Index

District

"ರಾಗಾ"ವನ್ನು ಅನರ್ಹಗೊಳಿಸಿ ಮೋದಿ ಸರ್ಕಾರ ತನ್ನ ಹೇಡಿತನ ಜಾಹೀರುಗೊಳಿಸಿದೆ : ಸಿದ್ದರಾಮಯ್ಯ..!

ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಪರ ನಿಂತು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ...ಹೌದು, ಇಂಡಿಯಾ ವಿತ್ ಆರ್.ಜಿ. ಎಂಬ ಅಭಿಯಾನದಡಿ ರಾಗಾ ಪರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ;  ರಾಹುಲ್ ಗಾಂಧಿ ಅವರು ಹೇಳುವ ಸತ್ಯವನ್ನು ಎದುರಿಸಲಾಗದ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ  ಅನರ್ಹಗೊಳ...

Read more...

Sat, Mar 25, 2023

ಅದ್ಧೂರಿಯಾಗಿ ಜರುಗಿದ ಪಾಂಡುರಂಗ ರಥೋತ್ಸವ..!

ಬೆಳಗಾವಿ : ರಾಮದುರ್ಗ ಪಟ್ಟಣದಲ್ಲಿ ನೇಕಾರ ಪೇಟೆಯ  ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಕಳೆದ ಏಳು ದಿನಗಳಿಂದ ಸಪ್ತಾಹ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಯಿತು...ಶ್ರೀಪಾಂಡುರಂಗನ ರಥೋತ್ಸವ ಕಾರ್ಯಕ್ರಮದಲ್ಲಿ ಗೊಂದಳಿ ಸಮಾಜದ ಸಂತ ಸದ್ಭಕ್ತರಿಂದ  ಕೀರ್ತನ, ಅಭಂಗ, ಭಜನೆಗಳು ಸಾಂಗವಾಗಿ ನೆರವೇರಿದವು , ಹಾಗೂ ಜಾತ್ರೆಗೆ ಬಂದ ಭಕ್ತರು ಉತ್ತತ್ತಿ ಬಾಳೆಹಣ್ಣು ರಥ...

Read more...

Thu, Mar 16, 2023

ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಸಿಎಂ ಬೊಮ್ಮಾಯಿ..!

ಬೆಳಗಾವಿ : ರಾಮದುರ್ಗ ತಾಲ್ಲೂಕಿನ ಬಟಕುರ್ಕಿಯಲ್ಲಿ ಬುಧವಾರ ನಡೆದ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ ಹಾಗೂ ಅರಿವು ಕಾರ್ಯಕ್ರಮದಲ್ಲಿ ವಿವಿಧ ತಾಂಡಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...ಹಕ್ಕು ಪತ್ರ ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರ ಅನೇಕ ಕಾನೂನು ತೊಡಕುಗಳನ್ನು ...

Read more...

Thu, Mar 16, 2023

ಉಚಿತ ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನ..!

ಜೆಸಿಬಿ ಆಪರೇಟರ್ ಗೆ ಉಚಿತ ತರಬೇತಿ ಅರ್ಜಿ ಆಹ್ವಾನಿಲಾಗಿದೆ , ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಹಾಗೂ ಜೆ ಎಸ್ ಡಬ್ಲ್ಯೂ ಸ್ಟೀಲ್ ಇವರ ಸಹಯೋಗದಲ್ಲಿ 18 ರಿಂದ 45 ವರ್ಷ ವಯೋಮಾನದ ಯುವಕರಿಗೆ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ತರಬೇತಿ ಆಯೋಜಿಸಲಾಗಿದೆ. ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ...

Read more...

Sun, Mar 12, 2023

ಕೋಲ್ಹಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಗ್ಯಾರಂಟಿ ಕಾರ್ಡ್ ವಿತರಣೆ..!

ವಿಜಯಪುರ : ಕೊಲ್ಹಾರ ಪಟ್ಟಣದ ವಾರ್ಡ್ ಸಂಖ್ಯೆ 08,15, ಹಾಗೂ 16 ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಫೀಕ ಪಕಾಲಿ  ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋದ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ರುಜು ಇರುವ ಕಾಂಗ್ರೆ...

Read more...

Sat, Mar 11, 2023

ಶ್ರೀಶೈಲ ಪಾದಯಾತ್ರೆಯ ಭಕ್ತರಿಗೆ ಮುಸ್ಲಿಂ ಸಮುದಾಯದಿಂದ ನೀರು , ಲಸ್ಸಿ ವಿತರಣೆ..!

ವಿಜಯಪುರ : ಸುಕ್ಷೇತ್ರ ಶ್ರೀಶೈಲ್ ಮಲ್ಲಿಕಾರ್ಜುನ್ ಗೆ ಪಾದಯಾತ್ರೆ ಮಾಡುವ ಭಕ್ತಾದಿಗಳಿಗೆ ಸತತ ಎಂಟು ವರ್ಷದಿಂದ  ಶ್ರೀಶೈಲ ಪಾದಯಾತ್ರಿಗಳಿಗೆ ಮುಸ್ಲಿಂ ಸಂಘ-ಸಂಸ್ಥೆಯಾದ ಅಸ್ಸಫಾ ಟ್ರಸ್ಟ್ ಹಾಗೂ  ಎಪಿಜೆ ಅಬ್ದುಲ್ ಕಲಾಂ ಕಮಿಟಿ ಮತ್ತು ಗ್ಯಾಟ್ ಸಹೋದರ ಬಂಧುಗಳು ಸೇವೆ ಸಲ್ಲಿಸುತ್ತಿದ್ದಾರೆ...ಹೌದು ಕೋಲಾರ ಪಟ್ಟಣದ  ಮುಸ್ಲಿಂ ಸಮುದಾಯದವರು 0ಸಮಾಜದ ವತಿ...

Read more...

Fri, Mar 10, 2023

ಎಸಿ ಸ್ಪೋಟ : ತಾಯಿಯೊಂದಿಗೆ ಸಜೀವದಹನಗೊಂಡ ಇಬ್ಬರು ಮಕ್ಕಳು..!

ರಾಯಚೂರು : ಶಾರ್ಟ್ ಸರ್ಕ್ಯೂಟ್​ನಿಂದ ಎಸಿ ಸ್ಫೋಟಗೊಂಡ ಹಿನ್ನೆಲೆ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ...ರಾಯಚೂರು ತಾಲೂಕಿನ ಶಕ್ತಿನಗರದ ನಿವಾಸಿಯಾದ ರಂಜಿತಾ(33), ಮಕ್ಕಳಾದ ಮೃದಲ್(13), ತಾರುಣ್ಯ(5)  ಸ್ಪೋಟದಲ್ಲಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ...ಘಟನಾ ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ; ಪ್ರಕರ...

Read more...

Tue, Mar 07, 2023

BSY ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಡ್ಡಿಯಾದ ಪ್ಲಾಸ್ಟಿಕ್ ಚೀಲಗಳು..!

ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪವಾಗಿರುವ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣ ಹೊರವಲಯದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​ನಲ್ಲಿ ಸೋಮವಾರ ನಡೆದಿದೆ.ಬಿ.ಎಸ್​ ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ತಕ್ಷಣ ಎಚ್ಚೆತ್ತ ಪೈಲೆಟ್‌ ಹೆಲಿಕಾಪ್ಟರ್​ನ್ನು ಲ್ಯಾಂಡ್...

Read more...

Mon, Mar 06, 2023

ಭೀಕರ ರಸ್ತೆ ಅಪಘಾತ : ಪ್ರವಾಸಕ್ಕೆ ಬಂದ 10ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು..!

ಚಿಕ್ಕಮಗಳೂರು :  ಕಾರು ಹಾಗೂ ಕ್ರೂಸರ್ ವಾಹನ ನಡುವೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಪ್ರವಾಸಕ್ಕೆ ಬಂದಿದ್ದ 10 ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ...ಕಲಬುರಗಿ ಜಿಲ್ಲೆಯ ಅಫಜಲ್’ಪುರದಿಂದ ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಪ್ರವಾಸ ಮುಗಿಸಿ ಅಫಜಲ್’ಪುರಕ್ಕೆ ತೆರಳುವಾಗ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಗೇಟ್ ಬಳಿ ಕಾರು ಹಾಗೂ ಕ್ರೂ...

Read more...

Mon, Mar 06, 2023

ಅಂಬೇಡ್ಕರ್ ಭವನ ನಿರ್ಮಾಣಕ್ಕೆ 75 ಲಕ್ಷ ಮಂಜೂರು..!

ಕೊಡಗು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಮುದಾಯ ಚಟುವಟಿಕೆಗಳಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ 75 ಲಕ್ಷ ಮಂಜೂರು ಮಾಡಲಾಗಿದೆ...ಶಾಸಕರಾದ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನ/ ಡಾ.ಬಾಬು ಜಗಜೀವನ ರಾಂ ಭವನ/ ಮಹರ್ಷಿ ವಾಲ್ಮೀಕಿ ಭವನ ಮತ್ತು ಇತರೇ ಸಮುದಾಯಗಳ ಭವನ ನಿರ್ಮಾಣದ ಉದ್ದೇಶ ಮತ್ತು ಅಗತ್ಯ ಸೌಲ...

Read more...

Wed, Mar 01, 2023

ತಾಲೂಕು ದಂಡಾಧೀಕಾರಿಗೆ ಸನ್ಮಾನಿಸಿದ ಜನಸಾಮಾನ್ಯ ಹಿತರಕ್ಷಣಾ ಸಮಿತಿ..!

ಬೆಳಗಾವಿ ( ರಾಮದುರ್ಗ) :  ರಾಮದುರ್ಗ ತಾಲೂಕು ತಹಸೀಲ್ದಾರರು ಹಾಗೂ ದಂಡಧಿಕಾರಿಯಾಗಿ ಆಗಮಿಸಿದ ಶ್ರೀ ಬಸವರಾಜ ನಾಗರಾಳರನ್ನು ಜನಸಾಮಾನ್ಯರ ಹಿತರಕ್ಷಣಾ ಸಮಿತಿ ರಾಜ್ಯ ಘಟಕ ಹಾಗೂ ರಾಮದುರ್ಗ ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ ಸ್ವಾಗತಿಸಿದರುಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಈರಣ್ಣ ಕಲ್ಯಾಣಿ , ಉಪಾಧ್ಯಕ್ಷರಾದ ಶಂಕರ  ಪಟ್ಟದಕಲ್ಲ ,  ಬಸವರಾಜ ಹ...

Read more...

Wed, Feb 22, 2023

ಜೈ ಜವಾನ್ ಜೈ ಕಿಸಾನ್ ರೈತ ಸಂಘಟನೆಯಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ..!

ವಿಜಯಪುರ :  ಜೈ ಜವಾನ್ ಜೈ ಕಿಸಾನ್ ರೈತ ಸಂಘಟನಾ ಕಾರ್ಯಕರ್ತರು  ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸಿದರು...ಜಿಲ್ಲಾದ್ಯಂತ ಅನೇಕ ಬಡವರಿಗೆ ಹಕ್ಕು ಪತ್ರ ವಿತರಣೆಯಾಗಿಲ್ಲ ಮತ್ತು ನಗರ ವ್ಯಾಪ್ತಿಯ ವಾರ್ಡ್ ಗಳಲ್ಲಿ ಯಾವುದೇ ತರಹದ  ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು  ವಿಜಯಪುರದ ಮಹಾನಗರ ಪಾಲಿಕೆಗೆ ಜೈ ಜವಾನ್ ಜೈ ಕಿಸಾನ್ ...

Read more...

Wed, Feb 22, 2023

ನೀರಿನ ಮೋಟರ ಕಳ್ಳತನಕ್ಕೆ ಯತ್ನ ; ರೈತರ ಕೈಯಲ್ಲಿ ಲಾಕ್ ಆದ ಕದೀಮರು..!

ವಿಜಯಪುರ : ಕ್ಯಾನಲ್ ನಲ್ಲಿ ರೈತರು ಬಿಟ್ಟ್ ನೀರಿನ ಮೋಟರ್ ಕಳ್ಳತನಕ್ಕೆ ಯತ್ನಿಸಿರುವ ಕಳ್ಳರನ್ನು ಹಿಡಿದು ಟಂಟಂ‌ಗೆ ಕಟ್ಟಿಹಾಕಿರುವ ಘಟನೆ ವಿಜಯಪುರ ‌ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಬಳಿವಿರುವ ಕ್ಯಾನಲ್ ನಲ್ಲಿ ನಡೆದಿದೆ. ಹೋಲಗಳಿಗೆ ನೀರು ಹಾಯಿಸಲು ರೈತರು ಬಿಟ್ಟಿದ್ದ ಮೋಟರಗಳನ್ನು ಕದಿಯಲು ಬಂದಿದ್ದು ರೈತರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ ರೈ...

Read more...

Wed, Feb 22, 2023

ಅಗ್ನಿ ಅವಘಡ : ಧಗಧಗನೆ ಹೊತ್ತಿ ಉರಿದ ಫರ್ನಿಚರ್ ಗೋಡಾನ್..!

ಮಡಿಕೇರಿ : ಶಾರ್ಟ್ ಸರ್ಕ್ಯೂಟ್ ನಿಂದ ನಡೆದ ಅಗ್ನಿ ಅವಘಡ ಸಂಭವಿಸಿದ್ದು ;  ಫರ್ನಿಚರ್ ಗೋಡಾನ್ ಬೆಂಕಿಗಾಹುತಿಯಾಗಿದೆ...ಮಡಿಕೇರಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರಶಾಂತ್ ಫರ್ನಿಚರ್  ಗೋಡಾನಲ್ಲಿ  ಶಾರ್ಟ್ ಸರ್ಕ್ಯೂಟ್ ಆದ ಹಿನ್ನೆಲೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ..ಸತತ 5 ಗಂಟೆಗಳಿಂದಲೂ  ಅಗ್ನಿಶಾಮಕ ಸಿಬ್ಬಂದಿಗ...

Read more...

Mon, Feb 20, 2023

ಮಾತೃ ವಿಯೋಗ : ಖಿನ್ನತೆಗೆ ಒಳಗಾದ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣು..!

ಮಂಗಳೂರು : ಬೆಳಗಾವಿ ಮೂಲದ ಪೊಲೀಸ್​ ಕಾನ್​​ಸ್ಟೇಬಲ್​ ಉಳ್ಳಾಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ... ಕೆಎಸ್​ಆರ್​ಪಿಯ ಏಳನೇ ಬೆಟಾಲಿಯನ್​ನ ನೂತನ ಬ್ಯಾಚ್​ನ ಪೊಲೀಸ್ ಕಾನ್ಸ್ಟೇಬಲ್​ ವಿಮಲನಾಥ ಜೈನ್ (28) ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ತಿಂಗಳ ಹಿಂದೆಯಷ್ಟೇ ತಾಯಿಯ ಮರಣದಿಂದ ಖಿನ್ನತೆಗೆ ಒಳಗಾಗಿದ್ದ ಕಾನ್ಸ್ಟೇಬಲ್​ ವಿಮಲನಾಥ...

Read more...

Mon, Feb 20, 2023

ಮಾರುಕಟ್ಟೆಗೆ ಲಗ್ಗೆಯಿಟ್ಟ ನಕಲಿ ಆಲೂಗಡ್ಡೆ..!

ಬೆಂಗಳೂರು : ಕೃಷಿ ಮಾರುಕಟ್ಟೆಯಲ್ಲಿ  ನಕಲಿ ಆಲೂಗಡ್ಡೆ ಲಗ್ಗೆ ಇಡುವ ಮೂಲಕ ಗ್ರಾಹಕರಲ್ಲಿ ಆತಂಕ ಮೂಡಿಸಿದೆ..ಹೌದು, ಸಾಮಾನ್ಯವಾಗಿ ಬಳಸುವ ಚಂದ್ರಮುಖಿ ಆಲೂಗಡ್ಡೆ ತಳಿಯ ಬದಲು  ಹೇಮಾಂಗಿನಿ ಎಂಬ ಆಲೂಗಡ್ಡೆ ತಳಿಯನ್ನು ಕಲಬೆರಕೆ ಮಾಡಿ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ...

Read more...

Thu, Feb 16, 2023

ಮೀಸಲು ಅರಣ್ಯದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹುಲಿ..!

ತುಮಕೂರು : ಮೀಸಲು ಅರಣ್ಯದಲ್ಲಿ  ಹುಲಿಯೊಂದು ಅನುಮಾನಸ್ಪದವಾಗಿ ಸಾವನ್ನಪ್ಪಿದೆ..ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು; ಹುಲಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಸ್ಥಳಕ್ಕೆ ಗುಬ್ಬಿ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ....

Read more...

Tue, Feb 14, 2023

ಗುಂಡು ಹಾರಿಸಿ ಚಿನ್ನದ ಅಂಗಡಿ ದೋಚಲು ಬಂದ ಕದೀಮರು ; ಸ್ಥಳೀಯರ ಕೈಗೆ ಇಬ್ಬರು ಲಾಕ್ ಮೂವರು ಪರಾರಿ..!

ವಿಜಯಪುರ : ಸಿಂದಗಿ ಪಟ್ಟಣದಲ್ಲಿ ಧನಲಕ್ಷ್ಮೀ ಜ್ಯುವೇಲರಿ ಅಂಗಡಿ ಮಾಲಿಕನ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ...ಸಿಂದಗಿ ಪಟ್ಟಣದ ಹಂಚಿನಾಳ ಎಂಬುವವರಿಗೆ  ಸೇರಿದ ಧನಲಕ್ಷ್ಮೀ ಜ್ಯುವೆಲರಿ ಬಳಿ ಗಾಳಿಯಲ್ಲಿ ಒಂದು‌ ಸುತ್ತು ಕಂಟ್ರಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಪರಾರಿಯಾಗುವಾಗ ಐವರ ಪೈಕಿ ಇಬ್ಬರನ್ನು ಘಟನೆ ಸಿಂದಗಿ ಪಟ್ಟಣದ ಅಶೋಕ ಚ...

Read more...

Mon, Feb 13, 2023

ಅಕ್ರಮ ರಸಗೊಬ್ಬರ ಮಾರಾಟ ಮಳಿಗೆ ಮೇಲೆ ಕೃಷಿ ಇಲಾಖೆ ದಾಳಿ..!

ತುಮಕೂರು :  ಅಕ್ರಮ ರಸಾಯನಿಕ ಗೊಬ್ಬರ ಮಾರಾಟ ಮಳಿಗೆ ಮೇಲೆ ಕೃಷಿ ಇಲಾಖೆ ದಾಳಿ ನಡೆಸಿದೆ...ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ರೇಖಾ ಆಗ್ರೋ ಸರ್ವಿಸಸ್ ಕೀಟನಾಶಕ ಮಳಿಗೆ ಮೇಲೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು ; ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದ ಬ್ರೋನೋ ಪೋಲ್, ಬ್ರೋರಾನ್ 2,  ನೈಟ್ರೋಪೇನ್ 1...

Read more...

Thu, Feb 09, 2023

ವಿಷಾಹಾರ ಸೇವನೆ : 35ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು..!

ಬೆಳಗಾವಿ : ವಿಷಾಹಾರ ಸೇವಿಸಿ 35ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ..ಹೌದು,   ಖಾನಾಪುರ ತಾಲೂಕಿನ ಮೊದಕೊಪ್ಪ ಗ್ರಾಮಸ್ಥರು  ಯಲ್ಲಮ್ಮನ ಗುಡ್ಡ ಜಾತ್ರೆ ಮುಗಿಸಿ ಮರಳುವಾಗ ಆಹಾರ ಸೇವಿಸಿದ್ದು, ಒಂದೇ ಗ್ರಾಮದ 35ಕ್ಕೂ ಹೆಚ್ಚು ಜನರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ...

Read more...

Mon, Feb 06, 2023

ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಇನ್ನಿಲ್ಲ..!

ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಸಾಯಿದತ್ತ  ಜೆ.ಪಿ.ನಗರದ ಸುಪ್ರ ಅಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ...ಹೌದು, ಜಾಹೀರಾತು ಮಾಫಿಯಾ ವಿರುದ್ಧ ಹೋರಾಟ ನಡೆಸುತ್ತಿದ್ದ ಸಾಯಿದತ್ತ ; ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು ದಿನಗಳಿಂದೆ ಜೆಪಿ ನಗರದಲ್ಲಿರುವ ಸುಪ್ರ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ದತ್ತ ಇಹಲೋಕ ತ್ಯಜಿಸಿದ್ದಾರೆ...

Read more...

Sat, Feb 04, 2023

ಪತಿ ಪತ್ನಿಯ ಕಲಹ - ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಪತ್ನಿ..!

ವಿಜಯಪುರ : ಪತಿ ಹಾಗೂ ಪತ್ನಿ ನಡುವಿನ ಕಲಹವಾಗಿ ನೊಂದ ಪತ್ನಿ ತನ್ನ ಮೂವರು ಮಕ್ಕಳೊಂದಿಗೆ ನೀರಿನ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಹತ್ತಿರದ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.ಗೀತಾ ರಾಮು ಚೌಹಾಣ್ (32), ಮಕ್ಕಳಾದ ಸೃಷ್ಟಿ (6), ಕಿಶನ್ (3), ಸಮರ್ಥ (4) ಮೃತರು , ಪತಿ ರಾಮು ಹಾಗೂ ಪ...

Read more...

Sun, Jan 29, 2023

ಗಣರಾಜ್ಯೋತ್ಸವದ ವೇಳೆಯಲ್ಲಿ ಸಿದ್ಧೇಶ್ವರ ಶ್ರೀಗಳ ವೇಶದಲ್ಲಿ ಬಂದ ಬಾಲಕ ; ಕೈ ಮುಗಿದು ಭಾವುಕರಾಗಿ ನಿಂತ ಜನತೆ..!

ವಿಜಯಪುರ : ಗಣರಾಜ್ಯೋತ್ಸವದ ದ್ವಜಾರೋಹಣ ವೇಳೆಯಲ್ಲಿ ಸಿದ್ಧೇಶ್ವರ ಶ್ರೀಗಳ ವೇಶದಲ್ಲಿ ಬಂದ ಬಾಲಕನನ್ನು ಕಂಡು ಜನತೆ ಕೈ ಮುಗಿದು ಭಾವುಕರಾಗಿ ನಿಂತ  ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದಲ್ಲಿ ನಡೆದಿದೆ...ಹೌದು ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸುವ ಸಂಧರ್ಭದಲ್ಲಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿ ನಿತ...

Read more...

Sat, Jan 28, 2023

ವಿಜಯಪುರದಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ; ಜಿಲ್ಲಾಧಿಕಾರಿಗಳಿಂದ ದ್ವಜಾರೋಹಣ..!

ವಿಜಯಪುರ : ಐತಿಹಾಸಿಕ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೌದು ವಿಜಯಪುರ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ  ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರಗೆ ಪೊಲೀಸರು ಗೌರವ ವಂದನ ಸಲ್ಲಿಸಿದರು. ತದನಂತರ ಪೊಲೀಸ್  ಇಲಾಖೆ , ಎನ್‌‌ಸಿಸಿ ಹಾಗೂ ವಿದ್ಯಾರ್ಥ...

Read more...

Thu, Jan 26, 2023

Vijayapur Airport - ಫೆಬ್ರವರಿ ಅಂತ್ಯದೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ; ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ..!

ವಿಜಯಪುರ :  ವಿಮಾನ ನಿಲ್ದಾಣ ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಲು ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ ಫೆಬ್ರುವರಿ ಮಾಹೆಯಲ್ಲಿ ವಿಮಾನ ನಿಲ್ದಾಣ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂ...

Read more...

Wed, Jan 25, 2023

ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಹೇಳಿಕೆ ಖಂಡಿಸಿ ಮನವಿ ಸಲ್ಲಿಸಿದ ಪತ್ರಕರ್ತರು..!

ವಿಜಯಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವಿರುದ್ಧ ತಪ್ಪು ಹೇಳಿಕೆ ನೀಡಿರುವುದನ್ನು ವಿರೋಧಿಸಿ ಕಾ.ನಿ.ಪ ದ್ವನಿ ಸಂಘಟನೆ ವತಿಯಿಂದ ಶುಕ್ರವಾರದಂದು ವಿಜಯಪುರ  ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು... ಈ ಸಂದರ್ಭದಲ್ಲಿ ಮಾತನಾಡಿದ ಕಾನಿಪ ದ್ವನಿಯ ಪದಾಧಿಕಾರಿಗಳು ಬೀದರ ಜಿಲ್ಲೆಯ...

Read more...

Fri, Jan 20, 2023

ABVP ಹಾಗೂ ಸಂಘಪರಿವಾರದ ಯುವಕರಿಂದ ರಕ್ತದಾನದ ಮೂಲಕ ಶ್ರೀ ಗಳಿಗೆ ಶ್ರದ್ಧಾಂಜಲಿ..!

ವಿಜಯಪುರ : ಕಿಸೆ ಇಲ್ಲದ ಶರಣ ನಡೆದಾಡುವ ದೇವರು ಎಂದು ಪ್ರಖ್ಯಾತಿ ಪಡೆದಿದ್ದ ಸಿದ್ಧೇಶ್ವರ ಶ್ರೀಗಳ ಲಿಂಗೈಕ್ಯರಾದ ಹಿನ್ನಲೆಯಲ್ಲಿ ಶ್ರೀಗಳಿಗೆ ರಕ್ತದಾನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಯುವಕರು ಮಾದರಿಯಾಗಿದ್ದಾರೆ...ಹೌದು ವಿಜಯಪುರ ನಗರದ ಜ್ನಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆ ಇಂದು ವಿಜಯಪುರ ನಗರದ ABVP ಹಾಗೂ ಸಂಘ...

Read more...

Wed, Jan 04, 2023

ಸಿದ್ದೇಶ್ವರ ಶ್ರೀ ಗಳು 2014 ರಲ್ಲೇ ಬರೆದಿದ್ದರು ಅಂತಿಮ ಅಭಿವಂದನ ಪತ್ರ..!

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (81) ಲಿಂಗೈಕ್ಯರಾಗಿದ್ದು ಅವರ ಅಂತಿಮಸಂಸ್ಕಾರದ ಕುರಿತು ಸ್ವತಃ ಶ್ರೀ ಗಳು ಪತ್ರ ಬರೆದಿದ್ದು ಅವರ ಆಶಯದಂತೆ ನೆರವೆರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ...ಸಂಜೆ 6 .5 ನಿಮಿಷಕ್ಕೆ ಗಂಟೆಗೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.  ನಸುಕಿನ ಜಾವ 4 ಗಂಟೆಯವರೆಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಾರ್ವ...

Read more...

Mon, Jan 02, 2023

ನಡೆದಾಡುವ ದೇವರು ಸಿದ್ದೇಶ್ವರ ಶ್ರೀ ಗಳು ಇನ್ನಿಲ್ಲ..!

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (81)  ಇನ್ನಿಲ್ಲ. ಹೌದು ಜ್ಞಾನಯೋಗಾಶ್ರಮದ ಮೊದಲ ಮಹಡಿಯಲ್ಲಿಯೇ ಕೆಲ ದಿನಗಳಿಂದ ಬಿಎಲ್ ಡಿ ಇ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ.ಎಸ್.ಬಿ.ಪಾಟೀಲ್, ಡಾ. ಅರವಿಂದ ಪಾಟೀಲ್, ಡಾ.ಮಲ್ಲಣ್ಣ ಮೂಲಿಮನಿ ನೇತೃತ್ವದ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿತ್ತು.ಇಂದು ಮಧ್ಯಾಹ್ನದ ವರೆಗೂ ಹೆಲ್ತ್...

Read more...

