ತಿಳಿದ ಹುಡುಗಿಯಪಾಲಕರು ಇಬ್ಬರನ್ನೂ ದೂರಮಾಡಿದ್ದರು.. ಆದರೂ ತಿ...
Read more...Sat, Oct 15, 2022
ಚಿತ್ರದುರ್ಗ : ಮುರುಘಾ ಮಠದ ವಸತಿ ಶಾಲೆಯಲ್ಲಿ ಮಕ್ಕಳ ಬೆತ್ತಲೆ ವಿಡಿಯೋ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ... ಹೌದು, ಮುರುಘಾ ಮಠದ ವಸತಿ ಶಾಲೆಯಲ್ಲಿ ಮಕ್ಕಳ ಬೆತ್ತಲೆ ವಿಡಿಯೋ ಮಾಡಲಾಗಿದ್ದು ; ವಿಡಿಯೋ ಮಾಡುವ ವಿಚಾರದಲ್ಲಿ ಮುರುಘಾ ಶ್ರೀಗಳ ಪಾತ್ರವೂ ಇದೆ ಎಂದು ಒಡನಾಡಿ ಸಂಸ್ಥೆಯ ಪರಶು ಗಂಭೀರ ಆರೋಪ ಮಾಡಿದ್ದಾರೆ..ಈ ಬಗ್ಗೆ ಮಠದಲ್ಲೇ ಕೆಲಸ ಮಾಡುತ್ತಿರ...
Read more...Fri, Oct 14, 2022
ಮೈಸೂರು : ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ...ಹೌದು,ಚಿತ್ರದುರ್ಗ ಮಠದ ವಸತಿ ಶಾಲೆಯ ಅಡುಗೆ ಸಹಾಯಕಿಯೊಬ್ಬರು ತಮ್ಮಿಬ್ಬರು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ..ಮತ್ತೊಂದೆಡೆ ಸ್ವಾಮೀಜಿ ವಿರುದ್ಧ ಸಾಲುಸಾಲು ಅಪ್ರ...
Read more...Fri, Oct 14, 2022
ಬೆಂಗಳೂರು : ಅಕ್ರಮವಾಗಿ ರಕ್ತ ಚಂದನ ಮಾರಾಟಕ್ಕೆ ಯತ್ನಿಸಿದ ಐದು ಮಂದಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ...ಹೌದು, ಅಕ್ರಮವಾಗಿ ರಕ್ತ ಚಂದನ ಮಾರಾಟ ಮಾಡುತ್ತಿದ್ದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸಿದ್ದರಾಜು, ಪ್ರಜ್ವಲ್, ವೆಂಕಟೇಶ, ದೇವರಾಜ್ ಹಾಗೂ ತಮಿಳುನಾಡಿನ ಗೋವಿಂದಸ್ವಾಮಿ ಬಂಧಿತರಾಗಿದ್ದು, ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಆರ...
Read more...Fri, Oct 14, 2022
ವಿಜಯಪುರ : ತಡರಾತ್ರಿ ಎರಡು ಎಟಿಎಂಗಳಿಗೆ ಕಣ್ಣಾ ಹಾಕಿರುವ ಘಟನೆ ನಡೆದಿದೆ..ಹೌದು ವಿಜಯಪುರ ನಗರದ ಖಾಜಾ ಅಮೀನ್ ದರ್ಗಾ ರಸ್ತೆಯಲ್ಲಿರುವ SBI ಹಾಗೂ ICICI ಬ್ಯಾಂಕ್ ಎಟಿಎಂಗಳಲ್ಲಿ ಕಳ್ಳರು ಎಟಿಎಂಗಳನ್ನು ಒಡೆದು ಹಣ ಕಳ್ಳತನಕ್ಕೆ ಯತ್ನಿಸಿದ್ದಾರೆ,ಇನ್ನು ಅಕ್ಕಪಕ್ಕದಲ್ಲೇ ಇರುವ ಎರಡು ಎಟಿಎಂನಲ್ಲಿ ಎಷ್ಟು ಹಣ ಕಳ್ಳತನ ಆಗಿದೆ ಎನ್ನುವುದು ಪೊಲೀಸ ತನಿಖೆ ಬಳಿಕ...
Read more...Thu, Oct 13, 2022
ಚಿಕ್ಕಮಗಳೂರು : ನಗರದ ಕೋಟೆಯ ಮೂರುಮನೆ ಹಳ್ಳಿಯಲ್ಲಿ ಜೂಜಾಟ ಆಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಖಚಿತ ಮಾಹಿತಿಯ ಮೇರೆಗೆ PSI CEN ಅಪರಾಧ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ರೂ. 33,430.00 ನಗದನ್ನು ವಶಪಡಿಸಿಕೊಂಡಿದ್ದು ; ಜೂಜಾಟ ಆಡುತ್ತಿದ್ದ 7 ಜನರನ್ನು ಬಂಧಿಸಿದ್ದಾರೆ...
Read more...Wed, Sep 28, 2022
ವಿಜಯಪುರ: ಅಕ್ರಮವಾಗಿ ಬೈಕ್ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.ಪರಸಪ್ಪ ಚನ್ನಪ್ಪ ಸಿಂಗೆ ಬಂಧಿತ ಆರೋಪಿಯಾಗಿದ್ದು , ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪೂರ ಕ್ರಾಸ್ ಬಳಿ ಬೈಕ್ ನಲ್ಲಿ ಆರೋಪಿ ಪರಸಪ್ಪ 980 ಗ್ರಾಂ ಒಣಗಿದ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿರುವಾಗ ಅಬಕಾರಿ ಪೊಲೀಸರು ದಾಳಿ ನಡೆಸಿ ಒಂದ...
Read more...Sun, Sep 04, 2022
ಚಿಕ್ಕಮಗಳೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ... ಹೌದು, ಅಜ್ಜಂಪುರದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಜ್ಜಂಪುರ ಠಾಣೆ ಪೊಲೀಸ್ ಸಿಬ್ಬಂದಿ ಬಂಧಿಸಿದ್ದು ; ಬಂಧಿತರಿಂದ 1.535 ಕೆ.ಜಿ. ಗಾಂಜಾ ಮತ್ತು ಗಾಂಜಾ ಸೇದುವ ನಳಿಕೆಯನ್ನು ವಶಪಡಿಸಿಕೊಂಡಿದ್ದಾರೆ...
Read more...Sun, Jun 12, 2022
ಶಿವಮೊಗ್ಗ : ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂರು ಜನ ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ...ಹೌದು, ಒಟ್ಟು 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಶಿವಮೊಗ್ಗ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂರು ಜನ ಅಂತರ್ ರಾಜ್ಯ ಕಳ್ಳರನ್ನು ಪಿಐ ಕೋಟೆ ಪೊಲೀಸ್ ಠಾಣಾ ಸಿಬ್ಬಂದಿಗಳ ತಂಡವು ಬಂಧಿಸಿದ್ದು ;ಬಂಧಿತರಿಂದ 225 ಗ್ರಾಂ...
Read more...Fri, Jun 10, 2022
ಸರ್ಕಾರದ ಗಾಡಿ,ಸರ್ಕಾರದ ಲೋಗೋ ಇದೆ ಆದರೆ ರೂಲ್ಸ್ ಮಾತ್ರ ಒಂದಿಷ್ಟು ಪಾಲಿಸಿಲ್ಲ...ಹೌದು, ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಬಳಿ ಸರ್ಕಾರದ ಲೋಗೋ ಇರುವ ಬೆಂಗಳೂರಿನ ಕೆಎ 02 ಎಮ್ ಎಮ್ 6627 ಇನ್ನೋವಾ ಕಾರೊಂದು ಸಂಚಾರ ಮಾಡುವಾಗ ಸ್ಥಳೀಯರು ಸರ್ಕಾರಿ ಕಾರು ಇನ್ಸುರೆನ್ಸ್ ಇಲ್ಲದೇ ರಸ್ತೆಯಲ್ಲಿ ರಾಜಾರೋಷವಾಗಿ ಚಲಿಸುತ್ತಿರುವುದನ್ನು  ...
Read more...Tue, Jun 07, 2022
ತುಮಕೂರು : ಖಾಸಗಿ ಬಸ್ ಪಲ್ಟಿಯಾಗಿ ಎಂಟು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿಯ ತಿರುವಿನಲ್ಲಿ ನಡೆದಿದೆ...ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು 25.ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆವಿದೆ , ಬಸ್ ಓವರ್ ಲೋ...
Read more...Sat, Mar 19, 2022
ವಿಜಯಪುರ : ಲಂಚ ಸ್ವೀಕರಿಸುವ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಸಹಾಯಕ ಅಭಿವೃದ್ಧಿ ಅಧಿಕಾರಿ ಹಾಗೂ ಮೂರು ಸಾವಿರ ರೂಪಾಯಿ ವಶಕ್ಕೆ ಪಡೆದಿರುವ ಘಟನೆ ವಿಜಯಪುರ ನಗರದ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಛೇರಿಯಲ್ಲಿ ನಡೆದಿದೆ...ದಯಾನಂದ ಸಂಗಣ್ಣ ಬಲ್ಲಾಳ ಊರ್ಫ್ ಬಡಿಗೇರ ...
Read more...Mon, Mar 14, 2022
ವಿಜಯಪುರ : ನಗರದಲ್ಲಿ ಘಟಿಸುತ್ತಿದ್ದ ಸರಗಳ್ಳತನ ಪ್ರಕರಣಗಳನ್ನು ಭೇಧಿಸುವಲ್ಲಿ ಆದರ್ಶ ನಗರ ಪೋಲಿಸ್ ಠಾಣೆ ಪೋಲೀಸರು ಯಶಸ್ವಿಯಾಗಿದ್ದಾರೆ.ದಾವಲಮಲಿಕ್ ಚಂಪರಬಂದ್ (23) ಬಂಧೀತ ಆರೋಪಿಯಾಗಿದ್ದು ಬಂಧೀತನಿಂದ ಒಟ್ಟು 4.25 ಲಕ್ಷ ರೂಪಾಯಿ ಮೌಲ್ಯದ 85 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆದರ್ಶನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
Read more...Thu, Feb 10, 2022
ವಿಜಯಪುರ : ವಾಹನ ತಪಾಸಣೆ ವೇಳೆಯಲ್ಲಿ ನಾಲ್ಲರು ಬೈಕ್ ಕಳ್ಳರನ್ನು ಬಂಧಿಸಿ 12 ಬೈಕ್ ಗಳನ್ನು ವಶಪಡಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..ಪೈರೋಜ್ .ಹಸನಸಾಬ್. ಮಿರ್ದೆ (36) , ಮೌಲಾಲಿ .ಹುಸೇನಸಾಬ್. ಗುಡದಿನ್ನಿ (25), ಸುನಿಲ್ .ಶಂಕರ್. ಕಾಂಬ್ಳೇ (30) , ರಫೀಕ್ . ಹಾಜೀಸಾಬ್ . ಲೋನಿ (34) ಬಂಧೀತ ಆರೋಪಿಗ...
Read more...Sun, Jan 30, 2022
ಹುಬ್ಬಳ್ಳಿ : ರೈಲ್ವೆ ಉದ್ಯೋಗಿ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ...ಹೌದು, ಕೇಶ್ವಾಪುರ ಆದರ್ಶ ಲೇಔಟ್ನ ರೈಲ್ವೆ ಉದ್ಯೋಗಿ ಪುಷ್ಪಲತಾ ಮೋಚರಲ ಅವರ ಮನೆ ಬೀಗ ಮುರಿದು ಕಳ್ಳರು ; 45 ಗ್ರಾಂ ಚಿನ್ನಾಭರಣ ಹಾಗೂ 6,400 ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ...ಈ ಕುರಿತು ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ...
Read more...Wed, Jan 05, 2022
ವಿಜಯಪುರ : ವ್ಯಕ್ತಿಯೊರ್ವನನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ ..ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಅಮೃತ ಡಾಭಾ ಹತ್ತಿರ ಸೊಲ್ಲಾಪುರ ನಿವಾಸಿ ನಿತಿನ್ ಸಂತೋಷ ಮಾಷಾಳಕರ ಕೊಲೆಯಾದ ದುರ್ದೈವಿ , ನಿತೀನ್ ಇಂಡಿಯ ಮಾವನ ಮನೆಗೆ ಬಂದಿದ್ದ ಎನ್ನಲಾಗಿದ್ದು ನಿನ್ನೆ ತಡರಾತ್ರಿ ಕುಡಿದ ಮತ್ತಿನಲ್ಲಿ...
Read more...Wed, Jan 05, 2022
ಗದಗ : ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಮುಂಡವಾಡ-ಜಾಲವಾಡಗಿ ರಸ್ತೆಯಲ್ಲಿ ಲಾರಿ ಮೂಲಕ ಅಕ್ರಮವಾಗಿ 210 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ; ಮುಂಡರಗಿ ಠಾಣಾ ವ್ಯಾಪ್ತಿಯ ಪೊಲೀಸರು ಮತ್ತು ಕಂದಾಯ ಇಲಾಖೆಯೊಂದಿಗೆ ಜಂಟಿ ದಾಳಿ ನಡೆಸಿ ಅಂದಾಜು ಒಟ್ಟು 4...
Read more...Tue, Jan 04, 2022
ತುಮಕೂರು : ಉರ್ದು ಶಾಲೆಯಲ್ಲಿ ವಿದ್ಯಾರ್ಥಿನೀಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಶಿರಾ ನಗರದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ ; ಕಳೆದ ಐದಾರು ತಿಂಗಳಿಂದ ಅನುಚಿತ ವರ್ತನೆ, ಅಶ್ಲೀಲ ಹಾವ-ಭಾವ ಮಾಡುತಿದ್ದ ಮತ್ತು ವಿನಾಕಾರಣ ವಿದ್ಯಾರ್ಥಿನಿಯ...
Read more...Fri, Dec 31, 2021
ವಿಜಯಪುರ : ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ರೀತಿಯಲ್ಲಿ ವೈದ್ಯ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಬಂಜಾರ್ ಕ್ರಾಸ್ ಹತ್ತಿರ ನಡೆದಿದೆ. ಡಾ. ರಮೇಶಗೌಡ ಬಿರಾದಾರ ಮೃತ ವೈದ್ಯ. ಇನ್ನು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ಅಗ್ನಿಶಾಮಕ ಸ...
Read more...Mon, Dec 27, 2021
ಮಂಗಳೂರು : ಬೆಸ್ತನನ್ನು ಉಲ್ಟಾ ತೂಗು ಹಾಕಿ ದೌರ್ಜನ್ಯ ಎಸಗಿದ ಘಟನೆ ಮಂಗಳೂರು ನಗರದ ಬಂದರ್ ದಕ್ಕೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ...ಹೌದು, ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರನಾದ ಆಂಧ್ರಪ್ರದೇಶದ ವೈಲ ಶೀನುನನ್ನು ಇತರ ಮೀನುಗಾರ ಕಾರ್ಮಿಕರೇ ಕಾಲು ಕಟ್ಟಿ ಉಲ್ಟಾ ತೂಗು ಹಾಕಿ ಹಿಂಸಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ...
Read more...Thu, Dec 23, 2021
ಚಾಮರಾಜನಗರ : ಕರಿನಂಜಪುರ ಬಳಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಸರ್ಕಾರಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಅಕ್ರಮ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ, ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಮೀಸಲು ಪಡೆಯ ಎಎಸ್ಐ ಪ್ರದೀಪ್, ಮುಖ್ಯಪೇದೆ ಮರಿಸ್ವಾಮಿ ಹಾಗೂ ಚಾಮರಾಜನಗರ ತಹಶೀಲ್ದಾರ್ ಕಾರ...
Read more...Wed, Dec 22, 2021
ಹುಬ್ಬಳ್ಳಿ : ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಒಬ್ಬರು ಸಾವಿಗೀಡಾಗಿದ್ದಾರೆ...ಹೌದು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಬಿಬಿಎಂಪಿ ಕೆ.ಆರ್ ಐಡಿ ಎಲ್ ವಿಭಾಗದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಂಗರಾಜು ಎಸ್ ಎ (59) ಸಾವನ್ನಪ್ಪಿದ್ದಾರೆ...
Read more...Mon, Dec 20, 2021
ವಿಜಯಪುರ : ನಗರದಲ್ಲಿ ನಡೆಯತ್ತಿದ್ದ ಜಾನುವಾರು ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಜಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಜಲನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಜನ ಕಳ್ಳರನ್ನು ಬಂಧಿಸಿ ಬಂಧೀತರಿಂದ ಒಟ್ಟು 7 ಲಕ್ಷ ಮೌಲ್ಯದ 11 ಎಮ್ಮೆ ಮತ್ತು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ.ವಿಜಯಪುರ ನಗರದ ಜಲ...
Read more...Fri, Dec 17, 2021
ಬೆಂಗಳೂರು : ಯಲಹಂಕ ವಲಯದ ಸಿಂಗನಾಯಕನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹೋನ್ನೆನಹಳ್ಳಿ ಗ್ರಾಮದಲ್ಲಿ ಬಡಾವಣೆ ನಿರ್ಮಾಣದ ಹೆಸರಿನಲ್ಲಿ ಭಾರಿ ಅವ್ಯವಹಾರ ನಡೆದಿದ್ದು; ಪಿಡಿಓ ಹೆಸರಲ್ಲಿ ಫೋರ್ಜರಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ... ಹೌದು, ಶ್ರೀ ಸಾಯಿ ಕಾ...
Read more...Thu, Dec 16, 2021
ಬೀದರ್ : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಖಾಕಿಪಡೆ 456 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ...ಹೌದು, ಹುಮನಾಬಾದ್ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಮೂರು ಕಾರುಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಪಡೆದ ಹುಮನಾಬಾದ ಸಿಪಿಐ ಮಲ್ಲಿಕಾ...
Read more...Thu, Dec 16, 2021
ಮಂಗಳೂರು : ಜಿಲ್ಲೆಯಲ್ಲಿ ಸರಣಿ ಕಳ್ಳತನದಲ್ಲಿ ತೊಡಗಿದ್ದ ಇಬ್ಬರು ಅಂತರ್ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಾಲ್ಕು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸುಮಾರು 16.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ....
Read more...Fri, Dec 10, 2021
ಚಿಕ್ಕಮಗಳೂರು : ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಪುಟ್ಟ ಬಾಲಕಿಗೆ ಅಮಾನವೀಯವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕೋಳೂರು ಗ್ರಾಮದ ನಾರಾಯಣ ಎಂಬಾತನನ್ನು ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಬಣಕಲ್ ಠಾಣಾ ಪೊಲೀಸರು ಕಾಮುಕನನ್ನು ಬಂಧಿಸಿ ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ...
Read more...Wed, Dec 08, 2021
ಕಲಬುರಗಿ : ಎತ್ತುಗಳ ಕಳ್ಳತನ ಪ್ರಕರಣಗಳನ್ನು ನರೋಣಾ ಠಾಣೆಯ ಪೋಲಿಸರು ಬೇಧಿಸಿದ್ದು, ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಕೊಪ್ಪಳ್ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಿದ್ದಾಪುರದ ದನದ ವ್ಯಾಪಾರಿ ಭಾಷಾ ತಂದೆ ಸುಲೇಮಾನಸಾಬ್ ಖಟಗುರ್ (೨೮), ಬಳ್ಳಾರಿ ಜಿಲ್ಲೆಯ ಕೊಡಗಲ್?ನ ದನಗಳ ವ್ಯಾಪಾರಿ ಭಾಷಾ ತಂದೆ ಹುಸೇನಸಾಬ್ ಸೈಯದ್ (೨೯) ಹಾಗ...
Read more...Sun, Dec 05, 2021
ಕಲಬುರಗಿ : ವಿದ್ಯಾರ್ಥಿ ಓರ್ವ ನನ್ನಿಂದ ಓದೋಕೆ ಆಗುತ್ತಿಲ್ಲ ಅಪ್ಪ, ಅಮ್ಮ ಕ್ಷಮೀಸಿ ಬಿಡಿ’ ಎಂದು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಗರದ ನಾಗನಹಳ್ಳಿ ಪೋಲಿಸ್ ತರಬೇತಿ ಕೇಂದ್ರದ ವಸತಿ ಗೃಹದಲ್ಲಿ ನಡೆದಿದೆ.ಮಂಜುನಾಥ ಮಾರುತಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಟಿ ಗ್ರಾಮದ ಪೋಲಿಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತ...
Read more...Sun, Dec 05, 2021
ವಿಜಯಪುರ : ಭೀಮಾತೀರದಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ನನ್ನ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ.ಆಲಮೇಲ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಪ್ರದೀಪ ಎಂಟಮಾನ ಹತ್ಯೆಯಾದ ರೌಡಿಶೀಟರ್ ,ಪ್ರದೀಪ್ ಎಂಟಮಾನನ್ನು ನಾಲ್ಕೈದು ದುಷ್ಕರ್ಮಿಗಳು ಕಲ್ಲು ಹಾಗೂ ಬಡಿಗೆಯಿಂದು ಬರ್ಬರವಾಗಿ ಹಲ್ಲೆ ನಡೆಸಿ ಕೊಲೆಗೈ...
Read more...Fri, Dec 03, 2021
ದ. ಕನ್ನಡ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ...ಹೌದು, ಕಣಿಯೂರು ಗ್ರಾಮದ ಉರುವಾಲು ಪದವು ನಿವಾಸಿ ಹಮೀದ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ತನ್ನ ಮಗಳ ಮನೆಗೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ..ಇದನ್ನೂ ಓದಿ - ಸಿಸಿಬಿ ದ...
Read more...Thu, Dec 02, 2021
ಶಿವಮೊಗ್ಗ : ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ದನಗಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕಪ್ ಹತ್ತಿಸಿ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ... ಹೌದು, ಅಕ್ರಮ ಗೋಸಾಗಾಟ ಮಾಡುತ್ತಿದ್ದ ಗೋಕಳ್ಳರನ್ನು ಮೇಳಿಗೆಯಿಂದ ಫಾಲೋ ಮಾಡಿದ ಕಿರಣ್(23), ಚರಣ್(24) ಎಂಬವರ ಮೇಲೆ ಬೆ...
Read more...Tue, Nov 30, 2021
ಬೆಂಗಳೂರು : ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡ್ತಿದ್ದ ನಾಲ್ವರು ಅರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ...ಹೌದು,ಹೆಬ್ಬಾಳದ ಕೆಂಪಾಪುರ ಬಳಿ ಡ್ರೀಮ್ ಎಜುಕೇಶನ್ ಸರ್ವಿಸ್ ಹೆಸರಲ್ಲಿ ಕಛೇರಿ ತೆರೆದು ಪ್ರತಿಷ್ಠಿತ ಶಾಲಾ ಕಾಲೇಜುಗಳ ಸೀಲ್ ಗಳನ್ನು ನಕಲು ಮಾಡಿ 50 ಸಾವಿರಕ್ಕೆ ಬಿಕಾಂ, ಡಿಗ್ರಿ ಸರ್ಟಿಫಿಕೇಟ್ ಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ...
Read more...Mon, Nov 29, 2021
ವಿಜಯಪುರ : ವಿಜಯಪುರ ಜಿಲ್ಲಾ ಪೋಲೀಸರು ಕಳೆದ ವರ್ಷ ಮತ್ತು ಪ್ರಸ್ತುತ ವರ್ಷಗಳಲ್ಲಿ ಭೇಧಿಸಿದ 252 ಪ್ರಕರಣಗಳ ಒಟ್ಟು 2,33,17339 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ , ಬೈಕಗಳು ಸೇರಿದಂತೆ ಜಾನುವಾರುಗಳನ್ನು ಸಹ ವಶಪಡಿಸಿಕೊಂಡ ವಸ್ತುಗಳನ್ನು ಇಂದು ವಾರಸುದಾರರಿಗೆ ಮರಳಿ ನೀಡಿದ್ದೇವೆ ಎಂದು ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್ ತಿಳಿಸಿದ್ದಾ...
Read more...Mon, Nov 29, 2021
ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಸುತ್ತ-ಮುತ್ತ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ...ಹೌದು, ನೈಜೀರಿಯಾದಿಂದ ಭಾರತಕ್ಕೆ ಕಡಿಮೆ ಬೆಲೆಗೆ ಆಮದಾಗುವ ಮಾದಕವಸ್ತುವನ್ನು ಆರೋಪಿಗಳಿಬ್ಬರು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ ಉದ್ಯೋಗಿಗಳಿಗೆ ಸಪ್ಲೇ ಮಾಡುತ್ತಿದ್...
Read more...Mon, Nov 29, 2021
ಚಿಕ್ಕಮಗಳೂರು : ಅಕ್ರಮವಾಗಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ...ಹೌದು, ಮೂಡಿಗೆರೆ ತಾಲೂಕಿನ ಬಿಳುಗುಳ ಗ್ರಾಮದ ಕೊಲ್ಲಿಬೈಲ್ ವೃತ್ತದಲ್ಲಿ 43 ಗ್ರಾಂ ಒಣ ಗಾಂಜಾದೊಂದಿಗೆ ಅಲ್ಬರ್ಟ್ ಡಿಸೋಜಾ (ಫ್ರಾನ್ಸಿಸ್ ಡಿಸೋಜ) ಎಂಬಾತ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ...ಈಗಾಗಲೇ ಆರೋಪಿಯನ್ನು ಬಂದಿಸಿರುವ ಖಾಕಿಪ...
Read more...Sun, Nov 28, 2021
ಗದಗ : ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 6 ಜನ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ...ಹೌದು, ಹಂಗನಕಟ್ಟಿ ಗ್ರಾಮದ ಸಾರ್ವಜನಿಕ ರಸ್ತೆ ಮೇಲೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ; ಬಂಧಿತರಿಂದ 2300/-₹ ಹಣ ವಶಪಡಿಸಿಕೊಂಡಿದ್ದು ಮುಳಗುಂದ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ...
Read more...Sat, Nov 27, 2021
ಗದಗ : ಚಿಕ್ಕಹಂದಿಗೋಳ ಸಾರ್ವಜನಿಕ ರಸ್ತೆ ಮೇಲೆ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಗ್ರಾಮೀಣ ಠಾಣಾ ವ್ಯಾಪ್ತಿಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ...ಹೌದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಗ್ರಾಮೀಣ ಠಾಣಾ ಪೊಲೀಸರು ; ಸುಮಾರು ₹1168/- ಬೆಲೆಯ ಅಕ್ರಮ ಮದ್ಯವನ್ನು ವಶಪ...
Read more...Mon, Nov 22, 2021
ಗದಗ : ಸಾರ್ವಜನಿಕ ರಸ್ತೆ ಮೇಲೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 3 ಜನ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ...ಹೌದು, ಬಿಂಕದಕಟ್ಟಿ-ಹಿರೇಹಂದಿಗೋಳ ಸಾರ್ವಜನಿಕವಾಗಿ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿ ; ಆರೋಪಿಗಳಿಂದ 18,200 ರೂ. ಜೂಜಾಟದ ಹಣವನ್ನು ವಶಪಡಿಸಿಕೊಂಡಿದ್ದಾರೆ...
Read more...Thu, Nov 11, 2021
ವಿಜಯಪುರ : ನಗರದ ಗಾಂಧಿ ಚೌಕ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ಜನ ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸಿ ಅವರಿಂದ 36 ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಒಟ್ಟು 36 ವಿವಿಧ ಕಂ...
Read more...Sun, Nov 07, 2021
ಹುಬ್ಬಳ್ಳಿ : ತೋಳನಕೆರೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು MBA ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ... ಹೌದು,ತೋಳನಕೆರೆ ಬಳಿ ಗಾಂಜಾ ಸೇವಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಹಾಗೂ ಸಿಬ್ಬಂದಿ ದಾಳಿ ನಡೆಸಿ; ನಾಲ್ಕು ಯುವಕರನ್ನು ಬಂಧಿಸಿದ್ದಾರೆ... ಆರೋಪಿತರು ರಬಕವಿಯ ದಾದಾ ಎಂಬಾತನ ಬಳಿ ಗಾಂಜಾ ಖರ...