Mon, Jan 02, 2023

ಭೀಕರ ರಸ್ತೆ ಅಪಘಾತ : ಬೈಕ್ ಸವಾರ ಸಾವು..!

ಮಂಗಳೂರು :  ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ...ಹೌದು, ಉಜಿರೆಯಿಂದ ಬೆಳ್ತಂಗಡಿ ಕಡೆಗೆ  ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ  , ತರಕಾರಿ ಖಾಲಿ ಮಾಡಿ ವಾಪಸ್ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ...‌ಈ ವೇಳೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ  ಪುರುಷೋತ್ತಮ ಪೂಜಾರಿ(20) ಆಸ್ಪತ್ರೆಗೆ ದಾಖಲಿಸಿ...

Read more...

Mon, Dec 26, 2022

BD1 ನ್ಯೂಸ್ ಕನ್ನಡ ಫಲಶ್ರುತಿ : ಶ್ವಾನ ಸಂರಕ್ಷಣಾ ಕಾರ್ಯಾಚರಣೆ ಯಶಸ್ವಿ ; ಜನಪರ ಮಾತ್ರವಲ್ಲ ಮೂಕಪ್ರಾಣಿಗಳ ಪರವೂ ನಿಂತ BD1 ನ್ಯೂಸ್ ಕನ್ನಡ..!

ವಿಜಯಪುರ :  BD1ನ್ಯೂಸ್ ಕನ್ನಡ  ಸುದ್ದಿಗೆ ಎಚ್ಚೆತ್ತ ಮಹಾನಗರ ಪಾಲಿಕೆ ಮರಳಿ ಶ್ವಾನಗಳನ್ನು ಅವುಗಳ ನೆಲೆಗೆ ತಲುಪಿಸಿದೆ...ಹೌದು, "ವಿಜಯಪುರ ಮಹಾನಗರ ಪಾಲಿಕೆ ಸಿಬ್ಬಂದಿಯ ರಾಕ್ಷಸ ವರ್ತನೆ ; ಅಮಾನುಷವಾಗಿ ಹಲ್ಲೆ ನಡೆಸಿ ಶ್ವಾನ ಸೆರೆ ಹಿಡಿಯುವುದು ಎಷ್ಟು ಸರಿ ..!" ಎಂಬ ಶಿರ್ಷಿಕೆ ಅಡಿಯಲ್ಲಿ BD1ನ್ಯೂಸ್ ಕನ್ನಡ  ಸುದ್ದಿ ಪ್ರಸಾರ ಮಾಡಿತ್ತು ಇದಕ್ಕೆ...

Read more...

Wed, Dec 21, 2022

ವಿಜಯಪುರ ಮಹಾನಗರ ಪಾಲಿಕೆ ಸಿಬ್ಬಂದಿಯ ರಾಕ್ಷಸ ವರ್ತನೆ ; ಅಮಾನುಷವಾಗಿ ಹಲ್ಲೆ ನಡೆಸಿ ಶ್ವಾನ ಸೆರೆ ಹಿಡಿಯುವುದು ಎಷ್ಟು ಸರಿ..!

ವಿಜಯಪುರ : ಬೆಳ್ಳಂಬೆಳಗ್ಗೆ ಇಂದು ಪಾಲಿಕೆ ಕಾರ್ಮಿಕರು ಮೂಕಪ್ರಾಣಿಗಳ ಮೇಲೆ ರಾಕ್ಷಸರಂತೆ ಎರಗಿರುವ ಅಮಾನವೀಯ ಘಟನೆ ನಡೆದಿದೆ...ಹೌದು, ಇಂದು ವಿಜಯಪುರ ನಗರದ ವಾರ್ಡ್ ನಂ 7ರಲ್ಲಿ ಬೀದಿನಾಯಿಗಳ ಸೆರೆ ಹಿಡಿಯಬೇಕಿದ್ದ ಪಾಲಿಕೆ ಕಾರ್ಮಿಕರು ಸ್ಥಳೀಯ ನಿವಾಸಿಗಳು ಹಾಗೂ  ಎರಡು ಮರಿಗಳನ್ನು ಹೊಂದಿದ್ದ ಹೆಣ್ಣು ಶ್ವಾನವನ್ನು  ರಸ್ತೆಯಲ್ಲೇ ಗಾಯಗೊಳಿಸಿ  ...

Read more...

Mon, Dec 19, 2022

ನಾಳೆ ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಉದ್ಯೋಗ ಮೇಳ..!

ಶಿವಮೊಗ್ಗ : ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ  ಶಿವಮೊಗ್ಗ ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ನಾಳೆ ಬೆಳಗ್ಗೆ 9:30 ರಿಂದ ಉದ್ಯೋಗ ಮೇಳವನ್ನು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ... ಉದ್ಯೋಗ ಆಸಕ್ತರು ಭಾಗವಹಿಸಲು http://skillconnect.kaushalkar.com/candidatereg  ಈ ...

Read more...

Mon, Dec 12, 2022

ಮಕ್ಕಳ ಮೇಲೆ ಚಿರತೆ ದಾಳಿ : ಆಂಬುಲೆನ್ಸ್ ಸೇವೆ ನೀಡದೆ ನಿರ್ಲಕ್ಷ್ಯ ತೋರಿದ ಕೊರಟಗೆರೆ ಸರ್ಕಾರಿ ಆಸ್ಪತ್ರೆ..!

ತುಮಕೂರು : ಹಸುವಿನ ಹಾಲು ಕರೆಯಲು ಹೋದ ಬಾಲಕರ ಮೇಲೆ ಚಿರತೆ ದಾಳಿ ನಡೆಸಿದೆ...ಹೌದು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿಯ ಧನುಷ್ (13) ಹಾಗೂ ಚೇತನ್ (15) ಬೆಳ್ಳಂಬೆಳ್ಳಗೆ ಕೊಟ್ಟಿಗೆ ಮನೆಯಲ್ಲಿ ಹಾಲು ಕರೆಯಲು ಹೋದಾಗ ಹುಡುಗರ ಕಾಲು, ತೊಡೆ, ತಲೆ ಹಾಗೂ ಇತರೆ ಭಾಗಗಳ ಮೇಲೆ ಚಿರತೆ ದಾಳಿ ಮಾಡಿದೆ...ಈ ವೇಳೆ ಬಾಲಕರ ತಂದೆ ಕೆಂಪರಾಜು ಆಂಬ್ಯ...

Read more...

Sat, Dec 10, 2022

ಅನಧೀಕೃತ ಅಂಗಡಿ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ..!

ಹುಬ್ಬಳ್ಳಿ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅನಧಿಕೃತ ಅಂಗಡಿಗಳನ್ನು ಮೂರು ದಿನಗಳೊಳಗೆ ತೆರವುಗೊಳಿಸುವಂತೆ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ  ಖಡಕ್ ಆದೇಶ ನೀಡಿದ್ದಾರೆ...ಹೌದು, ಮಹಾನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿಕೊಂಡು ಸ್ವಯಂ ಪ್ರೇರಿತವಾಗಿ ಅನಧಿಕೃತವಾಗಿ ತೆರಯಲಾದ ಅಂಗಡಿಗಳನ್ನು ಮೂರು ದಿನಗಳಲ್ಲಿ ತೆರವುಗೊಳಿಸಬೇ...

Read more...

Fri, Dec 09, 2022

ನಾಳೆ ಶಿವಮೊಗ್ಗದಲ್ಲಿ ವಿದ್ಯುತ್ ವ್ಯತ್ಯಯ..!

ಶಿವಮೊಗ್ಗ :  ನಾಳೆ ಬೆಳಗ್ಗೆ 10.00 ರಿಂದ ಸಂಜೆ 5.00ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ...ಹೌದು, ಮಂಗಳೂರು ವಿದ್ಯುತ್ಚಕ್ತಿ ಸರಬರಾಜು ಕಂಪನಿಯು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಕೈಗೆತ್ತಿಕೊ...

Read more...

Thu, Dec 08, 2022

BPLಕಾರ್ಡ್ ಹೊಂದಿದ 75 ಫಲಾನುಭವಿಗಳಿಗೆ ಶ್ರವಣಯಂತ್ರ ವಿತರಣೆ..!

ಹುಬ್ಬಳ್ಳಿ : ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಅನುದಾನದಿಂದ ಬಿಪಿಎಲ್ ಕಾರ್ಡ್ ಹೊಂದಿದ 75 ಫಲಾನುಭವಿಗಳಿಗೆ ಶ್ರವಣ ಯಂತ್ರಗಳನ್ನು ವಿತರಿಸಲಾಯಿತು... ಹೌದು, ಕಿಮ್ಸ್ ನ ಗೋಲ್ಡನ್ ಜುಬ್ಲಿ ಹಾಲ್ ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಕಿಮ್ಸ್ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿಯ ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಶ್ರವಣಯ...

Read more...

Thu, Dec 08, 2022

ಅನಾಥ ಮಕ್ಕಳಿಗೆ ನೆರವಾದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ..!

 ಚಿಕ್ಕಮಗಳೂರು : ಅನಾಥ ಮಕ್ಕಳಿಗೆ  ಆರ್ಥಿಕ ಸಹಾಯ ಮಾಡುವ ಮುಖೇನ ಮೂಡಿಗೆರೆ ಬಿಜೆಪಿ ಶಾಸಕ  ಎಂ.ಪಿ. ಕುಮಾರಸ್ವಾಮಿ ನೆರವಾಗಿದ್ದಾರೆ...ಹೌದು, ಹುಲ್ಲೆಮನೆ ಕುಂದೂರಿನಲ್ಲಿ ನಿಧನರಾದ ಭಾಗೀರತಿ ಅವರ ಮನೆಗೆ  ಭೇಟಿ ನೀಡಿದ ಶಾಸಕರು   ತಾಯಿಯನ್ನು ಕಳೆದುಕೊಂಡ ಅನಾಥರಾಗಿರುವ  ಮಕ್ಕಳಿಗೆ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡಿದ್ದ...

Read more...

Tue, Dec 06, 2022

ರಾಜ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ..!

ಬೆಂಗಳೂರು : ರಾಜ್ಯದ ಕಬ್ಬು  ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ... ಹೌದು, ರೈತರಿಗೆ ಎಥೆನಾಲ್ ಮೇಲಿನ ಲಾಭಾಂಶ ನೀಡಲು ನಿರ್ಧರಿಸಿದೆ..ವಿಕಾಸಸೌಧದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆದಿದ್ದು, ಎಫ್‌ಆರ್ ಪಿ ದರ ಪಾವತಿ ಬಳಿಕ ಪ್ರತಿ ಟನ್ ಗೆ ಹೆಚ್ಚುವರಿಯಾಗಿ 50 ರೂ ನಂತೆ ಒಟ್ಟು 204.47...

Read more...

Tue, Dec 06, 2022

ಪಿಂಚಣಿದಾರರೇ ಗಮನಿಸಿ..!

ಹೊಸಪೇಟೆ : ಪಿಂಚಣಿದಾರರು ಪಿಂಚಣಿಯ ವಾರ್ಷಿಕ ಪರಿಶೀಲನೆ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ...ಹೌದು, ಹೊಸಪೇಟೆ ತಹಶೀಲ್ದಾರರ ಕಚೇರಿ, ಕಮಲಾಪುರ ನಾಡಕಚೇರಿ, ಮರಿಯಮ್ಮನಹಳ್ಳಿ ನಾಡಕಚೇರಿಗಳಿಗೆ ಪಿಂಚಣಿದಾರರು ಖುದ್ದಾಗಿ ಹೋಗಿ ವಾರ್ಷಿಕ ಪರಿಶೀಲನೆಯನ್ನು ಮಾಡಿಸಬೇಕು. ತಪ್ಪಿದಲ್ಲಿ ಪಿಂಚಣಿ ಯೋಜನೆಯಲ್ಲಿ ಆಸಕ್ತಿ ಇಲ್ಲವೆಂದು ಪರಿ...

Read more...

Tue, Dec 06, 2022

ಹತ್ತು ಜನ ಎಂ.ಬಿ ಪಾಟೀಲ್ ಬಂದ್ರು ನನ್ನ ಸೋಲಿಸಲು ಆಗಲ್ಲ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್..!

ವಿಜಯಪುರ : ನನ್ನ ಸೋಲಿಸಲು  ಹತ್ತು ಎಂ.ಬಿ. ಪಾಟೀಲ್ ಹುಟ್ಟಿ ಬರಬೇಕು ಎಂದು ಬಸನಗೌಡ ಯತ್ನಾಳ್  ತಿಳಿಸಿದ್ದಾರೆ...ಹೌದು ,  ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ನನ್ನ ಸೋಲಿಸ್ತೇನೆ ಎಂದು ಈ ಹಿಂದೆ ಹಲವರು ಹಾರಾಡಿದರು ಹಾಗೆ ಎಂ.ಬಿ. ಪಾಟೀಲ್ ಕೂಡ ಚುನಾವಣೆಯಲ್ಲಿ ಎದುರಾಳಿಯಾಗಿ ಸೋಲಿಸ್ತೇನೆ ಎಂದಿದ್ದಾರೆ ಅದರಲ್ಲೇನೂ ತಪ್ಪಿಲ...

Read more...

Sun, Dec 04, 2022

ಕಾಫಿನಾಡಲ್ಲಿ ಮುಂದುವರೆದ ಕಾಡಾನೆ ಕಾರ್ಯಾಚರಣೆ..!

ಚಿಕ್ಕಮಗಳೂರು :  ಜನರ ನಿದ್ದೆಗೆಡಿಸಿದ್ದ ಕಾಡಾನೆಗಳ ಸೆರೆಹಿಡಿಯುವ ಕಾರ್ಯಾಚರಣೆ ಜಿಲ್ಲಾದ್ಯಂತ ನಡೆದಿದೆ...ಹೌದು,ಜಿಲ್ಲೆಯ ಹಲವು ಭಾಗಗಳಲ್ಲಿ ಕಾಡಾನೆಗಳ ಉಪಟಳ ತಡೆಯಲಾರದೆ ಕಂಗಾಲಾಗಿದ್ದ ಜನ  ಈಗ ನಿಟ್ಟುಸಿರು ಬಿಡುವಂತಾಗಿದ್ದು , ಮೂಡಿಗೆರೆ ಭಾಗದಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್  ಬಿಡಾಡಿ ಆನೆಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ...

Read more...

Sun, Dec 04, 2022

ಯತ್ನಾಳ ಹೇಳಿಕೆಯನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳಲ್ಲಾ ; ಶಾಸಕ ಎಂ.ಬಿ ಪಾಟೀಲ್ ಟಾಂಗ್..!

ವಿಜಯಪುರ : ಯತ್ನಾಳ ಹೇಳಿಕೆಯನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳಲ್ಲಾ ಎಂದು ಶಾಸಕ ಎಂ ಬಿ ಪಾಟೀಲ್  ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಟಾಂಗ್ ನೀಡಿದ್ದಾರೆ.ಹೌದು ವಿಜಯಪುರ ನಗರದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ , ಶಾಸಕ ಎಂ ಬಿ ಪಾಟೀಲ್ ನಗರ ಶಾಸಕರ ಬಾಯಿ ಬಗ್ಗೆ , ಹೇಳಿಕೆಗಳ ಬಗ್ಗೆ ಕಮೇಂಟ ಮಾಡಲ್ಲ  , ಅವರ ಹೇಳಿಕೆಗಳಿಗ...

Read more...

Wed, Nov 30, 2022

ಕಾಡಾನೆ ಅಟ್ಟಹಾಸ : ರೈತಮಹಿಳೆ ಸಾವು..!

ಚಿಕ್ಕಮಗಳೂರು : ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ... ಹೌದು, ಮೂಡಿಗೆರೆ ತಾಲ್ಲೂಕಿನ  ಕುಂದೂರು ಗ್ರಾಮದ  ಸತೀಶ್ ಗೌಡರ ಪತ್ನಿ, 45 ವರ್ಷದ ಶೋಭ ಎಂಬ ರೈತ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ..‌  ಬೆಳಗ್ಗಿನ ಜಾವ  ಹುಲ್ಲು ಕುಯ್ಯಲು ತೆರಳಿದ್ದಾಗ ಸಾರ್ವಜನಿಕರು ತಿರುಗಾಡುವ ರಸ್ತೆಯ ಸಮೀಪ...

Read more...

Sun, Nov 20, 2022

ಎರಡು ದಿನಗಳ ಕಾಲ ಮದ್ಯ ಮಾರಾಟಕ್ಕೆ ನೀಷೇಧ ಹೇರಿದ ಜಿಲ್ಲಾಧಿಕಾರಿ..!

ಮಂಗಳೂರು : ಕುಕ್ಕೆ ಶ್ರೀ ಸುಬ್ರಹಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಮದ್ಯದ ಅಂಗಡಿಗಳನ್ನು ಮುಚ್ಚಲು ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರಡಿ ಪ್ರದತ್ತ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶ ಹೊರಡಿಸಿದ್ದಾರೆ...

Read more...

Sat, Nov 19, 2022

ಮಾಸಾಂತ್ಯದಲ್ಲಿ ಶ್ರೀರಂಗಪಟ್ಟಣ ಬೈಪಾಸ್ ರಸ್ತೆಸಂಚಾರ ಆರಂಭ : ಪ್ರತಾಪ್ ಸಿಂಹ..!

ಮೈಸೂರು : ಬಹು ನಿರೀಕ್ಷಿತ ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದೇ ತಿಂಗಳ 30 ರಂದು ಶ್ರೀರಂಗಪಟ್ಟಣ ಬೈಪಾಸ್ ಓಪನ್ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ...ಹೌದು, ಶ್ರೀರಂಗಪಟ್ಟಣ ಬೈಪಾಸ್ ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಾಗೂ ಟೋಲ್ ಪ್ಲಾಜಾವನ್ನು ಅಧಿಕಾರಿಗಳೊಂದಿಗೆ  ವೀಕ್ಷಿ...

Read more...

Sat, Nov 19, 2022

ಕನ್ನಡಕ್ಕೆ ಆಪತ್ತು ಬಂದಿಲ್ಲ , ಮುಂದೆಯೂ ಬರುವುದಿಲ್ಲ : ಬಸವರಾಜ ಬೊಮ್ಮಾಯಿ..!

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣಗೊಳಿಸಿದರು..ಹೌದು, ಬೆಂಗಳೂರಿನ ಸ್ತಪತಿ ಕ್ರಿಯೇಷನ್ಸ್‌ನ ಕಲಾವಿದ ಎನ್. ಶಿವದತ್ತ ಅವರು ಭುವನೇಶ್ವರಿ ಪ್ರತಿಮೆಯನ್ನು ನಿರ್ಮಿಸಿದ್ದು, ಪ್ರತಿಮೆ ಆರು ಕಾಲು ಅಡಿ ಎತ್ತರವಿದೆ.. ಬಳಿಕ ಮಾತನಾಡಿದ ಸಿಎಂ, ಕನ್ನಡಕ್ಕೆ ಎಂದೂ ಆಪತ್ತು ಬಂದ...

Read more...

Sat, Nov 19, 2022

ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ : ಸಜ್ಜಾಗಲಿದೆ ಸುವರ್ಣ ಸೌಧ..!

ಬೆಳಗಾವಿ : ಡಿಸೆಂಬರ್ 19ರಿಂದ 30ರವರೆಗೆ  ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ...ಹೌದು, ವಿಧಾನಸೌಧದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆ  ಡಿಸೆಂಬರ್ 19 ರಿಂದ 10 ದಿನಗಳ ಕಾಲ ಚಳಿಗಳ ಅಧಿವೇಶನವನ್ನು ನಡೆಸಲು ನಿರ್ಧರಿಸಿದೆ...

Read more...

Fri, Nov 18, 2022

ಶಿವಮೊಗ್ಗ ಜನರ ಗಮನಕ್ಕೆ..!

ಶಿವಮೊಗ್ಗ :  ಇನ್ನೆರಡು ದಿನಗಳು (ನ.18 & 19) ರವರೆಗೆ ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ...ಹೌದು, ನಾಳೆ ಗಾಜನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಎಫ್-2, ಎಫ್-3, ಎಫ್-4, ಎಫ್-5 ಮತ್ತು ಎಫ್-6 ಸಕ್ಕರೆ ಬೈಲು ಮಾರ್ಗಗಳ...

Read more...

Thu, Nov 17, 2022

ಏಕಕಾಲದಲ್ಲಿ ಗಾಯತ್ರಿ ಶಾಂತೇಗೌಡ ಮತ್ತು ಸಂಬಂಧಿಕರ ಮನೆ ಮೇಲೆ IT ರೇಡ್..!

ಚಿಕ್ಕಮಗಳೂರು : ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ  ಅವರ ನಿವಾಸ ಸೇರಿದಂತೆ ಅವರಿಗೆ ಸಂಬಂಧಿಸಿದ 13 ಜಾಗಗಳಲ್ಲಿ ಏಕಕಾಲದಲ್ಲಿ ಐಟಿ ಇಲಾಖೆ ರೇಡ್  ಮಾಡಿದೆ...ಹೌದು, ಇಂದು ಮುಂಜಾನೆ 10 ಕಾರುಗಳಲ್ಲಿ  ಹೂವಿನ ಮಾರ್ಕೆಟ್ ನಿವಾಸದ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಅಳಿಯ ಸಂತೋಷ್ ನಿವಾಸ ಸೇರಿದಂತೆ ಕಲ್ಯಾಣ ಮಂಟಪ ಮತ್ತಿತರ 13 ಕಡೆ...

Read more...

Thu, Nov 17, 2022

ಇನ್ಮುಂದೆ ರಾಜ್ಯದ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲಿದೆ 24×7 ಸಹಾಯವಾಣಿ..!

ತುಮಕೂರು : ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 24X7 ಕಾರ್ಯ ನಿರ್ವಹಿಸುವ ಸಹಾಯವಾಣಿ ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ...ಹೌದು, ರೋಗಿಗಳಿಗೆ ಸಹಾಯವಾಗುವ ಉದ್ದೇಶದಿಂದ ಶೀಘ್ರದಲ್ಲೇ ಎಲ್ಲಾ ಜಿಲ್ಲೆಗಳಲ್ಲಿ  ಸಹಾಯವಾಣಿ ಆರಂಭಿಸಲಾಗುತ್ತದೆ. ಪ್ರತಿ ಸಹಾಯವಾಣಿಗೆ ನಾಲ್ವರು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಪ್ರತಿ ಪಾಳಿಯಲ್...

Read more...

Thu, Nov 17, 2022

SC,ST ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!

ಶಿವಮೊಗ್ಗ : ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗಾಗಿ ಮೆಟ್ರಿಕ್ ಪೂರ್ವ ಹೊಸ ಹಾಗೂ ನವೀಕರಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ...    ಹೌದು,  ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ಇಲಾಖಾ ವೆಬ್‍ಸೈಟ್ http:/...

Read more...

Tue, Nov 15, 2022

ಆಕಸ್ಮಿಕವಾಗಿ ಬೆಂಕಿ ತಗುಲಿ ‌ಸುಟ್ಟು ಭಸ್ಮವಾದ ಬಟ್ಟೆ ವ್ಯಾಪಾರಿಯ ಓಮ್ನಿ..!

ವಿಜಯಪುರ : ಬಟ್ಟೆ ವ್ಯಾಪಾರಕ್ಕೆ ಹೋಗುತ್ತಿದ್ದ ವೇಳೆ  ಆಕಸ್ಮಿಕವಾಗಿ ಬೆಂಕಿ ತಗುಲಿ ಓಮ್ನಿ ಕಾರು ಬೆಂಕಿಗಾಹುತಿಯಾಗಿದೆ...ಹೌದು, ಮುದ್ದೇಬಿಹಾಳ ಹಾಗೂ ಆಲಮಟ್ಟಿ ರಸ್ತೆಯಲ್ಲಿ ಬಟ್ಟೆ ವ್ಯಾಪಾರ ಮಾಡಲು  ತೆರಳಿದ್ದ ಓಮ್ನಿ ಕಾರಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ಬಟ್ಟೆ ಸುಟ್ಟು ಕರಕಲಾಗಿದೆ... ಇದನ್ನು ಓದಿ - BD1 ನ್ಯೂಸ್ ಕನ್...

Read more...

Sun, Nov 13, 2022

ವಿಚಾರಣೆಗೆ ಬಂದ ವ್ಯಕ್ತಿ ಮೇಲೆ ಪೋಲಿಸಪ್ಪನ ಗೂಂಡಾಗಿರಿ ; ಅವಾಚ್ಯ ಶಬ್ದ ಬಳಸಿ ಹಲ್ಲೆ : ವಿಡಿಯೋ ವೈರಲ್..!

ತುಮಕೂರು : ವಿಚಾರಣೆಗೆಂದು  ಪೊಲೀಸ್ ಠಾಣೆಗೆ ಬಂದ  ವ್ಯಕ್ತಿ ಮೇಲೆ ಮುಖ್ಯ ಪೇದೆ ಹಲ್ಲೆ ನಡೆಸಿರುವ ವೀಡಿಯೊ ಬೆಳಕಿಗೆ ಬಂದಿದೆ...ಹೌದು, ಅಮೃತೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ಕೇಶವ ನಾಯ್ಕ್ ಠಾಣೆಯಲ್ಲೇ ಹೊರಪುರ ಗೊಲ್ಲರಹಟ್ಟಿಯ ರವಿ ಎಂಬಾತನ ಮೇಲೆ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ; ಪತಿ - ಪತ್ನಿ ಕಲಹ ಠಾಣೆ ಮೆಟ್ಟ...

Read more...

Sat, Nov 12, 2022

ಶಿವಮೊಗ್ಗದಲ್ಲಿ ಇಂದು ವಿದ್ಯುತ್ ವ್ಯತ್ಯಯ..!

ಶಿವಮೊಗ್ಗ : ಇಂದು ಜಿಲ್ಲೆಯ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ...  ಹೌದು, ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-5 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ; ಎಲ್‍ಐಸಿ ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯ ರಸ್ತೆ, ಮೋರ್ ಅಕ್ಕ ಪಕ್ಕ, ಗೋಪಾಳ ಎ, ಬಿ, ಸಿ, ಡ...

Read more...

Thu, Nov 10, 2022

ಸರ್ಕಾರಿ ಕಛೇರಿಯಲ್ಲೇ ವಾಗ್ವಾದಕ್ಕಿಳಿದ ಕೈ - ಕಮಲ ಮುಖಂಡರು..!

ವಿಜಯಪುರ : ಬಬಲೇಶ್ವರ ತಹಸೀಲ್ದಾರ್ ಕಛೇರಿಯಲ್ಲೇ ಸಾರ್ವಜನಿಕವಾಗಿ  ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರುಗಳು ಜಗಳವಾಡಿದ ಘಟನೆ ನಡೆದಿದೆ...ಹೌದು, ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ವಿತರಿಸುವಾಗ ಬಿಜೆಪಿ ಮುಖಂಡ ಮತ್ತು ನಿಗಮ ಮಂಡಳಿ ಅಧ್ಯಕ್ಷ ವಿಜುಗೌಡ ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್ ನಡುವೆ  ಜಿಲ್ಲಾಧಿಕಾರಿಗಳ ಮ...

Read more...

Wed, Nov 09, 2022

ಹಿಂದೂ ಬಾವುಟ ತೆರವುಗೊಳಿಸಿದ ರಫೀಕ್ ; ಕೋಮುಗಲಭೆಗೆ ಕಾರಣವಾಯ್ತಾ ಕಾಫಿನಾಡು..?