Read more...Tue, Nov 02, 2021
ಬೆಂಗಳೂರು : ಆರ್.ಆರ್ ನಗರ ರಾಜ ಕಾಲುವೆಯಲ್ಲಿ ಶವ ಕಟ್ಟಿದ ಪ್ಲಾಸ್ಟಿಕ್ ಚೀಲವೊಂದು ಸಿಕ್ಕಿದೆ...ಹೌದು, ರಾಜರಾಜೇಶ್ವರಿ ನಗರದ ಸಮೀಪವಿರುವ ರಾಜಕಾಲುವೆಯಲ್ಲಿ ಪುರುಷನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲಕ್ಕೆ ತುಂಬಿ ಕಾಲುವೆ ಬಳಿ ಎಸೆಯಲಾಗಿದೆ..ಮೂಟೆಯಲ್ಲಿರೋಮೃತದೇಹ ಯಾರದೆಂದು ಇನ್ನೂ ತಿಳಿದುಬಂದಿಲ್ಲ...ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು ...
Read more...Tue, Nov 02, 2021
ವಿಜಯಪುರ : ಕೌಟುಂಬಿಕ ಕಲಹಕ್ಕೆ ಯುವಕನನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ...ರಾಜಕುಮಾರ ಮೇತ್ರಿ (೨೨) ಕೊಲೆಯಾದ ದುರ್ಧೈವಿ , ಕ್ಷುಲ್ಲಕ ಕಾರಣಕ್ಕಾಗಿ ಬಾಯಿ ಮಾತಿನಿಂದ ಪ್ರಾರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ , ಇನ್ನು ಯುವಕನ ಪೋಷಕರು ಜೆಟ್ಟಪ್ಪ ಗಿಣ...
Read more...Mon, Nov 01, 2021
ಗದಗ : ಬ್ರೈಟ್ ಹಾರಿಝೋನ್ ಸ್ಕೂಲ್ ಹತ್ತಿರ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಕಳಸಾಪೂರ ರಸ್ತೆಯ ಬ್ರೈಟ್ ಶಾಲೆಯ ಬಳಿ ಗಾಂಜಾ ಮಾರುತ್ತಿದ್ದ ಮೂವರನ್ನು ಗ್ರಾಮೀಣ ಠಾಣಾ ವ್ಯಾಪ್ತಿಯ ಪೊಲೀಸರು ದಸ್ತಗಿರಿ ಮಾಡಿ ಅವರಿಂದ ರೂ. 26,040/- ಬೆಲೆಯ ಒಟ್ಟು 868 ಗ್ರಾಂ ಗಾಂಜಾವನ್ನು ವಶಪಡ...
Read more...Thu, Oct 28, 2021
ಚಾಮರಾಜನಗರ : ಅಕ್ರಮವಾಗಿ ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿ 40 ಕೆ.ಜಿ ಹಸಿಗಾಂಜಾ ವಶಪಡಿಸಿಕೊಳ್ಳುವಲ್ಲಿ ಖಾಕಿಪಡೆ ಯಶಸ್ವಿಯಾಗಿದ್ದಾರೆ...ಹೌದು, ಹನೂರು ತಾಲೂಕಿನ ಶಾಗ್ಯ ಗ್ರಾಮದ ಜಮೀನಿನಲ್ಲಿ ಅರಿಶಿಣ ಬೆಳೆಯ ಮಧ್ಯೆ ಗಾಂಜಾ ಬೆಳೆದಿರುವುದಾಗಿ ಖಚಿತ ಮಾಹಿತಿ ಪಡೆದ ಮೇರೆಗೆ ಸಿಪಿಐ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ತಂಡ ದಾಳಿ ನಡೆಸಿ ; ಜಮೀನಿನಲ್ಲ...
Read more...Wed, Oct 27, 2021
ಕಲಬುರಗಿ : ವರದಕ್ಷಿಣೆ ತರುವ ಹಿನ್ನೆಲೆ ಗಂಡ, ಅತ್ತೆ ಮತ್ತು ಮಾವ ಸೇರಿ ಗೃಹಿಣಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಆರೋಪ ಬೆಳಕಿಗೆ ಬಂದಿದೆ... ಹೌದು,ಇತ್ತೀಚೆಗೆ ತವರು ಮನೆಯಿಂದ ಹಣ ತರುವ ವಿಚಾರದಲ್ಲಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಗಂಡ ವಸಂತರಾವ್, ಅತ್ತೆ ನೀಲಮ್ಮ ಹಾಗೂ ಮಾವ ವಿಠ್ಠಲ್ ಎಂಬಾತರು ಸೇರಿ ಗೃಹಿಣಿ ದೀಕ್ಷಾ ಹಾಗೂ ಇಬ್ಬರು ಮಕ್ಕಳ...
Read more...Tue, Oct 26, 2021
ಕಲಬುರಗಿ : ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ತಾಯಿಯೊಬ್ಬಳು ಬಾವಿಗೆ ಹಾರಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ...ಹೌದು, ಆಳಂದ ತಾಲೂಕಿನ ಮಾಡ್ಯಾಳ್ ಗ್ರಾಮದ ಲಕ್ಷ್ಮೀ ಏಳಕೆ ಎಂಬಾಕೆಗೆ ಮೂವರು ಹೆಣ್ಣು ಮಕ್ಕಳಿರುವ ಕಾರಣಕ್ಕೆ ಗಂಡ ಮತ್ತು ಮನೆಯವರು ಸೇರಿಕೊಂಡು ಕಿರುಕುಳ ನೀಡುತ್ತಿದ್ದ ಹಿನ್ನೆಲೆ ; ಕಿರುಕುಳದಿಂದ ಬೇಸತ್ತು ...
Read more...Sun, Oct 24, 2021
ಅಸ್ಸಾಂ : ತಮ್ಮ ಜೊತೆ ಪೋರ್ನ್ ವಿಡಿಯೋಗಳನ್ನು ನೋಡಲು ನಿರಾಕರಿಸಿದ 6 ವರ್ಷದ ಬಾಲಕಿ ಮೇಲೆ 3 ಅಪ್ರಾಪ್ತ ಹುಡುಗರು ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ...ಹೌದು , ಅಸ್ಸಾಂ ರಾಜ್ಯದ ನಾಗೂನ್ ಜಿಲ್ಲೆಯ ಬಲಿಬತ್ ಬಳಿಯ ಕಲ್ಲು ಕ್ರಶರ್ ಬಳಿ 8 ರಿಂದ 11 ವರ್ಷದೊಳಗಿನ ಮೂವರು ಬಾಲಕರು 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ; ಆಕೆಯ ಮೃತದೇಹವನ್ನು...
Read more...Thu, Oct 21, 2021
ಹಾಸನ : ಠಾಣೆಯೊಂದರ ಇಬ್ಬರು ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿ ಮದ್ಯಪಾನ ಮಾಡಿರೋ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...ಹೌದು, ನಗರದ ಪೆನ್ಷನ್ ಮೊಹಲ್ಲಾ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ರಂಗಸ್ವಾಮಿ ಹಾಗೂ ಸಿಬ್ಬಂದಿ ರಾಮೇಗೌಡ ಆಯುಧ ಪೂಜೆಯ ದಿನ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಠಾಣಾ ವ್ಯಾಪ್ತಿಯ ಬಾರ್ ಕೊಠಡಿಯಲ್ಲಿ ಸಮವಸ್ತ್ರ ಧರಿಸಿಯ...
Read more...Wed, Oct 20, 2021
ಕುಶಾಲನಗರ : ದೇವಾಲಯಗಳ ಗೋಲಕಗಳನ್ನು ಒಡೆದು ಕಳ್ಳರು ಕಳ್ಳತನ ಮಾಡಿದ್ದಾರೆ...ಹೌದು,ರಥಬೀದಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಮತ್ತು ಅದರ ಸಮೀಪದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ; ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ಗ್ರಿಲ್ಸ್ ತುಂಡರಿಸಿದ್ದಾರೆ...ಮತ್ತು ಪಕ್ಕದಲ್ಲೇ ಇರುವ ಚೌಡೇಶ್ವರಿ ದೇವಾಲಯದ ಒಳ ಆ...
Read more...Wed, Oct 20, 2021
ವಿಜಯಪುರ : ಸರ್ಕಾರಿ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನ ಎರಡು ಕಾಲುಗಳು ಸಂಪೂರ್ಣ ಕಟ್ ಆಗಿರುವ ಘಟನೆ ನಗರದ ಗೋಳಗುಮ್ಮಟ್ ಹತ್ತಿರದ ಬ್ರಿಡ್ಜ್ ಮೇಲೆ ಅಪಘಾತ ಸಂಭವಿಸಿದೆ...ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರ ಸಹಾಯದಿಂದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ, ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಪರಾರಿಯಾಗಿದ್ದಾನ...
Read more...Thu, Oct 14, 2021
ರಾಮನಗರ : ಹಣವನ್ನು ಪಣವಾಗಿಟ್ಟುಕೊಂಡು ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ...ಹೌದು,ಪೊಲೀಸ್ ಅಧೀಕ್ಷಕರಾದ ಎಸ್ ಗಿರೀಶ್ ಮತ್ತು ತಂಡ ರಾಮನಗರ ಜಿಲ್ಲೆಯ ಇತರೆ ಭಾಗದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಆತ್ಮಾನಂದ, ಎಂಸಿ ಮನು ಕೃಷ್ಣಮೂರ್ತಿ, ಸಂದೀಪ ನಾಗಾರ್ಜುನ...
Read more...Wed, Oct 13, 2021
ಮಂಡ್ಯ : ಹೆಣ್ಣು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುತ್ತಿದ್ದ ಪಾಲಿಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.. ಹೌದು, ಕಾನೂನು ಬಾಹಿರವಾಗಿ "ನಮ್ಮ ಮನೆ ಪಾಲಿಕ್ಲಿನಿಕ್" ನಲ್ಲಿ ಹೆಣ್ಣುಭ್ರೂಣ ಹತ್ಯೆ ನಡೆಯುತ್ತಿರುವ ಆರೋಪದ ಮೇಲೆ DHO ಧನಂಜಯ ನೇತೃತ್ವದ ತಂಡ ದಾಳಿ ಮಾಡಿ ಪರಿಶೀಲಿನೆ ನಡೆಸಿದ್ದಾರೆ.. ಈ ವೇಳೆ ಆರೋಪ ಸಾಬೀತಾದ ...
Read more...Mon, Oct 11, 2021
ಹುಬ್ಬಳ್ಳಿ : ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ...ಹೌದು, ಕೇಶ್ವಾಪುರದ ಮಧುರಾ ಎಸ್ಟೇಟ್ ನಿವಾಸಿ ಚೇತನ ದೇವೆಂದ್ರಪ್ಪ ಜನ್ನು ಎಂಬ ವ್ಯಕ್ತಿ ಸುಮಾರು 38.50 ಲಕ್ಷ ಮೌಲ್ಯದ 804.1 ಗ್ರಾಂ ಚಿನ್ನವನ್ನು ಬೆಲ್ಟ್ನಲ್ಲಿ ಸಾಗಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು&n...
Read more...Mon, Oct 11, 2021
ಗದಗ : ಸಾರ್ವಜನಿಕ ರಸ್ತೆಯಲ್ಲಿ ಇಸ್ಪೀಟ್ ಆಡುತ್ತಿದ್ದ 6 ಜನರನ್ನು ಖಾಕಿಪಡೆ ಬಂಧಿಸಿದೆ...ಹೌದು, ಗ್ರಾಮೀಣ ಠಾಣಾ ವ್ಯಾಪ್ತಿಯ ಬಳಗಾನೂರ ಗ್ರಾಮದ ಇಸ್ಪೀಟ್ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 6 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ...ಬಂಧಿತರಿಂದ ರೂ. 15,200/- ಜೂಜಾಟದ ಹಣವನ್ನು ವಶಪಡಿಸಿಕೊಂಡ ಗ್ರಾಮೀಣ ಠ...
Read more...Sat, Oct 09, 2021
ಹುಬ್ಬಳ್ಳಿ : ಬೈಕ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧನ ಮಾಡುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ...ಹೌದು, ಹುಬ್ಬಳ್ಳಿ ಕಾಟನ್ ಮಾರ್ಕೆಟ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧನ ಮಾಡುವಲ್ಲಿ ಉಪನಗರ ಠಾಣೆ ಪೊಲೀಸ್ ಇನ್ಸಪೆಕ್ಟರ್ ರವಿಚಂದ್ರನ್ ಡಿ.ಬಿ ಮತ್ತು ತಂಡ ಯಶಸ್ವಿಯಾಗಿದ್ದಾರೆ...ಬಂಧಿತ ಆರೋಪಿಗಳನ್ನು ಸ...
Read more...Fri, Oct 08, 2021
ಯಾದಗಿರಿ : ತೋಟಕ್ಕೆ ತಂಗಿಯನ್ನು ಕರೆದುಕೊಂಡು ಹೋಗಿದ್ದ ಅಣ್ಣನೇ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ವಿಲಕ್ಷಣ ಘಟನೆ ಸುರಪುರ ತಾಲೂಕಿನಲ್ಲಿ ನಡೆದಿದೆ.. ಹೌದು, ಸೀತಾಫಲ ಹಣ್ಣು ತರಲೆಂದು ಕರೆದೊಯ್ದ ದೊಡ್ಡಪ್ಪನ ಮಗನೇ ತನ್ನ ತಂಗಿ ಮೇಲೆ ಅತ್ಯಾಚಾರವೆಸಗಿದ್ದು ; ಕೃತ್ಯದ ಬಳಿಕ ಜೀವಬೆದರಿಕೆಯೊಡ್ಡಿದ್ದಾನೆ...ಯುವತಿ ಈ ಕುರಿತು ಶಹಾ...
Read more...Thu, Oct 07, 2021
ವಿಜಯಪುರ : ಬೆಳ್ಳಂಬೆಳಗ್ಗೆ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ ಗ್ರಾಮದ ಹತ್ತಿರ ನಡೆದಿದೆ...ಜೇವರಗಿ ಕಡೆಯಿಂದ ಹಾಗೂ ಸಿಂದಗಿ ಕಡೆಯಿಂದ ಹೊರಟಿದ್ದ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಆಂದ್ರಪ್ರದೇಶದ ಮೂಲದ ಇಬ್ಬರು ಹಾಗೂ ಕರ್ನಾಟಕ ಮೂಲದ ಇಬ್ಬರು ಗಂಭೀ...
Read more...Tue, Sep 14, 2021
ವಿಜಯಪುರ : ಮೂರ ರಿಂದ ನಾಲ್ಕು ತಿಂಗಳುಗಳ ಹಸೂಗೂಸನ್ನು ತಾಯಿ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿರುವ ಮನಕಲುಕುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.ಬಸ್ ನಿಲ್ದಾಣದಲ್ಲಿ ಪಕ್ಕದಲ್ಲಿ ಕುಳಿತಿರುವವರಿಗೆ ಶೌಚಾಲಯಕ್ಕೆ ಹೋಗಿ ಬರುವದಾಗಿ ಹೇಳಿ, ಬಸ್ ನಿಲ್ದಾಣದ ಮಳಿಗೆಯ ಮುಂಭಾಗದಲ್ಲಿ ನೀಲಿ ದುಪ್ಪಟ್ಟಾದಲ್ಲಿ ಮಗುವನ್ನು ಸುತ...
Read more...Thu, Sep 09, 2021
ವಿಜಯಪುರ : ಮೊಬೈಲ್ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕಾಲೇಜ್ ರಸ್ತೆಯಲ್ಲಿರುವ ಹಿರೇಮಠ ಮೊಬೈಲ್ಸ್ ಅಂಗಡಿಯಲ್ಲಿ ನಡೆದಿದೆ.ಹೌದು ನಿನ್ನೆ ತಡ ರಾತ್ರಿ ಸುಮಾರು 1 ರಿಂದ 2 ಗಂಟೆಯ ಸಮಯದಲ್ಲಿ ಕಳ್ಳತನ ನಡೆದಿದ್ದು, ಪ್ರವೀಣ ಹೋಬ್ಳಾ ಎಂಬುವರಿಗೆ ಸೇರಿದ ಅಂಗಡಿಯಲ್ಲಿನ 21 ಸಾವಿರ ರೂಪಾಯಿ ನಗದು, 1 ಕಂಪ್ಯೂಟರ್ ಹೋಮ್...
Read more...Wed, Sep 08, 2021
ವಿಜಯಪುರ : ಅಕ್ರಮವಾಗಿ ಬೈಕಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪೂರ ಗ್ರಾಮದಲ್ಲಿ ನಡೆದಿದೆ. ಅಮೋಘಸಿದ್ದ ಯಮನಪ್ಪ ಲೋಗಾಂವಿ ಬಂಧಿತ ಆರೋಪಿ. ಆರೋಪಿಯಿಂದ ನಾಲ್ಕು ಕೇಜಿ ಒಣ ಗಾಂಜಾ ಹಾಗೂ ಒಂದು ಬೈಕ್ ನ್ನು ಅಬಕಾರಿ ಪೊಲೀಸ ವಶಕ್ಕೆ ಪಡೆದುಕೊಂಡಿದ್ದು , ಗಾಂಜಾ ಹಾಗೂ ಬೈಕ್ ...
Read more...Sat, Sep 04, 2021
ವಿಜಯಪುರ : ವ್ಯಕ್ತಿ ಓರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ RTO ಕಚೇರಿಯ ಮುಂಭಾಗದಲ್ಲಿ ನಡೆದಿದೆ.ಕಾಶಿನಾಥ ಮರಬಿ ಎಂದು ಗುರತಿಸಲಾಗಿದ್ದು ಬಸವನಗರ ನಿವಾಸಿಯಾಗಿದ್ದಾನೆ.ಇನ್ನು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ , ಘಟನಾ ಸ್ಥಳಕ್ಕೆ ಗಾಂಧಿ ಚೌಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ...
Read more...Tue, Aug 31, 2021
ವಿಜಯಪುರ : ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಪ್ರಕರಣದಲ್ಲಿ ಐವರು ಪೊಲೀಸರನ್ನು ವಿಜಯಪುರ ಪೋಲಿಸ್ ಅಧೀಕ್ಷಕ ಎಚ್. ಡಿ. ಆನಂದಕುಮಾರ ಅಮಾನತು ಮಾಡಿ ಆದೇಶ ಮಾಡಿದ್ದಾರೆ.ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಅತ್ಯಾಚಾರ ಎಸಗಿದ್ದ ದೇವಿಂದ್ರ ಸಂಗೋಗಿ ಸಿಂದಗಿ ಪೊಲೀಸ ಠಾಣಾ ಶೌಚಾಲಯದಲ್ಲಿ ಆತ...
Read more...Mon, Aug 30, 2021
ವಿಜಯಪುರ : ಕುಟುಂಬ ಕಲಹದಿಂದ ಬೇಸತ್ತು ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಲೆ ಮಾಡಿ, ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿ ನಡೆದಿದೆ.ಶ್ರೀದೇವಿ ಸಂತೋಷ ಈಟಿ, ಸಂತೋಷ ರಾಮಚಂದ್ರ ಈಟಿ (33), ದಂಪತಿಗಳು.ಕೌಟುಂಬಿಕ ಕಲಹದ ಹಿನ್ನೆಲೆ ಬೇಸತ್ತು ಮದ್ಯದ ಅಮಲಿನಲ್ಲಿ ತನ್ನ ಹೆಂಡತಿ ಶ್ರೀದೇವಿಯನ್ನು ಹತ್ಯೆ ಮಾಡಿ , ತಾನೂ ನೇಣು ಬಿ...
Read more...Mon, Aug 30, 2021
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ..!ವಿಜಯಪುರ : ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ.ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನೇಗಿನಾಳ ಮುಳ್ಳಾಳ ಹಳ್ಳದಲ್ಲಿ ಶುಕ್ರವಾರ ರಾತ್ರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಂಜುನಾಥ್ ಸಿದ್ದನಗೌಡ ಪಾಟೀಲ್ (22) ಇಂದು ರವಿವಾರ ಡೋಣಿ ನದಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು , ನೇಗ...
Read more...Sun, Aug 29, 2021
ವಿಜಯಪುರ : ಅಪ್ರಾಪ್ತಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಿಂದಗಿ ಪೋಲಿಸ್ ಠಾಣೆಯಲ್ಲಿ ನಡೆದಿದೆ..!ಘಟನೆ ಕುರಿತು ಮಾಹಿತಿ ನೀಡಿರುವ ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 27 ರಂದು ಪೋಕ್ಸೊ ಕಾಯ್ದೆ ...
Read more...Sun, Aug 29, 2021
ವಿಜಯಪುರ : ಮಕ್ಕಳನ್ನು ದೂರು ಮಾಡಿದ್ದಾಳೆ ಎಂದು ಪತ್ನಿಯನ್ನು ಪಾಪಿ ಪತಿ ಕೊಲೆಗೈದು ಶವವನ್ನು ಜಮೀನಿನಲ್ಲಿ ಹೂತಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.ದಾಕ್ಷಾಯಣಿ ರಾಚಯ್ಯ ಬನ್ನಿಗೋಳಮಠ (36) ಹತ್ಯೆಯಾಗಿರುವ ಪತ್ನಿ. ರಾಚಯ್ಯ ಬನ್ನಿಗೋಳಮಠ ಹತ್ಯೆಗೈದಿರುವ ಪಾಪಿ ಪತಿ , ತನ್ನ ಮಕ್ಕಳನ್ನು ತನ್ನಿಂದ ದೂರ ಮಾಡಿದ್ದಾಳ...
Read more...Sun, Aug 29, 2021
ವಿಜಯಪುರ : ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೆ ಹಳ್ಳ ದಾಟಲು ಹೋಗಿದ್ದ ಬೈಕ್ ಸವಾರರಿಬ್ಬರಲ್ಲಿ ಓರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ನಡೆದಿದೆ.ಯುವಕ ಮಂಜುನಾಥ ಪಾಟೀಲ (22) ನೀರಿನಲ್ಲಿ ಕೊಚ್ಚಿ ಹೋದ ಯುವಕನಾಗಿದ್ದು, ಹಿಂಬದಿ ಸವಾರ ಇಮಾಮ ನಧ...
Read more...Sat, Aug 28, 2021
ಚಿಕ್ಕಮಗಳೂರು : ತರಕಾರಿ ಸಾಗಿಸುವ ಕ್ಯಾಂಟರ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಬಳಿ CEN ಪೋಲೀಸರು ದಾಳಿ ನಡೆಸಿ 102 ಕೆಜಿ ಒಣ ಗಾಂಜಾ ಜಪ್ತಿ ಮಾಡಿದ್ದಾರೆ.ಹೌದು ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಆಂದ್ರಪ್ರದೇಶದ ವಿಶಾಖಪಟ್...
Read more...Sat, Aug 28, 2021
ವಿಜಯಪುರ : ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೋರವಾರ ರಸ್ತೆಯಲ್ಲಿ ನಡೆದಿದೆ. ದಾವಲಸಾಬ್ ಕಮತಗಿ ಮೃತ ಹಿಂಬದಿಯ ಸವಾರ. ಇನ್ನು ಲಾಳೆಮಕಾಶ ಮುರಡಿ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜ...
Read more...Mon, Aug 23, 2021
ವಿಜಯಪುರ : ಕ್ಯಾಂಟರ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಸವಾರಿಬ್ಬರು ಪ್ರಾಣ ಬಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಕ್ರಾಸ್ ಬಳಿ ನಡೆದಿದೆ. ಅತಾಲಟ್ಟಿ ತಾಂಡೆಯ ಪರಶುರಾಮ ಲಮಾಣಿ (60) ಹಾಗೂ ಹುಬನೂರ ತಾಂಡೆಯ ಬಂದು ರಾಠೋಡ (35) ಮೃತಪಟ್ಟ ಸವಾರರು, ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನ...
Read more...Thu, Aug 19, 2021
ವಿಜಯಪುರ : ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ನಿನ್ನೆ ತಡರಾತ್ರಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ಬಡಾವಣೆಯಲ್ಲಿ ನಡೆದಿದೆ.ಅಡಿವೆಪ್ಪ ಬಸವರಾಜ್ ಬೋಳಶೆಟ್ಟಿ ಎಂಬುವವರ ಮನೆ ಕಳ್ಳತನವಾಗಿದ್ದು, ಮನೆಯಲ್ಲಿದ್ದ 160 ಗ್ರಾಂ ಚಿನ್ನ ಹಾಗೂ ಅಂದಾಜು ಒಂದು ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾ...
Read more...Wed, Aug 18, 2021
ವಿಜಯಪುರ : ಅಪ್ರಾಪ್ತೆ ಬಾಲಕಿಯ ಹತ್ಯೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಂಡಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರದಲ್ಲಿ ಎಸ್ಪಿ ಆನಂದಕುಮಾರ ಮಾಹಿತಿ ನೀಡಿದರು. ಇಂಡಿ ತಾಲ್ಲೂಕಿನ ಬೋಳೆಗಾಂವನಲ್ಲಿ ಅಪ್ರಾಪ್ತೆ ಬಾಲಕಿ ಹತ್ಯೆಗೈದಿದ್ದ ಆರೋಪಿ ಸಂಗನಗೌಡ ಬಾಬುಗೌಡ ಬಿರಾದಾರ ಬಂಧಿತನ್ನು. ಇನ್ನು ಹತ್ಯೆಗೈದು ಯಾವುದೇ ಪುರಾವೇ ಬಿಡದ ಆರೋಪಿ ಸಂಗನಗೌಡ ಪ್ಲಾನ್ ಮ...
Read more...Mon, Aug 16, 2021
ವಿಜಯಪುರ : ವ್ಯಕ್ತಿಯೋರ್ವನ್ನು ಹತ್ಯೆಗೈದು ನಂತರ ದೇಹವನ್ನು ಕೆನಾಲ್ ನಲ್ಲಿ ದುಷ್ಕರ್ಮಿಗಳು ಎಸೆದು ಹೋಗಿರುವ ಘಟನೆ ವಿಜಯಪುರ ತಾಲೂಕಿನ ಮದಭಾವಿಯ ಕೆನಾಲ್ ನಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಆಹೇರಿ ಗ್ರಾಮದ ಆತ್ಮಾನಂದ ಹಡಗಲಿ (35) ನಿನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದು , ಇಂದು ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ಆತನ ಕುತ್ತಿಗೆಗೆ ಹಗ್ಗ ಕಟ್ಟಿ ಕೆನಾಲ್...
Read more...Sat, Aug 14, 2021
ವಿಜಯಪುರ : ಕೃಷ್ಣಾ ನದಿ ದಂಡೆಯಲ್ಲಿ ವ್ಯಕ್ತಿಯೊರ್ವನ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಗ್ರಾಮದ ಕೃಷ್ಣಾ ನದಿ ದಂಡೆಯ ಹತ್ತಿರ ಪತ್ತೆಯಾಗಿದೆ.ಯಮನಪ್ಪ ಮಡಿವಾಳರ (24) ಎಂದು ಗುರುತಿಸಲಾಗಿದ್ದು ಮೃತಪಟ್ಟವನನ್ನು ಮೂಲತಃ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕು ಇಂಗಳಗಿ ಗ್ರಾಮದ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ಮೃತನ...
Read more...Thu, Aug 12, 2021
ವಿಜಯಪುರ : ಕುಡಿದ ಅಮಲಿನಲ್ಲಿ ಅಣ್ಣನನ್ನೆ ಚಾಕುವಿನಿಂದ ಚುಚ್ಚಿ ತಮ್ಮ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರು ತಾಂಡಾದಲ್ಲಿ ನಡೆದಿದೆ. ಅರ್ಜುನ್ ರಾಠೋಡ (38) ಕೊಲೆಗೀಡಾದ ದುರ್ದೈವಿ. ಹಣಮಂತ ರಾಠೋಡ ಕೊಲೆ ಮಾಡಿದ ಸಹೋದರ. ಕುಡಿದ ಅಮಲಿನಲ್ಲಿ ತಂದೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದ ಹ...
Read more...Thu, Aug 12, 2021
ಅಬಕಾರಿ ದಾಳಿ ; 50 ಲಕ್ಷ ಮೌಲ್ಯದ 650 ಬಾಕ್ಸ್ ನಕಲಿ ಮದ್ಯ ವಶಕ್ಕೆ..!ವಿಜಯಪುರ : ಅಕ್ರಮವಾಗಿ ಲಕ್ಷಾಂತರ ಮೌಲ್ಯದ ನಕಲಿ ಮದ್ಯವನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದಲ್ಲಿ ವಿಜಯಪುರ ಜಿಲ್ಲಾ ಅಬಕಾರಿ ಪೊಲೀಸರು ದಾಳಿಗೈದು 50 ಲಕ್ಷ ಮೌಲ್ಯದ 650 ಮದ್ಯದ ಬಾಕ್ಸ್ ಜಪ್ತಿ ಮಾಡಿದ್ದಾರೆ. ಇನ್ನು ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ದ...