ಚಿಕ್ಕಮಗಳೂರು : ಮಂದಿರದ ಮುಂಭಾಗ ಬಾವುಟ ಕಟ್ಟುವ ವಿಚಾರಕ್ಕೆ  ಎರಡು ಕೋಮಿನ ಯುವಕರ ನಡುವೆ ಮಾರಾಮಾರಿ ನಡೆದಿದೆ...ಹೌದು, ಶೃಂಗೇರಿಯ ಪಟ್ಟಣದ ವೆಲ್ ಕಮ್ ಗೇಟ್ ಮುಂಭಾಗ ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಬಾವುಟ ಕಟ್ಟಿದ್ದರು. ಪ್ರಾರ್ಥನಾ ಮಂದಿರದ ಮುಂಭಾಗದ ಬಾವುಟಗಳನ್ನು ಪೊಲೀಸರು ಪಟ್ಟಣ ಪಂಚಾಯಿತಿ ಸದಸ್ಯರ ಮೂಲಕ ತೆರವುಗೊಳಿಸಿದ್...

Read more...

Wed, Nov 09, 2022

ತುಮಕೂರು ಬಾಣಂತಿ ಸಾವು ಪ್ರಕರಣ : ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಖಡಕ್ ವಾರ್ನಿಂಗ್ ನೀಡಿದ ಸಚಿವ ಆರಗ ಜ್ಞಾನೇಂದ್ರ..!

ತುಮಕೂರು : ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ  ಭೇಟಿ ನೀಡಿ ವೈದ್ಯರಿಗೆ ವಾರ್ನಿಂಗ್ ನೀಡಿದ್ದಾರೆ...ಹೌದು, ಇತ್ತಿಚೆಗಷ್ಟೇ ನಡೆದ ಬಾಣಂತಿ ಮತ್ತು  ಇಬ್ಬರು ಮಕ್ಕಳ ಸಾವು ಪ್ರಕರಣ ಆಡಳಿತ  ಸರ್ಕಾರಕ್ಕೆ ತೀವ್ರ ಮುಜುಗರಕ್ಕೆ ತಳ್ಳಿದ ಬೆನ್ನಲ್ಲೇ ಸಚಿವ ಜ್ಞಾನೇಂದ್ರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಎಚ್ಚ...

Read more...

Wed, Nov 09, 2022

ಟೀ ಮಾಡಲು ಹೋಗಿ ಯಮಲೋಕಕ್ಕೆ ಟಿಕೇಟು ಪಡೆದ ಯುವಕ..!

ಬೆಳಗಾವಿ : ಟೀ ಮಾಡಲು ಹೋದ ಯುವಕ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಾವಿಗೀಡಾಗಿದ್ದಾನೆ...ಹೌದು,  ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಶ್ರೀಧರ ಪ್ಯಾಟಿ (19) ಟೀ ಮಾಡಲೆಂದು ಅಡುಗೆ ಮನೆಗೆ ಹೋಗಿದ್ದಾಗ ಸ್ಫೋಟ ಸಂಭವಿಸಿ ಸಾವನ್ನಪ್ಪಿದ್ದಾನೆ...ಮೂಡಲಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ...

Read more...

Sat, Oct 29, 2022

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಸೆರೆ..!

ತುಮಕೂರು : ಕೆಲ‌ ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಕರಡಿಯನ್ನು ಸೆರೆಹಿಡಿಯಲಾಗಿದೆ...ಹೌದು, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬೋರಸಂದ್ರ ಗ್ರಾಮಸ್ಥರ ಒತ್ತಾಯದ ಮೇರೆಗೆ ಕರಡಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ  ಬೋನ್ ಇಟ್ಟ ಪರಿಣಾಮ ಇಂದು ಬೆಳ್ಳಂಬೆಳಗ್ಗೆ ಕರಡಿ ಸೆರೆ ಸಿಕ್ಕಿದ್ದು ; ಬೋರಸಂದ್ರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ...

Read more...

Sat, Oct 29, 2022

ಕಲಬುರ್ಗಿಯಲ್ಲಿ ಸಿಡಿಮದ್ದು ಸ್ಪೋಟ : ಹಲವರ ಸ್ಥಿತಿ ಗಂಭೀರ..!

ಕಲಬುರ್ಗಿ :  ದೇವಿ ಪ್ರತಿಷ್ಠಾಪನಾ ಪೂಜೆ ವೇಳೆ  ಸಿಡಿಮದ್ದು ಸ್ಪೋಟಗೊಂಡಿದೆ..‌.ಹೌದು, ಮರಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಭಕ್ತಾದಿಗಳು ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದರು  ;  ಆದರೆ ಏಕಾಏಕಿ ಸಿಡಿಮದ್ದಿಗೆ ಬೆಂಕಿ ಕಿಡಿ ತಾಗಿದ್ದರಿಂದ ಸ್ಫೋಟಗೊಂಡು ಸ್ಥಳದಲ್ಲಿದ್ದ 12 ಜನರು ಗಾಯಗೊಂಡಿದ್ದಾರೆ...

Read more...

Sat, Oct 22, 2022

ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ..!

ಮೈಸೂರು : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತವಾಗಿದೆ...ಹೌದು ; ಚಾಮುಂಡಿ ಬೆಟ್ಟದ ನಂದಿ ಮಾರ್ಗ , ವೀಕ್ಷಣಾ ಗೋಪುರ ಪಕ್ಕದ ರಸ್ತೆಯಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ...

Read more...

Sat, Oct 22, 2022

ಕಾಲುಜಾರಿ ಬಿದ್ದು ; ದೇವರಪಾದ ಸೇರಿದ ಯುವಕ ..!

ಮಂಗಳೂರು : ವ್ಯಕ್ತಿಯೊಬ್ಬ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ..ಹೌದು, ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದ  ಮುಹಮ್ಮದ್ ರಿಯಾಝ್ (34) ಮೃತಪಟ್ಟಿದ್ದು ; ಮಹಡಿ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ...

Read more...

Tue, Oct 18, 2022

ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಕರೆ ನೀಡಿದ ಹಿಂದೂ ಸಂಘಟನೆ..!

ಶಿವಮೊಗ್ಗ : ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿವೆ...ಹೌದು, ಈ ವರ್ಷ ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಶಿವಮೊಗ್ಗದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ಹಲಾಲ್ ಕಟ್ ಅಭಿಯಾನ ಆರಂಭಿಸಿದ್ದು ;   ಹಿಂದೂಗಳು ಹಲಾಲ್ ಸರ್ಟಿಫೈಡ್ ನ ಯಾವ ವಸ್ತುಗಳನ್ನು ಅಂದರೆ.ಮಾಂಸ, ಸೌಂದರ್ಯ ವರ್ಧಕ ವ...

Read more...

Tue, Oct 18, 2022

ಗ್ರಾಹಕರಿಗೆ ಕಣ್ಣೀರು ತರಿಸ್ತಿದೆ "ದುಬಾರಿ ಈರುಳ್ಳಿ"..!

ಬೆಂಗಳೂರು : ಈರುಳ್ಳಿ ಬೆಲೆ ದುಬಾರಿ ಆದ ಬೆನ್ನಲ್ಲೇ ಗ್ರಾಹಕರು ಮತ್ತು ಹೊಟೇಲ್ ಉದ್ಯಮಿಗಳು ಕಂಗಾಲಾಗಿದ್ದಾರೆ...ಹೌದು, ಒಂದೇ ದಿನದಲ್ಲಿ  ಈರುಳ್ಳಿ ಬೆಲೆ 10 ರೂಪಾಯಿಗಳ ಏರಿಕೆ ಕಂಡಿದ್ದು ; ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ  ಬೆಲೆ ಇನ್ನೂ ದುಬಾರಿ ಆಗಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಹಕರು ಮತ್ತು ಹೋಟೆಲ್ ಉದ್ಯಮಿಗಳಿಗೆ ಬೆಲೆ ಏರಿಕೆ ಬಿಸಿ ...

Read more...

Tue, Oct 18, 2022

ಅತಿವೃಷ್ಟಿ : ವಿಶ್ವ ಪ್ರಸಿದ್ಧ ಸೋಲಾರ್ ಪಾರ್ಕ್ ಜಲಾವೃತ..!

ತುಮಕೂರು : ಧಾರಾಕಾರ ಮಳೆಗೆ ವಿಶ್ವ ಪ್ರಸಿದ್ದ ಪಾವಗಡದ ಸೋಲಾರ್ ಪಾರ್ಕ್ ಜಲಾವೃತವಾಗಿದೆ...ಕಳೆದ ಮೂರು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ  ತಿರುಮಣಿಯಲ್ಲಿರುವ ಸುಮಾರು 2050 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುವ  ಸೋಲಾರ್ ಪ್ಲಾಂಟ್ ಜಲಾವೃತಗೊಂಡಿದೆ...

Read more...

Tue, Oct 18, 2022

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ವಿಜಯಪುರ : ಗುಮ್ಮಟನಗರಿ ಮಹಾನಗರ ಪಾಲಿಕೆ ಚುನಾವಣೆಗೆ ಸಜ್ಜಾಗಿದೆ...  ಹೌದು, ಈಗಾಗಲೇ ಪಾಲಿಕೆ ಚುನಾವಣೆಗೆ ಅಣಿಯಾಗಿರುವ ಬಿಜೆಪಿ ಪಕ್ಷ  ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ...  ಮಹಾನಗರ ಪಾಲಿಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ : -.

Read more...

Mon, Oct 17, 2022

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ವಿಜಯಪುರ : ಗುಮ್ಮಟನಗರಿ ಮಹಾನಗರ ಪಾಲಿಕೆ ಚುನಾವಣೆಗೆ ಸಜ್ಜಾಗಿದೆ...ಹೌದು, ಈಗಾಗಲೇ ಪಾಲಿಕೆ ಚುನಾವಣೆಗೆ ಅಣಿಯಾಗಿರುವ ಕಾಂಗ್ರೆಸ್ ಪಕ್ಷ  ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ...ಮಹಾನಗರ ಪಾಲಿಕೆ   ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ :-

Read more...

Mon, Oct 17, 2022

ಕರುನಾಡ ಭಗೀರಥ ಕಾಮೇಗೌಡ ಇನ್ನಿಲ್ಲ..!

ಮಂಡ್ಯ : ಆಧುನಿಕ ಭಗೀರಥ ಎಂದೇ ಖ್ಯಾತರಾದ ಕೆರೆ ಕಾಮೇಗೌಡ ಇಂದು ಸಾವನ್ನಪ್ಪಿದ್ದಾರೆ...ಹೌದು, ಕಳೆದ ಕೆಲವು ದಿನಗಳಿಂದ  ಅನಾರೋಗ್ಯದಿಂದ  ಬಳಲುತ್ತಿದ್ದ ಕಾಮೇಗೌಡ್ರು ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ...ಕುಂದೂರು ಬೆಟ್ಟದಲ್ಲಿ ಅಂತರ್ಜಲ ವೃದ್ದಿಗಾಗಿ 15ಕ್ಕು ಹೆಚ್ಚು ಕೆರೆಗಳನ್ನು  ನಿರ್ಮಿಸಿದ ಇವರು  ಅ...

Read more...

Mon, Oct 17, 2022

ಕಾಂಗ್ರೆಸ್ ನಾಯಕರಿಗೆ ತಾವು ಮಾಡಿದ ಹೊಲಸನ್ನು ಸ್ವಚ್ಛಗೊಳಿಸುವ ಸಾಮಾನ್ಯ ಜ್ಞಾನವಿಲ್ಲ : ಶ್ರೀ ರಾಮುಲು..!

ಬಳ್ಳಾರಿ : ಕೈ ನಾಯಕರಿಗೆ ತಾವು ಮಾಡಿದ ಹೊಲಸನ್ನು ಸ್ವಚ್ಛಗೊಳಿಸುವ ಸಾಮಾನ್ಯ  ಜ್ಞಾನವಿಲ್ಲ ಎಂದು ಶ್ರೀ ರಾಮುಲು ಕೈ ಪಾಳಯದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ...ಹೌದು , ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ  ಕಾಂಗ್ರೆಸ್ನ ಭಾರತ್ ಜೋಡೋ ಸಮಾವೇಶ ಬಳಿಕ  ಕಸದ ರಾಶಿಯನ್ನು  ಅಲ್ಲಲ್ಲೇ ಎಸೆದು ಹೋದ ಹಿನ್ನೆಲೆಯಲ್ಲಿ ಕೆಂಡಾಮಂಡಲವಾದ ಶ್ರೀರಾಮುಲು ;...

Read more...

Sun, Oct 16, 2022

ಸಿಡಿಲು ಬಡಿದ ಪರಿಣಾಮ ಕೈ- ಕಾಲು ಸ್ವಾಧೀನ ಕಳೆದುಕೊಂಡ ಮಹಿಳೆ..!

ಚಾಮರಾಜನಗರ : ಸಿಡಿಲಿನ ಹೊಡೆತಕ್ಕೆ ಮಹಿಳೆಯೊಬ್ಬರು ಕಾಲು-ಕೈ ಸ್ವಾಧೀನ ಕಳೆದುಕೊಂಡಿದ್ದಾರೆ...ಹೌದು,  ಹನೂರು ತಾಲ್ಲೂಕಿನ  ಪೊನ್ನಾಚಿ ಗ್ರಾಮದ ಜಡೆ ಮಾದಮ್ಮ(39) ಜಮೀನಿನಲ್ಲಿ ಕಳೆ ಕೀಳುತ್ತಿದ್ದ ವೇಳೆ ಸಿಡಿಲ ಬಡಿತದಿಂದ  ಕೈ-ಕಾಲು ಸ್ವಾಧೀನ ಕಳೆದುಕೊಂಡಿದ್ದು ಜಡೆ ಮಾದಮ್ಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ...

Read more...

Sun, Oct 16, 2022

ನಿರ್ಮಾಣ ಹಂತದಲ್ಲಿದ್ದ ಹಾಸ್ಟೆಲ್ ಕಟ್ಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ದೇಹ ಪತ್ತೆ..!

ಯಾದಗಿರಿ : ನಿರ್ಮಾಣ ಹಂತದಲ್ಲಿ ಇರುವ ಹಾಸ್ಟೆಲ್ ಕಟ್ಟಡದಲ್ಲಿ ವಿದ್ಯಾರ್ಥಿಯೊಬ್ಬನ ಶವ ನೇಣುಬಿಗಿದ ಪರಿಸ್ಥಿತಿಯಲ್ಲಿ ಸಿಕ್ಕಿದ್ದೆ...ಹೌದು,ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಪಾಲಿಟೆಕ್ನಿಕ್ ನಿರ್ಮಾಣ ಹಂತದಲ್ಲಿರುವ ಹಾಸ್ಟೆಲ್ ಕಟ್ಟಡದಲ್ಲಿ ನಡೆದಿದೆ..ಸುರಪುರ ತಾಲೂಕಿನ ಶೆಟ್ಟಿಗೆರೆಯ ನಿವಾಸಿ ಭೀಮಾಶಂಕ...

Read more...

Sun, Oct 16, 2022

ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಗೆ ಸತತ ಎರಡನೇ ಬಾರಿ ಆಯ್ಕೆಯಾದ ಡಾ. ಆರ್. ವಿ. ಕುಲಕರ್ಣಿ..!

ವಿಜಯಪುರ :  ಬಿ.ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಅವರಿಗೆ 2022 ನೇ ಸಾಲಿನ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 2ನೇ ಬಾರಿ ಸ್ಥಾನ ಲಭಿಸಿದೆ...ಹೌದು, ಔಷಧ ವಿಜ್ಞಾನ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ.ಡಾ. ರಾಘವೇಂದ್ರ ಕುಲಕರ್ಣಿ ಅವರಿಗೆ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ...

Read more...

Sun, Oct 16, 2022

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : 9 ಜನರ ದುರ್ಮರಣ..!

ಹಾಸನ : KSRTC ಬಸ್​, ಟೆಂಪೊ ಟ್ರಾವೆಲರ್​ ಹಾಗೂ ಹಾಲಿನ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಕ್ಕಳು ಸೇರಿ 9 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ...ಹೌದು, ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್​, ಟೆಂಪೋ ಟ್ರಾವೆಲರ್​ ಹಾಗೂ ಹಾಲಿನ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ;ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ದುರಂತ ಸ...

Read more...

Sun, Oct 16, 2022

ಮುರುಘಾ ಶ್ರೀಗಳಿಗೆ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಕೆ..!

ಚಿತ್ರದುರ್ಗ : ಮುರುಘಾ ಶ್ರೀಗಳಿಗೆ ಜಾಮೀನು ಮಂಜೂರು ಮಾಡಬೇಕೆಂದು ಶ್ರೀ ಪರವಕೀಲರು ಅರ್ಜಿ ಸಲ್ಲಿಸಿದ್ದಾರೆ...ಹೌದು, ಚಿತ್ರದುರ್ಗ JMFC ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿದ ಹಿನ್ನೆಲೆ ಕೇಸ್ ನಲ್ಲಿ ಸಾಕಷ್ಟು ಲೋಪದೋಷವಿದೆ, ಮುರುಘಾಶ್ರೀಗಳ ವಿರುದ್ದ ಷಡ್ಯಂತ್ರ ಮಾಡಲಾಗಿದೆಯೆಂದು ಶ್ರೀಗಳ ಪರ ವಕೀಲರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ಧಾರೆ...

Read more...

Sat, Oct 15, 2022

ಕುಡಿದ ಅಮಲಿನಲ್ಲಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಭೂಪ..!

ಚಿಕ್ಕಮಗಳೂರು : ಜಿಲ್ಲಾ ನ್ಯಾಯಾಲಯದಲ್ಲಿ  ವ್ಯಕ್ತಿಯೋರ್ವ ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ...ಹೌದು, ನಿನ್ನೆ ಮದ್ಯ ಕುಡಿದು ವಾಹನ ಚಲಾಯಿಸುತ್ತಿದ್ದ ಲೋಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇಂದು ಆತ ಕುಡಿದು ಬಂದು ದಂಡ ಹಾಕಿದ ಜಿಲ್ಲಾ ನ್ಯಾಯಾಲಯದ 1 ನೇ ಹೆಚ್ಚುವರಿ ಕಿರಿಯ ಶ್ರೇಣಿ ವಿಭಾಗದ ಜಡ್ಜ್ ಮೇಲೆ ಚಪ್ಪಲಿ ಎಸೆದಿದ್ದನ್ನು ಕಂಡು  ಎಲ...

Read more...

Sat, Oct 15, 2022

ಬಿಜೆಪಿ ನಡೆಸುತ್ತಿರುವುದು 'ಜನಸಂಕಲ್ಪ ಯಾತ್ರೆ'ಯಲ್ಲ "ಜನಪೀಡಕ ಯಾತ್ರೆ" : ಸಿದ್ದರಾಮಯ್ಯ ಲೇವಡಿ..!

ಬೆಂಗಳೂರು : ಬಿಜೆಪಿ ನಡೆಸುತ್ತಿರುವುದು ಜನಸಂಕಲ್ಪ ಯಾತ್ರೆ ಅಲ್ಲ ಜನಪೀಡಕಯಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ...ಹೌದು,  ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಹೇಳುವುದಕ್ಕೆ ಮಾತ್ರ ಜನಸಂಕಲ್ಪ ಯಾತ್ರೆಯನ್ನು ಸೀಮಿತ ಮಾಡಿದಂತಿದೆ ಆದ್ದರಿಂದ ಇದು ಜನಸಂಕಲ್ಪ ಯಾತ್ರೆಯಲ್ಲ  ಜನರಿಗೆ ಸುಳ್ಳು ಹೇಳುವ ಜನಪೀಡಕಯಾತ್ರೆ ಎಂದು ಬಿಜ...

Read more...

Fri, Oct 14, 2022

ವರುಣನ ಆರ್ಭಟಕ್ಕೆ ಕೋಡಿ ನೀರಿನಲ್ಲಿ ಕೊಚ್ಚಿಹೋದ ಕಾರು..!

ತುಮಕೂರು :  ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆ ಕೋಡಿ ನೀರಲ್ಲಿ ಕಾರೊಂದು ಕೊಚ್ಚಿ ಹೋಗಿದೆ...ಹೌದು, ಕೊರಟಗೆರೆ ತಾಲೂಕಿನ ದಾಸಲುಕುಂಟೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ರಭಸವಾಗಿ ಹರಿಯುತ್ತಿರುವ ಕೋಡಿ ನೀರಲ್ಲಿ ಕಾರೊಂದು ಕೊಚ್ಚಿ ಹೋಗಿದೆ...ಏಕಾಏಕಿ ನೀರಿನ ರಭಸ ಹೆಚ್ಚಾದ ಕಾರಣ  ಟ್ರೈಬರ್ ಕಾರು ನೀರಲ್ಲಿ ಕೊಚ್ಚಿ ...

Read more...

Fri, Oct 14, 2022

ಗಾಜನೂರಿನಲ್ಲಿ ನಾಳೆ ವಿದ್ಯುತ್ ಅದಾಲತ್ ; ಕುಂದುಕೊರತೆಗಳ ಪರಿಹಾರಕ್ಕೆ ಆದ್ಯತೆ : ಪಿ.ಹೆಚ್. ಪಾಲಾಕ್ಷಿ..!

ಶಿವಮೊಗ್ಗ : ನಾಳೆ ಬೆಳಿಗ್ಗೆ 11 ಗಂಟೆಯಿಂದ ಗಾಜನೂರು ಗ್ರಾಮದ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ...ಹೌದು, ಮೆಸ್ಕಾಂ ಇಲಾಖೆ ಗ್ರಾಹಕರ ಕುಂದು ಕೊರತೆಗಳನ್ನು ನೀಗಿಸುವ ಸಲುವಾಗಿ ವಿದ್ಯುತ್ ಅದಾಲತ್ ಕಾರ್ಯಕ್ರಮ ಏರ್ಪಡಿಸಿದ್ದು ; ಈ ವ್ಯಾಪ್ತಿಯ ಗ್ರಾಹಕರು ತಮ್ಮ ಕುಂದು ಕೊರತೆಗಳಿದ್ದಲ್ಲಿ ಭಾಗವಹಿಸಿ ಪರಿಹರಿಸಿಕೊಳ್ಳಬಹುದೆಂದು ಮೆಸ್ಕಾಂ ಗ್ರಾಮ...

Read more...

Fri, Oct 14, 2022

ಇಸ್ಲಾಂ ಹಾಗೂ ಕುರಾನ್ ನಲ್ಲಿ ಹಿಜಾಬ್ ಗೆ ಅವಕಾಶವಿಲ್ಲ : ಕೆ.ಎಸ್ ಈಶ್ವರಪ್ಪ..!

ವಿಜಯಪುರ : ಇಸ್ಲಾಂ ಹಾಗೂ ಕುರಾನ್ ನಲ್ಲಿ ಹಿಜಾಬ್ ಗೆ ಅವಕಾಶವಿಲ್ಲ  ಎಂದು ಆರು ಜನ ಯುವತಿಯರಿಗೆ ಕರೆದು ಬುದ್ಧಿ ಹೇಳಿದ್ದರೆ  ಇಲ್ಲಿವರೆಗೆ ಬರುತ್ತಿರಲಿಲ್ಲ  ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು...ಹೌದು, ಇಂದು ಸುಪ್ರೀಂ ಕೋರ್ಟ್ ತೀರ್ಪು ಮುಖ್ಯಪೀಠಕ್ಕೆ ವರ್ಗಾವಣೆ ಆದ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಶ...

Read more...

Thu, Oct 13, 2022

ಶ್ರೀಕ್ಷೇತ್ರ ತಲಕಾವೇರಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ..!

ಮಡಿಕೇರಿ :  ಶ್ರೀ ತಲಕಾವೇರಿ ದೇವಾಲಯದಲ್ಲಿ ನಾಳೆ ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ...ಹೌದು, ನಾಳೆ ಮಧ್ಯಾಹ್ನ 3 ಗಂಟೆಯ ನಂತರ ಶ್ರೀ ತಲಕಾವೇರಿ ದೇವಾಲಯದ ಸ್ವಚ್ಛತಾ ಕಾರ್ಯದ ಪ್ರಯುಕ್ತ   ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ;   ಭಕ್ತಾದಿಗಳು ಸಹಕರಿಸುವಂತೆ ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇ...

Read more...

Wed, Oct 12, 2022

ಭಾರತ ಭಾಷಾ ದಳ್ಳೂರಿಯಲ್ಲಿ ಬೇಯುವುದು ಖಚಿತ : ಹೆಚ್ಡಿಕೆ..!

ಬೆಂಗಳೂರು :  ಹಿಂದಿ ಹೇರಿಕೆಯಾದರೆ ಭಾರತ ಭಾಷಾ ದಳ್ಳೂರಿಯಲ್ಲಿ ಬೇಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ...ಹೌದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಹೆಚ್ಡಿಕೆ ; ಸ್ಥಳೀಯ ಭಾಷೆಗಳಿಗೆ ಆಸ್ಪದ ನೀಡದೆ ಬಿಜೆಪಿ ಸರ್ಕಾರ  ಬಹುಮತ ಇದೆ ಎನ್ನುವ ಕಾರಣಕ್ಕೆ  ಹಿಂದಿ ಹೇರಿಕೆ ...

Read more...

Tue, Oct 11, 2022

ವಿಜಯಪುರ ಜಿಲ್ಲಾ ಪೋಲೀಸರಿಂದ ಸಾಂಪ್ರದಾಯಿಕ ಉಡುಗೆಯಲ್ಲಿ ಆಯುಧ ಪೂಜೆ..!

ವಿಜಯಪುರ : ಪ್ರತಿ ದಿನ ಖಡಕ್ ಖಾಕಿ ಬಟ್ಟೆಯಲ್ಲಿ ಖಡಕ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಜಿಲ್ಲಾ ಪೋಲಿಸರು ಇಂದು ‌ಸಾಂಪ್ರದಾಯಿಕ ಉಡುಗೆ ತೊಟ್ಟು ಹಬ್ಬವನ್ನು ಆಚರಿಸಿದರು...ಹೌದು ಪ್ರತಿ ಹಬ್ಬದಲ್ಲೂ ನಾವು ನೀವೆಲ್ಲ ಸಂಭ್ರಮದಿಂದ ಹಬ್ಬಗಳನ್ನು ಆತರಿಸುತ್ತಾ ಸಂಭ್ರಮದಿಂದವಿರುವಾಗ ನಮ್ಮ ಆರಕ್ಷಕರು ಮನೆ ಬಿಟ್ಟು ರಸ್ತೆಯಲ್ಲಿ ನಮ್ಮನ್ನು ಕಾಯುತ್ತಿದ್ದರು ಬಣ್ಣ ಬಣ್ಣದ...

Read more...

Tue, Oct 04, 2022

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ವೇಳಾಪಟ್ಟಿ ಪ್ರಕಟ ಇಲ್ಲಿದೆ ನೋಡಿ ಡಿಟೇಲ್ಸ್..!

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ದಿನಾಂಕವನ್ನು ರಾಜ್ಯ ಚುನಾವಣೆ ಆಯೋಗ ಪ್ರಕಟ ಮಾಡಿದೆ.ಹೌದು ಅಕ್ಟೋಬರ್ 10 ರಂದು ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಕುರಿತು ಅಧಿಸೂಚನೆ ಬಂದಿದ್ದು ಇಲ್ಲಿದೆ ಓದಿ...👇👉 ಚುನಾವಣಾ ನಾಮಪತ್ರ ಸಲ್ಲಿಸಲು ಅಕ್ಟೋಬರ್ 10 ರಿಂದ ಪ್ರಾರಂಭ... 👉 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 17 ಆಗಿದೆ...👉 ನಾಮಪತ್ರ...

Read more...

Mon, Oct 03, 2022

ಬಿಜೆಪಿ ಪಕ್ಷಕ್ಕೆ ಏನಾದರೂ ಡ್ಯಾಮೇಜ್ ಆಗಿದ್ರೆ ಅದು ವಿಜಯೇಂದ್ರನ ಭಷ್ಟಾಚಾರದಿಂದ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ..!