Read more...Tue, Aug 10, 2021
ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ..ಹೌದು , ನಗರದ ವಡಗಾಂವ್ ಸಮೀಪದ ಯಳ್ಳೂರ್ ಕ್ರಾಸ್ ಬಳಿ ಕ್ಷುಲ್ಲಕ ಕಾರಣಕ್ಕೆ ವೃದ್ಧ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.. ಪ್ರಾಥಮಿಕ ಮಾಹಿತಿ ಮೇರೆಗೆ ಗಾರೆ ಕೆಲಸ ಮಾಡು ವಿಚಾರಕ್ಕೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ..ಕೊಲೆಯಾದ ವ್ಯಕ್ತಿಯನ್ನು ಮಹದೇವ್ ಜಾಧವ್( 55) ಎಂದು ಗುರುತಿಸಲ...
Read more...Mon, Aug 02, 2021
ವಿಜಯಪುರ : ಜಿಲ್ಲಾ ಪೋಲೀಸರ ಕಾರ್ಯಾಚರಣೆಗೆ ಇಬ್ಬರು ಬೈಕ್ ಕಳ್ಳರು ಅಂಧರ್ ; 20 ಬೈಕಗಳು ಜಪ್ತಿ...ಹೌದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಪೋಲೀಸರು ಕಾರ್ಯಾಚರಣೆ ನಡೆಸಿ ಚಡಚಣ ತಾಲೂಕಿನ ಜಿರಂಕಲಗಿ ಗ್ರಾಮದ ರೇವಣಸಿದ್ದ ಗುರಪ್ಪಾ ಬಿರಾದಾರ್, ಇಂಡಿ ತಾಲೂಕಿನ ಕೂಡಗಿ ಗ್ರಾಮದ ಸುರೇಶ್ ರಾವುತರಾಯ ಬಿರಾದಾರ್ ಎಂಬುವರನ್ನು ಬಂಧಿಸಿ ಆರೋಪಿಗಳಿಂದ ಒಂಬತ್ತು ಲಕ್ಷದ ಮೂವತ್ತು ...
Read more...Sat, Jul 31, 2021
ಮೈಸೂರು : ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿ ಮಾಡಿ ಯುವಕನೋರ್ವ ಆಕೆಗೆ ಕೈಕೊಟ್ಟು ಪರಾರಿಯಾಗಿದ್ದಾನೆ...ಹುಣಸೂರು ತಾಲೂಕಿನ ಅಯ್ಯನಕೆರೆ ಹಾಡಿ ನಿವಾಸಿ ಸುರೇಶ್ ಎಂಬಾತ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಆಕೆಯನ್ನು ಗರ್ಭಿಣಿ ಮಾಡಿ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.. ನಡೆದ ಘಟನೆಯನ್ನು ಬಾಲಕಿ ತನ್ನ ತಾಯಿಯೊಂದಿಗೆ ಹೇಳಿ, ಹುಣಸೂರು ಗ...
Read more...Wed, Jul 28, 2021
ಮೈಸೂರು : ಕಳ್ಳರು ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ಹಣ ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ... ಹೌದು, ಹುಣಸೂರು ಪಟ್ಟಣದಲ್ಲಿರುವ ಸುಮನ್ ಫಂಕ್ಷನ್ ಹಾಲ್ ಮಾಲೀಕರ ಮನೆಗೆ ನುಗ್ಗಿದ ದರೋಡೆಕೋರರು, ಮನೆಯ ಸದಸ್ಯರನ್ನು ಕಟ್ಟಿಹಾಕಿ ಮನೆಯಲ್ಲಿದ್ದ 6 ಲಕ್ಷ ಹಣ, ಅರ್ಧ ಕೆ.ಜಿ. ಚಿನ್ನವನ್ನು ಹೊತ್ತು ಪರಾರಿಯಾಗಿದ್ದಾರೆ..ಈ ಸಂದರ್ಭದಲ್ಲ...
Read more...Tue, Jul 27, 2021
ವಿಜಯಪುರ : ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡು ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ.ಇನ್ನು ಅಪಘಾತವಾದ ಸ್ಥಳದಲ್ಲಿಯೇಯಿದ್ದ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಓರ್ವ ಬೈಕ್ ಸವಾರನ ಸ್ಥಿ...
Read more...Tue, Jul 20, 2021
ಮಂಗಳೂರು (ದಕ್ಷಿಣ ಕನ್ನಡ) : SSLC ಪರೀಕ್ಷೆ ನಡೆಯುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡ ಘಟನೆ ಮಂಗಳೂರಿನ ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿ ನಡೆದಿದೆ. ಇಂದು SSLC ಪರೀಕ್ಷೆ ನಡೆಯುತ್ತಿದ್ದ ಬಬ್ಬು ಕಟ್ಟೆಯ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಿಜ್ಞಾನ ಲ್ಯಾಬ್ ನಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾರಿಗೂ ಪ್...
Read more...Mon, Jul 19, 2021
ವಿಜಯಪುರ : ಮಗಳಿಗೆ ಚುಡಾಯಿಸುವ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಹತ್ಯೆಗೈದಿರುವ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.ನಾಗಪ್ಪ ಯಮನಪ್ಪ ಪೂಜಾರಿ ಬಂಧಿತ ಆರೋಪಿ. ಇನ್ನು ಆರೋಪಿ ಮಗಳಿಗೆ ಕಾಡಿಸುತ್ತಿದ್ದ ಮಹೇಶ ಶರಣಪ್ಪ ದಳವಾಯಿ...
Read more...Fri, Jul 16, 2021
ವಿಜಯಪುರ : ಮಿನಿ ಗೂಡ್ಸ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಜನ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿ...
Read more...Fri, Jul 16, 2021
ವಿಜಯಪುರ : ಮೂವರು ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ ಮಾಡುವಲ್ಲಿ ವಿಜಯಪುರ ಜಿಲ್ಲೆಯ ಪೋಲೀಸರು ಯಶಸ್ವಿಯಾಗಿದ್ದಾರೆ.ಹೌದು ವಿಜಯಪುರ ನಗರದ ಮನಗೂಳಿ ನಾಕಾ ಬಳಿ ತಪಾಸಣೆ ವೇಳೆ ಬಲೆಗೆ ಬಿದ್ದ ಬೈಕ್ ಕಳ್ಳರು ತಪಾಸಣೆ ವೈಳೆ ಪರಾರಿಯಾಗಲು ಯತ್ನಿಸಿದ್ದು ಜಲನಗರ ಪೋಲಿಸ್ ಠಾಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.ಮೂವರು ಆರೋಪಿಗಳು ಜಲನಗರ ಪೋಲಿಸ್ ಠಾಣೆಯಲ್ಲಿ ಎರಡು...
Read more...Thu, Jul 15, 2021
ವಿಜಯಪುರ : ರಾಜ್ಯದಲ್ಲಿ ಇಂದು ಬೆಳ್ಳಂಬೆಳಿಗ್ಗೆ 9 ಕಡೆ ಎಸಿಬಿ ಅಧಿಕಾರಿಗಳು ಹಲವು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ವಿಜಯಪುರದಲ್ಲಿ ಕೂಡ ಎಸಿಬಿ ಅಧಿಕಾರಿಗಳು ಹೆಸ್ಕಾಂ ಕೆಪಾಟಿಸಿಎಲ್ ಕಛೇರಿಯ ಎಇಇ ಆಗಿರುವ ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಅಕ್ರಮ ಆಸ್ತಿ ಸಂಪಾದನೆ ...
Read more...Thu, Jul 15, 2021
ವಿಜಯಪುರ : ರಾಷ್ಟ್ರೀಯ ಹೆದ್ದಾರಿ ಮೇಲೆ ಕಾಮಗಾರಿ ಕೆಲಸ ಮಾಡುವ ವೇಳೆಯಲ್ಲಿ ಲಾರಿ ಹರಿದು ಓರ್ವ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.ನಿಡಗುಂದಿ ತಾಲೂಕಿನ ಮುದ್ದಾಪುರ ಗ್ರಾಮದ ಲಕ್ಷ್ಮೀ ಬಿರಾದಾರ (45) ಸಾವನ್ನಪ್ಪಿದ ಮೃತ ಕಾರ್ಮಿಕ ಮಹಿಳೆ.ಹೆದ್ದಾರಿ ಎಡಬದಿ ರಸ್ತೆ ದುರಸ್ತಿ ಕಾಮಗಾ...
Read more...Wed, Jul 07, 2021
ವಿಜಯಪುರ : ಕ್ರೂಜರ್ ವಾಹನ ಟೆಂಪೊ ನಡವೆ ಡಿಕ್ಕಿಯಾದ ಪರಿಣಾಮ ಕ್ರೂಜರ್ ಪಲ್ಟಿಯಾದ ಹಿನ್ನಲೆಯಲ್ಲಿ ಮದುಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ಏಳು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಿ.ಕೆ. ಯರಗಲ್ ಬಳಿ ನಡೆದಿದೆ.ರಾಣಿ ಮೃತ ಮದುಮಗಳು , ಮದುಮಗ ಗಣೇಶ್ ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗ...
Read more...Fri, Jul 02, 2021
ವಿಜಯಪುರ : ಅಕ್ರಮವಾಗಿ ತನ್ನ ಜಮೀನಿನಲ್ಲಿ ಗಾಂಜಾ ಬೆಳೆಯನ್ನು ಬೆಳೆದಿದ್ದ ಓರ್ವನನ್ನ ಬಂಧಿಸಿ 3,20000 ಸಾವಿರ ರೂಪಾಯಿ ಮೌಲ್ಯದ 50 ಕೆಜಿ 200 ಗ್ರಾಂ ಗಾಂಜಾ ಗಿಡಗಳನ್ನು ವಿಜಯಪುರ ಗ್ರಾಮೀಣ ಪೋಲಿಸ್ ಠಾಣೆಯ ಪೋಲೀಸರು ವಶಪಡಿಸಿಕೊಂಡಿದ್ದಾರೆ.ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ 50...
Read more...Mon, Jun 28, 2021
ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಿಲೇವಾರಿ(ನಾಶ) ಮಾಡಲಾಗಿದೆ.ಹೌದು ವಿಜಯಪುರ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ 302 ಕೆ.ಜಿ 871 ಗ್ರಾಂ ಗಾಂಜಾ (ಅಂದಾಜು ಮೌಲ್ಯ14,08187ರೂ) , 45.5 ಕೆಜಿ ಅಫೀಮು (ಅಂದಾಜ...
Read more...Sat, Jun 26, 2021
ರಾಯಚೂರು : ನಿಧಿ ಆಸೆಗಾಗಿ ಯಾರೋ ದುಷ್ಕರ್ಮಿಗಳು ದೇವಸ್ಥಾನದಲ್ಲಿನ ದೇವರ ಮೂರ್ತಿಯನ್ನು ಧ್ವಂಸ ಮಾಡಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.. ನಿನ್ನೆ ತಡ ರಾತ್ರಿಯಲ್ಲಿ ಲಿಂಗಸುಗೂರು ತಾಲೂಲಕಿನ ಮುದಗಲ್ ಪಟ್ಟಣದ ಹೊರವಲಯದಲ್ಲಿರುವ ಹಾಲಭಾವಿ ವೀರಭದ್ರಶ್ವರ ದೇವಸ್ಥಾನದ ಹಿಂದುಗಡೆ ಇರುವ ಭೇರಪ್ಪನ ದೇವಸ್ಥಾನದಲ್ಲಿರುವ ದೇವರ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ ...
Read more...Tue, Jun 22, 2021
ವಿಜಯಪುರ : ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಇಟ್ಕೊಂಡಿರುವ ಖಚಿತ ಮಾಹಿತಿ ಮೇರೆಗೆ ಭೀಮಾತೀರದ ಪೊಲೀಸರು ದಾಳಿಗೈದು ಓರ್ವ ಹಾಗೂ ನಾಡ್ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ಜಪ್ತಿಗೈದಿದ್ದಾರೆ.ಇಂಡಿ ತಾಲ್ಲೂಕಿನ ಲೋಣಿ ಲೇಡಿ ಗ್ರಾಮದ ಮಹಾದೇವ ಅಣ್ಣಾರಾಯ್ ಪಾಂಡ್ರೇ ಬಂಧಿತ ಆರೋಪಿ, ಬಂಧಿತನಿಂದ ಒಂದು ನಾಡ್ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡ...
Read more...Tue, Jun 22, 2021
ವಿಜಯಪುರ : ವಿಕೇಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ ವಿಜಯಪುರ ನಗರ ಮತ್ತು ಜಿಲ್ಲೆಯ ತಾಲೂಕಿನಾದ್ಯಂತ ಸಂಪೂರ್ಣ ಸ್ಥಬ್ದವಾಗಿದೆ .ಇನ್ನು ಅನಾವಶ್ಯಕವಾಗಿ ಓಡಾಡುವ ಬೈಕ್ ಸವಾರರಿಗೆ ವಿಜಯಪುರ ಪೋಲೀಸರು ನಗರದ ಕೇಂದ್ರೀಯ ಬಸ್ ನಿಲ್ದಾಣ, ಗಾಂಧಿ ವೃತ್ತ ಸೇರಿದಂತೆ ಹಲವು ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ ಹಾಕಿ ಬಿಗಿ ಪೋಲಿಸ್ ಬಂದೋಬಸ್ತ ವ್ಯವಸ್ಥೆ ಮಾಡಿದ್ದು ಅನವಶ್ಯಕವಾಗಿ ಓಡಾಡ...
Read more...Sat, Jun 19, 2021
ವಿಜಯಪುರ : ಅಕ್ರಮವಾಗಿ ಗಾಂಜಾ ಬೆಳದಿದ್ದ ತೋಟದ ಮೇಲೆ ಪೊಲೀಸರು ದಾಳಿ ಮಾಡಿ 9 ಕೆಜಿ 800 ಗ್ರಾಂ ಗಾಜಾ ಜಪ್ತಿ. ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.ರಾಮನಗೌಡ ಹಣಮಂತ್ರಾಯಗೌಡ ಬಸರಕೋಡ ಎಂಬುವರ ತೋಟದ ಮೇಲೆ ದಾಳಿ ನಡೆಸಿ ಅಕ್ರಮಾಗಿ ಬೆಳೆದಿದ್ದ ಗಾಂಜಾ, ಸುಮಾರು 9 ಕೆಜಿ 800ಗ್ರಾಂ ಗಾಂಜಾ ಮತ್ತು ಗಾಂ...
Read more...Thu, Jun 17, 2021
ವಿಜಯಪುರ : ಆನ್ಲೈನ್ ನಲ್ಲಿ Credit Bazaar Financial Service Pvt Ltd. Mumbai ಎಂಬ ಹೆಸರಿನಲ್ಲಿ ಸಿಬಿಲ್ ಸ್ಕೋರ್ ಸರಿಪಡಿಸಿಕೊಡುತ್ತೇವೆ ಮತ್ತು ಆನ್ಲೈನ್ ಸಾಲ ಮಾಡಿಸಿಕೊಡುತ್ತವೆ ಎಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಮೂವರನ್ನು ವಿಜಯಪುರ ಸಿ.ಇ.ಎನ್ ಪೋಲೀಸರು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗ್ರವಾಲ್ ರವರ ಮಾರ್ಗದರ್ಶನದಲ್ಲಿ ಸಿ.ಇ...
Read more...Wed, Jun 16, 2021
ಮಂಡ್ಯ : ಲಾಡ್ಜ್ ವೊಂದರಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಮಳವಳ್ಳಿ ಟೌನ್ ಪೊಲೀಸರು ಬಂಧಿಸಿದ್ದಾರೆ...ಹೌದು, ಮಳವಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ ನಲ್ಲಿ ಲಾಡ್ಜ್ ನಲ್ಲಿ ಅಕ್ರಮ ವೇಶ್ಯಾವಾಟಿಕೆ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿ...
Read more...Tue, Jun 08, 2021
ವಿಜಯಪುರ : ಭೀಮಾತೀರದ ಪಿಎಸ್ಐನಿಂದ ಅಮಾನವೀಯ ಘಟನೆ.. ಯುವಕನ ಬಾಯಲ್ಲಿ ಬೂಟ್ ಯಿಟ್ಟು ಹಲ್ಲೆ ಆರೋಪ.. ಯುವಕ ಖಾಸಗಿ ಆಸ್ಪತ್ರೆಗೆ ದಾಖಲು...ಹೌದು ಅಕ್ರಮವಾಗಿ ಇಸ್ಪೀಟ್ ಆಟಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಕ್ಕೆ ಯುವಕನ ಮೇಲೆಯೇ ಭೀಮಾತೀರದ ಪಿಎಸ್ಐಯೊಬ್ಬರು ಬಾಯಲ್ಲಿ ಬೂಟ್ ಯಿಟ್ಟು ಹಲ್ಲೆಗೈದಿರುವ ಆರೋಪ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನಡೆದಿದೆ.ಇ...
Read more...Sat, May 29, 2021
ವಿಜಯಪುರ : ರೆಮಿಡಸರ್ ಲಸಿಕೆಯನ್ನು ಅಕ್ರಮವಾಗಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ವಿಜಯಪುರ ಜಿಲ್ಲಾಸ್ಪತ್ರೆಯ ಏಳು ಜನ ಸಿಬ್ಬಂದಿ ಮತ್ತು ಇಬ್ಬರು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳನ್ನು ಬಂಧಿಸಿ ಬಂಧೀತರಿಂದ 3 ರೆಮಿಡಸರ್ ಲಸಿಕೆ , 3 ಬಳಸಿದ ಲಸಿಕೆಯ ಖಾಲಿ ಬಾಟಲ್ ಸೇರಿದಂತೆ 64000 ಸಾವಿರ ರೂಪಾಯಿ ನಗದು 7 ಮೊಬೈಲಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು...
Read more...Fri, May 07, 2021
ವಿಜಯಪುರ- ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಪಿಎಲ್ ಬೆಟ್ಟಿಂಟನಲ್ಲಿ ತೊಡಗಿದವರ ಮೇಲೆ ಧಾಳಿ ನಡೆಸಿ 8 ಜನರನ್ನು ಬಂಧಿಸಿ 16 ಮೊಬೈಲ್, ರೂ. 92810 ನಗದು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಸಿಇಎನ್ ಸಿಪಿಐ ಸುರೇಶ ಬೆಂಡೆಗುಂಬಳ ಮತ್ತು 17 ಜನರ ತಂಡದಿಂದ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಡಿಸಿಸಿ ಬ್ಯಾಂಕ್ ಎದುರು ಇರುವ ರೋಹಿತ ಶಹಾ ಎಂಬುವರ ಕಾ...
Read more...Sun, Apr 18, 2021
Tech News : ಪಿಂಕ್ ಬಣ್ಣದ ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಒಂದು ಹರಿದಾಡಿತ್ತು , ಲಿಂಕ್ ಒತ್ತಿದ ತಕ್ಷಣ ನಿಮ್ಮ ವಾಟ್ಸಾಪ್ ಚಾಟ್ ಅಲ್ಲಿರುವ ನೂರು ಜನಕ್ಕೆ ತನ್ನಿಂದ ತಾನೇ ಲಿಂಕ್ ರವಾನಿಸುವ ವೈರಸ್ ಲಿಂಕ್ . ಹೌದು ಗುರುವಾರ ರಾತ್ರಿಯಿಂದಲೇ ವಾಟ್ಸಪ್ ಜಾಲತಾಣದಲ್ಲಿ ವಿಶೇಷ ಅತಿಥಿಯ ಆಗಮನದ.ರೀತಿಯಲ್ಲಿ ಪಿಂಕ್ ...
Read more...Sat, Apr 17, 2021
ವಿಜಯಪುರ : ಜಿಲ್ಲಾದ್ಯಂತ ಲಾರಿ ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಧೀತರಿಂದ 13 ಬೈಕ್ ಮತ್ತು 2 ಲಾರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಗೋಲಗುಂಬಜ್ ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೋಲಿಸ್ ಅಧೀಕ್ಷಕ ಅನುಪಮ್ ಅಗರವಾಲ್ ತಿಳಿಸಿದ್ದಾರೆ.ಹೌದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಗಾಂಧ...
Read more...Thu, Apr 15, 2021
ವಿಜಯಪುರ : ಅನೈತಿಕ ಸಂಬಂಧ ಆರೋಪಿಸಿ ವ್ಯಕ್ತಿ ಓರ್ವನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ನಗರದ ದರ್ಗಾ ಬಳಿಯ ಇಟ್ಟಂಗಿಹಾಳ ರಸ್ತೆಯಲ್ಲಿರುವ ತೋಟದ ಮನೆಯಲ್ಲಿ ನಡೆದಿದೆ.ಸಂಬಂಧ ಮತ್ತು ಹಳೆ ವೈಷಮ್ಯ ಹಿನ್ನಲೆಯಲ್ಲಿ ತಡರಾತ್ರಿ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ , ದಸ್ತಗಿರಿಸಾಬ್ ಗುಲಾಮಸಾಬ್ ಮಮದಾಪುರ (45)...
Read more...Sun, Apr 11, 2021
ವಿಜಯಪುರ : ನಗರದ ಓರ್ವ ಯುವತಿಯ ಜೊತೆಗೆ ಸಾಮಾಜಿಕ ಜಾಲತಾಣಗಳ (Facebook , Instagram) ಮೂಲಕ ಸ್ನೇಹ ಬೆಳೆಸಿ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ ಯುವತಿಯರ ಜೊತೆಗೆ ವಾಟ್ಸಾಪ್ ಕಾಲ್ ಮೂಲಕ ಪೋಟೋ ಮತ್ತು ವಿಡಿಯೋಗಳನ್ನು ಪಡೆದು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಯುವತಿಯರನ್ನು ವಂಚಿಸುತ್ತಿದ್ದ ಉತ್ತರ ಪ್ರದೇಶದ ರಾಜೇಂದ್ರ ಸಿಂಗ್ ಬಿಷ್ಟ್ (2...
Read more...Fri, Apr 09, 2021
ವಿಜಯಪುರ : ಸರ್ಕಾರಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆ ಲವ್ವಿ-ಡವ್ವಿ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತೆಯನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ್ ತಿಳಿಸಿದ್ದಾರೆ.ಹೌದು ಕಳೆದೆರಡು ಮೂರು ದಿನಗಳಿಂದ ಲವ್ವಿ ಡವ್ವಿ ವಿಡಿಯೋ ಸಕತ್ ವೈರಲ್ ಆಗಿತ್ತು ಇಂಡಿ ತಾಲೂಕಿನ...
Read more...Thu, Apr 08, 2021
ಬೆಂಗಳೂರು : ಕೊರೊನಾ ಹೆಚ್ಚುತ್ತಿರುವ ಸಂದರ್ಭ ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ವ್ಯಾಕ್ಸಿನ್ ಪಡೆದಿದ್ದಾರೆ. ಕೊರೊನಾ ವ್ಯಾಕ್ಸಿನ್ನ ಫಸ್ಟ್ ಡೋಸ್ ಪಡೆದ ನಟ ಇದನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ , ನಾನು ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದೇನೆ. ನೀವೂ 45 ವರ್ಷ ಮೇಲ್ಪಟ್ಟವರಾಗಿದ್ದರೆ ವ್ಯಾಕ್ಸಿನೇಷನ್ ಪಡ್ಕೊಳ್ಳಿ ಎಂದು ಪೋಟೋ ಜೊತೆ ...
Read more...Wed, Apr 07, 2021
ಹುಬ್ಬಳ್ಳಿ : ಪ್ರಯಾಣಿಕನ ಸೋಗಿನಲ್ಲಿ ಓಡಾಡುತ್ತಾ ಬ್ಯಾಗನಲ್ಲಿ ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಯನ್ನು ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ್ ಸಿಸಿಬಿ ಹಾಗೂ ಸಿಇಎನ್ ಠಾಣೆಯ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಹೌದು ಹಳೇಹುಬ್ಬಳ್ಳಿಯ ಹೆಗ್ಗೇರಿ ಬಳಿಯಲ್ಲಿ ಸ್ಕೂಟಿಯೊಂದಿಗೆ ಹೋಗುತ್ತಿದ್ದ ಆರೋಪಿ ತೌಫೀಕ ಅಹ್ಮದ ಸಲೀಂ ಸುದರ್ಜಿ ಎಂಬಾತನ ಮೇಲೆ ದಾಳಿ...
Read more...Sun, Apr 04, 2021
ವಿಜಯಪುರ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಪ್ರಾಥಮಿಕ ಶಾಲೆ ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರದ ಪಡಗಾನೂರ ಕ್ರಾಸ್ ಬಳಿ ತಡ ರಾತ್ರಿ ನಡೆದಿದೆ.ಗುರುಲಿಂಗಯ್ಯ ರಾಚಯ್ಯ ಗುಡಿ ಮೃತ ಶಿಕ್ಷಕ , ಗುರುಲಿಂಗಯ್ಯ ಶಿವಣಗಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಎನ್ನಲಾಗಿದೆ.ವಿಜಯಪುರ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read more...Sun, Apr 04, 2021
ವಿಜಯಪುರ : ಪೋಲಿಸರು ದಾಳಿ ನಡೆಸಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳು ಮತ್ತು ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಕಲಕೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಲಕೇರಿ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ಆಲಗೂರ ಗ್ರಾಮದ ಜಮೀನಿನಲ್ಲಿ ಆರೋಪಿ ಸಾಯಬಣ್ಣ ಬಗವಂತಪ್ಪ ಮುರಕನಾಳನನ್ನು ಬಂಧಿಸಿ ಅಕ್ರಮವಾಗಿ ಬೆಳೆದಿದ್ದ 7 ಕೆಜಿ ಗಾಂಜಾ ಗಿಡಗಳನ್ನ...
Read more...Thu, Apr 01, 2021
ವಿಜಯಪುರ : ಸಾಲ ಬಾಧೆಗೆ ಹೆದರಿ ಹೊಟೇಲ್ ಉದ್ಯಮಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿ ಅಮರ್ ಹೊಟೇಲ್ ನಡೆಸುತ್ತಿದ್ದ ಗಣೇಶ್ ನೇಣಿಗೆ ಶರಣಾಗಿದ್ದಾರೆ, ಇನ್ನೂ ಗಣೇಶ 30 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದು, ಸಾಲದ ಬಡ್ಡಿ ಕಟ್ಟಲು ಆಗದೇ ಆತ್ಮಹತ್ಯೆಗೆ ಶರಣಾಗಿರಬಹುದ...
Read more...Wed, Mar 31, 2021
ವಿಜಯಪುರ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಬಸ್ ನಿರ್ವಾಹಕ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂಡಿ ತಾಲೂಕಿನ ರೋಡಗಿ ಗ್ರಾಮದಲ್ಲಿ ನಡೆದಿದೆ .ಶಾಮರಾಯ ತಳಕೇರಿ ಹಲ್ಲೆಗೊಳಗಾದ ನಿರ್ವಾಹಕ, ಚಲಿಸುತ್ತಿದ್ದ ಬಸ್ಸಿನಲ್ಲಿ ಬಾಗಿಲಲ್ಲಿ ನಿಲ್ಲಬೇಡಿ ಒಳಗೆ ಓಗಿ ಎಂದು ಹೇಳಿದ ನಿರ್ವಾಹಕ ಶಾಮರಾಯ ಮೇಲೆ ಯುವಕರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಇಂಡಿ ತಾಲೂ...
Read more...Wed, Mar 24, 2021
ವಿಜಯಪುರ : ಚಿಂದಿ ಆಯುವ ಮಹಿಳೆಯ ಮೇಲೆ ಬಲಾತ್ಕಾರ ಯತ್ನಿಸಿ ಹಲ್ಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.ಬೆಳಗಿನ ಜಾವ ಚಿಂದಿ ಆಯಲು ಹೋಗುವಾಗ ಹಿಂದಿನಿಂದ ಬಂದ ಮೂವರು ಮಹಿಳೆಯನ್ನು ಹಿಂಬಾಲಿಸಿ ಮಾನಭಂಗಕ್ಕೆ ಯತ್ನಿಸಿ ಮೈಮೇಲಿನ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ...