ವಿಜಯಪುರ : ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದ್ರೇ ಅದು ವಿಜಯೇಂದ್ರನಿಂದ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗುಡುಗಿದ್ದಾರೆ...ಹೌದು ಇಂದು ವಿಜಯಪುರ ನಗರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದ್ರೇ ಅದು ವಿಜಯೇಂದ್ರನಿಂದ, ವಿಜಯೇಂದ್ರನಿಂದ ಬಿಎಸ್ವೈ ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ , ಮುಖ್ಯಮಂತ್ರಿ ಸ್ಥಾನ...

Read more...

Mon, Oct 03, 2022

ಚಿಕ್ಕಮಗಳೂರಿನಲ್ಲಿ ಅಕ್ರಮ ಜೂಜಾಟ : ಒಂಭತ್ತು ಜನರನ್ನು ವಶಕ್ಕೆ ಪಡೆದ ಪೊಲೀಸ್..!

ಚಿಕ್ಕಮಗಳೂರು :  ಅಜ್ಜಂಪುರ ತಾಲ್ಲೂಕು ಬುಕ್ಕಾಂಬೂದಿ ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದ 9 ಜನರನ್ನು  ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ...ಹೌದು,  ಅಜ್ಜಂಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬುಕ್ಕಾಂಬೂದಿ ಗ್ರಾಮದಲ್ಲಿ ದಾಳಿ ನಡೆಸಿ ಜೂಜಾಟ ಆಡುತ್ತಿದ್ದ 9 ಜನರನ್ನು  ಸೇರಿದಂತೆ 17,750 ರೂ. ನಗದು ವಶಪಡಿಸಿಕೊಂಡಿದ್ದಾರೆ...

Read more...

Mon, Oct 03, 2022

ಆಲಮಟ್ಟಿಯಲ್ಲಿ ಜನವರಿಯೊಳಗೆ KBJNL ಕಛೇರಿ ನವೀಕರಣವಾಗಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ..!

ವಿಜಯಪುರ - ಬಾಗಲಕೋಟೆ : ಕೆಬಿಜೆಎನ್ಎಲ್ ಕಚೇರಿಯನ್ನು ಜನವರಿ ಹೊತ್ತಿಗೆ ಆಲಮಟ್ಟಿಯಲ್ಲಿ ಆರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.. ಹೌದು, ಆಲಮಟ್ಟಿಯಲ್ಲಿಂದು ಕೃಷ್ಣೆಗೆ ಬಾಗಿನ ಸಲ್ಲಿಸಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಮಟ್ಟಿಯಲ್ಲಿ ಕೆಬಿಜೆಎನ್ಎಲ್ ಕಛೇರಿ ನವೀಕರಣ ಕೆಲಸ ನಡೆಯುತ್ತ...

Read more...

Fri, Sep 30, 2022

ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ..!

ವಿಜಯಪುರ : ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲಿಗೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಾಗಿನ ಅರ್ಪಿಸಿದ್ದಾರೆ..ಹೌದು ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ..ಈ ವೇಳೆ ನೀರಾವರಿ ...

Read more...

Fri, Sep 30, 2022

ಬೆಳ್ಳಂಬೆಳಿಗ್ಗೆ ವಿಜಯಪುರದ ಧೂಳಖೇಡ RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ..!

ಬೆಳ್ಳಂಬೆಳಿಗ್ಗೆ ವಿಜಯಪುರದ ಧೂಳಖೇಡ RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ..!ವಿಜಯಪುರ : ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ , ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಧೂಳಖೇಡ RTO ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿಗೈದಿರುವ ನಡೆಸಿ ಲಕ್ಷಾಂತರ ರೂಪಾಯಿ ವಶಕ್ಕೆ ಪಡೆದಿದ್ದಾರೆ....

Read more...

Fri, Sep 30, 2022

ನವರಾತ್ರಿ ಹಿನ್ನಲೆ - ಹಳದಿ ವರ್ಣದ ಉಡುಪಿನಲ್ಲಿ ಮಿಂಚಿದ ಶಾಲಾ ಶಿಕ್ಷಕಿಯರು..!

ವಿಜಯಪುರ : ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ  ಶಾಲಾ ಶಿಕ್ಷಕಿಯರು  ಏಕ ವರ್ಣ ಉಡುಪಿನಲ್ಲಿ ನವರಾತ್ರಿಯ ಹಬ್ಬವನ್ನು ಸಂಭ್ರಮಿಸಿದ್ದಾರೆ...ಹೌದು ಇಂದು ವಿಜಯಪುರ ನಗರದ ಗುರುದೇವ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹಳದಿ ಬಣ್ಣದಲ್ಲಿ ಶಾಲೆಯ ಎಲ್ಲಾ ಮಹಿಳಾ ಶಿಕ್ಷಕಿಯರು ಕಂಗೊಳಿಸಿದರು. ಇನ್ನೂ ಹಳದಿ ಬಣ್ಣವು ಆಶಾವಾದ ...

Read more...

Thu, Sep 29, 2022

RSS ದೇಶ ಭಕ್ತರನ್ನು ತಯಾರಿಸುವ ಕಾರ್ಖಾನೆ ; ಉನ್ನತ ಸ್ಥಾನದಲ್ಲಿರುವರೆಲ್ಲ RSS ನಿಂದ ಬಂದವರೇ - ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..!

ವಿಜಯಪುರ : RSS ದೇಶ ಭಕ್ತರನ್ನು ತಯಾರಿಸುವ ಕಾರ್ಖಾನೆ , RSS ಎಂದು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲಾ ಎಂದು RSS ಕುರಿತು ಬ್ಯಾನ್ ಗೆ ಆಗ್ರಹಿಸುತ್ತಿರುವರಿಗೆ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದರು...ಹೌದು ಇಂದು ವಿಜಯಪುರ ನಗರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ RSS ದೇಶ ಭಕ್ತರನ್ನು ತಯಾರಿಸ...

Read more...

Wed, Sep 28, 2022

ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ..!

ಶಿವಮೊಗ್ಗ :  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ವಾರ್ಷಿ ಪರೀಕ್ಷೆಗಳಲ್ಲಿ ಶೇ. 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹಿಂದುಳಿದ ವರ್ಗಗಳ ಪ್ರ.-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿಧ್ಯಾರ್ಥಿಗಳಿಂದ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ...&n...

Read more...

Wed, Sep 28, 2022

ತುಮಕೂರು PFI ಅಧ್ಯಕ್ಷನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ತಹಶೀಲ್ದಾರ್..!

ತುಮಕೂರು : ನಗರದ ಪಿಎಫ್ಐ ಜಿಲ್ಲಾಧ್ಯಕ್ಷನ ಮನೆ ಮೇಲೆ ಪೊಲೀಸ್ ದಾಳಿ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ... ಹೌದು,  ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ನೇತೃತ್ವದಲ್ಲಿ ದಾಳಿ ನಡೆಸಿದ ಖಾಕಿಪಡೆ  ಪಿಎಫ್ಐ ಜಿಲ್ಲಾಧ್ಯಕ್ಷ ರಿಹಾನ್ ಖಾನ್ ಎಂಬಾತನನ್ನು ತುಮಕೂರಿನ ಸದಾಶಿವ ನಗರದಲ್ಲಿ ವಶಕ್ಕೆ ಪಡೆದು ; ತಹಶೀಲ್ದಾರ್ ಮುಂದೆ ಹಾಜರ...

Read more...

Tue, Sep 27, 2022

ಬಾಗಲಕೋಟೆಯಲ್ಲಿ ಶಾಂತಿ - ಸುವ್ಯವಸ್ಥೆ ಕಾಪಾಡಲು ಪೊಲೀಸ್ ಹರಸಾಹಸ : PFI ನ ಏಳು ಕಾರ್ಯಕರ್ತರು ಅಂದರ್..!

ಬಾಗಲಕೋಟೆ :  ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ  ಅಸ್ಗರ್ ಅಲಿ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಜಿಲ್ಲೆಯಲ್ಲಿ  ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಸ್ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ  ಜಮಖಂಡಿ, ಇಳಕಲ್, ಬನಹಟ್ಟಿಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಪ್ರತಿಭಟನೆ ನೆಪದಲ್ಲಿ  ಶಾಂತಿ ಕದಡುವ ಆರೋಪದಡಿ&nb...

Read more...

Tue, Sep 27, 2022

ಖಾಕಿ ರಾತ್ರಿ ಕಾರ್ಯಾಚರಣೆ : ಚಾಮರಾಜನಗರ PFI ಜಿಲ್ಲಾಧ್ಯಕ್ಷ ಅರೆಸ್ಟ್..!

ಚಾಮರಾಜನಗರ : ಪೊಲೀಸರು ರಾತ್ರಿ ಕಾರ್ಯಾಚರಣೆ ಮಾಡಿ ಇಬ್ಬರು ಪಿಎಫ್ ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ...ಹೌದು, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಪಿಎಫ್ ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬನ್ನು ಬೆಳಗ್ಗೆ 4 ಗಂಟೆಗೆ ಎನ್ ಐಎ ಸೂಚನೆ ಮೇರೆಗೆ ವಶಕ್ಕೆ ಪಡೆದಿರಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ...

Read more...

Tue, Sep 27, 2022

ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಪೋಲೀಸರ ಕಾರ್ಯಾಚರಣೆ ; PFI ಅಧ್ಯಕ್ಷ ಅರೆಸ್ಟ್..!

ವಿಜಯಪುರ : ಬೆಳ್ಳಂಬೆಳಿಗ್ಗೆ ವಿಜಯಪುರ ಪೋಲೀಸರು ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ಅಶ್ಫಾಕ್ ಜಮಖಂಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಹೌದು ಎನ್ಐಎ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು ಅಶ್ಫಾಕ್ ಜಮಖಂಡಿ ಈ ಹಿಂದೆ ಸಿಎ , ಎನ್ಆರ್ ಸಿ, ಹಿಜಾಬ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ್ದ ಹಾಗೂ PFI ಮುಖಂಡರ ಮನೆ...

Read more...

Tue, Sep 27, 2022

ಚೆಕ್ ಬೌನ್ಸ್ ಪ್ರಕರಣ : ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಜಾಮೀನುರಹಿತ ವಾರೆಂಟ್ ನೀಡಿದ ನ್ಯಾಯಲಯ..!

ಚಿಕ್ಕಮಗಳೂರು : ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ  ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ವಿರುದ್ಧ ಜಾಮೀನುರಹಿತ ವಾರೆಂಟ್‌ ನೀಡಲಾಗಿದೆ...ಹೌದು,  ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಕಾರಣ  ಜಾಮೀನು ರಹಿತ ವಾರಂಟ್ ಹೊರಡಿಸಿರುವ 42ನೇ ಎಸಿಎಂಎಂ ನ್ಯಾಯಾಲಯ ಅಕ್ಟೋಬರ್‌ 10 ರಂದು ಎಂ.ಪಿ.ಕುಮಾರಸ್ವಾಮಿ ಖುದ್ದು ನ್ಯಾಯಾಲಯದ ಎದುರು ಹಾಜರ...

Read more...

Sat, Sep 24, 2022

ವಿಜಯಪುರದಲ್ಲಿ ಲೋಕಾಯುಕ್ತ ದಾಳಿ ; ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಪರಿಶೀಲನೆ..!

ವಿಜಯಪುರ : ವಿಜಯಪುರ ಜಿಲ್ಲಾ‌ ಉಪ ನೊಂದಣಿ  ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹೌದು  ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಜಿಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಯ ಮೇಲೆ ವಿಜಯಪುರ ಲೋಕಾಯುಕ್ತ ಎಸ್ ಪಿ ಅನಿತಾ ಹದ್ದಣವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಸಾರ್ವಜನಿಕರಿಂದ ಕಛೇರಿಯಲ್ಲಿ ನಡೆಯುವ ಅವ್ಯವಹ...

Read more...

Thu, Sep 22, 2022

ವಿಜಯಪುರ ಪೋಲೀಸರ ಕಾರ್ಯಾಚರಣೆ ; ಇಬ್ಬರ ಬಂಧನ,ಎರಡು ಕಂಟ್ರಿ ಪಿಸ್ತೂಲ್ ವಶಕ್ಕೆ..!

ವಿಜಯಪುರ : ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಇಬ್ಬರನ್ನು ಬಂಧಿಸಿ ಬಂಧಿತರಿಂದ ಎರಡು ಕಂಟ್ರಿ ಪಿಸ್ತೂಲ್ ,  ನಾಲ್ಕು ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ವಿಜಯಪುರ ಪೋಲಿಸ್ ಅಧೀಕ್ಷಕ ಎಚ್. ಡಿ ಆನಂದಕುಮಾರ ಮಾಹಿತಿ ನೀಡಿದ್ದಾರೆ.ಕಿರಣ ರಮೇಶ್ ರೂಗಿ , ಕಿರಣ್ ದಾನಪ್ಪಾ ಗಾಯಕವಾಡ ಬಂಧಿತ ಆರೋಪಿಗಳು , ಬಂಧಿತರು ನಗರದ  ಜಮಖಂಡಿ ರಸ್ತೆ ಬಳಿ ಅನುಮಾನಸ...

Read more...

Wed, Sep 21, 2022

ಜನರ ಭಾರಕ್ಕೆ ಕುಸಿದ ಗಣೇಶೋತ್ಸವದ ಅಲಂಕೃತಗೊಂಡ ಮಂಟಪ ಹಲವರಿಗೆ ಗಾಯ..!

ವಿಜಯಪುರ : ಅಲಂಕೃತವಾದ ಸೆಟ್ ಹಾಕಿ ಕೂಡಿಸಲಾಗಿದ್ದ ಗಣೇಶೋತ್ಸವದ ಮಂಟಪ ಕುಸಿದ ಪರಿಣಾಮ ಹಲವಾರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ..‌.ಹೌದು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಅಲಂಕೃತ ಮಂಟಪದ ಸೆಟ್ ಹಾಕಲಾಗಿತ್ತು, ಗಣೇಶನನ್ನು ನೋಡಲು ಇಂದು ಹೆಚ್ಚಾಗಿ ಜನರು ಬಂದ ಹಿನ್ನೆಲೆಯಲ್ಲಿ ಹೆಚ್ಚು ಜನ ಸ್ಟೇಜ್...

Read more...

Sat, Sep 03, 2022

ಭಾರತ ಜೋಡೊ ಪಾದಯಾತ್ರೆ ; ಕೈ ಕಾರ್ಯಕರ್ತರಿಂದ ಸುಮಾರು 14 ಕಿಲೋ ಮೀಟರ್ ಪಾದಯಾತ್ರೆ..!

ವಿಜಯಪುರ : 75 ನೇ ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಅಂಗವಾಗಿ ಇಂದು ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರತ ಜೋಡೊ ಕಾರ್ಯಕ್ರಮ ನಡೆಸಿದರು.ಹೌದು ದೇವರ ಹಿಪ್ಪರಗಿ ಕೈ ಕಾರ್ಯಕರ್ತರು ವಡ್ಡವಡಗಿ ಗ್ರಾಮದಿಂದ ಹೂವಿನ ಹಿಪ್ಪರಗಿ ವರೆಗೆ ಸುಮಾರು 14 ಕಿಲೋಮೀಟರ್ ಪಾದಯಾತ್ರೆ ನಡೆಸಿದರು ದಾರಿಯುದ್ದಕ್ಕೂ  ಜೈ ಘೋಷ ಹಾಕುತ್ತಾ...

Read more...

Fri, Aug 26, 2022

ಬೇರೆಯವರ ರಥಯಾತ್ರೆ ಏಕೆ ? ನಮ್ಮ ಕನ್ನಡ ನಾಡಿನ ಹೋರಾಟಗಾರರು ಕಾಣಿಸಲ್ಲವಾ - ಶಾಸಕ ಎಂ.ಬಿ ಪಾಟೀಲ್..!

ವಿಜಯಪುರ : ಬೇರೆಯವರ ರಥಯಾತ್ರೆ ಏಕೆ ? ನಮ್ಮ  ಕನ್ನಡ ನಾಡಿನಲ್ಲಿ ಬ್ರಿಟಿಷ್ ರ ವಿರುದ್ಧ ಹೋರಾಡಿದ ಹೋರಾಟಗಾರರು ಬಿಜೆಪಿಯ ಮುಖಂಡರಿಗೆ ಕಾಣಿಸಲ್ಲವಾ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ  , ಶಾಸಕ ಎಂ.ಬಿ ಪಾಟೀಲ್ ಬಿಜೆಪಿಯ ಸಾವರ್ಕರ್ ರಥಯಾತ್ರೆ ಕುರಿತು ಟಾಂಗ್ ನೀಡಿದ್ದಾರೆ.ಹೌದು ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡ...

Read more...

Thu, Aug 25, 2022

ಕಾಂಗ್ರೆಸ್ ನಿಂದ ಮುದ್ದೇಬಿಹಾಳದಲ್ಲಿ ಭಾರತ ಜೋಡೊ ಪಾದಯಾತ್ರೆ..!

ಕಾಂಗ್ರೆಸ್ ನಿಂದ ಮುದ್ದೇಬಿಹಾಳದಲ್ಲಿ ಭಾರತ ಜೋಡೊ..!ವಿಜಯಪುರ : 75 ನೇ ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಅಂಗವಾಗಿ ಇಂದು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಭಾರತ ಜೋಡೊ ಕಾರ್ಯಕ್ರಮ ನಡೆಯಿತು.ಹೌದು ಮುದ್ದೇಬಿಹಾಳ ಮಾಜಿ ಶಾಸಕ ಅಪ್ಪಾಜಿ ನಾಡಗೌಡ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಿರಂಗಾ ಹಿಡಿದು ನೂರಾರು ಜನ ಪಾದಯಾತ್ರೆ ನಡೆಸಿ 75ನೇ ಸ್ವಾತಂತ್ರ...

Read more...

Wed, Aug 24, 2022

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ..!

ವಿಜಯಪುರ : ವಿಜಯಪುರ ನಗರದ ಬಹುತೇಕ ಬಡಾವಣೆಗಳು ಸೇರಿದಂತೆ  ಹೊರವಲಯದ ಗ್ರಾಮಗಳಲ್ಲಿ ಮತ್ತೆ ಭೂಕಂಪದ ಅನುಭವವಾಗಿದೆ.ಹೌದು ರಾತ್ರಿ 8:17ರ ಅವಧಿಯಲ್ಲಿ ಭೂಮಿಯೊಳಗಿನಿಂದ ಶಬ್ದದ ಜೊತೆಗೆ 3 ಸೆಕೆಂಡ್ ಭೂಮಿಯೂ ಕಂಪಿಸಿದ ಅನುಭವವಾಗಿದೆ , ವಿಜಯಪುರ ನಗರದ ಜೋಳದ ಬಜಾರ  , ಗಾಂಧಿ ವೃತ್ತದ , ಸಿದ್ದೇಶ್ವರ ದೇವಸ್ಥಾನ,  ಗ್ಯಾಂಗಬಾವಡಿ , ಆದರ್ಶ ನಗರ, ಚಾಲ...

Read more...

Sat, Aug 20, 2022

ಬಸ್ ಚಾಲಕನ ದುಸಾಹಸ - ಜಲಾವೃತ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ..!

ಜಲಾವೃತ ಸೇತುವೆ ಮೇಲೆ  ಬಸ್ ಚಲಾಯಿಸಿದ ಬಸ್ ಚಾಲಕ..!ವಿಜಯಪುರ : ಡೋಣಿ ನದಿಯ ಪ್ರವಾಹದಲ್ಲಿ ಮುಳುಗಡೆಯಾಗಿರುವ  ಸೇತುವೆ ಮೇಲೆ ಅಪಾಯ ಲೆಕ್ಕಿಸದೆ KSRTC ಬಸ್ ಚಾಲಕ ಬಸ್ ಚಲಾಯಿಸಿದ ಘಟನೆ ನಡೆದಿದೆ...ಹೌದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಡೋಣಿ ನದಿಯ. ಪ್ರವಾಹದಿಂದ ಮುಳುಗಿದ ಸೇತುವೆ ಮೇಲೆ ಬಸ್ ಚಲಾಯಿಸಿರುವ ವಿಡಿಯೋ ಸ್ಥಳೀಯ...

Read more...

Sat, Aug 06, 2022

ವಿಜಯಪುರದಲ್ಲಿ ಪ್ರವೀಣ್ ನೆಟ್ಟಾರ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜಿನಾಮೆ..!

ಬಿಜೆಪಿ ಕಾರ್ಯಕರ್ತನ ಹತ್ಯೆ ಹಿನ್ನಲೆ ವಿಜಯಪುರದ ಯುವ ಮೋರ್ಚಾದ ನಗರ ಅಧ್ಯಕ್ಷ ರಾಜೀನಾಮೆ..!ವಿಜಯಪುರ : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ವಿಜಯಪುರ ಜಿಲ್ಲೆಯ ಯುವ ಮೋರ್ಚಾ ನಗರ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್  ರಾಜಿನಾಮೆ ಸಲ್ಲಿಸಿದ್ದಾರೆ , ನಗರ ಮಂಡಲದ ಅಧ್ಯಕ್ಷ ಸತೀಶ ಪಾಟೀಲ್ ಸೇರಿದಂತೆ SC ಮೊರ್ಚಾದ ನಗರ ಕಾರ್ಯದರ್ಶ...

Read more...

Wed, Jul 27, 2022

ಬೆಳ್ಳಂಬೆಳಗ್ಗೆ ಎಪಿಎಂಸಿ ಬಳಿ ಅಕ್ರಮ ಜೂಜಾಟ : ಆರು ಜನ ಅರೆಸ್ಟ್..!

ಚಿಕ್ಕಮಗಳೂರು : ಬೆಳ್ಳಂಬೆಳಗ್ಗೆ ಎ.ಪಿ.ಎಂ.ಸಿ. ಬಳಿ ಜೂಜಾಟದಲ್ಲಿ ತೊಡಗಿದ್ದ 6 ಜನರನ್ನು ಖಾಕಿಪಡೆ ಅರೆಸ್ಟ್ ಮಾಡಿದೆ..ಹೌದು, ತರೀಕೆರೆ ಪಟ್ಟಣದ  ಹತ್ತಿರವಿರುವ ಎಪಿಎಂಸಿ ಬಳಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಮೇಲೆ ತರೀಕೆರೆ ಪೊಲೀಸ್ ಠಾಣಾ ಸಿಬ್ಬಂದಿಗಳು ದಾಳಿ ನಡೆಸಿ ಅರೆಸ್ಟ್ ಮಾಡಿದ್ದು ;  ಜೂಜಾಟಕ್ಕೆ ಬಳಸಿದ್ದ 16,090.00 ರೂ. ನಗದನ್ನು ವಶಕ್ಕೆ ಪಡೆದು...

Read more...

Sun, Jun 12, 2022

ಚಿಕ್ಕಮಗಳೂರಿನ ಅಕ್ರಮ ಗೋದಂಧೆಕೋರರಿಗೆ ಖಡಕ್ ವಾರ್ನಿಂಗ್ ನೀಡಿದ ನಗರಸಭಾಧ್ಯಕ್ಷ ..!

ಚಿಕ್ಕಮಗಳೂರು :  ಅಕ್ರಮವಾಗಿ ಗೋಮಾಂಸ ದಂಧೆ ನಡೆಸುವವರಿಗೆ ನಗರಸಭಾ ಅಧ್ಯಕ್ಷ  ವರಸಿದ್ಧಿ ವೇಣುಗೋಪಾಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ... ಹೌದು, ಇಂದು ತಮಿಳು ಕಾಲೋನಿ ಬಳಿ  ಅಕ್ರಮವಾಗಿ ಗೋಮಾಂಸ ದಂಧೆ ನಡೆಸಲು ನಿರ್ಮಾಣ ಮಾಡಿದ್ದ  ಶೆಡ್ಗಳ ಮೇಲೆ ನಗರಸಭೆ ತಂಡದ ಸಿಬ್ಬಂದಿಗಳು ದಾಳಿ ಮಾಡಿದ್ದು ;  ಇದೇ ವೇಳೆ  ಅಕ್ರಮ ಚಟುವಟಿಕ...

Read more...

Fri, Jun 10, 2022

ಅಡಿಕೆ ಕಳ್ಳರನ್ನು ಹೆಡೆಮುರಿಕಟ್ಟಿದ ಖಾಕಿ ಪಡೆ : 5 ಲಕ್ಷ ರೂ. ಸೇರಿದಂತೆ 3 ವಾಹನ ವಶಕ್ಕೆ..!

ಶಿವಮೊಗ್ಗ : ಅಡಿಕೆ ಕಳ್ಳತನ ಮಾಡುತ್ತಿದ್ದ 8 ಜನ ಆರೋಪಿತರನ್ನು  ಪೊಲೀಸರು ಬಂಧಿಸಿದ್ದಾರೆ...ಹೌದು, ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಪಿಐ ಮತ್ತು ಸಿಬ್ಬಂಧಿಗಳ ತಂಡವು ಅಡಿಕೆ ಕಳ್ಳತನ ಮಾಡುತ್ತಿದ್ದ 8 ಜನ ಆರೋಪಿತರನ್ನು  ದಸ್ತಗಿರಿ ಮಾಡಿ, 7 ಪ್ರಕರಣಗಳಿಗೆ ಸಂಬಂಧಿಸಿದ 5 ಲಕ್ಷ ರೂ. ಮೌಲ್ಯದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 3 ವಾಹ...

Read more...

Tue, Jun 07, 2022

ಕಾಡಾನೆ ದಾಳಿ : ಸ್ಥಳದಲ್ಲೇ ಸಾವನ್ನಪ್ಪಿದ್ದ ಯುವಕ..!

ಹಾಸನ : ಕಾಡಾನೆ ದಾಳಿಗೆ ರವಿ (28) ಎಂಬ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ...ಹೌದು, ಸಕಲೇಶಪುರದ ಬಾಳ್ಳುಪೇಟೆಯ ಗಾಳಿಗುಡ್ಡ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರವಿ (28)  ಎಂಬ ಯುವಕನ ಮೇಲೆ ಆನೆ ಏಕಾಏಕಿ ದಾಳಿ ನಡೆಸಿದ್ದು ; ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ...ಹಾಸನ ಸಕಲೇಶಪುರ ಭಾಗದಲ್ಲಿ ಜನರ ಮೇಲೆ ಕಾಡಾನೆ ದಾಳ...

Read more...

Tue, May 10, 2022

ಅಥಣಿ ಜಿಲ್ಲೆಯಾಗುವಂತೆ ದೇವರ ಮೊರೆಹೋದ ಸ್ಥಳೀಯರು..!

ಬೆಳಗಾವಿ : ಅಥಣಿ ನೂತನ ಜಿಲ್ಲೆ ರಚನೆಗೆ  ಸ್ಥಳೀಯ ಯುವಕರು ದೇವರಿಗೆ ಹರಕೆ ಕಟ್ಟಿದ್ದಾರೆ...ಹೌದು, ಬಹಳ ವರ್ಷಗಳಿಂದ ಅಥಣಿ ಜಿಲ್ಲೆಯಾಗುತ್ತದೆ ಎಂಬ ಕನಸು ಹೊತ್ತಿರುವ ಸ್ಥಳೀಯರು ಈ ಬಾರಿ  ಬಾಳೆ ಹಣ್ಣಿನ ಮೇಲೆ ಅಥಣಿ ಜಿಲ್ಲೆ ರಚನೆಯಾಗಲೆಂದು ಮುರುಘೇಂದ್ರ ಶಿವಯೋಗಿಗಳಿಗೆ ಹರಕೆ ಕಟ್ಟಿದ್ದಾರೆ...ಈಗಾಗಲೇ ಶಿವಯೋಗಿಗಳ ರಥೋತ್ಸವದಲ್ಲಿ ಹರಕೆ ಕಟ್ಟಿರು...

Read more...

Mon, Apr 18, 2022

ದೇವಿಜಾತ್ರೆಯಲ್ಲಿ ಅಪ್ಪುವಿಗಾಗಿ ವಿಭಿನ್ನವಾಗಿ ಕೋರಿಕೆ ಇಟ್ಟ ಭಕ್ತರು..!

ಚಿಕ್ಕಮಗಳೂರು : ಹಳವೀರಮ್ಮ ಸಿಡಿ ಮಹೋತ್ಸವದಲ್ಲಿ ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟಿ ಬರಲಿ  ಎಂದು ಭಕ್ತಾದಿಗಳು ದೇವಿಗೆ ವಿಭಿನ್ನವಾಗಿ ಕೋರಿಕೆ ಸಲ್ಲಿಸಿದ್ದಾರೆ...ಹೌದು, ಹಳವೀರಮ್ಮನ ಸಿಡಿ ಮಹೋತ್ಸವದಲ್ಲಿ ಅಭಿಮಾನಿಗಳು ಅಪ್ಪು ಮತ್ತೆ ಹುಟ್ಟಿ ಬರಲಿ ಮತ್ತು ಆರ್.ಸಿ.ಬಿ. ಈ ಬಾರಿ ಕಪ್ ಗೆಲ್ಲಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು   ಸಿಡಿ ಸುತ್...

Read more...

Mon, Apr 18, 2022

ಶಾಲಾ ಆವರಣದಲ್ಲಿದ್ದ ಸರಸ್ವತಿ ವಿಗ್ರಹ ದ್ವಂಸಗೊಳಿಸಿದ ಕಿಡಿಗೇಡಿಗಳು..!

ಬೆಳಗಾವಿ : ಶಾಲಾ ಆವರಣದಲ್ಲಿದ್ದ ಸರಸ್ವತಿ ವಿಗ್ರಹ ವನ್ನು ಕಿಡಿಗೇಡಿಗಳು ದ್ವಂಸಗೊಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿದ್ದ ವಿಗ್ರಹವನ್ನು ದ್ವಂಸಗೊಳಿಸಿದ್ದಾರೆ. ಶಾಲಾ ಅವಧಿ ಮುಗಿದ ನಂತರ ಕಿಡಿಗೇಡಿಗಳು ವಿಗ್ರಹವನ್ನು ದ್ವಂಸಗೊಳಿಸಿದ್ದಾರೆ , ಘಟನೆ ಕುರಿತ...

Read more...

Sat, Mar 26, 2022

ವಿಜಯಪುರ - ಭೂಕಂಪನದ ಅನುಭವ ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲು..!

ವಿಜಯಪುರ : ನಗರ ಮತ್ತು ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು ಇದೀಗ ಜಿಲ್ಲಾಡಳಿತ ಬೆಳಿಗ್ಗೆ ಭೂಮಿ ಕಂಪಿಸಿರುವ ಕುರಿತು ಮಾಹಿತಿ ನೀಡಿದೆ...ಹೌದು ಇಂದು ಬೆಳಿಗ್ಗೆ 11: 21 ಕ್ಕೆ ಭೂಮಿ ಕಂಪಿಸಿದರ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದೆ ಭೂಕಂಪನದ ಕೇಂದ್ರ ಬಿಂದೂ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶ್ಚಿ...

Read more...

Tue, Mar 22, 2022

ವಿಜಯಪುರದಲ್ಲಿ ಮತ್ತೆ ಭೂಕಂಪನದ ಅನುಭವ..!

ವಿಜಯಪುರ : ನಗರ ಮತ್ತು ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.ಹೌದು ಇಂದು ಬೆಳಿಗ್ಗೆ 11: 21 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ . ವಿಜಯಪುರ ನಗರದ ಗಾಂಧಿ ಚೌಕ ಸುತ್ತಮುತ್ತಲಿನ ಮೀನಾಕ್ಷಿ ಚೌಕ ,ಹಳೇ ಕುಂಬಾರಗಲ್ಲಿ , ರೇಡಿಯೋ ಕೇಂದ್ರ , ಮದೀನಾ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಭೂಕಂಪದ ಅನುಭವವಾಗಿದೆ , ವಿಜಯಪುರದ ಗ್ರಾಮ...

Read more...

Tue, Mar 22, 2022

ಅಬಕಾರಿ ದಾಳಿ ; ಗೋವಾ ಮದ್ಯ ವಶಕ್ಕೆ , ಓರ್ವ ಅರೆಸ್ಟ್..!

ವಿಜಯಪುರ : ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಬಿಯರ್‌‌ನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ನಡೆದಿದೆ. ರಾಮತೀರ್ಥ ತಾಂಡಾದ ಸಂಜುಕುಮಾರ ಚವ್ಹಾಣ ಬಂಧೀತ ಆರೋಪಿ , ಬಂಧೀತನಿಂದ ಸುಮಾರು 3,900 ಮೌಲ್ಯದ 19.5 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತ...

Read more...

Thu, Mar 17, 2022

ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಮನೆ ಮೇಲೆ ACB ದಾಳಿ..!

ವಿಜಯಪುರ : ರಾಜ್ಯಾದ್ಯಂತ ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ವಿಜಯಪುರ ಜಿಲ್ಲೆಯ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ್ ಮಳಜಿ  ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ...ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ್ ಮಳಜಿ ಮನೆ , ಕಛೇರಿ ಸಿಬ್ಬಂದಿಗಳ ಸೇರಿದಂತೆ...

Read more...

Wed, Mar 16, 2022

ಕಾಂಗ್ರೆಸವೊಂದು ಲೋಫರ್ ಪಾರ್ಟಿ ಡಿಕೆಶಿಗೆ ಯತ್ನಾಳ ಟಾಂಗ್..!

ವಿಜಯಪುರ : ಕಾಂಗ್ರೆಸ್ ಒಂದು ಲೋಫರ್ ಪಾರ್ಟಿ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ.ಹೌದು ಇಂದು ನಗರದ ತೊರವಿ ಎಲ್.ಟಿ ನಂ 4 ರಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ , ಬಿಜೆಪಿಗೆ ಬ್ರೋಕರ್ ಪಾರ್ಟಿ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಯತ್ನಾಳ ಕಾಂಗ್ರೆಸ್ ಒಂದು ಲೋಫರ್ ಪಾರ್ಟಿ ಎಂ...

Read more...

Sun, Mar 13, 2022

ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ; ಭರ್ಜರಿ ಸ್ಟೇಪ್ಸ್ ಹಾಕಿದ ಮುಖಂಡರು..!

ವಿಜಯಪುರ : ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಯಲ್ಲಿ ಹಲವಾರು ಕ್ಷೇತ್ರ ಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಿಜೆಪಿ ನಗರ ಮಂಡಳ ಕಾರ್ಯಕರ್ತರು ಭರ್ಜರಿ ಸ್ಟೇಪ್ಸ್ ಹಾಕುವ ಮೂಲಕ ವಿಜಯೋತ್ಸವನ್ನು ಆಚರಿಸಿ ಸಂಭ್ರಮಿಸಿದರು.ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನ...

Read more...

Thu, Mar 10, 2022

ಅನಿಲ ದುರಂತ : 20ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು..!

ಮೈಸೂರು : ವಾಣಿ ವಿಲಾಸ ನೀರು ಸರಬರಾಜು ಕ್ಲೋರಿನ್ ಘಟಕದಲ್ಲಿ ನಡೆದ ಅನಿಲ ಸೋರಿಕೆಯಿಂದಾಗಿ ಕನಿಷ್ಠ 20 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ...ಹೌದು, ರೈಲ್ವೇ ಇಲಾಖೆಗೆ ಸೇರಿದ ಸ್ಥಳದಲ್ಲಿ ಅನಿಲ ಸೋರಿಕೆಯಾಗಿದ್ದು, ಅಲ್ಲಿದ್ದ  ಕಾರ್ಮಿಕರು, ಸ್ಥಳೀಯ ನಿವಾಸಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ವೇಳೆ 20ಕ್ಕೂ  ಅಧಿಕ ಮಂದಿ ಅಸ್ವಸ್ಥ...

Read more...

Tue, Mar 08, 2022

ಉಕ್ರೇನ್ ನಲ್ಲಿ ಸಿಲುಕಿದ ವಿಜಯಪುರದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿನಿಯರು..!

ವಿಜಯಪುರ : ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ಹಿನ್ನಲೆ ಉಕ್ರೇನ್‌‌ನಲ್ಲಿ ವಿಜಯಪುರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಸಿಲುಕಿಕೊಂಡಿದ್ದಾರೆ, ಕಳೆದ ಒಂದೂವರೆ ವರ್ಷದ ಹಿಂದೆ ಉಕ್ರೇನ್‌‌ನಲ್ಲಿ ವಿದ್ಯಾಭ್ಯಾಸಕ್ಕೆಂದು ಸುಚಿತ್ರಾ ಎಂಬಿಬಿಎಸ್ ವ್ಯಾಸಾಂಗಕ್ಕೆ ತೆರಳಿದ್ದರು ,  ಇನ್ನೋರ್ವ ವಿದ್ಯಾರ್ಥಿನಿ ರಕ್ಷಾ ಶಿವಾಜಿ ಕಂಬಾಗಿ ಕಳೆದ ಮೂರು ತಿಂಗಳ ಹಿಂದೆ ಎಂಬಿ...

Read more...

Fri, Feb 25, 2022

ಮೃತ ಹರ್ಷಾ ಮನೆಗೆ ಶಾಸಕ ಯತ್ನಾಳ ಭೇಟಿ ; ಐದು ಲಕ್ಷ ರೂಪಾಯಿ ಧನ ಸಹಾಯ..!

ಶಿವಮೊಗ್ಗ : ದುಷ್ಕರ್ಮಿಗಳಿಂದ ಹತ್ಯಗೀಡಾದ ಹಿಂದೂ ಕಾರ್ಯಕರ್ತ "ಹರ್ಷಾ ಮನೆಗೆ ವಿಜಯಪುರ ನಗರ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ  ಐದು ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದಾರೆ...ಶಿವಮೊಗ್ಗದ ಹರ್ಷಾ ರವರ ಮನೆಗೆ ಇಂದು ಭೇಟಿ ನೀಡಿ ಹರ್ಷಾ ಅವರ ತಾಯಿ ಶ್ರೀಮತಿ ಪದ್ಮಾ ಹಾಗೂ ಅವರ ತಂದೆ ಶ್ರೀ ನಾಗರಾಜ ಹಾಗೂ ಸಹೋದರಿಯರು ...

Read more...

Thu, Feb 24, 2022

ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಎ.ಅಯ್ಯಪ್ಪ ಅಧಿಕಾರ ಸ್ವೀಕಾರ..!

ಕೊಡಗು : ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಎ.ಅಯ್ಯಪ್ಪ  ಅಧಿಕಾರ ವಹಿಸಿಕೊಂಡಿದ್ದಾರೆ..ಹೌದು,  ವರ್ಗಾವಣೆಗೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರಿಂದ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಛೇರಿಯಲ್ಲಿ ಅಯ್ಯಪ್ಪ ಅವರು ಅಧಿಕಾರ ಹಸ್ತಾಂತರ ಮಾಡಿಕೊಂಂಡರು...

Read more...

Thu, Feb 24, 2022

ಶಿವಮೊಗ್ಗದಲ್ಲಿ ಇಂದು ಸಂಜೆಯವರೆಗೆ ಪವರ್ ಕಟ್..!

ಶಿವಮೊಗ್ಗ : ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ...       ಹೌದು, ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಎಫ್-11 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ  ನಗರದ ಪೊಲೀಸ್ ಚೌಕಿ, ಚೇತನ ಪಾರ್ಕ್, ವಿನೋಬನಗರ ಚಾಚಾ ನೆಹರು ಪಾರ್ಕ್, ಮೋರ...

Read more...

Thu, Feb 24, 2022

ಭಜರಂಗದಳ ಕಾರ್ಯಕರ್ತ ಹರ್ಷಾ ಹತ್ಯೆ ಖಂಡಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ..!

ವಿಜಯಪುರ : ಶಿವಮೊಗ್ಗದ ಭಜರಂಗದಳ ಸಕ್ರಿಯ ಕಾರ್ಯಕರ್ತ ಹರ್ಷಾ ಹತ್ಯೆ ಖಂಡಿಸಿ ವಿಜಯಪುರ ನಗರದಲ್ಲಿ ಭಜರಂಗದಳ ಕಾರ್ಯಕರ್ತರು ಸೇರಿದಂತೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹೊರಟ ಮಠಾಧೀಶರು ಹಾಗೂ ಹಿಂದೂ ಪರ ಸಂಘಟನೆಗಳ ನೂರಾರು ಜನ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ರಸ್ತೆ ರೋಕೋ ನಡೆಸಿ ಆಕ್ರೋಶ ವ್ಯಕ...

Read more...

Wed, Feb 23, 2022

ವಿಜಯಪುರದಲ್ಲಿ ಹಿಜಾಬ್ ಗಾಗಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ..!

ವಿಜಯಪುರ : ಹಿಜಾಬ್​​​​​ಗಾಗಿ  ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವ ಘಟನೆ  ನಗರದ ಗಾಂಧಿಚೌಕ್ ಬಳಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ​ ನಡೆದಿದೆ...​​​​ವಿದ್ಯಾರ್ಥಿನಿಯರು​ ಹಿಜಾಬ್​​​​ ಧರಿಸಿಯೇ ಕ್ಲಾಸ್​ಗೆ ಬಂದಿದ್ದು, ಹಿಜಾಬ್ ಇಲ್ಲದೇ ನಾವು ಕ್ಲಾಸ್​ಗೆ ಬರಲ್ಲ ಎಂದು ವಿದ್ಯಾರ್ಥಿನಿಯರ ಹಠ ಹಿಡ...

Read more...

Wed, Feb 16, 2022

ಭೀಮಾತೀರದಲ್ಲಿ 40 ಮಧ್ಯಪ್ರದೇಶದ ಕಾರ್ಮಿಕರ ರಕ್ಷಣೆ..! #Karnataka #Vijayapur #super #Cop's #police #Rescued #Labours

ವಿಜಯಪುರ : 40ಕ್ಕೂ ಅಧಿಕ ಮಧ್ಯಪ್ರದೇಶದ ಕಾರ್ಮಿಕರನ್ನು ರಕ್ಷಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗುಬ್ಬೇವಾಡ್ ಗ್ರಾಮದಲ್ಲಿ ನಡೆದಿದೆ...ಕಾರ್ಮಿಕರನ್ನು ಕಬ್ಬು ಕಟಾವಿಗಾಗಿ ಕರೆತಂದು  400 ಟನ್ ಹೆಚ್ಚಿನ ಕಬ್ಬು ಕಟಾವು ಮಾಡಲು ಬೆದರಿಸಿ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ  ಗುಬ್ಬೇವಾಡ ಗ್ರಾಮದ ಜಮೀನು ಮಾಲೀಕ ಬಿರಾದಾರ್ ಹಾಗೂ ಮಧ್ಯಪ್ರದೇಶದ ರೋಹಿ...

Read more...

Fri, Feb 11, 2022

ವಿಜಯಪುರದಲ್ಲೂ ಶುರುವಾಯಿತು ಹಿಜಾಬ್ vs ಕೇಸರಿ ಶಾಲು ವಿವಾದ ; ರಜೆ ಘೋಷಿಸಿದ ಕಾಲೇಜು ಆಡಳಿತ ಮಂಡಳಿ..!

ವಿಜಯಪುರ : ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವಿವಾದಕ್ಕೆ ಕಾರಣವಾಗಿರುವ  ಹಿಜಾಬ್, ಕೇಸರಿ ಶಾಲಿನ ಹೋರಾಟ ಇದೀಗ ವಿಜಯಪುರ ಜಿಲ್ಲೆಗೆ ಲಗ್ಗೆ ಇಟ್ಟಿದೆ , ಹೌದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜ್ ಹಾಗೂ ಜಿಆರ್ ಜಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಇಂದು ಸೋಮವಾರ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವ ಮೂಲಕ ಗಮನ ಸೆಳೆದಿದ್ದ...

Read more...

Mon, Feb 07, 2022

ಕಾಫಿನಾಡಿನ ಕಸಗಳ್ಳರ ಚಳಿಬಿಡಿಸಿದ ಪ್ರಜ್ಞಾವಂತ ಯುವಕರು..!

ಚಿಕ್ಕಮಗಳೂರು : ಮಧ್ಯರಾತ್ರಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿದ್ದ ನಿವಾಸಿಗಳಿಗೆ ; ಸ್ಥಳೀಯ ಯುವಪಡೆ ಮೈಚಳಿ ಬಿಡಿಸಿದ್ದಾರೆ...ಹೌದು, ಚಿಕ್ಕಮಗಳೂರು ನಗರದ 26ನೇ ವಾರ್ಡಿನಲ್ಲಿ  ಖಾಲಿ ಜಾಗ, ಲೈಟ್‍ಕಂಬ, ರಸ್ತೆ ಬದಿ ಸೇರಿದಂತೆ ರಾತ್ರಿಯಾಗೋದನ್ನ ಕಾದು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದ ಸ್ಥಳೀಯರಿಗಾಗಿ ; ಯುವಕರು ಕಾದುಕುಳಿತು  ಕಸ ಹಾಕಿದವರಿಂದಲ...

Read more...

Sat, Feb 05, 2022

ಕಾಂಗ್ರೆಸ್ ಶಾಸಕ ಎಂ.ಬಿ ಪಾಟೀಲ್ ಮನೆಗೆ ದಲಿತ ಮುಖಂಡರಿದ ಮುತ್ತಿಗೆ ಯತ್ನ..!

ವಿಜಯಪುರ : ಮಾಜಿ ಸಚಿವ ಎಂಬಿ ಪಾಟೀಲ್ ವಿರುದ್ದ ದಲಿತ ಮುಖಂಡರು ಹಾಗೂ ಗೋವಿಂದ ಕಾರಜೋಳ ಬೆಂಬಲಿಗರು ವಿಜಯಪುರ ನಗರದ ಎಂಬಿ ಪಾಟೀಲ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೌದು ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ರನ್ನು ಅಸಂಭದ್ದ ಬಳಸಿ ಅವಮಾನಿಸಿದ್ದಾರೆ ಆದ್ದರಿಂದ ಕೂಡಲೇ ಶಾಸಕ ಎಂ ಬಿ ಪಾಟೀಲ್ ಕ್ಷಮೆ...

Read more...

Mon, Jan 10, 2022

ವಿಜಯಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಯುರ್ ಆರೋಗ್ಯಕ್ಕೆ ವಿಶೇಷ ಪೂಜೆ..!

ವಿಜಯಪುರ : ಜಿಲ್ಲಾ ಬಿಜೆಪಿ ಘಟಕದಿಂದ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವ ಆಯುರ್, ಆರೋಗ್ಯಕ್ಕಾಗಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಹೌದು ಇತ್ತಿಚೆಗೆ ಪಂಜಾಬ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಲೋಪ ಕಂಡುಬಂದ ಹಿನ್ನಲೆಯಲ್ಲಿ ನಗರದ ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕದಿಂದ ವಿಶೇಷ ಪೂಜೆ ...

Read more...

Fri, Jan 07, 2022

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ..!

ಚಿಕ್ಕಮಗಳೂರು : ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿಮಿಷಕ್ಕೆ 1000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಪಿಎಸ್‍ಎ ಘಟಕವನ್ನ ನಿರ್ಮಿಸಲಾಗಿದ್ದು ; ಸಚಿವೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಉದ್ಘಾಟಿಸಿದ್ದಾರೆ...ಹೌದು, ಜಿಲ್ಲೆಯಲ್ಲಿ ಕರೋನಾ ಒಂದು ಮತ್ತು ಎರಡನೇ ಅಲೆ ಉತ್ತುಂಗದ ಸ್ಥಿತಿಯಲ್ಲಿದ್ದಾಗಲೇ ಹಲವು ಬಾರಿ ಆಕ್ಸಿಜನ್ ಸಮಸ್ಯೆಯೂ ಎದುರಾಗಿತ್ತು. ಇದನ್ನು ಮನಗೊಂಡ ...

Read more...

Thu, Jan 06, 2022

ಡಾ. ಸಿದ್ದಲಿಂಗಯ್ಯ ಬದುಕು - ಬರಹ ಕುರಿತು ಪ್ರಬಂಧ ಮಂಡನೆಗೆ ಅರ್ಜಿ ಆಹ್ವಾನ..!

ಕೊಡಗು : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜನವರಿ, 21 ಮತ್ತು 22 ರಂದು ಡಾ.ಸಿದ್ದಲಿಂಗಯ್ಯ ಅವರ ಬದುಕು-ಬರಹ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ...ಹೌದು, ಈ ವಿಚಾರ ಸಂಕಿರಣದ ಪರ್ಯಾಯ ಗೋಷ್ಠಿಯಲ್ಲಿ ಡಾ.ಸಿದ್ಧಲಿಂಗಯ್ಯನವರ ಬದುಕು-ಬರಹ ಕುರಿತು ಪ್ರಬಂಧ ಮಂಡಿಸುವವರು ಅರ್ಜಿಯೊಂದಿಗೆ ಪ್ರಬಂಧವನ್ನು ಸಲ್ಲಿಸಬಹುದಾಗಿದ್ದು ; ಪ್ರಬಂಧವನ್ನು ಜನವರಿ, 12 ರೊಳಗೆ ...

Read more...

Wed, Jan 05, 2022

ದರ್ಪ, ಧಮ್ಕಿ, ಧಿಮಾಕಿನ ಹಾದಿ ತಪ್ಪಿದ ರಾಜಕಾರಣ ನಡೆಯಲ್ಲ : ಡಿಕೆ ಸಹೋದರರಿಗೆ ಸರಣಿಯೋಪಾದಿಯಲ್ಲಿ ಚಳಿಬಿಡಿಸಿದ ಹೆಚ್ಡಿಕೆ..!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಡಿಕೆ ಸಹೋದರರ ವಿರುದ್ಧ ಕಿಡಿಕಾರಿದ್ದಾರೆ...ಹೌದು, ರಾಮನಗರದ ಕುರಿತು ಡಿಕೆ ಬ್ರದರ್ಸ್ ತಳೆದಿರುವ ರೀತಿಯನ್ನು ವಿರೋಧಿಸಿ ತಮ್ಮ ಟ್ವೀಟರ್ ಖಾತೆಯಲ್ಲಿ  ಸರಣಿಯೋಪಾದಿಯಲ್ಲಿ ಪೋಸ್ಟ್ ಮಾಡಿದ್ದು ; ದರ್ಪದ ರಾಜಕಾರಣ ಇನ್ನು ಮುಂದೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ...

Read more...

Wed, Jan 05, 2022

ಡಿಕೆ ಬ್ರದರ್ಸ್ ಕುತ್ತಿಗೆ ಕುಯ್ಯುವ ಕುತಂತ್ರ ರಾಜಕಾರಣ ಮಾಡುವವರು : ಡಾ.ಅಶ್ವಥ್ ನಾರಾಯಣ್ ವಾಗ್ದಾಳಿ..!

ರಾಮನಗರ : ಡಿಕೆ ಬ್ರದರ್ಸ್ ಕುತ್ತಿಗೆ ಕುಯ್ಯುವ ಕುತಂತ್ರದ ರಾಜಕಾರಣ ಮಾಡಿ ಬೆಳೆದು ಬಂದವರು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.‌‌..ಹೌದು, ರಾಮನಗರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಡಿಕೆ ಬ್ರದರ್ಸ್ ಕುತ್ತಿಗೆ ಕುಯ್ಯುವ ಕುತಂತ್ರದ ರಾಜಕಾರಣ ಮಾಡಿ ಬೆಳೆದು ಬಂದವರು ಅವರ ಯೋಗ್ಯತೆಯ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ.. ಜಿಲ್ಲಾ ಉಸ್ತ...

Read more...

Wed, Jan 05, 2022

ಕರೋನಾ ಎಫೆಕ್ಟ್ : ಸಂಭ್ರಮದ ಸಂಕ್ರಾಂತಿ, ವೈಕುಂಠ ಏಕಾದಶಿ ಹಬ್ಬಕ್ಕೆ ಬಿತ್ತು ಬ್ರೇಕ್..!

ಬೆಂಗಳೂರು : ರಾಜ್ಯಾದ್ಯಂತ ಈಗಾಗಲೇ ಎರಡು ವಾರದವರೆಗೆ ಕರೋನಾ ತಡೆಗಟ್ಟಲು ಹೊಸ ರೂಲ್ಸ್  ಜಾರಿಯಾಗಿದ್ದು ; ಹಿಂದೂ ಹಬ್ಬಗಳಿಗೆ ಬ್ರೇಕ್ ಬಿದ್ದಿದೆ...  ಹೌದು, ಜನವರಿ 19 ರವರೆಗೆ ಟಫ್ ರೂಲ್ಸ್ ಜಾರಿ ಮಾಡಲಾಗಿದ್ದು ; ವೈಕುಂಠ ಏಕಾದಶಿ ಮತ್ತು ಸಂಕ್ರಾಂತಿ ಹಬ್ಬದ ಆಚರಣೆ ಈ ಬಾರಿ ಕನಸಾಗಿಯೇ ಉಳಿಯಲಿದೆ.. ಹೊಸ ಮಾರ್ಗಸೂಚಿಯ ಪ್ರಕಾರ  ದೇವಸ್ಥಾಗಳಲ್ಲಿ ಶೇ....

Read more...

Wed, Jan 05, 2022

ಎಸಿಬಿ ರೆಡ್ - ವಿಜಯಪುರದಲ್ಲಿ ವಾಟರ್ ಬೋರ್ಡ್ ಎಇಇ ಅರೆಸ್ಟ್..!

ವಿಜಯಪುರ : ವಾಟರ್ ಬೋರ್ಡ್ ಎಇಇ ಲಂಚ್ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.ಹೌದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಂ 2 ರ ಎಇಇ ಆಗಿರುವ ಬಾಬು ನದಾಫ್ಎಸಿಬಿ ಬಲೆಗೆ ಬಿದ್ದ ಎಇಇ , ಬಾಬು ನದಾಫ್ ಕಾರ್ಮಿಕರನ್ನು ಪೂರೈಕೆ ಮಾಡುವ ಗುತ್ತಿಗೆದಾರ ಸಗರರವರಿಂದ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆಯಲ್ಲಿ ಬಾಬು ನಾದಾಫ್ ನನ್ನು ಎಸಿ...

Read more...

Tue, Jan 04, 2022

ವಿಜಯಪುರದಲ್ಲಿ ಜ.11 ರಂದು ಮಿನಿ ಉದ್ಯೋಗ ಮೇಳ..!

ವಿಜಯಪುರ : ವಿಜಯಪುರ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಜ.11 ರಂದು ಬೆಳಿಗ್ಗೆ 9-30 ರಿಂದ 4-00 ಗಂಟೆವರೆಗೆ ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಬಿ.ಎಲ್.ಡಿ.ಈ ಪಾಲಿಟೆಕ್ನಿಕ್ ಕಾಲೇಜ ಸಂಸ್ಥೆಯಲ್ಲಿ ಮಿನಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ತಿಳಿಸಿದ್ದಾರೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್...

Read more...

Tue, Jan 04, 2022

ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಯತ್ನ..!