Read more...Mon, Mar 22, 2021
ವಿಜಯಪುರ : ಗೃಹಿಣಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ರಹೀಮ್ ನಗರದಲ್ಲಿ ನಡೆದಿದೆ.ಶೋಭಾ ಅಗಸರ ಅನುಮಾನಾಸ್ಪಾಗಿ ಮೃತ ಗೃಹಿಣಿ, ಮನೆಯಲ್ಲಿ ಮಂಚದ ಪಕ್ಕದಲ್ಲಿ ಶೋಭಾ ಅಗಸರ್ ಮೃತ ದೇಹ ಪತ್ತೆಯಾಗಿದ್ದು. ಗೃಹಿಣಿ ಪತಿ ಪ್ರಕಾಶ್ ಅಗಸರನನ್ನು ಗಾಂಧಿ ಚೌಕ ಪೋಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.ಗಾಂಧಿ ಚೌಕ ಪೋಲಿಸ್ ಠಾಣಾ ವ್ಯಾಪ್ತಿಯ...
Read more...Sun, Mar 21, 2021
ವಿಜಯಪುರ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ 6 ಕೆಜಿ 500 ಗ್ರಾಂ ಒಣಗಿದ ಗಾಂಜಾ ಮತ್ತು ಓರ್ವನನ್ನ ಅಬಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.ಹೌದು ಖಚಿತ ಮಾಹಿತಿ ಆಧರಿಸಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಡಲಸಂಗದ ವಿಜಯನಗರ ತಾಂಡಾ 2 ರಲ್ಲಿ ದಾಳಿ ನಡೆಸಿ 97500 ರೂಪಾಯಿ ಮೌಲ್ಯದ 6.5 ಕೆಜಿ ಒಣ ಗಾಂಜಾ ಮತ್ತು ಓರ್ವ ಆರೋಪಿಯನ್ನು ಬಂಧಿಸಿ ಎನ್.ಡಿ.ಪಿ.ಎಸ್ ...
Read more...Fri, Mar 19, 2021
ಮಂಗಳೂರು : ದುಬೈನಿಂದ ಬಂದ ಓರ್ವನನ್ನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ 737 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆಹೌದು ಕೊಪ್ಪದ ನಿವಾಸಿ ಮೊಹಮ್ಮದ್ ಖಾಲಿದ್ (45) ಬಂಧೀತ ದುಬೈನಿಂದ ಏರ್ ಇಂಡಿಯಾ ವಿಮಾನ ನಿಲ್ದಾಣದಲ್ಲಿ ಬಂದಿದ್ದ.ದುಬೈನಿಂದ ಬರುವಾಗವ ವಿಶೇಷವಾಗಿ ತಯಾರಿಸಿದ ಒಳಉಡುಪಿನಲ್ಲಿ 33,75,470 ರೂಪ...
Read more...Sat, Mar 13, 2021
ವಿಜಯಪುರ : ಗ್ರಾಮೀಣ ಠಾಣಾ ವ್ಯಾಪ್ತಿಯ ಡೊಮನಾಳ ದೊಡ್ಡಿಯ ಜಮೀನಿನಲ್ಲಿ ಮಾರಾಟಕ್ಕೆ ಎಂದು ಸಂಗ್ರಹಿಸಲಾದ 7 ಕೆಜಿ 977 ಗ್ರಾಂ ತೂಕದ ಗಾಂಜಾವನ್ನು ತಹಶೀಲ್ದಾರ್ ಮತ್ತು ಗ್ರಾಮೀಣ ಠಾಣಾ ಪೋಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.ದೋಂಡಿಬಾ ತಂ ಶೆಟ್ಟಿಬಾ ಜರಕ (32) ಡೊಮನಾಳ , ಆಕಾಶ ತಂದೆ ಅನೀಲ್ ಬೊರಕರ (20) ನಾರ್ಥ ಗೋವಾ, ಯಲ್ಲಪ್ಪ ತಂ ದಿಲೀಪ್ ಕರೆಪ್ಪನವರ...
Read more...Sat, Mar 13, 2021
ಬೀದರ್ : ಗದ್ದೆಯಲ್ಲಿ ಕೆಲಸವಿದೆ ಎಂದು ಹೇಳಿ ಬೈಕ್ ಮೇಲೆ ಮಹಿಳಾ ಕಾರ್ಮಿಕೆಯೊಬ್ಬರನ್ನು ಖದೀಮನೊಬ್ಬ ಕರೆ ತಂದು ಚಾಕುವಿನಿಂದ ಹಲ್ಲೆ ಮಾಡಿ ಮೈ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಘಟನ ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಹೊರ ವಲಯದ ಪದವಿ ಕಾಲೇಜು ಎರಿಯಾದಲ್ಲಿ ಘಟನೆ ನಡೆದಿದೆ. ಔರಾದ್ ತಾಂಡ ನಿವಾಸಿ ಕಮಳಾಬಾಯಿ ಎಂಬಾತರ ಮೈ ಮೇಲಿದ್ದ ಬೇಳ್ಳಿ, ಬಂಗಾರದ ತಾಳಿ...
Read more...Fri, Mar 12, 2021
ಮಂಗಳೂರು : ದುಬೈನಿಂದ ಬಂದ ಓರ್ವ ಮಹಿಳೆಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.ಹೌದು ಕಾಸರಗೋಡು ನಿವಾಸಿ ಸಮೀರಾ ಮೊಹಮ್ಮದ್ ಅಲಿ ಬಂಧೀತ ಮಹಿಳೆ.ದುಬೈನಿಂದ ಬರುವಾಗ ಒಳ ಉಡುಪು , ಸ್ಯಾನಿಟರಿ ಪ್ಯಾಡ್ ನಲ್ಲಿ 1.10 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಮತ್ತು ವಿದೇಶಿ ಸಿಗರೇಟ್ ತರುವ ಕಿಲಾಡಿ ಬುದ್ದಿ ತೋರಿ...
Read more...Thu, Mar 11, 2021
ವಿಜಯಪುರ : ವ್ಯಕ್ತಿ ಓರ್ವನನ್ನ ಅಪಹರಿಸಿ ಕೊಲೆ ಮಾಡಿದ ಆರೋಪಿಗಳನ್ನು ವಿಜಯಪುರ ಗ್ರಾಮೀಣ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಲ್ಲಿಕಾರ್ಜುನ ತಂದೆ ಸಾಯಬಣ್ಣ ಖರಾಟ್ (48), ಸೈಪನ್ ಬಾಗವಾನ್ (45) , ಸಂಜೀವಕುಮಾರ ಮ್ಯಾಳೆಸಿ (35), ಸಮೀರ್ ಆಲಮೇಲ ( 25), ದಸ್ತಗಿರಿ ಅಮೀನಸಾಬ್ ಬಾಗವಾನ್( 23), ಪ್ರಶಾಂತ್ ನಿಂಬಿತೋಟ (28), ನಬಿಸಾಬ ವಣಕಿಳಾಳ( 21) ಬಂಧ...
Read more...Mon, Mar 08, 2021
ವಿಜಯಪುರ : ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನೊಂದರ ಬಾವಿಯಲ್ಲಿ ಅಪರಿಚಿತ ಮಹಿಳೆಯೊರ್ವಳ ಶವ ಪತ್ತೆಯಾಗಿರುವ ಘಟನೆ ಚಡಚಣ ತಾಲೂಕಿನ ಧೂಳಖೇಡ ಗ್ರಾಮದಿಂದ ಅರ್ಧ ಕಿ.ಮೀ ಅಂತರದಲ್ಲಿ ನಡೆದಿದೆ.ಸುಮಾರು 50 ರಿಂದ 55 ವರ್ಷದ ಮೃತ ಮಹಿಳೆಯ ಶವವಾಗಿದ್ದು, ಜಮೀನಿನವರು ಬಾವಿಯ ಮೋಟಾರ್ ಸ್ಟಾರ್ಟ್ ಮಾಡಲು ಬಂದಾಗ ಘಟನೆ ತಿಳಿದಿದ...
Read more...Sat, Mar 06, 2021
ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಾಡುಹಗಲೇ ಚಾಕು ಹಾಕಿರುವ ಘಟನೆ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.ಹೌದು ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್ ಗ್ರಾಮದ ಬಷೀರ ಅಹ್ಮದ ಹಂಚಿನಮನಿ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಈತ ಹಳೇ ಬಸ್ ನಿಲ್ದಾಣದ ಬಳಿ ಎಳೆನೀರು ಮಾರಾಟ ಮಾಡುತ್ತಿದ್ದ. ಇಂದು ಮಧ್ಯಾಹ್ನ ಎಳನೀರು ಮಾರಾಟ ಮಾಡು...
Read more...Sat, Mar 06, 2021
ವಿಜಯಪುರ : KSRTC ಬಸ್ ಡಿಕ್ಕಿಯಾಗಿ ಬಾಲಕನೊರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಬಳಿ ನಡೆದಿದೆ.ಸೋಯಲ್ ಜಾತಗಾರ (10) ಮೃತ ಬಾಲಕ, ಸೋಯಲ್ ಜಾತಗಾರ ಲಿಂಬೆ ತೋಟದಿಂದ ಓಡಿ ಬರುವಾಗ ವೇಗವಾಗಿ ಚಲಿಸುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ವಿಜಯಪುರ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿ...
Read more...Sat, Mar 06, 2021
ವಿಜಯಪುರ : ಕೊಲೆ ಮಾಡಿದ ಆರೋಪದಡಿ ಕೋರ್ಟ್ ಗೆ ಹಾಜರಾದ ಆರೋಪಿಗಳನ್ನು ಹೀರೋಗಂತೆ ಬಿಂಬಿಸಲಾಗಿದೆ. ಅದನ್ನ ವಿಡಿಯೋ ಮಾಡಿ ಭೀಮಾತೀರದ ನಟೋರಿಯಸ್ ಮೃತ ಧರ್ಮರಾಜ ಹಾಡು ಹಾಕಿ ವಿಡಿಯೋ ವೈರಲ್ ಮಾಡಿರುವ ಮೃತ ಧರ್ಮರಾಜನ ಅಭಿಮಾನಿಗಳು ಹುಚ್ಚುಅಭಿಮಾನ ಮೆರೆದಿದ್ದಾರೆ. ಹೌದು ಕಳೆದ ವರ್ಷ ನವೆಂಬರ್ 2 ರಂದು ಮಹಾದೇವ ಸಾವುಕಾರ ಭೈರ...
Read more...Wed, Feb 24, 2021
ಮುಂಬೈ : ಭೀಕರ ಸರಣಿ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ..ಹೌದು, ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರು, ಟೆಂಪೋ ಸೇರಿದಂತೆ ಹಲವು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ..ಇದುವರೆಗೆ ಐವರುಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ...
Read more...Tue, Feb 16, 2021
ಮಂಗಳೂರು : ಆಸ್ಪತ್ರೆಯಲ್ಲಿ ಕಾಮವಾಂಛೆ ತೀರಿಸಿಕೊಳ್ಳಲು ಹೊರಟ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ...ಹೌದು, ಆಸ್ಪತ್ರೆಯಲ್ಲಿ ಮಹಿಳೆಯ ಸ್ನಾನದ ದೃಶ್ಯ ಚಿತ್ರೀಕರಿಸಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ..ಬಂಧಿತನನ್ನು ಮದನಿ ನಗರ ನಿವಾಸಿ ಅಬ್ದುಲ್ ಮುನೀರ್ (40) ಎಂದು ಗುರುತಿಸಲಾಗಿದ್ದು , ಈತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ...
Read more...Sat, Feb 13, 2021
ವಿಜಯಪುರ : ಸಾಲಬಾಧೆಗೆ ರೈತ ನೇಣಿಗೆ ಶರಣಾಗಿರುವ ಘಟನೆ ಆಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.ಪುಂಡಲೀಕ ಜೀರಟಗಿ(22) ಆತ್ಮಹತ್ಯೆಗೆ ಶರಣಾದ ರೈತ, ಜಮೀನಿನಲ್ಲಿದ್ದ ಬೆಳೆ ಹಾಳಾದ ಕಾರಣ,ಜಮೀನಿನ ಲೀಸ್ ಹಣ ಕೊಡಲಾಗದೇ ಹಾಗೂ ಖಾಸಗಿಯಾಗಿ ಮಾಡಿದ ಸಾಲ ಮರು ಪಾವತಿ ಮಾಡಲಾಗದ ಹಿನ್ನಲೆಯಲ್ಲಿ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿನ ಮರಕ್ಕೆ ನೇಣು ಹಾಕ...
Read more...Sat, Feb 13, 2021
ವಿಜಯಪುರ: ಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ವಿಜಯಪುರದ ವಿಶ್ವೇಶ್ವರ ಕಾಲನಿ ಸಿಟಿಬಸ್ ನಿಲ್ದಾಣದಲ್ಲಿ ನಡೆದಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಬಸ್ ನಿಲ್ದಾಣದಲ್ಲೆ ವಾಸಿಸುತ್ತಿದ್ದ ಭಿಕ್ಷುಕ , ನಿನ್ನೆ ತಡರಾತ್ರಿ ಘಟನೆ ನಡೆದಿರಬಹುದು ಎನ್ನಲಾಗುತ್ತಿದೆ.ಘಟನಾ ಸ್ಥಳಕ್ಕೆ ಆದರ್ಶನಗರ ಪಿಎಸ್ಐ ಶ...
Read more...Fri, Feb 12, 2021
ವಿಜಯಪುರ : ನಗರ ವ್ಯಾಪ್ತಿಯಲ್ಲಿ ಮನೆಗಳ್ಳತನ ಮತ್ತು ಬೈಕ್ ಕದಿಯುತ್ತಿದ್ದ ಆರೋಪಿಯೋರ್ವನನ್ನು ಪೋಲೀಸರು ಬಂಧಿಸಿದ್ದಾರೆ... ಹೌದು, ವಿಜಯಪುರ ನಗರದ ಸರಾಫ್ ಬಜಾರ್ ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ನವನಗರದ ನಿವಾಸಿ ಗಣೇಶ್ ಸುಭಾಶ್ ಪವಾರ್ (19) ನನ್ನು ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದ್ದು ,ವ...
Read more...Fri, Feb 12, 2021
ಮಂಗಳೂರು : ಅಕ್ರಮವಾಗಿ ಸಾಗಿಸುತ್ತಿದ್ದ ಅರ್ಧ ಕೆಜಿ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ..ಹೌದು, ಕಾಸರಗೋಡಿನ ವ್ಯಕ್ತಿ ವಿದೇಶದಿಂದ ತನ್ನ ದೇಹದಲ್ಲಿ ಚಿನ್ನವನ್ನು ಮರೆಮಾಚಿ ಸಾಗಾಟ ಮಾಡುತ್ತಿದ್ದ ವೇಳೆ ಆತನಿಂದ 510 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.. ವಶಪಡಿಸಿಕೊಂಡ ಚಿನ್ನದ ಮೌಲ್ಯ 24,99,000 ₹ ಎ...
Read more...Thu, Feb 11, 2021
ಬೆಳಗಾವಿ : ಎತ್ತಿನ ಗಾಡಿಗೆ ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೋಳಿ ಮಾರ್ಗಮದ್ಯ ನಡೆದಿದೆ.ಮುತ್ತನಾಳ ಮುಗಳಖೋಡ ಜಾತ್ರೆಗೆ ಹೋಗಿ ಎತ್ತಿನ ಗಾಡಿಯಲ್ಲಿ ವಾಪಸ ತಮ್ಮ ಊರಿಗೆ ತೆರಳುತ್ತಿದ್ದ ಎರಡು ಎತ್ತಿನ ಗಾಡಿಗಳಿಗಳಿಗೆ ಹಿಂದಿನಿಂದ ಬಂದು ಲಾರಿಯೊಂದು ಡಿಕ್ಕಿ ಹೊಡೆದಿದ್ದು ಎರಡು ಚಕ್ಕಡಿ ಬಂಡಿಗಳಲ್...
Read more...Wed, Feb 10, 2021
ವಿಜಯಪುರ : ಅಕ್ರಮವಾಗಿ ತಂಬಾಕು ಮಿಶ್ರಿತ ಮಾವಾ ತಯಾರಿಸುತ್ತಿದ್ದ ಶೆಡ್ ಮೇಲೆ ದಾಳಿ ನಡೆಸಿ 3.87.300 ಲಕ್ಷ ರೂ. ಮೌಲ್ಯದ ಕಚ್ಚಾ ವಸ್ತುಗಳ ಜೊತೆಗೆ 7 ಜನ ಆರೋಪಿಗಳನ್ನು ಪೋಲೀಸರು ಬಂಧಿಸಿರುವ ಘಟನೆಚಡಚಣ ಪಟ್ಟಣದಲ್ಲಿ ನಡೆದಿದೆ.ಚಡಚಣ ಪಟ್ಟಣದ ಖೂಬಾ ಮಸೀದಿ ಬಳಿಯ ಶೆಡ್ ನಲ್ಲಿ ಸುಣ್ಣದ ನೀರು, ತಂಬಾಕು ಹಾಗೂ ಅಡಕೆ ಚೂರು ಬಳಸಿ ಯಂತ್ರದ ಮೂಲಕ ಕಲಬೆರಿಕೆ ಮಾವ...
Read more...Wed, Feb 10, 2021
ಮಂಡ್ಯ : ಮಹಿಳೆ ಮೇಲೆ ಅತ್ಯಾಚಾರ ಮಾಡಿ ಭೀಕರವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ...ಹೌದು, ಮಂಡ್ಯದ ಮದ್ದೂರಿನಲ್ಲಿ ಇಬ್ಬರು ಕಾಮುಕರು ಫೆಬ್ರವರಿ 1ರಂದು ಪೂರ್ಣಿಮಾ ಎಂಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಬಳಿಕ ಮಂಚಕ್ಕೆ ಆಕೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರಲ್ಲದೇ ಆಕೆಯ ಕತ್ತಲ್ಲಿದ...
Read more...Tue, Feb 09, 2021
ವಿಜಯಪುರ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲೊಣಿ ಕೆಡಿ ಗ್ರಾಮದಲ್ಲಿ ಜಮೀನು ವಿಚಾರವಾಗಿ ಸಂಬಂಧಿಕರ ಮಧ್ಯೆ ಪ್ರಾರಂಭವಾದ ಜಗಳ ಓರ್ವ ವ್ಯಕ್ತಿಯ ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ನಡೆದಿದೆ.ಮಚ್ಚೇಂದ್ರ ಬಂಡಗಾರ (55) ಕೊಲೆಯಾದ ವ್ಯಕ್ತಿ , ಇತನ ಸಂಬಂಧಿಕರೇ ಮಾರಕಾಸ್ರ್ತಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ಕುರಿತು ಇಂಡಿ ಗ್ರಾಮೀಣ ಪ...
Read more...Fri, Jan 22, 2021
ಬೆಂಗಳೂರು : ಮಸಾಜ್ ಸೆಂಟರ್ ಹೆಸರಲ್ಲಿ ಯುವತಿಯರನ್ನು ಸುಲಿಗೆ ಮಾಡುತ್ತಿದ್ದ 6 ಆರೋಪಿಗಳನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ...ಹೌದು,ಮಸಾಜ್ ಸೆಂಟರ್ ಗೆ ಬರುತ್ತಿದ್ದ ಯುವತಿಯರ ಅಶ್ಲೀಲ ಫೋಟೋ ತೆಗೆದು ಬಳಿಕ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ಶಿವಕುಮಾರ್, ರಘು, ಮೈಕಲ್ ರಾಜ್, ಸೆಲ್ವರಾಜ್, ತಿಮ್ಮಪ್ಪ ಮತ್ತು ಮನುಕುಮಾರನನ...
Read more...Fri, Jan 22, 2021
ವಿಜಯಪುರ : ಬರ್ಬರವಾಗಿ ವ್ಯಕ್ತಿಯ ಹತ್ಯೆ ಮಾಡಿ ಬಿಸಾಕಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ನಡೆದಿದೆ.ಹಾವಿನಾಳ ಗ್ರಾಮದ ರಾಯಗೊಂಡ ಪೂಜಾರಿ ಕೊಲೆಯಾದ ವ್ಯಕ್ತಿಯಾಗಿದ್ದು, ದುಷ್ಕರ್ಮಿಗಳು ಕಟ್ಟಿಗೆ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗ್ರಾಮದ ಹೊರಹೊಲಯದ ಬ್ರಿಡ್ಜ್ ಮೇಲೆ ರಾಯಗೊಂಡ ಪೂಜಾರಿ ಮತ್ತ...
Read more...Tue, Jan 19, 2021
ಬೆಳಗಾವಿ : ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು ಒಂದೇ ಕುಟುಂಬ ನಾಲ್ಕು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ ಪ್ರವೀಣ ರಮೇಶ ಶೆಟ್ಟರ್ (37), ಪತ್ನಿ ರಾಜೇಶ್ವರಿ (27), ಮಕ್ಕಳಾದ ಅಮೃತಾ (8), ಅದ್ವಿಕ್ (6) ಮೃತರು.ಎಲ್ಲರೂ ಕ್ರಿಮಿನಾಶಕ ಸೇವಿಸಿ ...
Read more...Tue, Jan 19, 2021
ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ ಡೀಲ್ ಕೇಸ್ನಲ್ಲಿ 21 ನೇ ಆರೋಪಿ ಅಮರೋಸ್ ಎಂಬಾತನನ್ನು ಸಿಸಿಬಿ ಅರೆಸ್ಟ್ ಮಾಡಿದದ್ದಾರೆ...ಹೌದು, ಅಮರೋಸ್ ನನ್ನು ಮಹಜರು ಪಡೆದ ವೇಳೆ ಮಾದಕ ವಸ್ತುಗಳು ಪತ್ತೆಯಾಗಿದ್ದು, ನಟಿ ರಾಗಿಣಿ, ಸಂಜನಾ ಪಾರ್ಟಿಗಳಿಗೆ ಈತನೇ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ...ಈ ಹಿನ್ನೆಲೆಯಲ್ಲಿ&nb...
Read more...Tue, Jan 19, 2021
ವಿಜಯಪುರ : ಅಪರಿಚಿತ ಯುವಕ ರೈಲ್ವೆ ಹಳಿಗೆ ತೆಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ನಗರದ ಹೊರವಲಯದ ಹಂಚನಾಳ ರೇಲ್ವೆ ಗೇಟ್ ಬಳಿ ನಡೆದಿದೆ .29 ರಿಂದ 30 ವಯಸ್ಸಿನ ಅಪರಿಚಿತ ಯುವಕ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು ರೈಲ್ವೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read more...Fri, Jan 08, 2021
ಹುಬ್ಬಳ್ಳಿ : ಬೈಕ್ ಮತ್ತು ಬಿಆರ್ಟಿಎಸ್ ಬಸ್ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಉಣಕಲ್ ಕೆರೆಯ ಬಳಿ ಇರುವ ಬಿಆರ್ಟಿಎಸ್ ಬ್ರಿಡ್ಜ್ ಮೇಲೆ ನಡೆದಿದೆ.ಬಿಡ್ಜ್ ಮೇಲೆ ಬರುತ್ತಿದ್ದ ಬೈಕ್ ಗೆ ಬಿಆರ್ಟಿಎಸ್ ಬಸ್ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಬೈಕ್ ನುಜ್ಜುಗುಜ್ಜಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ವಿದ್ಯಾನ...
Read more...Thu, Jan 07, 2021
ಹುಬ್ಬಳ್ಳಿ : ರೈಲ್ವೆ ಹಳಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...ಹೌದು, ಸವಣೂರು ತಾಲೂಕು ಯಲುವಿಗೆ ರೈಲ್ವೆ ನಿಲ್ದಾಣದ ಮುಂದಿನ ಟ್ರ್ಯಾಕ್ ಗೆ ತಲೆ ಕೊಟ್ಟು ಅಡಿವೆಪ್ಪ (21) ಆತ್ಮಹತ್ಯೆ ಮಾಡಿಕೊಂಡಿದ್ದಾನೆ..ಹುಬ್ಬಳ್ಳಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ..
Read more...Wed, Jan 06, 2021
ವಿಜಯಪುರ : ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನ್ನು ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ತೋಟದಲ್ಲಿ ನಡೆದಿದೆ.ಈರಮ್ಮ ಆಲಮೇಲ (30), ರುದ್ರಪ್ಪ ಆಲಮೇಲ (35) ಕೊಲೆಯಾದ ದುರ್ದೈವಿ.ಪತ್ನಿಯ ಅನೈತಿಕ ಸಂಬಂಧವನ್ನು ಕಂಡು ಈರಮ್ಮಳ ಪತಿ ಲಕ್ಷ್ಮಣ್ ಕಳೆದ ರಾತ್ರಿ ತೋಟದ ಮನೆಯಲ್ಲಿ ಕೊಚ್ಚಿ ಕೊ...
Read more...Wed, Jan 06, 2021
ಕಲಬುರಗಿ : ಜೈಲು ಸಿಬ್ಬಂದಿಯನ್ನು ಯಾಮಾರಿಸಿ ಖೈದಿಯೊಬ್ಬ ಕಲಬುರಗಿ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ...ಹೌದು, ಖೈದಿಗಳನ್ನು ಜೈಲಿನ ಹೊರಗಡೆ ಕೃಷಿ ಕೆಲಸಕ್ಕೆ ಕಳುಹಿಸಲಾಗಿತ್ತು.. ಈ ವೇಳೆ ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಖೈದಿ ರಮೇಶ್ ಪರಾರಿಯಾಗಿದ್ದಾನೆ...ಪರಾರಿಯಾಗಿರುವ ಖೈದಿಯನ್ನು ರಮೇಶ್ ವಡ್ಡರ್(30) ಎಂದು ಗುರುತಿಸಲಾಗಿದ್ದು ಅತ್...
Read more...Tue, Jan 05, 2021
ಕಲಬುರಗಿ : ಇಬ್ಬರು ಸಹೋದರು ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ.ಸುನಿಲ್ (17) , ಶೇಖರ್ (12) ಮೃತ ಸಹೋದರರು.ಮನೆಯಲ್ಲಿ ತಂದೆ ತಾಯಿ ಜೊತೆಗೆ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇಬ್ಬರು ಸಹೋದರರಿಗೆ ಈಜು ಬರುತ್ತಿದ್ದ ಹಿನ್ನೆಲೆಯಲ್ಲಿ ಕಲ್ಲು ಕಟ್ಟಿಕ...
Read more...Mon, Jan 04, 2021
ಬೆಳಗಾವಿ : ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶ್ರೀ ಸುನಿಲಕುಮಾರ್ ನಂದೇಶ್ವರ ಹಾಗೂ ತಂಡದಿಂದ ಮಚ್ಚೆ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ 12 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.ಇನ್ನು ಕೆಲವು ಆರೋಪಿಗಳು ಓಡಿ ಹೋಗಿದ್ದು, ಬಂಧಿತರಿಂದ 83,000/- ರೂ., 16 ಮೋಟಾರ್ ಸೈಕಲ್, ಇಸ್ಪೀಟ್ ಎಲೆಗಳು ಹಾಗೂ 14 ಮೊಬೈಲ್ ವಶ ಪಡೆಸಿಕೊಂಡು ತನಿಖೆ ಮುಂದುವರೆ...
Read more...Mon, Jan 04, 2021
ಬೆಳಗಾವಿ : ಯುವತಿಯನ್ನು ಚುಡಾಯಿಸುತ್ತಿದ್ದ ರೋಡ ರೋಮಿಯೊ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿರುವ ಘಟನೆ ಬೆಳಗಾವಿ ನಗರದ ಬಾಪಟಗಲ್ಲಿಯಲ್ಲಿ ನಡೆದಿದೆ.ಪ್ರತಿನಿತ್ಯ ಯುವತಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಇಂದು ಯುವತಿ ಕಡೆಯವರು ಹಿಡಿದು ಥಳಿಸಿದ್ದಾರೆ, ಖಡೇಬಜಾರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೋಡ್ ರೋಮಿಯೊಗೆ ಥಳಿಸ...
Read more...Mon, Jan 04, 2021
ಬೀದರ್ : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್ ಆಗಿದ್ದಾರೆ...ಹೌದು, ಖಚಿತ ಮಾಹಿತಿ ಮೇರೆಗೆ ಗಾಂಧಿಗಂಜ್ ಪೊಲೀಸರು ದಾಳಿ ಮಾಡಿ 2 ಕೆಜಿ 100 ಗ್ರಾಮ ಗಾಂಜಾ ಜಪ್ತಿ ಮಾಡಿದ್ದಾರೆ...ಬಂಧಿತರನ್ನುರಮೇಶ್(25), ಶ್ರಿನಿವಾಸ (26) ಎಂದು ಗುರುತಿಸಲಾಗಿದೆ... ಇವರಿಬ್ಬರು ತೆಲಂಗಾಣದಿಂದ ಬೀದರ್ ನ ಇರಾನಿ ಗಲ್ಲಿಗೆ ಅಕ್ರ...
Read more...Fri, Jan 01, 2021
ವಿಜಯಪುರ ಡಿ.29 : ಜಿಲ್ಲೆಯಲ್ಲಿ ದಿನಾಂಕ: 28-12-2020 ರಂದು ಮದ್ಯಾಹ್ನ 03-50 ಗಂಟೆಗೆ ಆಂತರಿಕ ಭದ್ರತಾ ವಿಭಾಗ ವಿಜಯಪುರ-ಬಾಗಲಕೋಟ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಕಲಕೇರಿ ಪೊಲೀಸ ಠಾಣಾ ವ್ಯಾಪ್ತಿಯ ಶ್ರೀ ವೆಂಕಟೇಶ್ವರ ಸ್ಟೋನ್ ಕ್ರಷರ ಮಶೀನ ಆವರಣದಲ್ಲಿರುವ ತಗಡಿನ ಶೆಡ್ ಮುಂದೆ ಅನಧೀಕೃತವಾಗಿ ಅಪಾರ ಪ್ರಮಾಣದ ನೈಟ್ರೇಟ್ ಮಿಕ್ಷರ್ (ಸ್ಪೋಟಕ ವ...
Read more...Tue, Dec 29, 2020
ಬೆಂಗಳೂರು : ಆನ್ಲೈನ್ ಆ್ಯಪ್ಗಳ ಮೂಲಕ ಸಾರ್ವಜನಿಕರಿಗೆ ಸಾಲ ನೀಡಿ ಬಳಿಕ ಹೆಚ್ಚಿನ ಹಣ ಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದ ಬೃಹತ್ ಜಾಲವೊಂದನ್ನು ಭೇದಿಸಿರುವ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ನಿನ್ನೆ ಬಂಧಿಸಿದ್ದಾರೆ.ಹೊಸಗುಡ್ಡದಹಳ್ಳಿಯ ಅಹ್ಮದ್(33) ಬಿಟಿಎಂ ಎರಡನೆ ಹಂತದ ಸೈಯದ್ ಇರ್ಫಾನ್(29) ಹಾಗೂ ರಾಮಗೊಂಡನಹಳ್ಳಿಯ ಆದಿತ್ಯಾ ಸೇನಾಪರಿ(28) ಬಂಧ...
Read more...Tue, Dec 29, 2020
ಧಾರವಾಡ : ಭೂಗತ ಪಾತಕಿ ಬಚ್ಚಾಖಾನ್ ನನ್ನು ಧಾರವಾಡ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ. ಮೈಸೂರು ಕಾರಾಗೃಹದಲ್ಲಿದ್ದ ಬಚ್ಚಾಖಾನ್ ನನ್ನು ಧಾರವಾಡಗೆ ಕರೆತರಲಾಗಿದೆ. ಧಾರವಾಡ ಉಪನಗರ ಠಾಣೆ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.ಮೈಸೂರು ಜೈಲಿನಲ್ಲಿದ್ದುಕೊಂಡೇ ಧಾರವಾಡದ ಅನೇಕರಿಗೆ ಬೆದರಿಕೆ ...
Read more...Mon, Dec 28, 2020
ವಿಜಯಪುರ: ಕೋಳಿ ಕತ್ತರಿಸುವ ಕಸಾಯಿ ಕತ್ತಿಯಿಂದ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಖತಿಜಾಪುರ ಗ್ರಾಮದಲ್ಲಿ ನಡೆದಿದೆ...ಹೌದು, ಖತಿಜಾಪುರ ಗ್ರಾಮದ ನಿವಾಸಿಯಾದ ಇಸ್ಮಾಯಿಲ್ (22) ನನ್ನು ಖಾಜಲ್ ಬೇಪಾರಿ ಎಂಬಾತ ಮಾಂಸ ಕತ್ತರಿಸುವ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ... ಕೊಲೆಗೀಡಾದ ಇಸ್ಮಾಯಿಲ್ ತಾಯಿಗೆ ಖಾಜಲ್ ಅ...
Read more...Sat, Dec 26, 2020
ಹುಬ್ಬಳ್ಳಿ : ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅಂತಾರೆ, ಆದ್ರೆ ಇಲ್ಲಿ ಗಂಡ ಹೆಂಡತಿ ಬೀದಿ ಬದಿಯಲ್ಲಿ ಬಂದು ಹೊಡೆದಾಡಿಕೊಂಡ ಘಟನೆ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿ ನಡೆದಿದೆ.ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯಿಂದ ಬೇಸತ್ತು ಪತ್ನಿ ಅದೇ ಬೀಯರ್ ಬಾಟಲಿಯಿಂದ ನಡು ರಸ್ತೆಯಲ್ಲಿಯೇ ಪತಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ವ್ಯಕ್ತಿಯ ತಲೆ...
Read more...Thu, Dec 24, 2020
ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ಪ್ರೇಯಸಿಯ ಕೊಲೆಗೆ ಯತ್ನಿಸಿದ ಪಾಗಲ್ ಪ್ರೇಮಿಯಿಂದ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.ಹೌದು ಮಾಸ್ಕ್ ಧರಿಸಿ ಬಂದ ಯುವಕ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಆಸುಪಾಸಿನ ಜನ ಕೂಗಿದರು ಬಿಡ...
Read more...Mon, Dec 21, 2020
ವಿಜಯಪುರ : ನವೆಂಬರ್ 2 ರಂದು ಕನ್ನಾಳಕ್ರಾಸ್ ಬಳಿ ಭೀಮಾತೀರದ ಕುಖ್ಯಾತಿಯ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಭಂದಿಸಿದಂತೆ ಈಗಾಗಲೇ 22 ಜನ ಆರೋಪಿಗಳನ್ನು ವಿಜಯಪುರ ಪೋಲೀಸರು ಬಂಧಿಸಿದ್ದು ಮತ್ತೆ ಕೊಲೆ ಮಾಡಿದ ಆರೋಪದಡಿ ಮತ್ತೆ ಪಿಸ್ತೂಲ್ ಸಮೇತ ಓರ್ವ ಆರೋಪಿಯನ್ನು ಬಂಧಿಸಿದ್ದು, ಶೂಟೌಟ್ ಕೇಸ್ನಲ್ಲಿ 23 ಜನ ಅರೆಸ್ಟ್ ಆಗಿದ್ದಾರೆಹೌದು ಶೂಟ...
Read more...Sun, Nov 22, 2020
ವಿಜಯಪುರ : ನಿಡಗುಂದಿ ಪಟ್ಟಣದ ಹೊರವಲಯದ ಪ್ರದೇಶದಲ್ಲಿ ಅಪರಿಚಿತರ ವ್ಯಕ್ತಿಯೊರ್ವನನ್ನ ಕೊಲೆ ಮಾಡಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.ಪಟ್ಟಣದ ನಿವಾಸಿ ತಿಪ್ಪಣ್ಣ ರಾಮಚಂದ್ರ ಗೊಂಧಳಿ ಕೊಲೆಗೀಡಾದ ದುರ್ದೈವಿ.ಪಟ್ಟಣದ ವಿಜಯಲಕ್ಷ್ಮಿ ವೈನ್ ಶಾಪ್ ಹಿಂದುಗಡೆ ಪ್ರದೇಶದಲ್ಲಿ ತಡರಾತ್ರಿ ನಡೆದಿದ್ದ ಘಟನೆ ಬೆಳಗ್ಗೆ ಗಮನಕ್ಕೆ ಬಂದಿದ್ದು ಭಾನುವಾರ ರಾತ್ರಿ ದೀಪಾವಳಿ ಹಬ್ಬದ ವೇಳ...
Read more...Mon, Nov 16, 2020
ಬೆಂಗಳೂರು : ನಿಯಂತ್ರಣ ತಪ್ಪಿ ಡಿವೈಡರ್ಗೆ ಚಾಲಕ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ..ಹೌದು, ಯಲಹಂಕ ಏರ್ಪೋರ್ಟ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಡಿವೈಡರ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ... ಮೃತ ಕಾರು ಚಾಲಕನನ್ನು ವಿಜಯ್ ಕುಮಾರ್ (35) ಎಂದು ಗುರುತ...
Read more...Tue, Nov 10, 2020
ವಿಜಯಪುರ : ನವೆಂಬರ್ 2 ರಂದು ಕನ್ನಾಳಕ್ರಾಸ್ ಬಳಿ ಭೀಮಾತೀರದ ಕುಖ್ಯಾತಿಯ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಭಂದಿಸಿದಂತೆ ಈಗಾಗಲೇ ಏಳು ಜನ ಆರೋಪಿಗಳನ್ನು ವಿಜಯಪುರ ಪೋಲೀಸರು ಬಂಧಿಸಿದ್ದುಮತ್ತೆ ಕೊಲೆ ಮಾಡಿದ ಆರೋಪದಡಿ ಮತ್ತೆ ನಾಲ್ವರುನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಹೌದು ಶೂಟೌಟ್ ಗುಂಡಿನ ದಾಳಿಯಲ್ಲಿ ಕೊಲೆ ಮಾಡಿದ ಆರೋ...
Read more...Sun, Nov 08, 2020
ವಿಜಯಪುರ : ನವೆಂಬರ್ 2 ರಂದು ಭೀಮಾತೀರದ ಕುಖ್ಯಾತಿಯ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಭಂದಿಸಿದಂತೆ ವಿಜಯಪುರ. ಪೋಲೀಸರು ಮತ್ತೆ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹೌದು ನವೆಂಬರ್ 2 ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಯಾಶೀನ್ ರಮಜಾನಸಾಬ್ ದಂದರಗಿ, ಕರೆಪ್ಪ ಸೊನ್ನದ , ಸಿದ್ದರಾಯ ಬೊಮ್ಮ...
Read more...Sat, Nov 07, 2020
ಶಿವಮೊಗ್ಗ : ಮಕ್ಕಳ ಅಶ್ಲೀಲ ವೀಡಿಯೋ ಫಾರ್ವರ್ಡ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ..ಹೌದು, ಮೆಸೆಂಜರ್ ಮೂಲಕ ಅಶ್ಲೀಲ ಚಿತ್ರ ಫಾರ್ವರ್ಡ್ ಮಾಡುತ್ತಿದ್ದ ಕಿರಾತಕನನ್ನು ಸೈಬರ್ ಟಿಪ್ಲೈನ್ನಿಂದ ಬಂದ ಮಾಹಿತಿ ಮೇರೆಗೆ ಶಿವಮೊಗ್ಗದ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ... ಬಂಧಿತನನ್ನು...
Read more...Thu, Nov 05, 2020
ಮಂಗಳೂರು : ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಹತ್ಯೆ ಮಾಡಿದ ಘಟನೆ ಕಾವೂರಿನಲ್ಲಿ ನಡೆದಿದೆ..ಹೌದು, ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದ್ದು, ಈತ ಫಾರ್ಮ್ ಉದ್ಯಮಿಯಾಗಿದ್ದ.. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮ...
Read more...Wed, Nov 04, 2020
ವಿಜಯಪುರ : ಭೀಮಾತೀರದ ಕುಖ್ಯಾತಿಯ ಮಹಾದೇವ ಬೈರಗೊಂಡ ಸಂಚರಿಸುತ್ತಿದ್ದ ಕಾರಿಗೆ ಅಪರಿಚಿತರಿಂದ ಟಿಪ್ಪರ್ ಡಿಕ್ಕಿ ಹೊಡಿಸಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ಘಟನೆ ನಡೆದಿದ್ದು ಮಹಾದೇವ ಸಾವುಕಾರ ಭೈರಗೊಂಡಗೆ ಎರಡು ಗುಂಡುಗಳು ತಗುಲಿವೆ ಎನ್ನಲಾಗಿದ್ದು ಮ...
Read more...Mon, Nov 02, 2020
ಬಾಗಲಕೋಟೆ : ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಲಾಗಿದೆ..ಹೌದು,ಮನೆ ಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳರು ಅಪಾರ ಪ್ರಮಾಣದ ವಸ್ತು ಮತ್ತು ಹಣ ಕಳ್ಳತನ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ..ಈಗಾಗಲೇ ಸ್ಥಳಕ್ಕೆ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್ ಐ ವಿಜಯಕುಮಾರ್ ಕಾಂಬಳೆ ಭೇಟಿ ನೀಡಿ ಪರ...
Read more...Mon, Nov 02, 2020
ಮಂಡ್ಯ : ಕಾಯಿ ತುರಾಯಿ ಮಣೆಯಿಂದ ಹಲ್ಲೆಮಾಡಿ ಅತ್ತೆ ಮಾವನನ್ನು ಸೊಸೆ ಕೊಂದ್ದಿದ್ದಾಳೆ.. ಹೌದು, ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದ ನಿವಾಸಿಯಾದ ನಾಗಮಣಿ, ಮನೆಯಲ್ಲಿ ನಿದ್ರಿಸುತ್ತಿದ್ದ ತನ್ನ ಪತಿ, ಅತ್ತೆ, ಮಾವ ಮೂವರ ಮೇಲೆ ಕಾಯಿತುರಿ ಮಣೆಯಿಂದ ಮಾರಣಾಂತಿಕ ನಾಗಮಣಿ ಹಲ್ಲೆ ನಡೆಸಿದ್ದು, ಮೂವರನ್ನು ಮೈಸೂರಿನ ಆಸ್ಪತ್ರೆಯಲ್ಲಿ ದಾಖಲ...
Read more...Mon, Nov 02, 2020
ವಿಜಯಪುರ : ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಓರ್ವ ವ್ಯಕ್ತಿಯನ್ನು ಖಚಿತ ಮಾಹಿತಿ ಮೆರೆಗೆ ಸಿ.ಇ.ಎನ್. ಅಪರಾಧ ಪೋಲಿಸರು ಬಂಧಿಸಿದ್ದಾರೆ .ವಿಜಯಪುರ ತಾಲೂಕಿನ ಖತಿಜಾಪೂರದ ಅಂಬ್ರೇಶ್ ಸುಬಾಷ್ ರಾಠೋಡ ಬಂಧೀತ ಆರೋಪಿಯಾಗಿದ್ದಾನೆ, ಸದರಿ ಕಂಟ್ರಿ ಪಿಸ್ತೂಲ್ ನನ್ನ ಇಂಡಿ ತಾಲೂಕಿನ ಕಡೆಯಿಂದ ಖರೀದಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ...
Read more...Mon, Nov 02, 2020
ಶಿರಸಿ :ಮಾರಕಾಸ್ತ್ರ ಬಳಸಿ ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ... ಹೌದು, ಬಂಧಿತರನ್ನು ಮುರುಗೇಶ ಪೂಜಾರಿ (20), ಮಹಮ್ಮದ್ ಯಾಸೀನ್ (23), ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19), ಮರ್ದಾನ್ ಶಫಿಸಾಬ (19) ಹಾಗೂ ಮರಾಠಿಕೊಪ್ಪದ ಚರಣ್ ನಾಯ್ಕ (19) ಎಂದು ಗುರುತಿಸಲಾಗಿದ್ದು ; ಕೃತ...
Read more...Fri, Sep 04, 2020
ವಿಜಯಪುರ : ಸೆಕ್ಯೂರಿಟಿ ಗಾರ್ಡನನ್ನ ಕೊಲೆ ಮಾಡಿ ಐಸಿಐಸಿಐ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲು ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ರಾಹುಲ್ ರಾಠೋಡ (25) ಮೃತ ಸೆಕ್ಯೂರಿಟಿ ಗಾರ್ಡ್ , ತಡರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದ್ದು ಕಳ್ಳರು ಸೆಕ್ಯೂರಿಟಿ ಗಾರ್ಡ್ ತಲೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಎಟಿಎಂ ದೋಚಲು ಯತ್ನಿಸ...
Read more...Tue, Aug 25, 2020
ವಿಜಯಪುರ : ಫಿನಾಯಿಲ್ ಮಾರಾಟ ಮಾಡುವ ನೆಪದಲ್ಲಿ ಮನೆಗೆ ಬಂದು ಮನೆ ಕಳ್ಳತನ ಮಾಡಿರುವ ಘಟನೆ ನಿನ್ನೆ ವಿಜಯಪುರ ನಗರದ ಶಾಂತಿನಗರದಲ್ಲಿ ನಡೆದಿದೆ.ಹೌದು ಫಿನಾಯಿಲ್ ಮಾರಾಟದ ನೆಪದಲ್ಲಿ ಬಂದಿದ್ದ ಓರ್ವ ಹೆಂಗಸು ಮಾರಾಟಕ್ಕೆ ತಂದಿದ್ದ ಫಿನಾಯಿಲ್ ತೆಗೆದುಕೊಳ್ಳಿ ಒಳ್ಳೆಯ ಸುವಾಸಣೆಯ ಫಿನಾಯಿಲ್ ಎಂದು ವಾಸನೆ ನೋಡಿ ಎಂದು ತೋರಿಸಿದ ನಂತರ ಮನೆಯಲ್ಲಿದ್ದ ಯುವಕ ವಾಸನೆ ತೆಗೆದ...
Read more...Mon, Aug 03, 2020
ವಿಜಯಪುರ: ತಡರಾತ್ರಿ ಮಾರಕಾಸ್ತ್ರಗಳಿಂದ ರೌಡಿಶಿಟರ್ ಓರ್ವನನ್ನ ಕೊಲೆ ಮಾಡಿರುವ ಘಟನೆ ನಗರದ ಹೊರವಲಯ ಸೊಲ್ಲಾಪುರ ರಸ್ತೆಯ ರಿಂಗ್ ರೋಡ್ ಹತ್ತಿರ ನಡೆದಿದೆ.ಹೌದು ನಗರದ ನಿವಾಸಿ ಸತೀಶರೆಡ್ಡಿ ನಾಗನೂರ (28) ಕೊಲೆಯಾದ ರೌಡಿಶಿಟರ್.ಸತೀಶರೆಡ್ಡಿ ಎಂಬಾತನನ್ನು ಕಲ್ಲು ಹಾಗೂ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನು ಹಳೆಯ ವೈ...
Read more...Sat, Jul 25, 2020
ವಿಜಯಪುರ : ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಭೈರಗೊಂಡ ಹುಟ್ಟು ಹಬ್ಬದ ದಿನವೇ ಜೀವ ಬೆದರಿಕೆ ಮತ್ತು ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧನವಾಗಿದೆ.ಹೌದು ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ್ ಡಾಂಗೆ ಎಂಬುವರಿಗೆ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು ಐದು ಕೋಟಿ ರೂಪಾಯಿ ಹಣ ಅಥವಾ 3 ಕೆಜಿ ಚಿನ್ನವನ್ನು ನ...
Read more...Wed, Jul 22, 2020
ವಿಜಯಪುರ: ಟಂ ಟಂ ಹಾಗೂ ಸ್ವಿಫ್ಟ್ ಡಿಜ್ಯಾರ ಕಾರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಾಲಕನೊರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಹರನಾಳ ಕ್ರಾಸ್ ಬಳಿ ನಡೆದಿದೆ .ಹೌದು ಟಂಟಂನಲ್ಲಿದ್ದ 14 ವರ್ಷದ ಶರಣಬಸು ಬಾಳಪ್ಪ ದಳವಾಯಿ ಸಾವನ್ನಪ್ಪಿದ್ದಾನೆ, ಈ ಕುರಿತು ದೇವರಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ...
Read more...Mon, Jul 13, 2020
ಚಿಕ್ಕಮಗಳೂರು : ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಮೇಲುಪೇಟೆಯ ಮಸೀದಿ ಸಮೀಪ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಎ.ಕೆ.ರಕ್ಷಿತ್, ಪಿಎಸ್ಐ ಎನ್.ಕೆ.ರಮ್ಯಾ ಅವರ ನೇತೃತ್ವದಲ್ಲಿ ಟಿಪ್ಪರ್ ಚಾಲಕ ಮೊಹಿದ್ ಖಾನ್ ( 24), ಬಿದರಹಳ್ಳಿ ಅಕ...
Read more...Sat, Jul 11, 2020
ಬೆಂಗಳೂರು: ಖಾಸಗಿ ಚಾನಲ್ ಎಡಿಟರ್ ಶಿವಪ್ರಸಾದ್ ಮತ್ತು ಮಹಿಳಾ ಆಂಕರ್ ಅನೈತಿಕ ಸಂಬಂಧದ ವಿಷಯ ಈಗ ಬೀದಿ ರಂಪಾಟವಾಗಿದೆ..ಹೌದು, ಆಂಕರ್ ಶಿವಪ್ರಸಾದ್ ಹಾಗೂ ಮಹಿಳಾ ಆಂಕರ್ ಕಾರಿನಲ್ಲಿ ಒಟ್ಟಿಗೆ ಇರುವಾಗ ಪತಿ ಶ್ರೀಧರ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಆಂಕರ್ ಶಿವಪ್ರಸಾದ್ ಗೂಸಾ ತಿ...
Read more...Thu, Jul 02, 2020
ವಿಜಯಪುರ : ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಸಾವಿಗೀಡಾಗಿರುವ ಘಟನೆ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನಡೆದಿದೆ ,ಹೌದು ಬಸವನ ಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ನಿವಾಸಿ ಸಾಗರ ಚಲವಾದಿ (19) ಮೃತ ಯುವಕನಾಗಿದ್ದು ಇಂದು ನಡೆದ ಗಣಿತ ಪರೀಕ್ಷೆಗೆ ತಂಗಿಯನ್ನು ಬಿಡಲು ಹೂವಿನ ಹಿಪ್ಪರಗಿಯಲ್ಲಿನ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಯುವಕ ಬೇರೆ ಯುವಕ...
Read more...Sat, Jun 27, 2020
ವಿಜಯಪುರ : ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಕೊಡುತ್ತೇವೆಂದು ನಂಬಿಸಿ ಸುಮಾರು 9 ಲಕ್ಷ ರೂ ದೋಚಿದ ಮೂವರು ಆರೋಪಿಗಳನ್ನು ವಿಜಯಪುರ ಪೋಲಿಸರು ಬಂಧಿಸಿದ್ದಾರೆ.. ಹೌದು ಬಂಧಿತ ಆರೋಪಿಗಳಾದ ಸಾಯಬಣ್ಣಾ ಸುಬ್ಬಣ್ಣ ಹರಣಶಿಕಾರಿ, ಪರಮಾನಂದ ಹಣಮಂತ ಹರಣಶಿಕಾರಿ ಹಾಗೂ ಕಿಟ್ಟಾ ಆನಂದ ಹರಣಶಿಕಾರಿ ಮೂವರೂ ಬಂಧಿತ ಆರೋಪಿಗಳಾಗಿದ್ದು ಬಾಗಮ್ಮ ಎಂಬ ಮಹಿಳೆ ಮಹಾರಾಷ್ಟ್ರ...
Read more...Wed, Jun 17, 2020
ವಿಜಯಪುರ : ನಗರದ ಹಿಟ್ನಳ್ಳಿ ಠೋಲ್ ಗೇಟ್ ಹತ್ತಿರವಿರುವ ರಿಲೈನ್ಸ್ ಪೆಟ್ರೋಲ್ ಪಂಪ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ಅಕ್ರಮವಾಗಿ ಅಫೀಮು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇಲೆ ಅಬಕಾರಿ ಅಧಿಕಾರಿಗಳು ಧಾಳಿ ಮಾಡಿ 18 ಚಕ್ರದ ಟಾಟಾ ಲಾರಿ ಎಚ್ ಆರ್-50 ಜಿಪಿ 1695 ಲಾರಿ ಮತ್ತು ಇಬ್ಬರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ...ಅಕ್ರಮವಾಗಿ ಮಾರಾಟ ಮಾಡಲು ತಂದಿ...
Read more...Tue, Jun 16, 2020
ವಿಜಯಪುರ : ಪ್ರೇಮಿಗಳು ಪರಸ್ಪರ ತಬ್ಬಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ.ಹೌದು ಪರಸ್ಪರ ತಬ್ಬಿಕೊಂಡು ಆತ್ಮಹತ್ಯೆ ಮಾಡಿಕೊಂಡ ೨೧ ವಯಸ್ಸಿನ ಗಂಗಾಧರ ನಡಗಡ್ಡಿ, ೧೯ ವರ್ಷದ ರಕ್ಷಿತಾ ಶಿಂಗೆ ಮೃತ ಪ್ರೇಮಿಗಳಾಗಿದ್ದಾರೆ.ಎರಡು ತಿಂಗಳ ಹಿಂದೆ ರಕ್ಷಿತಾ ಬೇರೊಬ್ಬನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು ಈ ಹಿನ್...
Read more...Thu, Mar 26, 2020
ವಿಜಯಪುರ : ಪೊಲೀಸ್ ಅಧೀಕ್ಷಕ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಸಿಇಎನ್ ಪೋಲೀಸರು ದಾಳಿ ನಡೆಸಿ ಅಕ್ರಮ ಬಂದೂಕು ಮತ್ತು ಆಯುಧಗಳನ್ನು ಇರಿಸಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಬಂಧಿತರಿಂದ ಸುಮಾರು 77 ಸಾವಿರ ಬೆಲೆಬಾಳುವ 2 ಕಂಟ್ರಿ ಪಿಸ್ತೂಲ್ ಮತ್ತು ಆಯುಧಗಳು, 10 ಜೀವಂತ ಗುಂಡುಗಳು, 1 ಚಾಕು ಸೇರಿದಂತೆ 3 ಮಚ್ಚನ್ನು ಖಾಕಿ...
Read more...Sat, Mar 14, 2020
ಬೆಂಗಳೂರು : ಸಹಜೀವನ ನಡೆಸಿದ ಮಾಜಿ ಸಂಗಾತಿ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್ ಆಪ್ ಮೂಲಕ 61 ಸಾವಿರ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ಸಂತ್ರಸ್ತೆ ಪುಲಕೇಶಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.ಮುಂಬೈನಲ್ಲಿ ಯೂಸುಫ್ ನಿಂದ ಬೇಸತ್ತ ಯುವತಿ ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದು ಪ್ರೇಜರ್ ಟೌನ್ ನಲ್ಲಿ ವಾಸವ...
Read more...Tue, Feb 25, 2020
ವಿಜಯಪುರ: ಸಾಲದ ಸುಳಿಯಲ್ಲಿ ಸಿಲುಕಿ ರೈತ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ.ಬಾಬುರಾಯ ರೇವಪ್ಪ ಹಂಚನಾಳ(46) ಆತ್ಮಹತ್ಯೆಗೆ ಶರಣಾದ ರೈತ..8 ಎಕರೆ ಜಮೀನಿನ ಮೇಲೆ14 ಲಕ್ಷ ಸಾಲ ಡಿಸಿಸಿ ಬ್ಶಾಂಕ್ ನಲ್ಲಿ 4.5ಲಕ್ಷ ಪಿಎಲ್ ಡಿಇ ಬ್ಶಾಂಕ್ ನಲ್ಲಿ 5ಲಕ್ಷ ಕೈಸಾಲ ಮತ್ತು ಕೈ ಸಾಲವಾಗಿ 6 ಲಕ್ಷ ಸಾಲ ಮಾಡಿದ್ದ ರೈತ ಮನನೊಂದು ...
Read more...Thu, Dec 05, 2019
ವಿಜಯಪುರ: ಆಯಿಲ್ ಟ್ಯಾಂಕರ ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ NH 50 ರಲ್ಲಿ ಘಟನೆ ನಡೆದಿದೆ..ಹೌದು ಜೆವರ್ಗಿ ತಾಲೂಕಿನ ಯಡ್ರಾಮಿಯಿಂದ ಸಿಂದಗಿ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಟ್ಯಾಂಕರ ಬಸ್ಸಿಗೆ ಡಿಕ್ಕಿ ಹೊಡ...
Read more...Wed, Nov 27, 2019
ಬೆಳಗಾವಿ : ಪೊಲೀಸ್ ಠಾಣೆ ಎದುರೇ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈಯ್ಯಲಾದ ಘಟನೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ನಡೆದಿದೆ.ಹೌದು ಫಕೀರಪ್ಪ ಮುರಾರಿ (61) ಕೊಲೆಯಾದ ದುರ್ದೈವಿ, ಕೊಲೆಯಾದ ಫಕೀರಪ್ಪಾ ಅಂಗವಿಕಲರಾಗಿದ್ದುರು, ಕಬ್ಬು ಕಡಿಯುವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಓಡಿ ಹೋಗುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಕ...