ವಿಜಯಪುರ : ರಾಮನಗರದಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಗೂಂಡಾ ವರ್ತನೆಯನ್ನು ಖಂಡಿಸಿ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಪ್ರತಿಭಟನೆ ನಡೆಸಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಗೂಂಡಾವರ್ತನೆ ಖಂಡಿಸಿ, ಜಿಲ್ಲಾ ...

Read more...

Tue, Jan 04, 2022

ಮಹಾಮಾರಿ ಕೋವಿಡನ್ನು ನಿರ್ಲಕ್ಷ್ಯಿಸಬೇಡಿ , ಜಾಗರೂಕರಾಗಿರಿ : ಸಿದ್ದಗಂಗಾ ಶ್ರೀ..!

ತುಮಕೂರು : ಮಹಾಮಾರಿ ಕೋವಿಡ್ ಕುರಿತು ಎಲ್ಲರೂ ಎಚ್ಚರಿಕೆವಹಿಸಬೇಕು ಎಂದು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ  ಸ್ವಾಮೀಜಿ ಹೇಳಿದ್ದಾರೆ...ಹೌದು,  ಕೊರೋನಾ ಮತ್ತು ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಶ್ರೀಸಿದ್ಧಲಿಂಗ  ಸ್ವಾಮೀಜಿ  ಜನರಲ್ಲಿ ಜಾಗೃತಿ ಮೂಡಿಸಿದ್ದು ; ಪ್ರಪಂಚವೇ ಕೋವಿಡ್‌ನಿಂದ ತತ್ತರಿಸಿದೆ ಈ ವೇಳೆಯಲ್ಲಿ ಎಲ್ಲರೂ ಕೋವಿಡ್ ತಡ...

Read more...

Sun, Jan 02, 2022

ರಾಜ್ಯ ಪಠ್ಯಕ್ರಮದಲ್ಲಿ ಬಾಬಾಬುಡನ್​ಗಿರಿ ಹೆಸರನ್ನು ಬದಲಿಸಿ, ಇನಾಂ ದತ್ತಾತ್ರೇಯಪೀಠ ಎಂದು ಮುದ್ರಿಸಿ : ಶಿಕ್ಷಣ ಸಚಿವ ನಾಗೇಶ್ ಆದೇಶ..!

ಬೆಂಗಳೂರು : ವಿವಿಧ ತರಗತಿಗಳ ಪಠ್ಯಪುಸ್ತಕಗಳಲ್ಲಿ ಇರುವ ಬಾಬಾಬುಡನ್​ಗಿರಿ ಹೆಸರಿನ ಉಲ್ಲೇಖ ಬದಲಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಸೂಚಿಸಿದ್ದಾರೆ... ಹೌದು,ಇತ್ತೀಚೆಗಷ್ಟೇ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಇರುವಂತೆಯೇ ಪಠ್ಯಪುಸ್ತಕಗಳಲ್ಲಿಯೂ ಬಾಬಾಬುಡನ್​ಗಿರಿ ಹೆಸರಿನ ಉಲ್ಲೇಖ ಬದಲಿಸಬೇಕು ಎಂದು ಸಚಿವರ ಗಮ...

Read more...

Fri, Dec 31, 2021

ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ..!

ಶಿವಮೊಗ್ಗ :  ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರ, ಬೆರಳಚ್ಚುಗಾರ ಮತ್ತು ಬೆರಳಚ್ಚು ನಕಲುಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ..ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜನವರಿ 30, 2022ರೊಳಗೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ...

Read more...

Fri, Dec 31, 2021

ಚಿಕ್ಕಮಗಳೂರು ನಗರಸಭೆ ಚುನಾವಣೆ : ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಿಜೆಪಿ..!

ಚಿಕ್ಕಮಗಳೂರು : ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ...ಹೌದು, ಇತ್ತೀಚೆಗೆ ನಡೆದ ಚಿಕ್ಕಮಗಳೂರಿನ 35 ನಗರಸಭೆ ವಾರ್ಡ್ ಗಳ ಚುನಾವಣೆಯಲ್ಲಿ  18 ವಾರ್ಡ್ ಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ 3ನೇ ಬಾರಿ ಬಿಜೆಪಿ ಸರಳ ಬಹುಮತದೊಂದಿಗೆ  ಅಧಿಕಾರದ ಗದ್ದುಗೆ ಏರಿದೆ...

Read more...

Thu, Dec 30, 2021

ಅಟೋ ಚಾಲಕನ ನಿರ್ಲಕ್ಷ್ಯ - ಮಾಜಿ ಮಹಾನಗರ ಪಾಲಿಕೆ ಸದಸ್ಯನ ಕಾರಿಗೆ ಡಿಕ್ಕಿ ಹೊಡೆದ ಅಟೋ..!

ವಿಜಯಪುರ : ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಚರಿಸುತ್ತಿದ್ದ ಕಾರ್‌ಗೆ ಆಟೋ ಡಿಕ್ಕಿಯಾದ ಘಟನೆ ನಗರದ ಬಬಲೇಶ್ವರ ರಸ್ತೆಯಲ್ಲಿ ನಡೆದಿದೆ..ಅಟೋ ಚಾಲಕ ರಸ್ತೆಯ ಮೇಲಿದ್ದ ದನಗಳಿಗೆ ಡಿಕ್ಕಿಯಾಗುವುದನ್ನ್ ತಪ್ಪಿಸಲು ಹೋಗಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ ಮಿರ್ಜಿ ಸಂಚರಿಸುತ್ತಿದ್ದ ಕಾರಿಗೆ ಅಟೋ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಮಾಜಿ ಸದಸ್ಯ ಪ್ರಕಾಶ್ ಮಿರ್ಜಿ ಯವರಿಗೆ ...

Read more...

Wed, Dec 29, 2021

ಕುಡುಕನ ಅಟ್ಟಹಾಸಕ್ಕೆ ಛಿದ್ರವಾಯ್ತು ಸರ್ಕಾರಿ ಶಾಲೆಯಲ್ಲಿದ್ದ ಗಾಂಧಿ, ಸರಸ್ವತಿ, ಬುದ್ದ ಪ್ರತಿಮೆ..!

ಶಿವಮೊಗ್ಗ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿದ ವಿಗ್ರಹಗಳನ್ನು  ಧ್ವಂಸ ಮಾಡಿರುವ ಘಟನೆ ನಡೆದಿದೆ...ಹೌದು, ತೀರ್ಥಹಳ್ಳಿ  ತಾಲೂಕಿನ ಹಾರೊಗೊಳಿಗೆ ಗ್ರಾಪಂ ವ್ಯಾಪ್ತಿಯ ಗೋವಿಂದ ಎಂಬಾತ  ಅತಿಯಾದ ಮದ್ಯಪಾನ‌ ಮಾಡಿ ಶಾಲೆಗೆ ತೆರಳಿ ಶಾಲಾ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಗಾಂಧೀಜಿ ಪ್ರತಿಮೆ, ಸರಸ್ವತಿ ಪ...

Read more...

Wed, Dec 29, 2021

150 ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ ; ಕಾಂಗ್ರೆಸ್ ಮೇಲೆ ಜನರಿಗೆ ವಿಶ್ವಾಸವಿಲ್ಲ ಅರುಣ್ ಸಿಂಗ್..!

ಹುಬ್ಬಳ್ಳಿ : ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದೂಗಳ ಹತ್ಯೆಯಾಗುತ್ತಿತ್ತು, ದೊಡ್ಡ ದೊಡ್ಡ ಭ್ರಷ್ಟಾಚಾರಗಳು ನಡೆದಿದ್ದವು, ಹೀಗಾಗಿ ಕಾಂಗ್ರೆಸ್ ಮೇಲೆ ದೇಶದ ಜನರಿಗೆ ವಿಶ್ವಾಸವಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಹೇಳಿದರು.ಇಂದು ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್ ಕಾಂಗ್ರೆಸ್ ನಲ್ಲಿ ಒಳಜಗಳ ನಡೆಯುತ್ತಿದೆ, ಬಿಜೆಪಿ ಮೇ...

Read more...

Wed, Dec 29, 2021

ವಿಜಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ; ಕರವೇ ಕಾರ್ಯಕರ್ತರು ಪೋಲೀಸರ ವಶಕ್ಕೆ..!

ವಿಜಯಪುರ : MES ಪುಂಡಾಟಿಕೆ ವಿರೋಧಿಸಿ MES ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.ಇಂದು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ MES ವಿರುದ್ಧ ಘೋಷಣೆ ಕೂಗಿ ನಿಷೇಧಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ...

Read more...

Tue, Dec 28, 2021

ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಬಗ್ಗೆ ನಾಳೆ ಸಭೆ ನಡೆಸಿ ನಿರ್ಧಾರ ; ಸಿಎಂ ಬಸವರಾಜ ಬೊಮ್ಮಾಯಿ..!

ವಿಜಯಪುರ : ರಾಜ್ಯದಲ್ಲಿ ಕೊರೋನಾ ರೂಪಾಂತರಿ ಸೋಂಕು ಒಮಿಕ್ರಾನ್  ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆ ಸಭೆ ನಡೆಸಿ ತಿರ್ಮಾನಿಸಲಾಗುತ್ತದೆ ಎಂದು ವಿಜಯಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ...ಇಂದು ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಿಎಂ ಹೊಸ ವರ್ಷಾಚರಣೆ ಸೇರಿದಂತೆ ಎಲ್ಲದರ ಬಗ್ಗೆ ನಾಳೆ ಅಂತಿಮ ಮಾರ್ಗಸೂಚಿ ಬರಲಿದೆ, ನೈಟ...

Read more...

Sat, Dec 25, 2021

2.88 ಕೋಟಿ ಬೆಲೆಬಾಳುವ ವಜ್ರಾಭರಣ ದೋಚಿದ ದರೋಡೆಕೋರ ಅರೆಸ್ಟ್..!

ದ.ಕನ್ನಡ : ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮೆಂಡ್ಸ್ ಜ್ಯುವೆಲ್ಲರಿಯಿಂದ ಸುಮಾರು 2.88 ಕೋಟಿ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ದೋಚಿದ ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಬಂಟ್ವಾಳ ಬಿ.ಸಿ.ರೋಡ್ ತಾಳಿಪಡ್ಪು ನಿವಾಸಿ ಮುಹಮ್ಮದ್ ಫಾರೂಕ್ ; ಕಾಸರಗೋಡು ನಗರದ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮೆಂಡ್ಸ್ ಜ್ಯುವೆಲ್ಲರಿಯಿಂದ ಸುಮಾರು 2.88 ಕೋಟಿ ರೂಪಾಯಿ ...

Read more...

Thu, Dec 23, 2021

CID ಅಧಿಕಾರಿಗಳ ಸೋಗಿನಲ್ಲಿ 35ಗ್ರಾಂ ಚಿನ್ನದ ಸರ ದೋಚಿದ ಕಳ್ಳರು..!

ತುಮಕೂರು : ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು  ಚಿನ್ನದಸರ ದೋಚಿ ಪರಾರಿಯಾಗಿದ್ದಾರೆ...ಹೌದು, ಪಾವಗಡ ಪಟ್ಟಣದ ಪ್ರವಾಸಿ ಮಂದಿರದ ಬಳಿ ಬೈಕಲ್ಲಿ ಬಂದ ಮೂವರು ಕಳ್ಳರು,ಅಕ್ಕಮ್ಮ ಎಂಬುವವರ ಬಳಿ ನಾವು ಸಿಐಡಿ ಅಧಿಕಾರಿಗಳು ಈ ಪ್ರದೇಶದಲ್ಲಿ ಸರಗಳ್ಳತನವಾಗುತಿದ್ದೆ ಸರ ಸೆರಗಿನಲ್ಲಿ ಕಟ್ಟಿಕೊಳ್ಳಿ ಎಂದು ತಾಕೀತು ಮಾಡಿದ್ದಾರೆ..ಬಳಿಕ ತಾವೇ ಚಿನ್ನದ ಸರವನ್ನು ಸೆ...

Read more...

Thu, Dec 23, 2021

ಮಠಗಳು ಕೌಶಲ್ಯಾಧಾರಿತ ಶಿಕ್ಷಣ ಸೇವೆಯ ಮೂಲಕ ಸಮಾಜ ಸೇವೆ ಮಾಡಬೇಕು - ಸಿದ್ದಗಂಗಾ ಶ್ರೀ..!

ಉಡುಪಿ : ಸಮಾಜದಲ್ಲಿ ಮಠಗಳು ಬೇಕು,ಮಠ ಮತ್ತು ಸಮಾಜಗಳಿಗೆ ಅವಿನಾಭಾವ ಸಂಬಂಧವಿದೆ ಎಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು...ಹೌದು, ಭಾರತೀಯ ಸಂಸ್ಕೃತಿ ಗುರುವಿಗೆ ಉನ್ನತ ಸ್ಥಾನ ಕಲ್ಪಿಸಿದೆ ವಿದ್ಯೆಗೆ ಪ್ರಾಮುಖ್ಯತೆ ನೀಡಿದೆ. ಮೌಲಿಕ ಶಿಕ್ಷಣದಿಂದಲೇ ದೇಶದ ಬೆಳವಣಿಗೆ ಸಾಧ್ಯ ಎಂದ ಶ್ರೀಗಳು, ಆಧುನಿಕ ದಿನಗಳಲ್ಲಿ ಮಠಗಳು ಕೌ...

Read more...

Thu, Dec 23, 2021

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ಸಂಘಟನೆಗಳು..!

ವಿಜಯಪುರ : ಮಹಾನಗರ ಪಾಲಿಕೆ ಆಯುಕ್ತರ ಮೇಲಾದ ಹಲ್ಲೆಯನ್ನು ಖಂಡಿಸಿ ಹತ್ತಾರು ಸಂಘಟನೆಗಳು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.ನಗರದ ಗಾಂಧಿ ವೃತ್ತದಲ್ಲಿ ದುಷ್ಕರ್ಮಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು , ಪ...

Read more...

Wed, Dec 22, 2021

ಷಡ್ಜಾ ಕಲಾಕೇಂದ್ರ ಸ್ಥಾಪಕ , ವಾಗ್ಮಿ ಲಕ್ಮಣ ವೇಲಣಕರ್ ವಿಧಿವಶ..!

ಬೆಂಗಳೂರು : ಹಿರಿಯ ವಿದ್ವಾನ್,ವಾಗ್ಮಿ ಮತ್ತು ಷಡ್ಜಾ ಕಲಾಕೇಂದ್ರ ಸ್ಥಾಪಕ ಲಕ್ಷ್ಮಣ ವೇಲಣಕರ್  ವಿಧಿವಶರಾಗಿದ್ದಾರೆ...ಹೌದು, ಅನಾರೋಗ್ಯದಿಂದ  ಬಳಲುತ್ತಿದ್ದ ಇವರು ಇಂದು ಸ್ವಗೃಹದಲ್ಲೇ ಪ್ರಾಣತ್ಯಾಗ ಮಾಡಿದ್ದು; ಪತ್ನಿ ಸೇರಿದಂತೆ ಪುತ್ರರನ್ನು ಬಿಟ್ಟು ಅಗಲಿದ್ದಾರೆ...

Read more...

Wed, Dec 22, 2021

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಐವರು ಅಂತರ್ರಾಜ್ಯ ಕಳ್ಳರು ಅಂದರ್..!

ವಿಜಯಪುರ :  ಟಿಪ್ಪರ್ ಕಳ್ಳತನ ಮಾಡಿದ್ದ  ಐವರು ಅಂತರ್ರಾಜ್ಯ ಕಳ್ಳರನ್ನು ಗುಮ್ಮಟ ನಗರಿ ಪೊಲೀಸರು ಬಂಧಿಸಿದ್ದಾರೆ...ಹೌದು, ರಹಿಂನಗರದ ರವಿ ಗುರುಬಸಪ್ಪ ಜಾಮಗೊಂಡ (27), ಶಿವಾನಂದ ಲಿಂಗಪ್ಪ ಕಾಲೇಬಾಗ (36), ಶ್ರೀಶೈಲ ಉರ್ಫ್ ಪಪ್ಪು ದುಂಡಪ್ಪ ಗಾಂಜಿ (31), ಮಹಾರಾಷ್ಟ್ರ ಸೊಲ್ಲಾಪುರದ ಗೌರಿಶಂಕರ ರಾಮಚಂದ್ರ ಚೌಗಲೆ (43) ಹಾಗೂ ಇಕ್ರಾರ್ ಜಾಕೀರ್ ನಾಯ್ಕೋಡಿ (...

Read more...

Wed, Dec 22, 2021

ಕನ್ನಡ ಧ್ವಜ ಸುಟ್ಟ ಮೂವರು ಕಿಡಿಗೇಡಿಗಳು ಅಂದರ್..!

ಬೆಳಗಾವಿ : ಕನ್ನಡ ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ..ಹೌದು, ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜ ಸುಟ್ಟ  ಸಂಜು ಗುರವ್, ಸಚಿನ ಗುರವ್ ಹಾಗೂ ಗಣೇಶ್ ಪೆಡ್ನೆಕರ್ ಎಂಬವರನ್ನು ನಂದಗಡ ಪೊಲೀಸರು ಬಂಧಿಸಿ ; ಭಾರತೀಯ ದಂಡಸಂಹಿತೆ 153 ಎ, 295, 427, 120ಬಿ ಅಡಿಯಲ್ಲಿ  ಪ್ರಕರಣ ದ...

Read more...

Tue, Dec 21, 2021

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ ಪ್ರಕರಣ ಓರ್ವ ಅರೆಸ್ಟ್..!

ವಿಜಯಪುರ :  ಮಹಾನಗರ ಪಾಲಿಕೆ ಆಯುಕ್ತರ ಮೇಲೆ  ಹಲ್ಲೆ ನಡೆಸಿದ ಪ್ರಕರಣದಲ್ಲಿ ಓರ್ವನನ್ನ ಬಂಧಿಸಲಾಗಿದೆ...ಹೌದು ನಿನ್ನೆಯ ದಿನ, ಸೊಲ್ಲಾಪುರ ರಿಂಗ್ ರಸ್ತೆಯ ಬಳಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರ ಮೇಲೆ ತೀವ್ರವಾಗಿ ಹಲ್ಲೆಯಾಗಿತ್ತು ; ಘಟನೆಗೆ ಸಂಬಂಧಿಸಿದಂತೆ  ಓರ್ವ ನನ್ನ ಪೊಲೀಸರು ಬಂಧಿಸಿದ್ದಾರೆ...ಸಮರ್ಥ್ ಸಿಂದಗಿ ಸೇರಿದಂತೆ ಐ...

Read more...

Mon, Dec 20, 2021

ಗಾಯಾಳುವಿಗೆ ನೆರವಾದ ಹರಿಹರದ ಸಹಾಯ'ಹಸ್ತ' ನಾಯಕ ಎಸ್.ರಾಮಪ್ಪ..!

ದಾವಣಗೆರೆ : ಅಪಘಾತಗೊಂಡ ಗಾಯಾಳುಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿ ಶಾಸಕ ರಾಮಪ್ಪ ಮಾನವೀಯತೆ ಮೆರೆದಿದ್ದಾರೆ...ಹೌದು , ಬೆಳ್ಳೂಡಿ ಕ್ರಾಸ್ ಬಳಿ ಕಾರು – ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಆಗಿತ್ತು.. ಈ ವೇಳೆ ಗಾಯಾಳುಗಳನ್ನು  ಹರಿಹರ ಶಾಸಕ ಎಸ್ ರಾಮಪ್ಪ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ; ಸೂಕ್ತ ಚಿಕಿಕ್ಸೆ ನೀಡುವಂತೆ ವೈದ್ಯರಿಗೆ ಶಾಸಕರು...

Read more...

Mon, Dec 20, 2021

ಲವ್ ಫೇಲ್ಯೂರ್ ; ಆತ್ಮಹತ್ಯೆಗೆ ಶರಣಾದ MBBS ವಿದ್ಯಾರ್ಥಿನಿ..!

ಮಂಗಳೂರು : ನೇಣುಬಿಗಿದುಕೊಂಡು ಎಂಬಿಬಿಎಸ್​ ವಿದ್ಯಾರ್ಥಿನಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ...ಹೌದು,  ಮಂಗಳೂರು ಬಳಿ ಕುತ್ತಾರು ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ. ಬೀದರ್ ಮೂಲದ ವೈಶಾಲಿ ಗಾಯಕ್ವಾಡ್ (25) ಎಂಬಾಕೆ  ಪ್ರೇಮ ವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾದ ಶಂಕೆ ವ್ಯಕ್ತವಾಗಿದೆ..‌ ಯುವತಿಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ...

Read more...

Mon, Dec 20, 2021

ಜೈಲು - ಬೇಲು ಕಂಡವರು ನನ್ನ ಬಗ್ಗೆ ಮಾತಾಡಲು ಯೋಗ್ಯರಲ್ಲ : ಡಿಕೆಶಿಗೆ ಟಾಂಗ್ ನೀಡಿದ ಸಿ.ಟಿ.ರವಿ..!

ಚಿಕ್ಕಮಗಳೂರು : ಅಕ್ರಮ ಸಂಪತ್ತು ಮಾಡಿಕೊಂಡು ಜೈಲು-ಬೇಲು ಕಂಡವರು ನನ್ನ ಬಗ್ಗೆ ಆರೋಪ ಮಾಡಲು ಯೋಗ್ಯರಲ್ಲ ಎಂದು ಸಿ.ಟಿ.ರವಿ ಡಿಕೆಶಿಗೆ ತಿರುಗೇಟು ನೀಡಿದ್ದಾರೆ...ಹೌದು, ಈ ಹಿಂದೆ ಡಿಕೆಶಿ "ಸಿ.ಟಿ.ರವಿ ಲೂಟಿ ರವಿ" ಎಂದು ಹೀಗಳೆದ ಹಿನ್ನೆಲೆ ;  ಸಿ.ಟಿ.ರವಿ ಪ್ರತಿಕ್ರಿಯೆ ನೀಡಿ - ನಾನು ದತ್ತಪೀಠ-ಜನಪರ ಹೋರಾಟ ಮಾಡಿ ಜೈಲಿಗೆ ಹೋಗಿದ್ದೇನೆ,ಹಣ ಲೂಟಿ ಮಾಡಿ, ಇನ್ನೊಬ...

Read more...

Sun, Dec 19, 2021

ಗೋ ಹತ್ಯೆ ಕಾನೂನು ಇನ್ನಷ್ಟು ಬಿಗಿ ; ಪ್ರಾಣಿ ರಕ್ಷಣೆಗೆ ಪಶು ಸಂಜೀವಿನಿ ಅಂಬ್ಯುಲೆನ್ಸ್ ಸೇವೆ ಜಾರಿ : ಸಚಿವ ಪ್ರಭುಚೌವ್ಹಾಣ್..!

ಹುಬ್ಬಳ್ಳಿ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ...ಹೌದು,ಸಿದ್ಧಾರೂಢರ ಮಠ ಹಾಗೂ ಗೋಶಾಲೆಗೆ ಭೇಟಿ ನೀಡಿದ ಸಚಿವ ಪ್ರಭು ಚೌವ್ಹಾಣ್  ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಸಾವಿರಾರು ಕಸಾಯಿಖಾನೆ ಪಾಲಾಗುತ್ತಿದ್ದ ಅನೇಕ ಗೋವುಗಳನ್ನು ರಕ್ಷಣೆ ಮಾಡಲಾಗಿದೆ...

Read more...

Sun, Dec 19, 2021

MES ಹಾಗೂ ಶಿವಸೇನೆಯ ಮೇಲೆ ತನಿಖೆ ನಡೆಸಿ ತಕ್ಷಣವೇ ಟ್ರೀಟ್ಮೆಂಟ್ ನೀಡಬೇಕು ಶಾಸಕ ಯತ್ನಾಳ..!

ವಿಜಯಪುರ : MES ಹಾಗೂ ಶಿವಸೇನೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗ್ರಹಿಸಿದ್ದಾರೆ.ಇದನ್ನು ಗಮನಿಸಿ : ಇನ್ಮುಂದೆ ಆಧಾರ್ ಕಾರ್ಡ್ ಗೆ ವೋಟರ್ ಐಡಿ ಲಿಂಕ್ ಕಡ್ಡಾಯ : ಲಿಂಕ್ ಮಾಡುವ ಪ್ರತಿ ಹಂತದ ಮಾಹಿತಿ ಇಲ್ಲಿದೆ ನೋಡಿ..!ಹೌದು ಇಂದು ವಿಜಯಪುರ ನಗರದಲ್ಲಿ  ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು...

Read more...

Sat, Dec 18, 2021

ಸಿ.ಟಿ.ರವಿ ಸೇರಿದಂತೆ ದತ್ತ ಮಾಲಾಧಾರಿಗಳಿಂದ ಪಡಿ ಸಂಗ್ರಹ..!

ಚಿಕ್ಕಮಗಳೂರು : ದತ್ತಜಯಂತಿ ಹಿನ್ನೆಲೆ ಸಿ.ಟಿ.ರವಿ ಸೇರಿದಂತೆ ದತ್ತಮಾಲಾಧಾರಿಗಳಿಂದ ಪಡಿ ಸಂಗ್ರಹಿಸಲಾಯಿತು...ಹೌದು, ನಗರದ ನಾರಯಣಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಿದ ಮಾಲಾಧಾರಿಗಳು ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಅರ್ಪಿಸಲಿದ್ದಾರೆ...

Read more...

Sat, Dec 18, 2021

ಕನ್ನಡ ವಿರೋಧಿ ಚಟುವಟಿಕೆಗಳನ್ನು ಉಗ್ರವಾಗಿ ಖಂಡಿಸುತ್ತೇನೆ : ಸಚಿವ ಸುನೀಲ್ ಕುಮಾರ್..!

ಉಡುಪಿ : ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗುಂಡಾಗಿರಿ ವಿಚಾರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರೀಯೆ ನೀಡಿದ್ದಾರೆ... ಹೌದು, ಕನ್ನಡ ಭಾಷೆ, ಸಾಹಿತ್ಯ, ಧ್ವಜದ ಬಗ್ಗೆ ಅಪಾರವಾದ ಗೌರವ ಇರಲೇಬೇಕು.ಅನ್ಯಭಾಷೆ ಮಾತನಾಡಿದರೂ ಕನ್ನಡದ ಬಗ್ಗೆ ಗೌರವ ತೋರಿಸುವುದು ನಮ್ಮ ಕರ್ತವ್ಯ..ಇತ್ತೀಚೆಗೆ ಕೆಲ ದುಷ್ಕರ್ಮಿಗಳು ಕನ್ನಡ ಬಾವುಟಕ್ಕೆ ಹಾನಿ ...

Read more...

Sat, Dec 18, 2021

ಇಂದು ದಾವಣಗೆರೆಯಲ್ಲಿ ವಿದ್ಯುತ್ ವ್ಯತ್ಯಯ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ದಾವಣಗೆರೆ :   66/11 ಕೆ.ವಿ. ಯರಗುಂಟಾ ವಿತರಣಾ ಕೇಂದ್ರದಲ್ಲಿ ತುರ್ತಾಗಿ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ, ಇಂದು ದಾವಣಗೆರೆಯಲ್ಲಿ ವಿದ್ಯುತ್ ವ್ಯತ್ಯವಾಗಲಿದೆ...ಹೌದು, ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಯರಗುಂಟೆ ಫೀಡರ್ ವ್ಯಾಪ್ತಿಯ ದೇವರಾಜ್ ಅರಸ್ ಬಡಾವಣೆ ಎ, ಬಿ ಮತ್ತು ಸಿ ಬ್ಲಾಕ್, ಕರೂರು ಇಂಡಸ್ಟ್ರಿಯಲ್ ಏರಿಯಾ, ...

Read more...