Read more...Tue, Nov 12, 2019
ವಿಜಯಪುರ : ಕೆಈಬಿ ಶಾಖಾದಿಕಾರಿ ಎಸಿಬಿ ಬಲೆಗೆ ಬಿದ್ದಿರುವ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ.ಬಸವರಾಜ ಮಣ್ಣೂರ ಎಸಿಬಿ ಬಲೆಗೆ ಬಿದ್ದ ಕೆಈಬಿ ಶಾಖಾಧಿಕಾರಿ ,ಆಲಮೇಲ ಪಟ್ಟಣದ ಬಳಗಾನೂರ ಗ್ರಾಮದಲ್ಲಿರುವ ಖಾಸಗಿ ಹೊಟೆಲ್ ನಲ್ಲಿ ಬಸವರಾಜ ಮಣ್ಣೂರ 10000 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್...
Read more...Fri, Nov 08, 2019
ವಿಜಯಪುರ : ತಮ್ಮ ಗ್ರಾಮದಲ್ಲಿ ವಾಸವಿದ್ದ ಕೋತಿ ಮೃತಪಟ್ಟ ಹಿನ್ನಲೆಯಲ್ಲಿ ಅದನ್ನು ಮನುಷ್ಯರಂತೆ ಸಕಲ ಹಿಂದೂ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದಿದೆ ...ಹೌದು ಮೃತಪಟ್ಟ ಕೋತಿಗೆ ಮೈ ತೊಳೆದು ಪೂಜೆ ಮಾಡಿ ಊರಿನ ಜನರೆಲ್ಲಾ ಸೇರಿ ಭಜನೆ ಮಾಡಿ ಮೆರವಣಿಗೆ ಮೂಲಕ ಅಂತ್ಯಸಂಸ್ಕಾರ ಮಾಡುವ ಮೂಲ...
Read more...Wed, Nov 06, 2019
ವಿಜಯಪುರ: ನಗರದ ಗೋಲಗುಂಬಜ್ ಪೊಲೀಸರು ವಾಹನ ತಪಾಸಣೆ ನಡೆಸುವಾಗ ವಾಹನ ಕಳ್ಳನನ್ನು ಅರೆಸ್ಟ್ ಮಾಡಿ ಬಂಧಿತನಿಂದ 36,00,000 ಲಕ್ಷ ಮೌಲ್ಯದ 5 ಕ್ರೂಸರ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಹಾವೇರಿ ಮೂಲದ ಪ್ರಕಾಶ ಗಾಣಿಗೇರ ಬಂಧಿತ ಆರೋಪಿಯಾಗಿದ್ದು .ಈತ ವಿಜಯಪುರ ಜಿಲ್ಲೆ ಸೇರಿದಂತೆ ಬೆಳಗಾವಿ , ಧಾರವಾಡ ಜಿಲ್ಲೆಗಳಲ್ಲಿ ಒಂದೊಂದು ಕ್ರೂಸರ್ ಕಳ್ಳತನ ...
Read more...Tue, Nov 05, 2019
ಬಾಗಲಕೋಟೆ: ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟಿ ತಾಲ್ಲೂಕಿನ ಚಿಮ್ಮಡ ಗ್ರಾಮದಲ್ಲಿ ನಡೆದಿದೆ... ರೈತ ಪ್ರಕಾಶ ಮನಿಂಗಪ್ಪ ಬಡಿಗೇರ (38) 2 ಲಕ್ಷದ 50 ಸಾವಿರ ಸಾಲ ಮಾಡಿಕೊಂಡಿರುವ ರೈತ ಸಾಲ ತೀರಿಸಲಾಗದೆ ಮನನೊಂದು ನೇಣಿಗೆ ಶರಣಾಗಿದ್ದಾನೆ..ಬನಹಟ್ಟಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read more...Mon, Nov 04, 2019
ವಿಜಯಪುರ : ಮನೆಯಲ್ಲಿದ್ದ ನಾಯಿಗೆ ವಿಷ ಹಾಕಿ ಸಾಯಿಸಿ ರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ವೇಳೆ ವೃದ್ದನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ..ನಡದಿ ಅವರ ತೋಟದ ವಸ್ತಿಯಲ್ಲಿ ರಾತ್ರಿ ಸುಮಾರು 11.30ಘಂಟೆಗೆ ತೋಟದ ಮನೆಯಲ್ಲಿ ಬಸವರಾಜ ಗುರುಲಿಂಗಪ್ಪ ನಡದಿ(62) ಕೋಲೆಯಾದ ದುರ್ದ...
Read more...Mon, Nov 04, 2019
ಮುಂಬೈ : ಪೋರ್ನ್ ಚಟಕ್ಕೆ 13 ವರ್ಷದ ಬಾಲಕನೊಬ್ಬ ತನ್ನ 6 ವರ್ಷದ ಸೋದರ ಸಂಬಂಧಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಭಿವಾಂಡಿಯಲ್ಲಿ ನಡೆದಿದೆ.ಪೋರ್ನ್ ವಿಡಿಯೋ ನೋಡುವ ಚಟ ಬೆಳೆಸಿಕೊಂಡ ಬಾಲಕ ದೀಪಾವಳಿ ಹಬ್ಬದಂದು ಹೊರಗೆ ಪಟಾಕಿ ಹೊಡೆಯುತ್ತಿದ್ದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿರುಚಾಡಲು ಪ್ರಯತ್ನಿಸಿದಾಗ ...
Read more...Sat, Nov 02, 2019
ತುಮಕೂರು: ಬೆಳಗುಂಬದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಮದ್ಯದ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮೋಹನ್ ಕುಮಾರ್(35) ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ಕ್ಯಾತಸಂದ್ರ ಠ...
Read more...Sat, Nov 02, 2019
ಚಿತ್ರದುರ್ಗ: ಅಪ್ರಾಪ್ತ ಮಗ ತನ್ನ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಹೊಳಲ್ಕೆರೆ ತಾಲೂಕಿನ ಆರ್.ಡಿ. ಕಾವಲ್(ಹೊಸೂರು) ಗ್ರಾಮದಲ್ಲಿ ನಡೆದಿದೆ.17 ವರ್ಷದ ಮಗ ಪ್ರೀತಿಯ ಬಲೆಗೆ ಬಿದ್ದಿದ್ದ. ತಂದೆ ಕರೆದು ಬುದ್ದಿ ಹೇಳಿದ್ದಕ್ಕೆ ತಂದೆಯ ಕಥೆಯನ್ನೇ ಮುಗಿಸಿದ್ದಾನೆ ಈ ಭೂಪ.ಕೊಲೆಯಾದ ವ್ಯಕ್ತಿ ಎನ್.ಬಿ. ಜಯಪ್ಪ(48) ತುಪ್ಪದಹಳ್ಳಿ ಗ್ರಾಮ...
Read more...Thu, Oct 24, 2019
ವಿಜಯಪುರ : ಸಿಂದಗಿ ತಾಲೂಕು ಹೊಸೂರು ಗ್ರಾಮದ ಗೀತಾ ಮತ್ತು ಗೋಲಪ್ಪ ದಂಪತಿಯ ಆರು ತಿಂಗಳ ಮಗು ಹೆಗ್ಗಣ ಕಚ್ಚಿ ಮೃತಪಟ್ಟ ಘಟನೆ ನಡೆದಿದೆ...ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದ ಗೀತಾ ದಂಪತಿ ರಾತ್ರಿ ದಂಪತಿಗಳು ಮಲಗಿದ್ದ ವೇಳೆ, ಆರು ತಿಂಗಳ ಗಂಡು ಮಗುವನ್ನು ಹೆಗ್ಗಣವೊಂದು ಕಚ್ಚಿ ಎಳೆದಾಡಿದೆ. ಈ ವೇಳೆ ಮಗು ಬೋರಲು ಬಿದ್ದು ಉಸಿರುಕಟ್ಟಿ ಸಾವನ್ನಪ್ಪಿದೆ. ಪ...
Read more...Sun, Oct 20, 2019
ವಿಜಯಪುರ : ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ,ಬಸ್ ಮುಂದಿನ ಚಕ್ರಕ್ಕೆ ಸಿಲುಕಿ ವೃದ್ದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಮೃತರನ್ನು ಬಿಯಾಮಾ ನಬೀಸಾಬ ಟಕ್ಕಳಕಿ(67) ಎಂದು ಗುರುತಿಸಲಾಗಿದ್ದು, ಅಜ್ಜಿ ತನ್ನ ಮನೆಯಿಂದ ಮಗನ ಮನೆಗೆ ಉಪಹಾರ ಸೇವಿಸಲು ಹೊರಟಿದ್ದರು ಎಂದು ತಿಳಿದು ಬಂದಿದೆ.ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿರುವ ಮುದ್ದೇಬಿಹಾಳ-ಇಲಕಲ್...
Read more...Thu, Oct 17, 2019
ವಿಜಯಪುರ: ಸಿಡಿಲು ಬಡೆದು ರೈತ ಸಾವನ್ನಪ್ಪಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.ಬಮ್ಮನಹಳ್ಳಿ ಗ್ರಾಮದ ರೈತ ಶ್ರೀಮಂತ ದುಂಡಪ್ಪ ಮಂದೇವಾಲಿ (65) ಸಾವನ್ನಪ್ಪಿದ್ದಾರೆ.ಬಮ್ಮನಹಳ್ಳಿಯ ಹೊಲದಲ್ಲಿ ಜೋಳ ಬಿತ್ತನೆ ಕಾರ್ಯದಲ್ಲಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಅಲಮೇಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
Read more...Sun, Oct 13, 2019
ನವದೆಹಲಿ: ತಂದೆ, ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ತಂದೆ-ತಾಯಿ ಜಗಳ, ಗುದ್ದಾಟಕ್ಕೆ 5 ತಿಂಗಳ ಪುಟ್ಟ ಕಂದಮ್ಮ ಬಲಿಯಾಗಿದಒರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿ ದೀಪ್ತಿ(29) ಹಾಗೂ ಸತ್ಯಜೀತ್(32) ಅವರ 5 ತಿಂಗಳ ಮಗು ಸಾವನ್ನಪ್ಪಿದೆ. ಭಾನುವಾರ ದೀಪ್ತಿ ಹಾಗೂ ಸತ್ಯಜೀತ್ ನಡುವ...
Read more...Thu, Oct 10, 2019
ವಿಜಯಪುರದಲ್ಲಿ ಡಬಲ್ ಮರ್ಡರ್.... ಇಂಡಿ ತಾಲೂಕಿನ ಶಿರಗೂರ ಗ್ರಾಮದ ನಿವಾಸಿಗಳಾದ ಒಂದೇ ಕುಟುಂಬದ ಮಾಳಪ್ಪ ದರ್ಮಣ್ಣ ಪೂಜಾರಿ (ಮಾವ) ಹಾಗೂರೇಣುಕಾ ಪುಟ್ಟಣ್ಣ ಪೂಜಾರಿ(ಸೊಸೆ) ಎಂಬುವವರ ಕೊಲೆಯಾಗಿದೆ. ಈ ಪೈಶಾಚಿಕ ಘಟನೆ ಖೇಡಗಿ ಕ್ರಾಸ್ ಬಳಿಯ ತೋಟದ ಮನೆಯಲ್ಲಿ ನಡೆದಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. &nbs...
Read more...Sun, Oct 06, 2019
ವಿಜಯಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಒಂದೆಡೆ ಜಿಲ್ಲೆಯಾದ್ಯಂತ ಮಳೆಯಾಗ್ತಿರೋದು ರೈತಾಪಿ ವರ್ಗದಲ್ಲಿ ಖುಷಿ ತಂದಿದೆ. ಮತ್ತೊಂದು ಕಡೆಗೆ ಸಿಡಿಲಿಗೆ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ರಾಜನಾಳ ನಿವಾಸಿ ಸುಸಲವ್ವ ಚಿಮ್ಮಲಗಿ (೫೦) ಸಿಡಿಲಿಗೆ ಬಲಿಯಾದ ಮಹಿಳೆ. ಜೋರಾಗಿ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ...
Read more...Thu, Oct 03, 2019
ವಿಜಯಪುರ : ಪೊಲೀಸರನ್ನು ತಪ್ಪಿಸುವ ಭರದಲ್ಲಿ ಸರ್ಕಾರಿ ಬಸ್ ಗೆ ಟಂಟಂ ಡಿಕ್ಕಿಹೊಡೆದ ಪರಿಣಾಮ ಟಂಟಂನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಬಳಿ ಘಟನೆ ನಡೆದಿದೆ.ಪೊಲೀಸರು ದಾಖಲಾತಿಗಳನ್ನು ಪರಿಶೀಲಿಸಲನೆ ನಡೆಸುವ ಸಂದರ್ಭದಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದ ಟಂಟಂ ಪೊಲೀಸರಿಂದ ತಪ್ಪಿಸಿಕೊಳ್...
Read more...Wed, Oct 02, 2019
ವಿಜಯಪುರ : ಹಳೆ ವೈಷಮ್ಯ ಹಾಗೂ ದುಡ್ಡಿನ ವಿಚಾರದಲ್ಲಿ ಮನಸ್ತಾಪ ಹಿನ್ನೆಲೆಯಲ್ಲಿ ವಕೀಲನೋರ್ವನ ಮೇಲೆ ನಾಲ್ವರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.ವಕೀಲ ಸಂಗಮೇಶ ಚಾಂದಕವಟೆ ಹಲ್ಲೆಗೊಳ್ಳಗಾದವರು. ಇನ್ನು ಸಂಗಮೇಶನ ಕೈ ಬೆರಳುಗಳು ತುಂಡುಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಇಂಡಿ ...
Read more...Fri, Sep 13, 2019
ವಿಜಯಪುರ: ಯುವಕನನ್ನು ಪ್ರೀತಿಸಬೇಡ ಎಂದು ಬುದ್ದಿವಾದ ಹೇಳಿದರೂ ಕ್ಯಾರೆ ಎನ್ನದ ಮಗಳಿಗೆ ತಂದೆಯೇ ಮರ್ಯಾದೆ ಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಾಮತೀರ್ಥ ತಾಂಡೆಯಲ್ಲಿ ನಡೆದಿದೆ.ಹೌದು ತಾಂಡೆಯ ಶಂಕರ ಶಿವಲಾಲ ಚೌಹಾಣ್ (45) ಎಂಬಾತನೇ ಮರ್ಯಾದೆ ಹತ್ಯೆಗೆ ಯತ್ನಿಸಿದ ಆರೋಪಿ., ಮಗಳು ಕರಿಷ್ಮಾಳು ಅರುಣ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳ...
Read more...Tue, Jul 30, 2019
ವಿಜಯಪುರ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿ. ಇಂಡಿ ಪಟ್ಟಣದ ಅಗರಖೇಡ್ ರಸ್ತೆಯಲ್ಲಿ ನಡೆದಿದೆ.ಕೊಲೆಯಾದ ಯುವಕ ಸುನೀಲ ಹೊಟಗಿ (22) ಎಂದು ಗುರುತಿಸಲಾಗಿದ್ದು ಮಧ್ಯರಾತ್ರಿ ಯುವಕನನ್ನ ಕೊಚ್ಚಿ ಕಲ್ಲಿನಿಂದ ಜಜ್ಜಿರುವ ಘಟನೆ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಯಾಗಿದೆ ಎನ್ನಲಾಗಿದೆಸ್ಥಳಕ್ಕೆ ಇಂ...
Read more...Tue, Jul 30, 2019
ವಿಜಯಪುರ: ನಗರದ ಶಿಖಾರಿಖಾನೆ ಬಡಾವಣೆಯಲ್ಲಿ ಬೆಳ್ಳಂಬೆಳಿಗ್ಗೆ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆಗೈದಿರುವ ಘಟನೆ ವಿಜಯಪುರ ನಗರದ ಶಿಖಾರಖಾನೆಯಲ್ಲಿ ನಡೆದಿದೆ. ಸುರೇಶ ಬೆಡಸೂರ್ (45) ಕೊಲೆಯಾದ ವ್ಯಕ್ತಿಯಾಗಿದ್ದು, ಸುರೇಶನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ನಂತರ ಕಲ್ಲಿನಿಂದ ತಲೆ ಜಜ್ಜಿ ಪರಾರಿಯಾಗಿದ್ದಾರೆ ಎನ್ನಲಾಗಿ...
Read more...Fri, Jul 26, 2019
ವಿಜಯಪುರ: ಕೋರ್ಟ ಆವರಣದಲ್ಲಿ ವಿದ್ಯುತ್ ತಗುಲಿ ಬಾಲಕ ಸಾವುನ್ನಪ್ಪಿರುವ ಘಟನೆ ನಗರದ ಜಿಲ್ಲಾ ನ್ಯಾಯಾಲಯದ ಹೊರಗಡೆ ಆವರಣದಲ್ಲಿ ನಡೆದಿದೆ.ಮಾಸಿದ್ದ ಮಲಕಾರಿ ಒಡೆಯರ(4) ಮೃತ ಬಾಲಕ ಬಾಲಕ ತಂದೆಯ ಜೊತೆ ಕೌಟಿಂಬಿಕ ನ್ಯಾಯಾಲಯಕ್ಕೆ ಆಗಮಿಸಿದ್ದ ಬಾಲಕ ತಂದೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಕುಡಿಯುವಾಗ ಪಕ್ಕದಲ್ಲಿದ್ದ ಕಂಬದಿಂದ ವಿದ್ಯುತ್ ಪ್ರವಹಿಸ...
Read more...Thu, Jul 04, 2019
ಕೊಡಗು : ಶಾಲೆಗೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ...ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಚಂದನ್ (13) ಎಂಬಾತ ಎಂದಿನಂತೆ ಮನೆಯಿಂದ ಶಾಲೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ದಿಢೀರಾಗಿ ಕಾಡಾನೆಯೊಂದು ಎದುರಾಗ...
Read more...Wed, Jun 26, 2019
ವಿಜಯಪುರ: ನಡು ರಸ್ತೆಯಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಡಚಣ ತಾಲೂಕಿನ ನಿವರಗಿ ಗ್ರಾಮದಲ್ಲಿ ನಡೆದಿದೆ.... ಪರಶುರಾಮ ಭಜಂತ್ರಿ ಹಲ್ಲೆಗೊಳಗಾದ ವ್ಯಕ್ತಿ ಇಂಡಿ ಪಟ್ಟಣದ ನಿವಾಸಿ ಯಾಗಿದ್ದು ಹಲ್ಲೆಗೆ ಹಳೆ ವೈಷಮ್ಯ ಎನ್ನಲಾಗಿದೆ ಪರಶುರಾಮ ಭಜಂತ್ರಿ ಮೇಲೆ ತೀವ್ರ ಹಲ್ಲೆಯಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪ...
Read more...Thu, Jun 20, 2019
ಅಪಘಾತ: ಯಡ್ರಾಮಿ ತಾಲೂಕಿನ ಮಾಗಣಗೇರಾ ಕ್ರಾಸ್ ಬಳಿಸ್ವಿ ಪ್ಟ ಡಿಜ್ಯಾರ್ ಕಾರು ಮರಕ್ಕೆ ಕಾರ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಬ್ಬರು ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದವರು ಹಾಗೂ ಓವ೯ ಸುರಪುರ ತಾಲೂಕಿನ ವಂದಗನೂರ ಗ್ರಾಮದವನು ಎನ್ನಲಾಗಿದ್ದು ಯಡ್ರಾಮಿ ಠಾಣೆ ಪೋಲಿಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ...
Read more...Wed, Jun 19, 2019
ಕುಶಾಲನಗರ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಅಣ್ಣ ತಂಗಿ ದುರ್ಮರಣ ಹೊಂದಿದ ಘಟನೆ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ನಡೆದಿದೆ...ಹೂಂಡೈ ಐ20, ಮಾರುತಿ ಆಲ್ಟೋ ಕಾರುಗಳ ನಡುವೆ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಎರಡು ಕಾರುಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರಿಯಾಪಟ್ಟಣದ ಮೆಲ್ಲಳ್ಳಿ ಗ್ರಾಮದ ಸತ...
Read more...Fri, Jun 14, 2019
ವಿಜಯಪುರ: KSRTC ಬಸ್ಸು ರಸ್ತೆ ಬಿಟ್ಟು ರಸ್ತೆ ಪಕ್ಕದ ಜಮೀನಿಗೆ ನುಗ್ಗಿದ ಘಟನೆ ಇಂದು ಬೆಳಗಿನ ಜಾವ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದ ಬಳಿ ನಡೆದಿದೆ.ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಮತ್ತು ಓರ್ವ ಮಹಿಳೆಗೆ ತೀವ್ರ ಗಾಯವಾಗಿದೆ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮನಗೂಳಿ ಪೋಲಿಸ್ ಠಾಣಾ ವ್ಯಾಪ್ತಿಯಲ...
Read more...Thu, Jun 13, 2019
ವಿಜಯಪುರ: ಎರಡು ದಿನಗಳ ಹಿಂದೆ ಶನಿವಾರ ಜಿಲ್ಲೆಯ ಬಸವನ ಬಾಗೇವಾಡಿಯ ಗೊಳಸಂಗಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು ಈಗಾ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ..ಹೌದು ಅದೇ ಗೊಳಸಂಗಿ ಗ್ರಾಮದ 32 ವರ್ಷದ ಬಸಪ್ಪ ಚಂದ್ರಾಮಪ್ಪಾ ದೊಡ್ಡಮನಿ ಬಂಧೀತ ಆರೋಪಿ...ಬಸಪ್ಪ ದೊಡ್ಡಮನ...
Read more...Tue, Jun 11, 2019
ವಿಜಯಪುರ :ಮಳೆ ಗಾಳಿಗೆ ಹೊಲದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತಾಗಿ ತಂದೆ-ಮಗ ಮೃತಪಟ್ಟ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಜಮೀನಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.ಹೌದು ಗ್ರಾಮದ ಗೌಡಪ್ಪ ಬಿರಾದಾರ (38) ಹಾಗೂ ಆತನ 5 ವರ್ಷದ ಮಗು ಅಣ್ಣಾರಾಯ ಬಿರಾದಾರ ಮೃತಪಟ್ಟವರು. ಕಳೆದೆರಡು ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಗೌಡಪ್ಪ ಬಿರಾದಾರ ಬಿತ್ತನೆಗ...
Read more...Thu, Jun 06, 2019
ವಿಜಯಪುರ: ಪ್ರಾಣಿ ಹತ್ಯೆ ಪಾಪ ಎಂದು ಜಗತ್ತಿಗೆ ಸಾರಿದ ದೇಶ ನಮ್ಮದು, ಆದರೆ ಇಂದು ಭಾರತ ದೇಶದಲ್ಲೇ ಗೋವುಗಳ ಮಾರಣಹೋಮಕ್ಕೆ ಪಣ ತೊಟ್ಟು ನಿಂತಂತಿದೆ.ರಾಜ್ಯದಲ್ಲಿ ಮೊನ್ನೆಯಷ್ಟೇ ಹಾಸನದಲ್ಲಿ ಗೋ ಅಕ್ರಮ ಸಾಗಾಣಿಕೆ ಸಂಬಂಧಿಸಿದ ಘಟನೆ ಮಾಡುವಷ್ಟರಲ್ಲಿ ಇಂದು ಸಿಂದಗಿಯಲ್ಲಿ ಮಹೇಂದ್ರ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಹಿಂಡನ್ನು ; ಯುವ...
Read more...Mon, Jun 03, 2019
ವಿಜಯಪುರ: ಕಳೆದ ಮೇ 17 ರಂದು ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರನ್ನು ಹತ್ಯೆ ಮಾಡಿ ಕೋಲ್ಹಾರ ಸೇತುವೆ ಬಳಿ ಶವ ಪತ್ತೆ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಫಿಕ್ ಶೇಕ್ ಮತ್ತು ಇಜಾಜ್ ಬಿರಾದಾರನನ್ನು ಪೋಲೀಸರು ಕೇವಲ 21 ದಿನದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಸವನ ಬಾಗೇವಾಡಿ CPIಮಹದೇವ ಶಿರಹಟ್ಟಿ ನೇತೃತ್ವದಲ್ಲಿ ನಡೆದ ಕಾ...
Read more...Mon, Jun 03, 2019
ವಿಜಯಪುರ: ಬಾಹುಬಲಿ ಅಂಗಡಿ ಮಾಲೀಕ ಅಜೀತ ಮುತ್ತಿನ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ ..ಹೌದು ಪ್ರಕರಣದ ಪ್ರಮುಖ ನಾಲ್ಕು ಜನ ಈ ಪ್ರಕರಣದಲ್ಲಿ ಆರೋಪಿಗಳಾದ ರವಿ ಶಿಂಧೆ, ಕಿರಣ ವಾಳಖಿಂಡಿ, ಗಂಗಾರಾಮ ಕೋಳಿ, ಭೀಮು ಶಿಂಧೆ ಬಂಧಿತ ಆರೋಪಿಗಳಾಗಿದ್ದು ಬಂಧಿತ ಆರೋಪಿಗಳಿಂದ ೮೦ ಲಕ್ಷಗಳ ಪೈಕಿ ೫೪ ಲಕ್ಷ ೮೫ ಸಾವಿರ ಹಣ ವಶಪಡಿಸಿಕೊಂಡು ಬಂಧಿತರಿಂದ ೯ ಲ...
Read more...Sat, May 25, 2019
ವಿಜಯಪುರ : ಜಿಲ್ಲೆಯ ಕೋಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ರೇಷ್ಮಾ ಪಡೆಕನೂರ ಶವ ಪತ್ತೆಯಾಗಿದ್ದುಕೊಲ್ಹಾರ ತಾಲೂಕಿನ ಕೋಲ್ಹಾರ ಸೇತುವೆ ಕೆಳಗೆ ಶವ ಪತ್ತೆಯಾಗಿದೆ ಕಳೆದ ರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಬಿಸಾಕಿರಬಹುದು ಎಂಬ ಶಂಕೆ ವ್ಯಕ್ತಪವಾಗಿದೆ. ನಿನ್ನೆ ರಾತ್ರಿ ನೆರೆಯ ಮಹಾರಾಷ್ಟ್ರದ ಎಂಐಎಂ ಮುಖಂಡ ನೊಬ್ಬನೊಂದಿಗೆ ಕಾರ್ ನಲ್ಲಿ ತೆರಳಿದ್ದ ಶಂಕೆಯೂ ಸಹ...
Read more...Fri, May 17, 2019
ವಿಜಯಪುರ: ವಿಜಯಪುರ ತಾಲೂಕಿನ ಹಿಟ್ನಳ್ಳಿ ಬಳಿಯ ಎನ್ಎಚ್50 ರಲ್ಲಿ ಸೇತುವೆ ಕೆಳಗೆ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ.ಕೊಲೆಗಾರರು ಯುವತಿ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬೀಕರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ಮಾಡಿದ್ದು ಯುವತಿಯ ಗುರುತು ಪತ್ತೆ ಹಚ್ಚುತ್ತಿದ್ದು. ವಿಜಯಪುರ ಗ್ರಾಮೀಣ...
Read more...Fri, May 10, 2019
ವಿಜಯಪುರ: ಜಿಲ್ಲೆಯ ಚಡಚಣ ತಾಲೂಕು ಝಳಕಿ ಪಿ ಎಸ್ ಐ ಕುಮಾರ ಹಿತ್ತಲಮನಿ ನೇತೃತ್ವದಲ್ಲಿ ಒಂದು ರಿವಾಲ್ವಾರ್ ಹಾಗೂ 5 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದ್ದು ಅಕ್ರಮ ಶಸ್ತ್ರಾಸ್ತ್ರ , ನಾಡ ಪಿಸ್ತೂಲು ಸೇರಿದಂತೆ ಬಂಗಾರ, ಬೆಳ್ಳಿಯ ಆಭರಣಗಳನ್ನು ಝಳಕಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.ಝಳಕಿಯ ಬೀರೇಶ್ವರ ಗುಡಿಯ ಹತ್ತಿರ ಅನುಮಾನದ ಮೇರೆಗೆ ಆರೋಪಿಗಳನ್ನು ಬಂಧಿಸಿ ವ...
Read more...Thu, May 09, 2019
ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬ್ಯಾರೇಜ್ ಮೇಲಿಂದ ಟ್ರ್ಯಾಕ್ಟರ್ ಪಲ್ಟಯಾಗಿರುವ ಘಟನೆ ಚಡಚಣ ತಾಲೂಕಿನ ಉಮರಿಜ ಗ್ರಾಮದ ಬಳಿ ನಡೆದಿದೆ.ಇಂದು ಸಾಯಂಕಾಲ ಸುಮಾರು 7ಘಂಟೆಗೆ ಘಟನೆ ನಡೆದಿದ್ದು ಚಾಲಕ ತೀವ್ರ ಗಾಯಗೊಂಡಿದ್ದು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಚಡಚಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ....
Read more...Wed, May 08, 2019
ವಿಜಯಪುರ: ಹಾಡು ಹಗಲೇ ಸರಗಳ್ಳರು ಅಟ್ಟಹಾಸ ಮೆರೆದಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ವಿರೇಶ ನಗರದಲ್ಲಿ ನಡೆದಿದೆ...ಬೈಕ್ ನಲ್ಲಿ ಬಂದು ನಾಲ್ಕು ತೊಲೆ ಮಾಂಗಲ್ಯ ಸರ ಎಗರಿಸುವಾಗ. ಮಹಿಳೆಯನ್ನು ಎಳೆದುಕೊಂಡು ಹೋಗಿ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾರೆ ಮಹಿಳೆಯವಿರೇಶ ನಗರದ ನಿವಾಸಿ ಅನ್ನಪೂರ್ಣಾ ಶಿವಾನಂದ ಮಂದ್ರೂಪ್ರಕರಣ ಎಂಬ ಮಹಿಳ...
Read more...Mon, May 06, 2019
ವಿಜಯಪುರ:ನಗರದ ಗಗನ ಮಹಲ್ ಗಾರ್ಡನ್ ಪಕ್ಕದಲ್ಲಿರುವ ಹೊಂಡದಲ್ಲಿ ಶವ ಪತ್ತೆಯಾಗಿದ್ದು ರಾಜು ರಮೇಶ ದಿಂಡವಾರ(೩೫) ಮೃತ ದುರ್ದೈವಿಯಾಗಿದ್ದಾನೆ.ನಗರದ ಗಗನ ಮಹಲ ಗಾರ್ಡನ ಪಕ್ಕದಲ್ಲಿರುವ ಹೊಂಡದಲ್ಲಿ ನಗರದ ಮುರಾಣಕೇರಿ ನಿವಾಸಿ ರಾಜು ರಮೇಶ ದಿಂಡವಾರ(೩೫) ಮೃತಪಟ್ಟಿದ್ದಾರೆ ಸ್ಥಳಕ್ಕೆ ಗೋಳಗುಮ್ಮಟ ಠಾಣೆಯ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸ...
Read more...Mon, May 06, 2019
ವಿಜಯಪುರ: ಜಿಲ್ಲೆಯಲ್ಲಿ ಮುಂದುವರಿದಿದೆ ಕಳ್ಳರ ಕೈಚಳಕ. ಸಿಂದಗಿ ಮುಗಿತು ಈಗ ದೇವರಹಿಪ್ಪರಗಿಗೆ ಎಂಟ್ಟ್ರೀ ಕೊಟ್ಟ ಖದೀಮರು.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಘಟನೆ ನಡೆದಿದೆ.8 ಮನೆ ಹಾಗೂ 2 ಅಂಗಡಿಗಳನ್ನ ಒಡೆದು ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.ಬೇಸಿಗೆಯ ಜಳಕ್ಕೆ ಮಾಳಿಗೆ...
Read more...Wed, May 01, 2019
ವಿಜಯಪುರ : ನಗರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ಕಬ್ಬಿನ ರಸದ ತ್ಯಾಜ್ಯ (ಮಳ್ಳಿ) ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ವಾಹನ ಪಲ್ಟಿಯಾಗಿದೆ. ಕೆಎಸ್ಆರ್ಟಿಸಿ ಬಸ್ ನ ಡಿಕ್ಕಿ ತಪ್ಪಿಸಲು ಹೋಗಿ ಕೆನಾಲ್ ಮೇಲೆ ಟ್ಯಾಂಕರ್ ಪಲ್ಟಿಯಾಗಿದೆ. ಈ ವೇಳೆಟ್ಯಾಂಕರ್ ನಲ್ಲಿದ್ದ ಕಬ್ಬಿನ ರಸದ ತ್ಯಾಜ್ಯ ನೀರು ಪಾಲಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ...
Read more...Mon, Apr 29, 2019
ವಿಜಯಪುರ : ಭೀಮಾತೀರದ ನಟೋರಿಯಸ್ ಹಂತಕ ಚಡಚಡಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಬೈರಗೊಂಡ ಕಲಬುರ್ಗಿ ಹೈಕೋರ್ಟ್ ನಲ್ಲಿ ಶರತ್ತು ಬದ್ದ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಧರ್ಮರಾಜ್ ಚಡಚಣ ತಾಯಿ ವಿಡಿಯೋ ಚಿತ್ರೀಕರಣ ಮಾಡಿ ಜೀವ ಭಯ ತೋಡಿಕೊಂಡಿದ್ದಾರೆ.. ಹೌದು ಕಳೆದ 2017 ರ ಅಕ್ಟೋಬರ್ 30 ಭೀಮ...
Read more...Fri, Apr 26, 2019
ವಿಜಯಪುರ: ಚಡಚಣ ತಾಲೂಕಿನ ಧೂಳಖೇಡ ಸಮೀಪದ ಚಿಂಚಪೂರ ಬಾಂದಾರ ಬಳಿ ಭೀಮಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ ಘಟನೆ ನಡೆದಿದೆ.ಇಂಡಿ ಪಟ್ಟಣದ ಕಾವೇರಿ ಪ್ರಕಾಶ ಪವಾರ(17),ಪಲ್ಲವಿ ಪ್ರಕಾಶ ಪವಾರ(15) ನದಿಗೆ ಪೂಜೆ ಮಾಡಲು ಬಂದು ನದಿಯಲ್ಲಿ ಈಜುವಾಗ ಮುಳುಗಿ ಸಾವನಪ್ಪಿದಾರೆ.
Read more...Mon, Apr 22, 2019
ರಾಯಚೂರು: ಕಳೆದ ಏಪ್ರಿಲ್ 13 ರಂದು ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ ಆಗಿದ್ದಳು, ಬಳಿಕ ಈಕೆಯ ಶವ ಕಳೆದ ಏಪ್ರಿಲ್ 16 ರಂದು ಕಾಲೇಜಿನಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ನೆಲಕ್ಕೆ ತಾಗಿಕೊಂಡಂತೆ ನೇಣು ಬಿಗಿದ್ದಿದ್ದ ಮೃತದೇಹದಲ್ಲಿ ಸುಟ್ಟ ಗುರುತುಗಳಿದ್ದವು. ಆದರೆ, ಸ್ಥಳದಲ್ಲಿ ಮಧು ಬರೆದಿದ್ದಾಳೆ ಎನ್ನಲಾದ ಡ...
Read more...Fri, Apr 19, 2019
ವಿಜಯಪುರ : ನಗರದ ಹೊರವಲಯದ ಯೊಗಾಪೂರ ಕ್ರಾಸ್ ಬಳಿ ಬೈಕ್ ಸವಾರ ರಸ್ತೆ ಕ್ರಾಸ್ ಮಾಡುವಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಹಿಂಬದಿ ಸವಾರ ಸ್ಥಳದಲ್ಲಿ ಸಾವನ್ನಪಿರುವ ಘಟನೆ ಹೊರವಲಯದ ಇಂಡಿಯನ್ ಪೆಟ್ರೋಲಿಯಂ ಪಂಪ್ ಬಳಿ ನಡೆದಿದೆ ಬೈಕ್ ಹಿಂಬದಿ ಸವಾರ ಗೋವಿಂದ ಚವ್ಹಾಣ ಸ್ಥಳದಲ್ಲಿ ಸಾವನ್ನಪ್ಪಿದ್ದು, ಬೈಕ್ ಸವಾರ ಓಡಿ ಹೋಗಿದ್ದಾನೆ. ಸ್...
Read more...Tue, Apr 16, 2019
ವಿಜಯಪುರ : ಎರಡು ಎಕರೆ ಕಬ್ಬಿನ ಗದ್ದೆ ಬೆಂಕಿಗಾಹುತಿ:ಲಕ್ಷಾಂತರ ಬೆಲೆಯ ಕಬ್ಬು ಬಸ್ಮವಾಗಿರುವ ಘಟನೆ ಚಡಚಣ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ ಸೊಡ್ಡಿ ರಸ್ತೆಯಲ್ಲಿರುವ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಪಟ್ಟಣದ ಶ್ರೀಕಾಂತ ಭರ್ಮಪ್ಪಗೆ ಸೇರಿದ ಎರಡು ಎಕರೆ ಕಬ್ಬಿನ ಗದ್ದೆ ಬೆಂಕಿಗಾಹುತಿಯಾಗಿದೆ. ಇದರಿಂದ ರೈತನಿಗೆ ಲಕ್ಷಾಂತ...
Read more...Thu, Apr 11, 2019
ವಿಜಯಪುರ: ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ೮ ಲಕ್ಷ ರೂ. ಗಳನ್ನು ವಿಚಕ್ಷಣ ದಳದ ಸಿಬ್ಬಂದಿ ವಶಡಿಸಿಕೊಂಡಿದ್ದಾರೆ.ವಿಚಕ್ಷಣ ದಳದ ಮುಖ್ಯಸ್ಥ ಎಚ್. ಕೆ. ಬೀಳಗಿ ನೇತೃತ್ವದ ತಂಡ ಈ ಹಣವನ್ನು ತಿಕೋಟಾ ತಾಲೂಕಿನ ಕನಮಡಿ ಚೆಕ್ ಪೋಸ್ಟ್ ಬಳಿ ಗುರುವಾರ ಬೆಳಗ್ಗೆ ವಶಪಡಿಸಿಕೊಂಡಿದೆ.ಕಾರು ಹಾಗೂ ಚಾಲಕನನ್ನು ತಂಡ ವಶಕ್ಕೆ ಪಡೆದು ತೀವ್ರ ವಿ...
Read more...Thu, Apr 11, 2019
ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದ ಹೊರವಲಯದಲ್ಲಿ ಅಪರಿಚಿತ 4 ರಿಂದ 5 ಮಂದಿ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾರೆ.ತಂದೆ ಜಕ್ಕಣ್ಣ ಮಗಳನ್ನು ಬಸ್ ನಲ್ಲಿ ಸಾಲೋಟಗಿ ಗ್ರಾಮದಿಂದ ಚಿಕ್ಕಲೋಣಿ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ವೇಳೆ ಬಸ್ಸಿಂದ ಇಳಿಸಿದ ಮುಸುಕಾಧಾರಿಗಳು ಬಾಲಕಿ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ.ಬಾಲಕಿಯನ್ನು ಚಿಕ...
Read more...Tue, Apr 09, 2019
ಸಿಂದಗಿ:ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಂದಗಿ ಪಟ್ಟಣದಲ್ಲಿ ಇಂದು ಪೊಲೀಸರು ಪಥ ಸಂಚಲನ ನಡೆಸಿದರು. ಶಾಂತಿ,ಸುವ್ಯವಸ್ಥಿತವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬಿ, ಚುನಾವಣಾ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಮುಂಜಾಗ್ರತೆಯ ಕ್ರಮವಾಗಿ ಈ ಪಥ ಸಂಚಲನ ನಡೆಯಿತು.ಸಿಪಿಐ ಮಾಂತೇಶ ದ್ಯಾಮಣ್ಣನವರ ನೇತೃತ್ವದಲ್ಲಿ ನಡೆದ ಈ ಪ...
Read more...Fri, Apr 05, 2019
ವಿಜಯಪುರ: ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಬಳಿ ನಡೆದಿದೆ.ಮಂಜುನಾಥ್ ಸುಣಗಾರ ೨೪ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ. ಸವಾರ ಮುದಕಪ್ಷ ಆತನೂರ್ ಗೆ ಗಾಯಗಳಾಗಿವೆ ಗಾಯಾಳು ಮುದೀಕಪ್ಪನನ್ನು ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಸಿಂದಗಿ ಪೋಲಿಸ್ ಠಾ...
Read more...Thu, Apr 04, 2019
ವಿಜಯಪುರ: ತೋಟದ ಮನೆಯಲ್ಲಿ ಮಲಗಿದ್ದ ಇಬ್ಬರು ಭರ್ಭರವಾಗಿ ಕೊಲೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ನಡೆದಿದೆ.ಪರಮಾನಂದ ಬೊಜಪ್ಪ ದರಿಕಾರ ಹಾಗೂ ಅಶೊಕ ಗುರಪ್ಪ ಬಿರಾದರ ಎಂಬುವರು ಹತ್ಯೆಗಿಡಾದ ವ್ಯಕ್ತಿಗಳಾಗಿದ್ದಾರೆ.ಆಸ್ತಿ ಕಲಹಕ್ಕಾಗಿ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು ತೊಟದ ಮನೆಯಲ್ಲಿ ಇದ್ದಾಗ ಅಣ್ಣ ತಮ್...
Read more...Mon, Apr 01, 2019
ವಿಜಯಪುರ:ಭೀಮಾ ತೀರದಲ್ಲಿ ಅನಾಮಧೇಯ ಹಣ ಸಾಗಾಣಿಕೆ ಪತ್ತೆಯಾಗಿದ್ದು೮.೫೦ ಲಕ್ಷ ಹಣ ಹಾಗೂ ಲಾರಿಯನ್ನು ಚುನಾವಣಾಧಿಕಾರಿಗಳ ವಶ ಪಡಿಸಿಕೊಂಡಿದ್ದಾರೆ.ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಧೂಳಖೇಡ ಚೆಕಪೋಸ್ಟ್ ಹತ್ತಿರ ಚುನಾವಣಾಧಿಕಾರಗಳ ತಪಾಸಣೆ ಮಾಡುತ್ತಿದ್ದಾಗ ಬೆಂಗಳೂರಿನಿಂದ ಔರಂಗಬಾದನ ಬಡೋಜ ಗ್ರಾಮಕ್ಕೆ ಹೊಗುತ್ತಿದ್ದ ವಾಹನ ಸಂಖ್ಯೆ ಕೆ...
Read more...Sun, Mar 31, 2019
ವಿಜಯಪುರ: ಇಂಡಿ ಪಟ್ಟಣದ ಅಗರಖೇಡ ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಶವ ಪತ್ತೆಯಾಗಿದ್ದು ಮೃತಪಟ್ಟ ವ್ಯಕ್ತಿ ರೇವಣಸಿದ್ದಪ್ಪ ಬಳಗಾರ(45 ) ಎನ್ನಲಾಗಿದೆ.ಇಂಡಿ ನಗರ ಪೋಲಿಸರು ಶವವನ್ನು ಹೋರ ತಗೆದಿದ್ದು ಈ ಕುರಿತು ಇಂಡಿ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
Read more...Mon, Mar 25, 2019
ವಿಜಯಪುರ : ಕ್ಯಾಂಟರ್ ಹಾಗೂ ಕ್ರೂಸರ್ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ 9 ಜನ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 218 ರ ಚಿಕ್ಕಸಿಂದಗಿ ಬಳಿ ಈ ದುರ್ಘಟನೆ ಸಂಭವಿಸಿದೆ. ಕ್ರೂಸರ್ ಚಾಲಕನ ಅತೀಯಾದ ವೇಗ ಹಾಗೂ ನಿದ್ರೆಗೆ ಜಾರಿದ್ದೇ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮೃತರೆಲ್...
Read more...Fri, Mar 22, 2019
ವಿಜಯಪುರ : ದಶಕಗಳ ರಕ್ತಪಾತ ,ಕಂಟ್ರಿ ಪಿಸ್ತೂಲ್, ಅಕ್ರಮ ಮರಳುಗಾರಿಕೆ, ನಕಲಿ ನೋಟು ಮುದ್ರಣದಿಂದ ಕುಖ್ಯಾತಿ ಹೊಂದಿರೊ ಭೀಮಾತೀರದಲ್ಲಿ ಈಗಾ ಮಾಟ ಮಂತ್ರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಲ್ಲಣ್ಣ ಬಿಳೂರ ಎಂಬುವವರ ಮನೆಯಲ್ಲಿ ದುಷ್ಕರ್ಮಿಗಳು ಮಾಟ ಮಂತ್ರ ಮಾಡಿ ಮನೆಯೋಳಗೆ ...
Read more...Tue, Mar 19, 2019
ವಿಜಯಪುರ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ಶರದ್ ಇಜೇರಿಯವರ ಚಾಲುಕ್ಯ ನಗರದ ಮನೆ ಮೇಲೆ ಎಸಿಬಿ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಶರದ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಎಸಿಬಿಗೆ ದೂರು ಸಲ್ಲಿಕೆಯಾಗಿತ್ತು.ಈ ದೂರಿನ ಹಿನ್ನಲೆ ಎಸಿಬಿ ಅಧಿಕಾರಿಗಳು ರೈಡ್ ನಡೆಸಿದ್ದು, ದಾಖಲೆ...
Read more...Tue, Mar 19, 2019
ವಿಜಯಪುರ:ದಾಳಿ ನಡೆಸಿದ್ದಾಗಲೆಲ್ಲಾ ಕಂಟ್ರಿ ಪಿಸ್ತೂಲ್ ಪತ್ತೆಯಾಗುತ್ತಿದ್ದ ಭೀಮಾತೀರದಲ್ಲಿ ಈಗ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮಶಿನ್ ಪತ್ತೆಯಾಗಿದೆ. ಭೀಮಾತೀರದ ಇಂಡಿ ಪಟ್ಟಣದ ಕೆ.ಇ.ಬಿ ಕಾಲೋಣಿಯಲ್ಲಿ ನಕಲಿ ನೋಟ್ ಪ್ರಿಂಟಿಂಗ್ ಮಶಿನ್ ಪತ್ತೆಯಾಗಿದ್ದು, ಸ್ವತಃ ಪೊಲೀಸರೆ ಗಾಾಭರಿಯಾಾಗಿದ್ದದರೆ.ಇಲ್ಲಿ ಮನೆಯೊಂದರಲ್ಲಿ ಬಾಡಿಗೆ ಇದ್ದ ಕಲ್ಲಪ್ಪ ಹರಿಜನ್ ಪೊಲೀಸರ...
Read more...Sat, Mar 09, 2019
ವಿಜಯಪುರ: ವಿಜಯಪುರ ಜಿಲ್ಲೆಯ ಪೋಲಿಸರು ಭರ್ಜರಿ ಕಾರ್ಯಾಚಾರಣೆ ನಡೆಸಿ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಗಳ್ಳತನದ ಆರೋಪಿಗಳ ಬಂಧಿಸಿ ಲಕ್ಷಾಂತರ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಸುಮಾರು ೧೦ ಪ್ರಕರಣಗಳಿಗೆ ಸಂಬಂದಿಸಿದಂತೆ ೫ ಆರೋಪಿಗಳನ್ನು ಬಂಧಿಸಿದ್ದಾರೆ. ತೌಫಿಕ್ ಬಾಗವಾನ್ (೨೧), ಅಜಮಾನ ಖುರೇಷಿ (೨೨), ಮಹಮ್ಮದ ...
Read more...Sun, Feb 24, 2019
ವಿಜಯಪುರ: ನಗರದಲ್ಲಿ ಸಹೋದರಿಬ್ಬರನ್ನು ಭರ್ಭರವಾಗಿ ಕೊಲೆ ಮಾಡಲಾಗಿದೆ.ವಿಜಯಪುರ ನಗರದ ಜಯ ಕರ್ನಾಟಕ ಕಾಲೋನಿಯಲ್ಲಿ ಅಣ್ಣನನ ಕೊಲೆಯಾಗಿದ್ರೆ ವಿಜಯಪುರ ನಗರದ ಸರ್ಕಾರಿ ಪ್ರೌಡ ಶಾಲಾ ಆವರಣದಲ್ಲಿ ತಮ್ಮನ ಕೊಲೆ ಮಾಡಲಾಗಿದೆ. ಸಲೀಮ್ ಕುಚಬಲ್ (33), ಜಯ ಕರ್ನಾಟಕ ಕಾಲೋನಿಯಲ್ಲಿ ಕೊಲೆಯಾದ ಅಣ್ಣ ತಮ್ಮ ರಜಾಕ್ ಕುಚಬಲ್(28) ಗಾಂಧಿ ವೃತ್ತದ ಸರ್ಕಾರಿ ಕಾಲೇಜು ಆವರಣದಲ್ಲಿ ಕೊಲೆಯಾಗ...
Read more...Sat, Feb 23, 2019
ವಿಜಯಪುರ: ಚಡಚಣ ಸಮೀಪದ ಉಮರಜ ಗ್ರಾಮದ ಭೀಮಾ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಹತ್ತಿರ ಭೀಮಾ ನದಿಯಲ್ಲಿ ಸುಮಾರು 35 ರಿಂದ 40 ವಯೋಮಾನದ ಹೆಣ್ಣು ಮಗಳ ಶವ ಒಂದು ವಾರದ ಹಿಂದೆ ನದಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.ಕೊಳೆತು ವಾಸನೆ ಬರುತ್ತಿದ್ದುದ್ದನ್ನು ಕಂಡು ಗ್ರಾಮಸ್ಥರು ಚಡಚಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ...
Read more...Wed, Feb 20, 2019
ಹುಬ್ಬಳ್ಳಿ-ಪೊಲೀಸ್ ಕ್ವಾಟರ್ಸ್ನಲ್ಲಿಯೇ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ನಡೆದಿದೆ.ಹೌದು ಕಾರವಾರ ರಸ್ತೆಯಲ್ಲಿರುವ ಪೊಲೀಸ್ ವಸತಿ ಗೃಹಕ್ಕೆ ನುಗ್ಗಿ ಕಳ್ಖರು ಎರಡು ಮನೆಗಳ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಪೊಲೀಸ್ ಪೇದೆಗಳಾದಮಲ್ಲಿಕಾರ್ಜುನ ಕೂಡುವಕ್ಕಲ, ಎನ್.ಎಮ್. ಹೊಸಮನಿ ಎಂಬುವರ ಮನೆಗಳ್ಳತನ ಮಾಡಿದ್ದಾರೆ.ತಡರಾತ್ರಿ ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ...
Read more...Mon, Feb 18, 2019
ವಿಜಯಪುರ: ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ರೌಡಿ ಶೀಟರ್ ಮೃತಪಟ್ಟಿದ್ದಾನೆ.ಅರ್ಜುನ್ ಡೊಳ್ಳಿ (52) ಮೃತಪಟ್ಟ ದುರ್ದೈವಿ. ಮೃತ ಅರ್ಜುನ್ ರೌಡಿ ಶೀಟರ್ ಆಗಿದ್ದ. ಈತನ ಮೇಲೆ ೧೬ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.ದಾಯಾದಿಗಳ ಕಲಹದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಝಳಕಿ ಪ...
Read more...Sun, Feb 17, 2019
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ರೊಡಗಿ ಗ್ರಾಮದ ಮಿರಗಿ ರಸ್ತೆಯ ಸರ್ವೇ ನಂಬರ್ 215/2ಬ ರಲ್ಲಿವ ಕಾಶಿನಾಥ್ ಉರ್ಫ್ ಕಾಶಿರಾಯ ಸಿದಲಿಂಗಪ್ಪ ನಿಗೆ ಸೇರಿದ ತೋಟದ ಮನೆಯ ಮೇಲೆ ಅಬಕಾರಿ ದಾಳಿ ಮಾಡಿ ಅಕ್ರಮವಾಗಿ ಮಾರಾಟಕ್ಕಾಗಿ ಸಂಗ್ರಹಿಸಿದ 29ಕೆಜಿ ಒಣಗಿದ ಗಾಂಜಾ ಜಪ್ತಿಪಡಿಸಿಕೊಂಡು ಆರೋಪಿತನಾದ ಕಾಶಿನಾಥ್ ಉರ್ಫ್ ಕಶಿರಾಯ ಸಿದಲಿಂಗಪ್ಪ ಬೋರಟಗಿಯನ್ನು ಬಂಧಿಸಿದ ಅಬಕಾ...
Read more...Sun, Feb 17, 2019
ವಿಜಯಪುರ:ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನ ಬೆನ್ನಟ್ಟಿ ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ವಿಜಯಪುರ ನಗರದ ಗಣೇಶ ನಗರ ಬಡಾವಣೆಯಲ್ಲಿ ನಡೆದಿದೆ ಹೌದು ಮನೆ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಖದೀಮನನ್ನು ಸ್ಥಳಿಯರು ಕಳ್ಳನನ್ನು ಬೆನ್ನಟ್ಟಿ ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ.ಮನೆಗಳಲ್ಲಿ ಯಾರು ಇರದ ವೇಳೆಯನ್ನು ನೋಡಿ ಕಳ್ಳತನ ಮಾಡುತ್ತಿದ್ದ ಆರೋಪಿ.ಶಿವ...
Read more...Fri, Feb 15, 2019
ವಿಜಯಪುರ:ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಕೊಲೆ ಮಾಡಿರುವ ಘಟನೆ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಸಿದ್ದರಾಮ ಶಿವಪ್ಪ ಬಳಬಟ್ಟಿ (32) ಕೊಲೆಯಾದ ವ್ಯಕ್ತಿಯಾಗಿದ್ದು, ಸಹೋದರ ನಿಂಗಪ್ಪ ಬಳಬಟ್ಟಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಹಿನ್ನೆಲೆ: ಇಂದು ಮುಂಜ...
Read more...Thu, Feb 14, 2019
ವಿಜಯಪುರ: ಮನೆ ಮುಂದೆ ನಿಲ್ಲಿಸಿದ ಬುಲೇರೋ ಪಿಕಪ್ ವಾಹನದ ಗಾಜು ಒಡೆದು ಕಳ್ಳತನ ಮಾಡಿರುವ ಘಟಣೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ ಮನೆಯಿದ್ದು ಮನೆಯ ಮುಂದೆ ವಾಹನವನ್ನ ನಿಲ್ಲಿಸಿದ್ದ ವಾಹನದ ಮಾಲಿಕ ಮಹಿಬುಬ ಉಸ್ತಾದ್, ಬೆಳಿಗ್ಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ...
Read more...Wed, Feb 13, 2019
ವಿಜಯಪುರ: ಹಗಲಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂದಿಸುವಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೋಲೀಸರು ಯಶಸ್ವಿಯಾಗಿದ್ದಾರೆ .ಹೌದು ಬಾಗೇವಾಡಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳಲ್ಲಿ ಕೆಲವು ತಿಂಗಳುಗಳಿಂದ ಹಗಲಿನಲ್ಲಿ ಮನೆಗಳ್ಳತನದ ಪ್ರಕರಣಗಳ ದಾಖಲಾಗುತ್ತಿದ್ದಂತೆ ಪೋಲೀಸರು ರಂಜಾನ್ ಗುಡುಸಾಬ್ ಚಪ್ಪರಬಂದ ಆರೋಪಿಯು ಬೀಗ ಹಾಕಿದ ಮನೆ...
Read more...Mon, Feb 11, 2019
ವಿಜಯಪುರ: ಸಾಲದ ಬಾಧೆ ತಾಳದೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ.ಮಾದೇವಪ್ಪ ಜಟ್ಟೆಪ್ಪ ಹೊಸಮನಿ (೩0) ಆತ್ಮಹತ್ಯೆ ಮಾಡಿಕೊಂಡ ರೈತ. ಪಿ. ಕೆ. ಪಿ. ಎಸ್ ಬ್ಯಾಂಕ ಕೊರಳ್ಳಿ ಬ್ಯಾಂಕಿನಲ್ಲಿ 50 ಸಾವಿರ ರೂ, . ಕೈಗಡ ಸಾಲ ಸೇರಿ ಒಟ್ಟು 4 ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ.1ಎಕರೆ 2...
Read more...Sun, Feb 10, 2019
ವಿಜಯಪುರ: ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ವಿಜಯಪುರ ತಾಲೂಕಿನ ಬರಟಗಿ ತಾಂಡಾ ಬಳಿ ಟಂಟಂ ಗೆ ಲಾರಿ ಗುದ್ದಿದ ರಭಸಕ್ಕೆ ಟಂಟಂನಲ್ಲಿದ್ದ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಟಂಟಂ ಚಾಲಕ ಸೇರಿದಂತೆ ಐದು ಜನ ಸಾವನ್ನಪ್ಪಿದ್ದಾನೆ.ಅಪಘಾತದಿಂದಾಗಿ ಟಂಟಂ ರೋಡಿನ ಮೇಲೆಯ ಪಲ್ಟಿಯಾಗಿ ಬಿದ್ದಿದ್ರಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್...