Sat, Dec 18, 2021

ಪಕ್ಷ ವಿರೋಧಿ ಚಟುವಟಿಕೆ : ನಿರಂಜನ್, ಪೂರ್ಣೇಶ್ ಮೈಲಿಮನೆ, ಗಿರೀಶನ್ನು ಅಧಿಕಾರದಿಂದ ಉಚ್ಛಾಟಿಸಿದ ಬಿಜೆಪಿ..!

ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರ ಸ್ಥಾನದಿಂದ ಮೂವರನ್ನು ಕೆಳಗಿಳಿಸಲಾಗಿದೆ..‌.ಹೌದು,ಎಂ.ಕೆ.ಪ್ರಾಣೇಶ್‌ರವರ ವಿರುದ್ಧ ಅಪಪ್ರಚಾರ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ  ಆರೋಪದಡಿ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ನಿರಂಜನ್, ಜಿಲ್ಲಾ ರೈತ ಮೋರ್ಚಾ ಕಾರ್ಯದರ...

Read more...

Fri, Dec 17, 2021

ಪ್ರೀತಿಸುತ್ತಿದ್ದ ಯುವಕ ಸಾವನ್ನಪ್ಪಿದ್ದಕ್ಕೆ ಮನನೊಂದು ಯುವತಿ ನೇಣಿಗೆ ಶರಣು..!

ಕಲಬುರಗಿ : ಪ್ರೀತಿಸಿದ ಯುವಕ  ಸಾವನ್ನಪ್ಪಿದ್ದಕ್ಕೆ ಮನನೊಂದ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ನಡೆದಿದೆ.ಶೃತಿ (18) ಎಂಬುವರು ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು ,  ದ್ವೀತಿಯ ಪಿಯುಸಿ ಓದುತ್ತಿದ್ದ ಶೃತಿ ,  ಬಸವನಬಾಗೇವಾಡಿ ನಿವಾಸಿ ಹನುಮಂತ ಎಂಬಾತನನ್ನು  ಪ್ರೀತಿಸುತಿದ್ದಳು&...

Read more...

Fri, Dec 17, 2021

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಜ್ಜಿ ವಿಧಿವಶ..!

ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರ ಅಜ್ಜಿ ನಿಂಗಮ್ಮ ನಿಧನರಾಗಿದ್ದಾರೆ...ಹೌದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು 106 ವರ್ಷದ ಅಜ್ಜಿ ನಿಂಗಮ್ಮ ಕನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ...

Read more...

Fri, Dec 17, 2021

ಭೀಕರ ರಸ್ತೆ ಅಪಘಾತ : ಮದುವೆಗೆಂದು ಬಂದು ಮಸಣ ಸೇರಿದ ಮೂವರು..!

ದಾವಣಗೆರೆ : ಸವಳಂಗ-ಶಿವಮೊಗ್ಗ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ...ಹೌದು,  ಮದುವೆಯ ಆರತಕ್ಷತೆಗೆ ಹೋಗುವ ವೇಳೆ ಈ ದುರ್ಘಟನೆ  ಸಂಭವಿಸಿದ್ದು ; ಈ ಅಪಘಾತದಲ್ಲಿ  ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ..ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಎಡೆಹಳ್ಳಿ ಗ್ರಾ...

Read more...

Fri, Dec 17, 2021

ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಡಿಕ್ಕಿಯಾದ ನಗರ ಸಾರಿಗೆ ಬಸ್..!

ವಿಜಯಪುರ : ನಗರ ಸಾರಿಗೆ ಬಸ್ಸಿನ ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಡಿಕ್ಕಿಯಾಗಿರುವ ಘಟನೆ ನಗರದ ಶಿವಾಜಿ ವೃತ್ತದ ಬಳಿ ನಡೆದಿದೆ.ವಿಜಯಪುರ ರೈಲು ನಿಲ್ದಾಣ ಮತ್ತು ತೊರವಿಗೆ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್ಸು ಇದಾಗಿದ್ದು ತೊರವಿಯಿಂದ ರೈಲು ನಿಲ್ದಾಣಕ್ಕೆ ತೆರಳುವ ವೇಳೆಯಲ್ಲಿ ಘಟನೆ  ಸಂಭವಿಸಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.‌ ಗಾಂಧಿ ಚೌಕ ಪ...

Read more...

Thu, Dec 16, 2021

ಮಹಾರಾಷ್ಟ್ರ ಸಿಎಂ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಸಂಘಟಕರು..!

ಹುಬ್ಬಳ್ಳಿ : ಮಹಾರಾಷ್ಟ್ರ ಸಿಎಂ ಭಾವಚಿತ್ರ ಸುಟ್ಟು ಹಾಕಿ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದಾರೆ... ಹೌದು, ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಕನ್ನಡ ಧ್ವಜವನ್ನು ಸುಟ್ಟು ಹಾಕಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ ಪ್ರತಿಭಟನಾ ನಿರತ ಕನ್ನಡಪರ ಸಂಘಟನೆಗಳು ; ಮಹಾರಾಷ್ಟ್ರ ಸಿಎಂ ಭಾವಚಿತ್ರವನ್ನು ಸುಟ್ಟು ಹಾಕಿ,  ತಮ್ಮ ಆಕ್ರೋಶ ಹೊರ...

Read more...

Thu, Dec 16, 2021

ಕೊಪ್ಪಳದ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣು..!

ಕೊಪ್ಪಳ : ನಗರಸಭೆಯ ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ  ಅಧಿಕಾರಿ ನೇಣಿಗೆ ಶರಣಾಗಿದ್ದಾರೆ... ಹೌದು,ಕಳೆದ 2-3 ವರ್ಷಗಳಲ್ಲಿ ಮೂವರು ನಗರಸಭೆಯ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದು ; ಈಗ ಶ್ರೀಧರ ಅಂಗಡಿ ಆತ್ಮಹತ್ಯೆಗೆ ಶರಣಾಗಿರುವುದು ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ... ಈ ಕುರಿತು ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Read more...

Thu, Dec 16, 2021

ಚಿಕ್ಕಮಗಳೂರಿನಲ್ಲಿ ಕೇಸರಿ ಕಲರವ : ದತ್ತ ಜಯಂತಿ ಪ್ರಯುಕ್ತ ಖಾಕಿಪಡೆ ಫುಲ್ ಅಲರ್ಟ್..!

ಚಿಕ್ಕಮಗಳೂರು : ದತ್ತ ಜಯಂತಿ ಪ್ರಯುಕ್ತ ಶಾಂತಿ-ಸುವ್ಯವಸ್ಥೆ ನಿರ್ವಹಣೆಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ...ಹೌದು, ಈ ಕುರಿತು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಸುದ್ದಿಗಾರರೊಂದಿಗೆ ಮಾತನಾಡಿದ್ದು ; ಡಿ.17ರಿಂದ 19 ರವರೆಗೆ ದತ್ತ ಜಯಂತಿ ಜರುಗಲಿದ್ದು, ಇದರ ಹಿನ್ನೆಲೆ ಜಿಲ್ಲೆಯಲ್ಲಿ ಒಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮೂವ...

Read more...

Thu, Dec 16, 2021

ಚಲಿಸುತ್ತಿದ್ದ ಬಸ್ಸಿನಲ್ಲಿ ಅಗ್ನಿ ದುರಂತ : ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅವಗಡ..!

ಉ.ಕನ್ನಡ : ಚಲಿಸುತ್ತಿದ್ದ ಖಾಸಗಿ ಬಸ್ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ನಡೆದಿದೆ...ಹೌದು, ಮುಂಬೈನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದಂತ ಖಾಸಗಿ ಬಸ್ನಲ್ಲಿ  ಯಲ್ಲಾಪುರದ ಜೋಡಕೆರೆ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.. ಇದನ್ನು ಗಮನಿಸಿದಂತ ಚಾಲಕ, ಕೂಡಲೇ ಬಸ್ಸನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ, ಕೂಡಲೇ ಅದರಲ್ಲಿದ್ದಂತ ಪ್ರಯಾಣಿಕರಿಗೆ ಮಾಹಿತಿ ನ...

Read more...

Thu, Dec 16, 2021

ನಗರಸಭೆ ಚುನಾವಣೆ : ಬಿಜೆಪಿ ಅಭ್ಯರ್ಥಿ ಮುಶಿಗೇರಿ ನಾಮಪತ್ರ ಸಲ್ಲಿಕೆ..!

ಗದಗ : ಗದಗ-ಬೇಟಗೇರಿ ನಗರಸಭೆ ಚುನಾವಣೆ ಪ್ರಯುಕ್ತ  ಬಿಜೆಪಿ ಅಭ್ಯರ್ಥಿ ಗೂಳಪ್ಪ ಮುಶಿಗೇರಿಯವರು ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು...ಹೌದು, ಗದಗ ಬೆಟಗೇರಿ ನಗರಸಭೆಯ 13ನೇ ವಾರ್ಡಿನ ಅಭ್ಯರ್ಥಿಯಾದ ಗುಳಪ್ಪ ಮುಶಿಗೇರಿಯವರು; ಬಿಜೆಪಿ ಮುಖಂಡರಾದ ಅನಿಲ್ ಮೆಣಸಿಕಾಯಿ ಶ್ರೀಪತಿ ಉಡುಪಿ ರಾಜು ಕುರುಡಗಿ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಮೆರ...

Read more...

Wed, Dec 15, 2021

ಚಿಕ್ಕಮಗಳೂರು ಜಿಲ್ಲಾದ್ಯಂತ ಮದ್ಯ ಮಾರಾಟ ಬಂದ್ : ಖಡಕ್ ಆದೇಶ ಹೊರಡಿಸಿದ ಜಿಲ್ಲಾಡಳಿತ..!

ಚಿಕ್ಕಮಗಳೂರು : ಡಿಸೆಂಬರ್ 19 ರವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ... ಹೌದು,  ದತ್ತ ಜಯಂತಿ ಹಿನ್ನೆಲೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಡಿ.19 ರವರೆಗೆ ಮದ್ಯ ಮಾರಾಟವನ್ನು ನಿಷೇದಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು ; ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡಿದವರ ವಿರುದ್ಧ ಕಠಿಣಕ್ರ...

Read more...

Wed, Dec 15, 2021

ಪರಿಷತ್ ಫೈಟ್ : ಬೆಳಗಾವಿಯಲ್ಲಿ ಜಯ ಸಾಧಿಸಿದ ಲಖನ್ - ಚನ್ನರಾಜ್..!

ಬೆಳಗಾವಿ : ಬೆಳಗಾವಿ ದ್ವಿಸದಸ್ಯ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಜಯಭೇರಿ ಭಾರಿಸಿದ್ದಾರೆ...ಬಿಜೆಪಿಯ ಮಹಾಂತೇಶ ಕವಟಗಿಮಠ ಪರಾಭವಗೊಂಡಿದ್ದಾರೆ...

Read more...

Tue, Dec 14, 2021

ಪರಿಷತ್ ಫಲಿತಾಂಶ : ರಾಯಚೂರು - ಕೊಪ್ಪಳ ' ಕೈ ' ಪಾಲು..!

ರಾಯಚೂರು - ಕೊಪ್ಪಳ :  ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಗೌಡ ಪಾಟೀಲ ಬಯ್ಯಾಪುರ ಗೆಲುವಿನ ನಗೆ ಬೀರಿದ್ದಾರೆ...ಹೌದು,  ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯ ಬಾರಿ ಪೈಪೋಟಿ ಏರ್ಪಟ್ಟಿತ್ತು,ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ ಬಯ್ಯಾಪುರ ಅತಿಹೆಚ್ಚು ಪ್ರಥಮ ಪ್...

Read more...

Tue, Dec 14, 2021

ಕಲಬುರ್ಗಿ ವಿಧಾನ ಪರಿಷತ್ ಕ್ಷೇತ್ರ ಬಿಜೆಪಿ ತೆಕ್ಕೆಗೆ..!

ಕಲಬುರ್ಗಿ :  ವಿಧಾನ ಪರಿಷತ್ ಚುನಾವಣೆಯಲ್ಲಿ ಕಲಬುರ್ಗಿಯಲ್ಲಿ  ಬಿಜೆಪಿ ಅಭ್ಯರ್ಥಿ ಬಿಜಿ ಪಾಟೀಲ್ ಅವರು ಗೆಲವು ಸಾಧಿಸಿದ್ದಾರೆ... ಹೌದು, ತೀವ್ರ ಪೈಪೋಟಿ ನೀಡಿದ  ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿಜಿ ಪಾಟೀಲ್ ಗೆಲವು ಸಾಧಿಸಿದ್ದು ; ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ...

Read more...

Tue, Dec 14, 2021

ಚಿತ್ರದುರ್ಗ - ದಾವಣಗೆರೆಯಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ..!

ಚಿತ್ರದುರ್ಗ - ದಾವಣಗೆರೆ :  ವಿಧಾನ ಪರಿಷತ್ ಚುನಾವಣೆ ಮತ ಎಣಿಕೆಯಲ್ಲಿ ಚಿತ್ರದುರ್ಗ- ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಎಸ್. ನವೀನ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 354 ಮತಗಳ ಅಂತರದಿಂದ ಜಯಗಳಿಸಿದ್ದಾರೆ...ಹೌದು, ಚಿತ್ರದುರ್ಗ-ದಾವಣಗೆರೆ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ. ಸೋಮಶೇಖರ್ 2, 271 ಮತಗಳನ್ನು ಪಡೆದರ...

Read more...

Tue, Dec 14, 2021

ಚಿಕ್ಕಮಗಳೂರಿನಲ್ಲಿ ಮತ ಮರುಎಣಿಕೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ: ಪರಿಸ್ಥಿತಿ ಉದ್ವಿಗ್ನ..!

ಚಿಕ್ಕಮಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಮತ ಎಣಿಕೆ ಕುರಿತು ಕಾಂಗ್ರೆಸ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌... ಹೌದು, ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಕೇವಲ 6 ಮತಗಳಿಂದ ಗೆದ್ದಿದ್ದು, ಮತ ಎಣಿಕೆಯಲ್ಲಿ ನಡೆದ ಲೋಪದಿಂದಲೇ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ‌. ಮರು ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರು...

Read more...

Tue, Dec 14, 2021

ವಿಜಯಪುರ-ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಗೆಲುವು..!

ವಿಜಯಪುರ-ಬಾಗಲಕೋಟೆ : ದ್ವಿಸದಸ್ಯ ಮತ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ...ಹೌದು, ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ 3332 ಮತಗಳನ್ನು ಪಡೆದಿದ್ದು, ಇನ್ನು ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ 2 ನೇ ಸ್ಥಾನದಲ್ಲಿದ್ದು, 2222 ಮತಗಳನ್ನು ಪಡೆದಿದ್ದು,3 ನೇ ಸ್ಥಾನ ಪಕ್ಷೇತರ ಅಭ್ಯರ್ಥಿ ಮ...

Read more...

Tue, Dec 14, 2021

ಪರಿಷತ್ ಫಲಿತಾಂಶ : ಕೊಡಗಿನಲ್ಲಿ ಸುಜಾ ಕುಶಾಲಪ್ಪ ಜಯಭೇರಿ..!

ಕೊಡಗು : ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು 102 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ...ಹೌದು, ಬಿಜೆಪಿ ನಾಯಕರಾಗಿದ್ದ  ಎ ಮಂಜು ಅವರ ಮಂಥರ್‌ ಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ 603 ಮತಗಳನ್ನು ಪಡೆದರೆ ; ಬಿಜೆಪಿ‌ಯ ಸುಜಾ ಕುಶಾಲಪ್ಪ  - 705 ಮತಗಳನ್ನು ಪಡೆಯುವ ...

Read more...

Tue, Dec 14, 2021

ಕಾಫಿನಾಡಲ್ಲಿ ಅರಳಿದ ಕಮಲ : ಕೇವಲ 6 ಮತಗಳ ಅಂತರದಿಂದ ಜಯ ಸಾಧಿಸಿದ ಬಿಜೆಪಿಯ ಎಂ.ಕೆ.ಪ್ರಾಣೇಶ್ ..!

ಚಿಕ್ಕಮಗಳೂರು :  ಕಾಫಿನಾಡಲ್ಲಿ ಪರಿಷತ್ ಕದನದಲ್ಲಿ  ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ರೋಚಕ ಜಯ ಸಾಧಿಸಿದ್ದಾರೆ...ಹೌದು,  ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 1183 ಮತಗಳನ್ನು ಪಡೆದರೆ   ಕಮಲ ಪಾಳಯದ ಎಂ.ಕೆ.ಪ್ರಾಣೇಶ್ 1189 ಮತಗಳನ್ನು ಪಡೆದು ಕೇವಲ 6 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ...

Read more...

Tue, Dec 14, 2021

ಶಿವಮೊಗ್ಗದಲ್ಲಿ ಅರಳಿದ ಕಮಲ..!

ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕಮಲ ಪಾಳಯದ ಡಿ.ಎಸ್. ಅರುಣ್ ಭರ್ಜರಿ ಗೆಲುವು ಸಾಧಿಸಿದ್ದಾರೆ...ಹೌದು, ಕಾಂಗ್ರೆಸ್ ಅಭ್ಯರ್ಥಿ ಹಾಲಿ ಎಂ.ಎಲ್. ಸಿ ಪ್ರಸನ್ನಕುಮಾರ್  1820 ಮತಗಳನ್ನು ಪಡೆದರೆ ; ಬಿಜೆಪಿಯ ಅರುಣ್ 2208 ಮತಗಳನ್ನು ಪಡೆದು ಮೇಲ್ಮನೆ ಪ್ರವೇಶಿಸಿದ್ದಾರೆ...

Read more...

Tue, Dec 14, 2021

ಪರಿಷತ್ ಚುನಾವಣೆ : ಬೀದರ್ ನಲ್ಲಿ ಜಯ ಸಾಧಿಸಿದ ಕಾಂಗ್ರೆಸ್..!

ಬೀದರ್ : ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮ್ ರಾವ್ ಪಾಟೀಲ್   ಗೆಲುವು ಪಡೆದಿದ್ದಾರೆ...ಹೌದು, ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ 1789 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ 1562 ಮತಗಳನ್ನು ಪಡೆದುಕೊಂಡಿದ್ದಾರೆ.227 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಭೀಮ್ ರಾವ್ ಪಾಟೀಲ್ ಜಯ ಸಾಧಿಸಿದ್ದಾರೆ...

Read more...

Tue, Dec 14, 2021

ಪರಿಷತ್ ಫೈಟ್ : ಜೆಡಿಎಸ್ ನ ಸೂರಜ್ ರೇವಣ್ಣಗೆ ಭರ್ಜರಿ ಗೆಲುವು..!

ಹಾಸನ : ವಿಧಾನ ಪರಿಷತ್ ಚುನಾವಣಾ ಫಲಿತಾಂಶದಲ್ಲಿ , ಹಾಸನದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಮೊದಲ ಯತ್ನದಲ್ಲೇ ಜಯಭೇರಿ ಸಾಧಿಸಿದ್ದಾರೆ...ಹೌದು,  ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ  ಹೆಚ್.ಡಿ.ದೇವೇಗೌಡರ ಮೊಮ್ಮಗ, ರೇವಣ್ಣ ಪುತ್ರ ಸೂರಜ್ ರೇವಣ್ಣ ಮೊದಲ ಬಾರಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಹಾಗೂ ಕಾಂಗ್ರೆಸ್ ಅ...

Read more...

Tue, Dec 14, 2021

ಮತಾಂತರ ತಡೆ ಕಾಯ್ದೆಯಿಂದ ಯಾವುದೇ ಧರ್ಮದ ಆಚರಣೆಗೆ ತೊಂದರೆಯಾಗಲ್ಲ ; ಸಿಎಂ ಬಸವರಾಜ ಬೊಮ್ಮಾಯಿ..!

ಹುಬ್ಬಳ್ಳಿ : ನಾನು ಸ್ಪಷ್ಟವಾಗಿ ಹೇಳಿದ್ದೇನೆ ಕ್ರಿಶ್ಚಿಯನ್, ಇಸ್ಲಾಮ್ , ಸಿಖ್ ಮತ್ತು ಯಾವುದೇ ಧರ್ಮದವರಿಗೆ ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಹೌದು ಇಂದು ಹುಬ್ಬಳ್ಳಿಯ ನಿವಾಸದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಕ್ರಿಶ್ಚಿಯನ್, ಇಸ್ಲಾಮ್ , ಸಿಖ್, ಧರ್ಮಗಳು ಸಂವ...

Read more...

Sun, Dec 12, 2021

ನಾಳೆಯಿಂದ ಬೆಳಗಾವಿ ಅಧಿವೇಶನ - ಸಮಗ್ರ ಅಭಿವೃದ್ಧಿ ಚರ್ಚೆಗೆ ಸ್ವಾಗತ ಮಾಡುತ್ತೆವೆ ; ಸಿಎಂ ಬಸವರಾಜ ಬೊಮ್ಮಾಯಿ..!

ಹುಬ್ಬಳ್ಳಿ : ನಾಳೆಯಿಂದ ಬೆಳಗಾವಿ ಅಧಿವೇಶನ ನಡೆಯುತ್ತಿದೆ 2 ವರ್ಷದ ನಂತರ ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲ ತಯಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಇಂದು ಹುಬ್ಬಳ್ಳಿಯ ನಿವಾಸದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಅಭಿವೃದ್ಧಿ ಪರ ಅರ್ಥಪೂರ್ಣವಾಗಿ ಚರ್ಚೆ ಆಗಬೇಕು ಸಮಗ್ರ ಅಭಿವೃದ್ಧಿ ಚರ್ಚೆಗೆ ನಾವು ಸ್ವಾಗತ ಮಾಡ್ತೀವಿ, ಉತ್ತರ ಕ...

Read more...

Sun, Dec 12, 2021

ಶಾಲೆಗಳಲ್ಲಿ ಮೊಟ್ಟೆ ನೀಡುವ ವಿಚಾರ : ಮತ ತಾರತಮ್ಯಕ್ಕೆ ಅವಕಾಶ ಕಲ್ಪಿಸಬೇಡಿ ಪೇಜಾವರ ಶ್ರೀ ಮನವಿ..!

ಉಡುಪಿ : ಸರ್ಕಾರ ಶಾಲೆಗಳಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ...ಹೌದು, ಈ ಯೋಜನೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಶ್ರೀಗಳು ; ಶಾಲೆ ಇರುವುದು ಶಿಕ್ಷಣಕ್ಕಾಗಿ  ಇಲ್ಲಿ ಜೀವನಶೈಲಿಯನ್ನು ಬದಲಿಸುವ ಕೆಲಸವನ್ನು ಸರ್ಕಾರ ಮಾಡಬಾರದು , ನಮ್ಮ ಪರಂಪರೆಯಿಂದ ಬಂದ ಆಹಾರ ಕ್ರಮವನ್ನು...

Read more...

Fri, Dec 10, 2021

ಹುತಾತ್ಮ ಯೋಧ ಬಿಪಿನ್ ರಾವತ್ ಗೆ ಶ್ರದ್ಧಾಂಜಲಿ ಅರ್ಪಿಸಿದ ಪೇಜಾವರ ಶ್ರೀ..!

ಉಡುಪಿ : ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಸಿ.ಡಿ.ಎಸ್ ಜನರಲ್ ಬಿಪಿನ್ ರಾವತ್ ಗೆ ಉಡುಪಿಯಲ್ಲಿಂದು ಗೌರವ ನಮನ ಸಲ್ಲಿಸಲಾಯಿತು...ಹೌದು , ನಗರದ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಶಾಸಕ  ಕೆ ರಘುಪತಿ ಭಟ್  ಗೌರವ ನಮನ ಸಲ್ಲಿಸಿದರು..‌.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ...

Read more...

Fri, Dec 10, 2021

ಅಕ್ರಮ ಪಡಿತರ ಅಕ್ಕಿ ಸಾಗಾಣೆ : ₹1.27 ಲಕ್ಷ ಮೌಲ್ಯದ ದಾಸ್ತಾನು ವಶ..!

ಕಲಬುರ್ಗಿ : ಕಾಳಸಂತೆಗೆ 49 ಕ್ವಿಂಟಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಕಾಳಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ...ಹೌದು,ವಟವಟಿ ಕಡೆಯಿಂದ ಬರುತ್ತಿದ್ದ  ಅಕ್ರಮ ಪಡಿತರ ಅಕ್ಕಿ ಸಾಗಣೆಯ ವಾಹನವನ್ನು ಪಿಎಸ್‌ಐ ಹುಲಿಯಪ್ಪ ಗೌಡಗೊಂಡ ನೇತೃತ್ವದ ದಾಳಿಯಲ್ಲಿ ತಡೆಹಿದಿದ್ದು ; ಈ ವೇಳೆ ಅಂದಾಜು ₹ 1.27 ಲಕ್ಷ ಮೌಲ್ಯದ  2 ಚೀಲ ಅಂಗನವಾಡಿ...

Read more...

Thu, Dec 09, 2021

ಶಿವಾಲಯದ ಬಾಗಿಲು ಮುರಿದು ಶಿವಲಿಂಗವನ್ನೇ ಧ್ವಂಸಗೊಳಿಸಿದ ಕಿಡಿಗೇಡಿಗಳು..!

ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕಿಡಿಗೇಡಿಗಳು ದೇವಸ್ಥಾನಗಳನ್ನು ಹಾನಿಗೆಡವಿ ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ... ಹೌದು, ಕೆ.ಆರ್​.ನಗರ ತಾಲೂಕಿನ ಮಠದ ಕಾವಲ್ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಸಿದ್ದಲಿಂಗೇಶ್ವರ ಹಾಗೂ ಮಹದೇಶ್ವರ ದೇವಸ್ಥಾನಗಳ ಬಾಗಿಲು ಮುರಿದು ಒಳ ನುಗ್ಗಿರುವ ಕಿಡಿಗೇಡಿಗಳು ದೇವರ ವಿಗ್ರಹಗಳನ್ನು ಹಾನಿ ಮಾಡಿದ್ದಾರ...

Read more...

Wed, Dec 08, 2021

ಭೀಕರ ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ಸಾವು ..!

ಮೈಸೂರು : ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ಮೃತಪಟ್ಟಿದ್ದಾರೆ...ಇದನ್ನು ಓದಿ-ಉದ್ಯೋಗಾವಕಾಶ : ಭಾರತೀಯ ನೌಕಾಪಡೆಯಲ್ಲಿ 300 ಹುದ್ದೆಗಳಿಗೆ ಆಹ್ವಾನ..!ಹೌದು , ಮಗಳ ಮನೆಗೆ ಹೋಗುತ್ತಿದ್ದಾಗ ಹ್ಯಾಂಡ್ ಪೋಸ್ಟ್ ಬಳಿ ಕಾಂಗ್ರೆಸ್ ಮುಖಂಡ ಜಾಹಾಶಾದ್ (58)   ರಸ್ತೆ ಅಪಘಾತದಲ್ಲಿ   ಮೃತಪಟ್ಟಿದ್ದು ; ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯ...

Read more...

Thu, Dec 02, 2021

ವಿಜಯಪುರ CEN ಪೋಲೀಸರ ಕಾರ್ಯಚರಣೆ ; Online ನಲ್ಲಿ ವಂಚಿಸುತ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್..!

ವಿಜಯಪುರ : ಆನಲೈನ್ ಮೂಲಕ ವಂಚಿಸುತ್ತಿದ್ದ ನೈಜಿರಿಯನ್ ಪ್ರಜೆಯನ್ನು ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ಘಟಕದ  ಪೊಲೀಸರು ಬಂಧಿಸಿದ್ದಾರೆ.‌..ಹೌದು,  ಕೊಲ್ಹಾರ ಪಟ್ಟಣದ ನಿವಾಸಿ ಕಿರಣ ಕಲ್ಲಪ್ಪ ದೇಸಾಯಿ ಎಂಬುವರಿಗೆ ಆಯಿಲ್ ವ್ಯವಹಾರ ಮಾಡುವುದಾಗಿ ಹೇಳಿ ನೈಜೀರಿಯ ದೇಶದ ಆಪ್ರೋಚ್ಚಿ ಆಂಥೋನಿ ಆನ್‌ಲೈನ್ ಮೂಲಕ ರೂ. 16 ಲಕ್ಷ ವಂಚಿಸಿದ್ದು ;&n...