Read more...Fri, Feb 08, 2019
ವಿಜಯಪುರ: ದಲಿತ ಹುಡುಗಿ ಮಾನ ಹಾನಿಗೆ ಯತ್ನ... ಆರೋಪಿಗಳ ವಿರುದ್ಧ ಫೋಕ್ಸೋ... ಕಾಯ್ದೆ ಅಡಿ ಪ್ರಕರಣ.ದಾಖಲಾಗಿದೆ... ಹೌದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ದಲಿತ ಹುಡುಗಿಯೊಬ್ಬಳಿಗೆ ಕಿರುಕುಳ ನೀಡಿ ಮಾನಹಾನಿಗೆ ಯತ್ನಿಸಿ,ಅಟ್ಟಹಾಸ ಮೇರೆದ ಘಟನೆ ಸಿಂದಗಿ ತಾಲೂಕಿನ ಖೈನೂರ ಗ್ರಾಮದಲ್ಲಿ ನಡೆದಿದೆ. ಆರೋಪಿಗಳು ಸಿಂದಗಿ ತಾಲೂಕಿನ ಖೈನೂರ ಗ್ರಾಮದ ನಿವಾಸಿ...
Read more...Thu, Feb 07, 2019
ವಿಜಯಪುರ: ಚಡಚಣ ಸಮೀಪದ ಝಳಕಿ ಗ್ರಾಮದ ಸರ್ಕಾರಿ ಪಾಲಿಟೇಕ್ನಿಕ ಕಾಲೇಜ ಹಿಂಭಾಗದ ಹೋಲವೊಂದರಲ್ಲಿ ಕಾರ್ಮಿಕ ನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಎಮ್ ಬೊಮ್ಮನಹಳ್ಳಿ ಗ್ರಾಮದ ಕಾರ್ಮಿಕ ಶಿವನಗೌಡ ಬಂಗಾರಗೌಡ ಬಿರಾದಾರ (28) ಯುವಕ ಕಟ್ಟಡದ ಕೆಲಸ ಮಾಡಲು ಬಂದ ಕಾರ್ಮಿಕನಾಗಿದ್ದು ಗಿಡಕ್ಕೆ ನೇಣು ಹಾಕಿಕೊಂಡ...
Read more...Mon, Jan 28, 2019
ವಿಜಯಪುರ: ವಿಜಯಪುರದಿಂದ ಸೋಲಾಪೂರಕ್ಕೆ ತೆರಳುತ್ತಿದ್ದ ಕೆಎ 28 ಎಫ್ 2381 ಬಸ್ಸು ಪಲ್ಟಿಯಾದ ಪರಿಣಾಮ ಬಬಲಾದ ಗ್ರಾಮದ ಕಸ್ತೂರಿ ಬಿರಾದಾರ 45 ಮಹಿಳೆ ಸಾವನ್ನಪ್ಪಿದ್ದು15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಇಂಡಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 13 ರ ಕಪನಿಂಬರಗಿ ಕ್ರಾಸ್ ಬಳಿ ಘಟನೆ ...
Read more...Sun, Jan 27, 2019
ವಿಜಯಪುರ: ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ವಿಜಯಪುರದ ಇಂಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ವಿಜಯಪುರದ ಉದ್ಯಮಿ ಸುನೀಲ್ ಪಾಟೀಲ್ ಎಂಬವರಿಗೆ ಮಹಿಳೆ ಹಾಗೂ ಆಕೆಯ ತಂಡ ವಂಚಿಸಿತ್ತು. ಬೆಳಗಾವಿ ಮೂಲದ ಮಹಿಳೆ, ಇಂಡಿಯ ವಿಠ್ಠಲ ವಡ್ಡರ, ಮುರುಗೇಶ ಉಳ್ಳಾಗಡ್ಡಿ ಬಂಧನವಾಗಿದ್ದು, ಇನ್ನೋರ್ವ ಆರೋಪಿ ಲಿಂಗರಾಜ ಪರಾರಿ ಆಗಿದ್ದಾನೆ. ಡಿಸೆಂಬರ್ 1...
Read more...Fri, Jan 25, 2019
ಹುಬ್ಬಳ್ಳಿ : ಹಳೇಹುಬ್ಬಳ್ಳಿ ಕಾರವಾರ ರೋಡಿನ ಬ್ರಿಜ್ ಹತ್ತಿರದ ಎಸ್.ಆರ್.ಎಸ್ ಟ್ರಾವೆಲ್ಸ್ ಹತ್ತಿರದ ಸರ್ವಿಸ್ ರಸ್ತೆಯ ಮೇಲೆ ಅನಧಿಕೃತ ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿ ೧ಲಕ್ಷ ರೂ ಬೆಲೆಯ ೧೪ ಕೆ.ಜಿ ಗಂಜಾವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮರೆಗೆ ಹು-ಧಾ ಪೋಲಿಸ್ ಆಯುಕ್ತ ಎಮ್.ಎನ್.ನಾಗರಾಜ, ಡಿ.ಸಿ.ಪಿ ರವೀಂದ್ರ ಗಡ...
Read more...Wed, Jan 16, 2019
ವಿಜಯಪುರ:ಟ್ಯಾಕ್ಟರದ ಹಾಯಿಸಿ ಯುವಕನ ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ನದಿಗೆ ಬೀಸಾಕಿದ ಘಟನೆ ವಿಜಯಪುರ ಜಿಲ್ಲೆಯ ಕೊಲಾರ ತಾಲೂಕಿನ ಮಟ್ಯಾಳ ಗ್ರಾಮದಲ್ಲಿ ಘಟನೆ ನಡೆದಿದೆ.ರಾಮನಗೌಡ ಬಿರಾದಾರ್ (೩೦) ಕೊಲೆಗೀಡಾದ ಪೋಲಿಸರುಅದೇ ಮಟ್ಯಾಳ ಗ್ರಾಮದ ಬೀರಪ್ಪಾ ಆಸಂಗಿ ಹಾಗೂ ಯಲ್ಲಪ್ಪ ಎಂಬಾತರಿಂದ ಕೊಲೆ ಮಾಡಲಾಗಿದೆಕಳೆದ ೩೦ ರಂದು ಕೊಲೆ ಮಾಡಿದ ದುಷ್ಕರ್ಮಿಗಳ...
Read more...Sun, Jan 06, 2019
ವಿಜಯಪುರ : ಸಿಂದಗಿ ತಾಲೂಕಿನ ನಗರದಲ್ಲಿ ಪ್ರತಿ ರವಿವಾರ ನಡೆಯುವ ಸಂತೆಯಲ್ಲಿ ಸಾರ್ವಜನಿಕರ ಮೊಬೈಲ್ ಕಳ್ಳತನದ ಪ್ರಕರಣ ಹೆಚ್ಚಾಗಿತ್ತುಸಾರ್ವಜನಿಕರು ಪ್ರತಿ ರವಿವಾರ ದಂದು ಬಜಾರ ಮಾಡಲು ಮೊಬೈಲ್ ಕಳ್ಳರಿಂದ ಹಿಂದೆಟು ಹಾಕುತ್ತಿರುವುದು ಪೋಲಿಸ್ ಇಲಾಖೆಯ ಗಮನಕ್ಕೆ ಬಂದ ತಕ್ಷಣವೇ ಮೊಬೈಲ್ ಕಳ್ಳರ ಮಟ್ಟ ಹಾಕಲು ಸ್ವತಃ ಸಿಂದಗಿ C PI ..M K.ದ್ಯಾಮಣ್ಣನವರು ಪಿಲ್ಡಿಗೆ ಇ...
Read more...Sun, Jan 06, 2019
ರಾಯಚೂರು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಮುಂದಾದ ಅಧಿಕಾರಿಯ ಮೇಲೆ ಚಾಲಕ ಲಾರಿಯನ್ನು ಹಾಯಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.ಮಾನ್ವಿ ತಾಲೂಕಿನ ಬುದ್ದಿನ್ನಿ ಗ್ರಾಮದ ಹತ್ತಿರ ಘಟನೆ ಸಂಬಂಧಿಸಿದ್ದು ಚೀಕಲಪರ್ವಿ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ.ಚೀಕಪರ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ...
Read more...Sun, Dec 23, 2018
ವಿಜಯಪುರ: ನಗರದಲ್ಲಿಅಬಕಾರಿ ಜಂಟಿ ಆಯುಕ್ತ ವಾಯ್. ಮಂಜುನಾಥ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆಕ್ರಮವಾಗಿ ಗಾಂಜಾ ಹಾಗೂ ಮದ್ಯ ಸಂಗ್ರಹಿಸಿ ಇಟ್ಟಿದ್ದ ಭರತ ಚವ್ಹಾಣ ಆರೋಪಿಯನ್ನು ಬಂಧಿಸಿದ್ದಾರೆ.ವಿಜಯಪುರ ನಗರದ ಹರಣ ಶಿಖಾರಿ ಕಾಲೋನಿಯಲ್ಲಿ ಬಂಧಿತನಿಂದ ೩.೬ ಕೆಜಿ ಗಾಂಜಾ, ೧೫ ಲಿಟರ್ ಕಳ್ಳಬಟ್ಟಿ ಸರಾಯಿ ಹಾಗೂ ೪೦ ಲೀಟರ್ ಬೆಲ್ಲದ ರಾಸಾಯನಿಕ ಜಪ್ತಿ ಮಾಡಿದ್ದ...
Read more...Fri, Dec 21, 2018
ವಿಜಯಪುರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ನುಜ್ಜು ನುಜ್ಜಾಗಿದೆ.ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ನಾದ ಹಾಗೂ ತೆಗ್ಗಿಹಳ್ಳಿ ಕ್ರಾಸ್ ಮದ್ಯದಲ್ಲಿ ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಬಂದ ಬಸ್ಸು ಬೈಕಿಗೆ ಡಿಕ್ಕಿ ಹೊಡೆದ ಪರಿಣಾವಾಗಿ ಬೈಕ ಸವಾರರಿಗೆ ಗಂಬಿರ ಗಾಯಗಳಾಗಿದ್ದು 5 ಗಂಟೆ ಸ...
Read more...Thu, Dec 13, 2018
ವಿಜಯಪುರ :ನಿನ್ನೆಯಷ್ಟೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಿಂದ ಇಂದು ಬೆಳಿಗ್ಗೆ ಮನೆಗೆ ವಾಪಸಾದಾಗ ಕಳ್ಳತನ ಬೆಳಕಿಗೆ ಬಂದಿದೆ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಮನೆಯಲ್ಲಿ ತಡರಾತ್ರಿ ಭಾರೀ ಕಳ್ಳತನ ನಡೆದಿದೆ.ಮನೆ ಬೀಗ ಮುರಿದು ಸುಮಾರು 4 ಲಕ್ಷ ನಗದು, ಸುಮಾರು 300 ಗ್ರಾಂ ಚಿನ್ನಾಭರಣ, ಫಾರ್...
Read more...Thu, Dec 06, 2018
ವಿಜಯಪುರ : ಪತ್ನಿಯ ಶವ ಸಂಸ್ಕಾರದ ವೇಳೆ ಪತಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ದೇವುಬಾ ಪಾಂಡ್ರೆ (42) ನೇಣು ಬಿಗಿದು ಆತ್ಮಹತ್ಯೆ ಶರಣು. ಬಬಲೇಶ್ವರ ತಾಲೂಕಿನ ಖಿಲಾರ ಹಟ್ಟಿ ಗ್ರಾಮದಲ್ಲಿ ರಾಜು ತಾಂಬೆ(೨೨) ಎಂಬ ವ್ಯಕ್ತಿಯ ಕೊಲೆಯಾಗಿತ್ತು.ರಾಜು ತಾಂಬೆ ಪತ್ನಿ ಕಾಜಲ್ ತಾಂಬೆ ಮಹಾರಾಷ್ಟ್ರ ದ ಸಿಂಧುದುರ್ಗದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಳು ಪತ್...
Read more...Tue, Dec 04, 2018
ವಿಜಯಪುರ: ಪ್ರೀತಿಸಲು ನಿರಾಕರಿಸಿದ್ದಕ್ಕೆ ೧೪ ವರ್ಷದ ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ನಡೆದಿದ್ದು.ರತ್ನಾಪುರ ಗ್ರಾಮದ ವಿವಾಹಿತ ವ್ಯಕ್ತಿ ಶಂಕರ ಹಿಪ್ಪರಕರ (24) ಹಾಗೂ ಮೋಹನ್ ಎಡವೆ (19) ಈ ಕೃತ್ಯ ಎಸಗಿದವರು ಎನ್ನಲಾಗಿದೆ. ಸದ್ಯ ಬಾಲಕಿಗೆ ಚುಡಾಯಿಸುತ್ತಿದ್ದ ಇಬ್ಬರು ಆರೋಪಿಗಳನ್ನು...
Read more...Mon, Dec 03, 2018
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಹೊರಭಾಗದಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಹಾಲಿ ಸಚಿವ ಎಂ ಸಿ ಮನಗೂಳಿ ಕಂಚಿನ ಪುತ್ಥಳಿಗೆ ಬೆಂಕಿ ಹಚ್ಚಿದ್ದಾರೆ ಕಿಡಿಗೇಡಿಗಳು.ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಅನುಷ್ಠಾನಕ್ಕೆ ಕಾರಣವಾಗಿದ್ದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮನಗೂಳಿ ಅವರ ಹೋರಾಟದ ನೆನಪಿಗಾಗಿ 2014 ಫೆಬ...
Read more...Thu, Nov 29, 2018
ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು.ಹತ್ತಳ್ಳಿ ಗ್ರಾಮದ ರಾಮಣ್ಣ ದಾನಪ್ಪಾ ವಾಲಿಕಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಚಡಚಣದ ಸಿಂಡಿಕೇಟ್ ಬ್ಯಾಂಕ್ ನಿಂದ ಜಮೀನನಲ್ಲಿ ನಿರಾವರಿ ಪೈಪ್ ಲೈನ್ ಮಾಡಲು ಮತ್ತು ಮನೆ ಕಟ್ಟುವ ಸಲುವಾಗಿ ಸಿಡೀಕೇಟ ಬ್ಯಾಂಕನಲ್ಲಿ 2ಲಕ್ಷ ಮತ್ತು 38...
Read more...Wed, Nov 21, 2018
ಬಾಗಲಕೋಟೆ : ಬ್ಯಾಂಕ್ ಅಧ್ಯಕ್ಷೆಯ ಮನೆಯಲ್ಲಿ 1.6 ಕೋಟಿ ರೂ. ನಕಲಿ ನೋಟಿನ ದಂಧೆಯಲ್ಲಿ ತೂಡಗಿದ್ದ ದೊಡ್ಡ ಜಾಲವನ್ನು ಬೇಧಿಸುವಲ್ಲಿ ಬಾಗಲಕೋಟೆ ಜಿಲ್ಲೆ ಪೂಲಿಸರು ಯಶಸ್ವಿಯಾಗಿದ್ದಾರೆ,ಹೌದು ನಗರ-ಮಹಾನಗರ ಪ್ರದೇಶಗಳಿಗೆ ನಡೆಯುತ್ತಿದ್ದ ನಕಲಿ ನೋಟಿನ ದಂಧೆ ಇದೀಗ ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಪುಟ್ಟ ಗ್ರಾಮ ಕ್ಕೂ ಕಾಲಿಟ್ಟಿದ್ದೆ,ನಗರಕ್ಕೆ ಹೂಂದಿಕೊಂ...
Read more...Wed, Nov 21, 2018
ಯಾದಗಿರಿ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೊಬ್ಬ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದನು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ.ನಿವಾಸಿ ಶೇಖ್ನಬಿ (20) ಮೃತ ಯುವಕ. ಯಾದಗಿರಿ ಜಿಲ್ಲಾಸ್ಪತ...
Read more...Wed, Nov 21, 2018
ವಿಜಯಪುರ :ಸೈಕಲ್ ಸವಾರ ವ್ಯಕ್ತಿಯನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಮಡಸಸಾಳ ಗ್ರಾಮದ ಹತ್ತಿರ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನಕನ್ನೂರ ಗ್ರಾಮದ ಚನ್ನಪ್ಪ ಕುಂಬಾರ(55) ಎಂದು ಗುರುತಿಸಲಾಗಿದ್ದು . ಕೊಲೆಗೆ ಕಾರಣ ಏನೆಂದು ತಿಳಿದಿಲ್ಲ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆ...
Read more...Sun, Nov 18, 2018
ವಿಜಯಪುರ ನ.12 : ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಜೋಗಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಮಹಿಂದ್ರಾ TUV 300 ವಾಹನ ಪಲ್ಟಿಯಾಗಿದ್ದು, ಚಾಲಕ ಮೃತಪಟ್ಟಿದ್ದಾರೆ. ಮೃತನನ್ನು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ,ದ್ವಾರಕೀಶ್ ದೇವಖಾತೆ ಎಂದು ಗುರುತಿಸಲಾಗಿದ್ದು.ತೀವ್ರವಾಗಿ ಗಾಯಗೊಂಡಿದ್ದ ಪೇದೆ, ಸಿಂದಗಿ ಆಸ್ಪ...
Read more...Mon, Nov 12, 2018
ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹೊಳೆ ಸಂಖ ಗ್ರಾಮದಲ್ಲಿ ಸಾಲಬಾಧೆ ತಾರಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು.ಮೃತ ಮಾಹದೇವಪ್ಪಾ ಬಾಲಗಾಂವ್ ಕಬ್ಬು ಹಾಗೂ ಬಾಳೆ ಬೆಳೆಗಾಗಿ ಬ್ಯಾಂಕ್ ಆಫ್ ಇಂಡಿಯಾ ದಿಂದ 15 ಲಕ್ಷ ಹಾಗೂ ಮನೆ ಮೇಲೆ 5ಲಕ್ಷ ಸಾಲ ಮಾಡಿದ್ದಾ . ಮಳೆ ಇಲ್ಲದೆ ಬರಗಾಲ ಛಾಯೆ ಮೂಡಿರುವ ಹಿನ್ನೆಲೆಯಲ್ಲಿ ರೈತ ಹೆದರಿ ವಿಷ ಸೇವಿಸಿ ಆತ್...
Read more...Fri, Nov 09, 2018
ವಿಜಯಪುರ, ಅ. 30 : ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ರೈತ ಮಲ್ಲಪ್ಪ ಗುರುಬಸಪ್ಪ ಹಡಪದ (70) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲಪ್ಪ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 3 ಲಕ್ಷ ಮತ್ತು ಪಿಕೆಪಿಎಸ...
Read more...Tue, Oct 30, 2018
ವಿಜಯಪುರ: ಬಸವನ ಬಾಗೇವಾಡಿ ತಾಲೂಕು ಮನಗೂಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ 6.8 ಕೆ. ಜಿ ಗಾಂಧಿ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಅಬಕಾರಿ ಜಂಟಿ ಆಯುಕ್ತ ವೈ. ಮಂಜುನಾಥ ಮತ್ತು ವಿಜಯಪುರ ಉಪ ಆಯುಕ್ತ ಎ.ರವಿಶಂಕರ್ ನೇತೃತ್ವದ ತಂಡ ಸುಮಾರು 1ಲಕ್ಷ ರೂ.ಮೌಲ್ಯದ ಗಾಂಜಾ ಮತ್ತು ಬೈಕನ್ನು ಜಪ್ತಿ ಮಾಡಲಾಗಿ...
Read more...Mon, Oct 29, 2018
ವಿಜಯಪುರ: ಪತ್ನಿಯ ಶೀಲ ಶಂಕಿಸಿ ಪತಿರಾಯನೋರ್ವ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಮಾಡಿ ಪೋಲಿಸರಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.ಹೌದು ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕುರುವಿನಾಳ ತಾಂಡಾದಲ್ಲಿ ಈ ಘಟನೆ ನಡೆದಿದ್ದು ಪತಿ ಮಹಾಶಯ ಈಗ ಪೋಲಿಸರ ಅತಿಥಿಯಾಗಿದ್ದಾನೆ. ಕಳೆದ ೧೨ ವರ್ಷಗಳ ಹಿಂದೆ ಕುರುವಿನಾಳ ತಾಂಡಾದ ಜೈರಾಮ್ ಎಂಬಾತ ಕಲ್ಪನಾ ಎಂಬಾಕೆಯನ್ನ...
Read more...Sun, Oct 14, 2018
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದ ಸಾಯಬಣ್ಣ ಧೂಳಬಾ(31) ಮೃತ ದುರ್ದೈವಿಯಾಗಿದ್ದು.ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಮನನೊಂದು ತನ್ನ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು.ಆಲಮೇಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read more...Thu, Oct 11, 2018
ದಾವಣಗೆರೆ: ಕರ್ತವ್ಯನಿರತ ಟ್ರಾಫಿಕ್ ಎಎಸ್ಐ ಹಾಗೂ ಹೆಡ್ ಕಾನ್ಸ್ಸ್ಟೇಬಲ್ಗೆ ವ್ಯಕ್ತಿಯೋರ್ವ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಹದಡಿ ರಸ್ತೆಯಲ್ಲಿ ನಡೆದಿದೆ.ದಾವಣಗೆರೆ ದಕ್ಷಿಣ ಸಂಚಾರ ಠಾಣೆಯ ಎಎಸ್ಐ ಅಂಜಿನಪ್ಪ, ಹೆಡ್ ಕಾನ್ಸ್ಟೇಬಲ್ ನಾರಾಯಣರಾಜ್ ಅರಸ್ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ.ಸಿದ್ದರಾಮೇಶ್ವರ ಬಡಾವಣೆಯ ರುದ್ರಪ್ಪ ಎಂಬುವನು ಟ್ರಾಫಿಕ್ ಪೊಲೀಸರನ್ನು ಹ...
Read more...Thu, Oct 11, 2018
ವಿಜಯಪುರ: ನಡು ರಸ್ತೆಯಲ್ಲಿಯೇ ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಂದಗಿ ಪಟ್ಟಣದ ಕಲ್ಯಾಣ ನಗರದಲ್ಲಿ ನಡೆದಿದೆ. ಸಿಂದಗಿ ತಾಲ್ಲೂಕಿನ ಸುಂಕಠಾಣಾ ಗ್ರಾಮ ಪಂಚಾಯತ್ ಅಧ್ಯಕ್ಷ ಗೊಲ್ಲಾಳಪ್ಪಾ ಹದಗಲ್ (35) ಕೊಲೆಯಾದ ವ್ಯಕ್ತಿ.ಮಧ್ಯಾಹ್ನ ಸಿಂದಗಿಯ ಎಸ್ಬಿಐ ಎಟಿಎಂ ಮುಂದಿನ ಶಿವಶಕ್ತಿ ಹೋಟೆಲ್ನಲ್ಲಿ ಊಟ ಮುಗಿಸಿ ಹೊರಗಡೆ...
Read more...Wed, Oct 10, 2018
ಮಂಗಳೂರು:ಕೊಣಾಜೆ ಅಸೈಗೋಳಿಯ ಬಾರ್ ಮುಂಭಾಗದ ಪಾನ್ ಸ್ಟಾಲಲ್ಲಿ ರವಿವಾರ ಸಂಜೆ ಬೀಡ ಜಗಿಯುತ್ತಿದ್ದ ಯುವಕನಲ್ಲಿ ಬಾರ್ ನಲ್ಲಿ ಪಾನಮತ್ತರಾಗಿ ಹೊರಬಂದ ಮೂವರು ಯುವಕರು ಹಣೆಯಲ್ಲಿ ನಾಮಧಾರಣೆ ಮಾಡಿದ್ದೇಕೆಂದು ಪ್ರಶ್ನಿಸಿದಾಗ ತಾನು ಹಿಂದೂ ಅದಕ್ಕೆ ನಾಮ ಹಾಕಿದ್ದೇನೆಂದು ಉತ್ತರಿಸಿದ್ದಾನೆ.ಅಷ್ಟಕ್ಕೆ ಕುಪಿತಗೊಂಡ ಯುವಕರು ಯುವಕನಿಗೆ ತಮ್ಮಲ್ಲಿದ್ದ ಬ್ಲೇಡಲ್ಲಿ ಇರಿದು ಪರಾರಿಯ...
Read more...Mon, Oct 01, 2018
ಮಂಗಳೂರು:ಪ್ರಿಯತಮೆಯ ಮನೆಗೆ ನುಗ್ಗಿ ಪ್ರೇಯಸಿಗೆ ಇರಿದು ಹಲ್ಲೆಗೈದು ಕೊಲೆಗೈದ ಭಗ್ನ ಪ್ರೇಮಿಯೋರ್ವ ಪ್ರಿಯತಮೆಯ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಮಂಗಳೂರು ನಗರ ಹೊರವಲಯದ ಮೂಡಬಿದಿರೆಯಲ್ಲಿ ನಡೆದಿದೆ.ಮೂಡಬಿದ್ರೆಯ ಪ್ರಾಂತ್ಯ ಶಾಲೆಯ ಬಳಿಯ ನಿವಾಸಿ ಕು. ಚರಿಷ್ಮ.ಆರ್.ಕರ್ಕೇರಾ(22) ಎಂಬಾಕೆಯನ್ನು ಮಂಗಳೂರು ಬಜಾಲ್ ನಿವಾಸಿ ಲೋಹಿತ್(26) ಎಂಬಾತನು ಪ್ರೀತಿಸುತ್...
Read more...Fri, Sep 28, 2018
ವಿಜಯಪುರ: ಗಂಗಾಧರ ಹತ್ಯೆ ಕೇಸ್ ಹಾಗೂ ಧರ್ಮರಾಜ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಅಡಿಯಲ್ಲಿ ಇಂಡಿ ಡಿವೈಎಸ್ಪಿ ರವೀಂದ್ರ ಶಿರೂರ್ ಅವರನ್ನು ಅಮಾನತುಗೊಳಿಸಲಾಗಿದೆ. ರಾಜ್ಯ ಗೃಹ ಇಲಾಖೆ ಅಮಾನತು ಆದೇಶ ಹೊರಡಿಸಿದೆ.ಘಟನೆ ನಡೆದ ವೇಳೆ ಮೇಲ್ವಿಚಾರಣೆ ವಿಚಾರದಲ್ಲಿ ಕರ್ತವ್ಯ ಲೋಪ ಆರೋಪ ಕೇಳಿ ಬಂದಿರೋ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು...
Read more...Sat, Sep 08, 2018
ಹಾವೇರಿ: ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಭೇದಿಸಿರುವ ಹಾವೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಶಶಿ ಅಲಿಯಾಸ್ ಮಂಜನಗೌಡ ಪಾಟೀಲ (28) ಬಂಧಿತ ಆರೋಪಿ. ಆರೋಪಿ ವಿದ್ಯಾರ್ಥಿನಿಯ ಸಂಬಂಧಿಕನೇ ಆಗಿದ್ದಾನೆ. ಕಾಲೇಜ್ ವಿದ್ಯಾರ್ಥಿನಿಯನ್ನು ಆರೋಪಿ ಮನೆಗೆ ಕರೆದೊಯ್ದು ಹತ್ಯೆ ಮಾಡಿದ್ದ. ಬಳಿಕ ಮೂರ್ಛೆ ಹೋಗಿರುವುದಾಗಿ ತಿಳಿದು ...
Read more...Sat, Aug 11, 2018
Goa:An FIR has been registered against shrinivas nayak,a casino director and 20 person for criminal tresspas and criminal intimidation following a complained filled by Arjun pujari of marketing firm in panjim police station Goa. Nayak has filled a counter complaint against pujari For...
Read more...Wed, Jun 27, 2018
Facebookನಲ್ಲಿ ಪ್ರೀತಿ, ಪ್ರೇಮದ ನಶೆಯಲ್ಲಿ ಮುಳುಗಿದ ಭಯಾನಕ ಘಟನೆ. ಹುಡುಗಿಯರು ಒಮ್ಮೆ ಓದಿರಿ..ಪ್ರಣತಿ ತನ್ನ ಪರೀಕ್ಷೆಯ ಕಾರಣ ತನ್ನ ಮೊಬೈಲನ್ನು ಉಪಯೋಗಿಸಲಿಲ್ಲ , ತನ್ನ ಪರೀಕ್ಷೆ ಮುಗಿದ ನಂತರ facebook ಒಪೆನ್ ಮಾಡಿ ನೋಡಿದರೆ, ಕೆಲವು ನೋಟಿಫಿಕೇಶನ್ ಮತ್ತು ಫ್ರೆಂಡ್ ರಿಕ್ವೆಸ್ಟ್ ಗಳು ಇದ್ದವು. ಅದನ್ನು ನೋಡುತ್ತಾಳೆ ಆದರೆ ಅವಳಿಗೆ ಅದರಲ್ಲಿದ್ದ ಒಬ್ಬ ಹುಡು...
Read more...Wed, May 09, 2018