Read more...

Wed, Dec 01, 2021

ವರದಾ ನರ್ಸಿಂಗ್ ಕಾಲೇಜಿನಲ್ಲಿ ಕೊರೋನಾ ಸ್ಪೋಟ..!

ತುಮಕೂರು : ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ ಸ್ಫೋಟ ಬೆನ್ನಲ್ಲೇ ಇದೀಗ ತುಮಕೂರು ನರ್ಸಿಂಗ್ ಕಾಲೇಜಿನಲ್ಲಿ ಕೊರೋನಾ ಸೋಂಕು ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 15 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ...ಈ ಕುರಿತು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದು, ಸಿದ್ದಗಂಗಾ ಹಾಗೂ ವರದಾ ನರ್ಸಿಂಗ್ ಕಾಲೇಜಿನ 15 ವಿದ್ಯಾರ್ಥಿಗಳ...

Read more...

Tue, Nov 30, 2021

ಪರಿಷತ್ ಕದನ : ಜೆಡಿಎಸ್ - ಕಮಲ ಪಾಳಯಕ್ಕೆ ಕುಟುಕಿದ ಕೆಪಿಸಿಸಿ ಕಾರ್ಯಾಧ್ಯಕ್ಷ..!

ಚಾಮರಾಜನಗರ : ಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ...ಹೌದು ,  ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ  ಮಾತನಾಡಿದ ಆರ್.ಧ್ರುವನಾರಾಯಣ್, ಜೆಡಿಎಸ್ - ಬಿಜೆಪಿ ಒಳ ಒಪ್ಪಂದ ವಿಧಾನಪರಿಷತ್ ಚುನಾವಣೆಗೆ ಮಾತ್ರವಲ್ಲ, ಹಿಂದಿನಿಂದಲೂ ಒಳ ಒಪ್ಪಂದ...

Read more...

Tue, Nov 30, 2021

ಜೀವಕ್ಕೆ ಕಂಟಕವಾಯ್ತು ಹೋರಿ ಬೆದರಿಸುವ ಸ್ಪರ್ಧೆ : ಹಲವರ ಸ್ಥಿತಿ ಚಿಂತಾಜನಕ..!

ಹಾವೇರಿ : ಪ್ರತಿ ವರ್ಷದಂತೆ ಈ ವರ್ಷವೂ ನಡೆದ  ಹೋರಿ ಬೆದರಿಸುವ ಸ್ಪರ್ಧೆಯಲ್ಲಿ   ಅನೇಕರು ಗಾಯಗೊಂಡಿದ್ದಾರೆ...ಹೌದು,ಹಾವೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಮಳೆಯ ಅವಾಂತರದಿದ ರದ್ದಾಗಿದ್ದ ಹೋರಿ ಬೆದರಿಸುವ ಸ್ಪರ್ಧೆ  ಇತ್ತೀಚೆಗೆ ನಿಯೋಜನೆಯಾಗಿತ್ತು...ಇದರಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿದ್ದು ; ಹೋರಿಗಳು ಯುವಕರು ಸೇರಿದಂತೆ ಅನೇಕ...

Read more...

Tue, Nov 30, 2021

ಪ್ರಾಪಟಿ ಪರೇಡ್ : 2.80 ಕೋಟಿ ಮೌಲ್ಯದ ವಸ್ತುಗಳು ವಾರಸುದಾರರಿಗೆ ಹಸ್ತಾಂತರ..!

ಹಾಸನ : ಡಿ.ಎ.ಆರ್ ಮೈದಾನದಲ್ಲಿ ಪ್ರಾಪರ್ಟಿ ಪರೇಡ್ ನಡೆಸಿ  ಆಭರಣ, ವಾಹನಗಳು ಹಾಗೂ ಇನ್ನಿತರ ಮೌಲ್ಯಯುತ ವಸ್ತುಗಳನ್ನು  ಮಾಲೀಕರಿಗೆ ವರ್ಗಾಯಿಸಲಾಯಿತು...ಹೌದು, ದಕ್ಷಿಣ ವಲಯದ ಐಜಿಪಿ ಶ್ರೀಯುತ ಪ್ರವೀಣ್ ಮಧುಕರ್ ಪವಾರ್ IPS  ರವರ  ಸಮ್ಮುಖದಲ್ಲಿ ಸುಮಾರು 2.80 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು...

Read more...

Mon, Nov 29, 2021

ಮಂಗಳೂರು ನರ್ಸಿಂಗ್ ಕಾಲೇಜು ರಾಗ್ಯಿಂಗ್ ಪ್ರಕರಣ : 9 ವಿದ್ಯಾರ್ಥಿಗಳು ಅರೆಸ್ಟ್..!

ಮಂಗಳೂರು : ನರ್ಸಿಂಗ್ ಕಾಲೇಜೊಂದರ ಕೇರಳ ಮೂಲದ ವಿದ್ಯಾರ್ಥಿಗಳನ್ನು ರಾಗ್ಯಿಂಗ್ ಮಾಡಿದ  ಆರೋಪದಲ್ಲಿ 9 ಮಂದಿಯನ್ನು ಪಾಂಡೇಶ್ವರ ಪೊಲೀಸರು  ಬಂಧಿಸಿದ್ದಾರೆ...ಹೌದು, ಕೇರಳದ ಕಣ್ಣೂರು ಮೂಲದ ಅಮಲ್ ಗಿರೀಶ್ ಮತ ಸ್ನೇಹಿತ ಕಾರ್ತಿಕ್ ವಿಜಯನ್  ಫಳ್ನೀರ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ  ಹೋಗುತ್ತಿದ್ದಾಗ ಆರೋಪಿಗಳು ಎದುರು ಸಿಕ್ಕಿ ; ಇಬ್ಬರನ್ನ...

Read more...

Mon, Nov 29, 2021

KSRTC - ಸ್ಕೂಟಿ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಸಾವನ್ನಪ್ಪಿದ್ದ ಸ್ಕೂಟಿ ಸವಾರ..!

ಬೆಂಗಳೂರು : ಕೆಎಸ್​ಆರ್​ಟಿಸಿ ಬಸ್​ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ...ಹೌದು, ಕೊಡಿಗೆಹಳ್ಳಿ ಸರ್ಕಲ್  ಬಳಿ ಕಾವೇರಿ ಭವನದಿಂದ ದೊಡ್ಡಬಳ್ಳಾಪುರಕ್ಕೆ ತೆರಳುತ್ತಿದ್ದ ಕೆಎ 40, ಎಫ್ 0994 ನಂಬರಿನ ಬಸ್​, ಕೆಎ 43, ವಿ 8208 ನಂಬರಿನ ಡಿಯೋ ಸ್ಕೂಟರ್​ ಮೇಲೆ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ...ಸ್ಥಳಕ್ಕೆ ಹೆಬ್...

Read more...

Sun, Nov 28, 2021

ಚಿಕ್ಕಮಗಳೂರಿನಲ್ಲಿ 58 ಲೀಟರ್ ಅಕ್ರಮ ಮದ್ಯ ವಶ : ಆರೋಪಿ ಪರಾರಿ..!

ಕಡೂರು : ಅಕ್ರಮವಾಗಿ ಮದ್ಯ ಶೇಖರಿಸಿದ್ದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ 58.5 ಲೀಟರ್ ರಷ್ಟು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ... ಹೌದು,ಕೆರೆಕೋಡಿ ಗ್ರಾಮದಲ್ಲಿ PSI ಕಡೂರು ಪೊಲೀಸ್ ಠಾಣೆ & ತಂಡ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 22,750 ₹ ಮೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.. ಪೊಲೀಸ್ ದಾಳಿ ವೇಳೆ ಆರೋಪಿ ತಲೆಮರ...

Read more...

Sat, Nov 27, 2021

ವರುಣಾರ್ಭಟಕ್ಕೆ ಕುಸಿದ ಸೇತುವೆ : ಶಾಲಾ ಮಕ್ಕಳ ಪರದಾಟ ಕಣ್ಮುಚ್ಚಿ ಕೂತ ಅಧಿಕಾರಿಗಳು..!

ಚಾಮರಾಜನಗರ : ಹನೂರು ತಾಲೂಕಿನ  ಉಡುತೊರೆ ಹಳ್ಳಕ್ಕೆ ಗ್ರಾಮಸ್ಥರೇ ಸ್ವತಃ ನಿರ್ಮಿಸಿದ್ದ ಸೇತುವೆ ಭಾರೀ ಮಳೆಗೆ ಕೊಚ್ಚಿಹೋಗಿದೆ...ಹೌದು,  ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಗೆ ಉಡುತೊರೆ ಹಳ್ಳಕ್ಕೆ ಗ್ರಾಮಸ್ಥರೇ ಸ್ವತಃ ನಿರ್ಮಿಸಿದ್ದ ಸೇತುವೆ ಕೊಚ್ಚಿಹೋದ ಪರಿಣಾಮ ಮಕ್ಕಳು ಶಾಲೆಗೆ ತರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ...ಈ ಒಂದೇ ಸೇತ...

Read more...

Sat, Nov 27, 2021

ಕಾರುಶೋರೂಂ ಗೆ ನುಗ್ಗಿದ ಕಾಡುಹಂದಿ , ದಿಕ್ಕಾಪಾಲಾಗಿ ಓಡಿದ ಸಿಬ್ಬಂದಿ : ವಿಡಿಯೋ ವೈರಲ್..!

ಮಂಗಳೂರು : ಕಾರು ಶೋರೂಂ ಆವರಣದೊಳಗೆ ಹಾಡಹಗಲೇ ಕಾಡುಹಂದಿಯೊಂದು ನುಗ್ಗಿ ಕ್ಷಣಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ... ಹೌದು,  ಮಂಗಳೂರು ನಗರದ ಪಡೀಲ್ ರೈಲ್ವೇ ಬ್ರಿಡ್ಜ್ ಬಳಿ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಶೋರೂಂ ಆವರಣದೊಳಗೆ ನುಗ್ಗಿದ ಕಾಡುಹಂದಿ ಓರ್ವನನ್ನು  ಬೆನ್ನಟ್ಟಿದ್ದು, ತಿವಿಯಲು ಯತ್ನಿಸಿದೆ.. ಈ ಸಂದರ್ಭದಲ್ಲಿ  ಅಲ್ಲಿದ್ದ ಜನರು ...

Read more...

Sat, Nov 27, 2021

ವಿದ್ಯುತ್ ಶಾರ್ಟ್ ಸರ್ಕ್ಯೂಟ್ : 12 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿ..! #karnataka #fire accident

ಹಾಸನ : ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಹಿನ್ನಲೆ ಬ್ಯಾಂಗಲ್ ಸ್ಟೋರ್ ಸೇರಿದಂತೆ ಪಕ್ಕದಲ್ಲೆ ಇದ್ದ ಚಪ್ಪಲಿ ಅಂಗಡಿಯೂ  ಕೂಡ ಭಾಗಶಃ ಸುಟ್ಟು ಕರಕಲಾಗಿದೆ...ಹೌದು, ನಗರದ ಕಸ್ತೂರಬಾ ರಸ್ತೆ, ಜಿ.ಎಲ್. ಆಚಾರ್ಯ ಜ್ಯೂವೆಲರ್ಸ್ ಎದುರು ಇರುವ ಕೆ.ಎಂ. ಬ್ಯಾಂಗಲ್ಸ್ ಸ್ಟೋರ್, ಮಾಲೀಕರು ಬುಡೇನ್. ಪಕ್ಕದಲ್ಲೆ ಅಂಗಡಿಗೆ ಹೊಂದಿಕೊಂಡಂತಿರುವ ಇರುವ ಮೊಹಿದೀನ್...

Read more...

Sat, Nov 27, 2021

ಭಾರಿ ಅಗ್ನಿ ಅವಗಡ : ಹೊತ್ತಿಹುರಿದ ಫರ್ನಿಶಿಂಗ್ ಅಂಗಡಿ..!

ದಾವಣಗೆರೆ : ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಹುರಿದ ಹಿನ್ನಲೆಯಲ್ಲಿ  ಫರ್ನಿಶಿಂಗ್ ಅಂಗಡಿಯೊಂದು  ಬೆಂಕಿಗಾಹುತಿಯಾಗಿದೆ...ಹೌದು, ಹರಿಹರದ ವಾಣಿಜ್ಯ ಸಂಕೀರ್ಣದಲ್ಲಿರುವ  ಫ್ಲೋರಿಂಗ್ ಮತ್ತು ಫರ್ನಿಶಿಂಗ್ ಅಂಗಡಿಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣ ನಷ್ಟ ಸಂಭವಿಸಿದೆ... ಈಗಾಗಲೇ 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು ಅಗ್ನಿಶಾಮಕ ...

Read more...

Sat, Nov 27, 2021

ದೇವರ ಪೂಜೆಗೆ ಹೂವು ತರಲು ಹೋಗಿ ದೇವರ ಪಾದ ಸೇರಿದ ಯುವತಿ..!

ದಕ್ಷಿಣ ಕನ್ನಡ : ದೇವರ ಪೂಜೆಗೆ ಹೂವು ತರಲೆಂದು ಹೋದ ಯುವತಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾಳೆ... ಹೌದು,  ಬಂಟ್ವಾಳದ ಕಾರಾಜೆ ನಿವಾಸಿ ರಶ್ಮಿತ (24) ರಶ್ಮಿತಾ ಬೆಳಿಗ್ಗೆ ದೇವರ ಪೂಜೆಗೆ ಹೂ ಕುಯ್ಯಲೆಂದು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು  ಸಾವನ್ನಪ್ಪಿದ್ದು ; ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Read more...

Sat, Nov 27, 2021

ಸಾರ್ವಜನಿಕರ ರಕ್ಷಣೆಗೆಂದೇ ದೇಗುಲಗಳಲ್ಲಿ ಸಿಸಿಟಿವಿ ಅಳವಡಿಸಿದ ಜಿಲ್ಲಾಡಳಿತ..!

ಚಿಕ್ಕಮಗಳೂರು‌ : ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಪೊಲೀಸ್ ಇಲಾಖೆಯ  ಸಹಯೋಗದಲ್ಲಿ ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ಯಾಮೆರಾ & ಬರ್ಗ್ಲರ್ ಅಲರಮ್ ಅಳವಡಿಸಲಾಯಿತು...ಹೌದು, "ಸಾರ್ವಜನಿಕರ ಸುರಕ್ಷತೆ ಸಾರ್ವಜನಿಕರ ಸಹಭಾಗಿತ್ವದಲ್ಲಿ" ಎಂಬ ದೃಷ್ಟಿಕೋನದ ಅಡಿಯಲ್ಲಿ ಜಿಲ್ಲೆಯ ಕಡೂರು, ಸಖರಾಯಪಟ್ಟಣ, ಪಂಚನಹಳ್ಳಿ, ಸಿಂಗಟಗೆರೆ & ಯಗಟಿ ಪೊಲೀಸ್ ಠಾಣಾ...

Read more...

Fri, Nov 26, 2021

ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾಶವಿಲ್ಲ - ಮತಾಂತರ ಮುಂದುವರಿದರೆ ಸಿಕ್ಕ ಸಿಕ್ಕಲ್ಲಿ ಒದೆ ಬಿಳುತ್ತೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ..!

ವಿಜಯಪುರ : ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾಶವಿಲ್ಲ ಮತಾಂತರಕ್ಕೆ ಮುಂದಾದ್ರೇ ಮತಾಂತರ ಮಾಡುವವರಿಗೆ ಸಿಕ್ಕ ಸಿಕ್ಕಲ್ಲಿ ಒದೆಯಲಾಗುತ್ತದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.ಇಂದು ವಿಜಯಪುರ ನಗರದಲ್ಲಿ ಮಾತನಾಡಿದ  ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ , ಕ್ರಿಶ್ಚಿಯನ್ರು ಮತಾಂತರವನ್ನು ಹಳ್...

Read more...

Thu, Nov 25, 2021

ಚಿಕ್ಕಮಗಳೂರಿನಲ್ಲಿ ನಾಳೆ ಮದ್ಯ - ಮಾಂಸ ಮಾರಾಟ ಮಾಡುವಂತಿಲ್ಲ : ಪೌರಾಯುಕ್ತ ಬಿ.ವಿ ಬಸವರಾಜು ಆದೇಶ..!

ಚಿಕ್ಕಮಗಳೂರು : ನಾಳೆ  ನಗರಸಭೆ ವ್ಯಾಪ್ತಿಯಲ್ಲಿ ಬರುವ ಮಾಂಸಾಹಾರಿ ಹೊಟೇಲುಗಳು ಮತ್ತು ಬಾರ್ ಸೇರಿದಂತೆ ಮಿಂಸ ಮಾರಟವನ್ನು ನಿಷೇದಿಸಲಾಗಿದೆ...ಹೌದು, ಸಂತ ವಾಸ್ವಾನಿ ಜನ್ಮ ದಿನದ ಪ್ರಯುಕ್ತ ನಗರಸಭೆ ವ್ಯಾಪ್ತಿಗೆ ಒಳಪಡುವ  ಮಾಂಸಾಹಾರಿ ಹೊಟೇಲ್ ಮತ್ತು ಬಾರ್ ಗಳನ್ನು ತೆರೆಯದಂತೆ ಪೌರಾಯುಕ್ತ  ಬಿ.ಸಿ.ಬಸವರಾಜು ಆದೇಶಿಸಿದ್ದಾರೆ...ಇದೇ ವೇಳೆ  ಪ್ರ...

Read more...

Wed, Nov 24, 2021

ವಿಜಯಪುರದಲ್ಲಿ ಕನಕದಾಸರ ಜಯಂತ್ಯೋತ್ಸವ ಸಂಭ್ರಮ..!

ವಿಜಯಪುರದಲ್ಲಿ ದಾಸಶ್ರೇಷ್ಠ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಇಂದು ನಗರದ ಕನಕ ವೃತ್ತದಲ್ಲಿ  ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ದಾಸಶ್ರೇಷ್ಠ ಕನಕದಾಸರ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.ಪುಷ್ಪ ನಮನ ಸಲ್ಲಿಸಿ ಮಾತನಾಡಿದ  ಹಾಲುಮತ (ಕುರುಬ) ಸಮಾಜದ ಹಿರಿಯರ ಸಲಹಾ ಸಮಿತಿಯ ಜಿಲ್ಲಾ ಅಧ್ಯಕ್ಷರು ಮತ್ತು ವ...

Read more...

Mon, Nov 22, 2021

ಖಾಕಿ ಖಡಕ್ ಕಾರ್ಯಾಚರಣೆ : 15 ಗಾಂಜಾ ವ್ಯಸನಿಗಳು ವಶಕ್ಕೆ..!

ಉತ್ತರ ಕನ್ನಡ : ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಸೇವನೆ ಮಾಡುತ್ತಿದ್ದ ಒಟ್ಟು 15 ಜನರನ್ನು ಶಿರಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ...ಹೌದು, ಜಿಲ್ಲಾದ್ಯಂತ ಮಾದಕವಸ್ತು  ಮಾರಾಟ ಮತ್ತು ಸೇವಿಸುವ ಗುಂಪಿನ ವಿರುದ್ಧ ಶಿರಸಿ ಉಪವಿಭಾಗದ ಡಿಸಿಪಿ ರವಿ ಡಿ. ನಾಯ್ಕ್ ಹಾಗೂ ಶಿರಸಿ ವೃತ್ತ CPI ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ನಡೆದ ಗಾಂಜಾ ಗ್ಯಾಂಗ್ ಕಾರ್ಯಾ...

Read more...

Mon, Nov 22, 2021

ಮಳೆ ಇನ್ನು ಹೆಚ್ಚಾಗುವ ಲಕ್ಷಣವಿದೆ - ಕಾರ್ತಿಕ ಮಾಸ ಮುಗಿಯೋವರೆಗೂ ರಾಜ್ಯದಲ್ಲಿ ಮಳೆ ನಿಲ್ಲೋದಿಲ್ಲ ; ಕೋಡಿಮಠ‌ ಶ್ರೀಗಳು ಭವಿಷ್ಯ..!

ಧಾರವಾಡ : ರಾಜ್ಯದಲ್ಲಿ ಕಾರ್ತಿಕ ಮುಗಿಯುವವರೆಗೂ ಮಳೆ ಮುಂದುವರೆಯಲಿದೆ ಎಂದು ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ...ಹೌದು ಇಂದು ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಶ್ರೀ ಗಳು, ರಾಜ್ಯದಲ್ಲಿ ಇನ್ನೂ ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ . ಸದ್ಯ ಪ್ರಕೃತಿ ವಿಕೋಪವಾಗಿದೆ. ಏನೂ ಮಾಡಲು ಆಗುವುದಿಲ್ಲ ...

Read more...

Sat, Nov 20, 2021

ಅಕ್ರಮ ಗಾಂಜಾ ಮಾರಾಟ : ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿದ್ದ ಕಿರಾತಕರು ಅರೆಸ್ಟ್..!

ಧಾರವಾಡ : ಸ್ಪರ್ಧಾತ್ಮಕ ಪರೀಕ್ಷೆಗೆ ಓದಲೆಂದು ಬಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಗಾಂಜಾ ಮಾರುತ್ತಿದ್ದ ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ...ಹೌದು, ವಿದ್ಯಾಕಾಶಿ ಧಾರವಾಡದಲ್ಲಿ  ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅನಿಲ್ ಮದಾನ, ಉಮೇಶ್ ಶಿವಕುಮಾರ್ ಮಡಿವಾಳ ಎಂಬ  ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದು ; ಬಂ...

Read more...

Thu, Nov 11, 2021

"ಕೈ" ತೆಕ್ಕೆಗೆ ಹಾನಗಲ್ : ಮುಗ್ಗರಿಸಿದ ಬಿಜೆಪಿ - ಜೆಡಿಎಸ್..!

ಹಾವೇರಿ : ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಭರ್ಜರಿ ಗೆಲುವು ಸಾಧಿಸಿದ್ದಾರೆ... ಹೌದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 55,665 ಹಾಗೂ ಬಿಜೆಪಿಯ ಶಿವರಾಜ ಸಜ್ಜನರ್ 48,847 ಮತ್ತು ಜೆಡಿಎಸ್ ನ ನಿಯಾಜ್ ಶೇಖ್ ಕೇವಲ 570 ಮತಗಳನ್ನು ಪಡೆದಿದ್ದು ; ಕೈ ಪಾಳಯದ ಶ್ರೀನಿವಾಸ್ ಮಾನೆ ಚುನಾವಣೆಯಲ್ಲಿ ಜಯಗಳಿಸಿದ್ದ...

Read more...

Tue, Nov 02, 2021

ಉಪಚುನಾವಣೆ ಸಮರ ; ಸಿಂದಗಿಯಲ್ಲಿ ಅರಳಿದ ಕಮಲ ರಮೇಶ್ ಭೂಸನೂರ ಗೆಲವು..!

ವಿಜಯಪುರ : ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು   ಜಯಗಳಿಸಿದ್ದಾರೆ...ಹೌದು , ಕಳೆದ ಬಾರಿ ಚುನಾವಣೆಯಲ್ಲಿ ಸುಮಾರು ಎಂಟು ಸಾವಿರ ಮತದಿಂದ ಸೋತಿದ್ದ ರಮೇಶ್ ಈ ಬಾರಿ ಸುಮಾರು 31,185 ಮತಗಳಿಂದ  ಕಾಂಗ್ರೆಸ್ನ ಅಶೋಕ್ ಮನಗೂಳಿಯವರನ್ನು ಸೋಲಿಸಿದ್ದಾರೆ...ರಮೇಶ್ ಭೂಸನೂರು 93,865 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸುವಲ್ಲಿ ಯಶ...

Read more...

Tue, Nov 02, 2021

ಅಪ್ಪು ಮಾರ್ಗದಲ್ಲೇ ವಿಜಯಪುರದ ಯುವಕರು - ನೇತ್ರ ಹಾಗೂ ರಕ್ತದಾನದ ಮೂಲಕ ನೆಚ್ಚಿನ ನಟನಿಗೆ ವಿದಾಯ..!

ವಿಜಯಪುರ : ನಟ ಪುನೀತ ರಾಜಕುಮಾರ ತಮ್ಮ ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮರೆದಿದ್ದರ ಹಿನ್ನಲೆಯಲ್ಲಿ ಅಪ್ಪುವಿನ ಆದರ್ಶವನ್ನೆ ಮಾದರಿಯನ್ನಾಗಿಟ್ಟುಕೊಂಡು ವಿಜಯಪುರದ ಯುವಕರು ರಕ್ತದಾನ ಹಾಗೂ ನೇತ್ರದಾನದ ಮಾಡೋ ಮೂಲಕ ತಮ್ಮ ನೆಚ್ಚಿನ ನಟನಿಗೆ ವಿದಾಯ ಹೇಳಿದ್ದಾರೆ...ಹೌದು  ಪುನೀತ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ...

Read more...

Mon, Nov 01, 2021

ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ ಅಪ್ಪು ಬ್ಯಾನರ್ ಹರಿದು ವಿಕೃತಿ ಮೆರೆದ ಕಿಡಿಗೆಡಿಗಳು..!

ವಿಜಯಪುರ : ಪುನೀತ್ ರಾಜಕುಮಾರ್ ನಿಧನದ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಪೂಜೆ ಸಲ್ಲಿಸಿದ ಬ್ಯಾನರ್ ಹರಿದು ಕಿಡಿಗೆಡಿಗಳು ವಿಕೃತಿ ಮೆರೆದ ಘಟನೆ ನಗರದ ಆಶ್ರಮ ರಸ್ತೆಯಲ್ಲಿ ನಡೆದಿದೆ...ಪುನೀತ್​ ರಾಜ್​ಕುಮಾರ್​ ನಿಧನ ಹಿನ್ನೆಲೆ ಅಪ್ಪು ಅಭಿಮಾನಿಗಳು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕೋರಿ ಫ್ಲೆಕ್ಸ್​ಗಳನ್ನು ಹಾಕಿದ್ದರು.  ಅದರಂತೆ ನಗರದ ...

Read more...

Sat, Oct 30, 2021

ಮಾಜಿ ಮುಖ್ಯಮಂತ್ರಿ ಎಂಬ ಕನಿಷ್ಠ ಪ್ರಜ್ಞೆ ಇಲ್ಲದೆ ಮನಸ್ಸಿಗೆ ಬಂದಂತೆ ಮಾತಾಡುವುದು ಎಷ್ಟು ಸರಿ ; ಸಚಿವ ವಿ.ಸೋಮಣ್ಣ..!

ವಿಜಯಪುರ :  ಸಿಂದಗಿ ಉಪ-ಚುನಾವಣಾ ಪ್ರಚಾರಲ್ಲಿ ಸಚಿವ ವಿ.ಸೋಮಣ್ಣ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ...ಹೌದು, ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ ಅನಿರೀಕ್ಷಿತ ಚುನಾವಣೆ ಎದುರಾಗಿದೆ ಹೊರತು ಇದರಲ್ಲಿ ರಾಜ್ಯ ಮತ್ತು ರಾಷ್ಟ್ರದ ಕುತಂತ್ರ ಅಡಗಿಲ್ಲ..ಆದರೆ ವಿರೋಧ ಪಕ್ಷಗಳ ನಾಯಕರುಗಳು  ಮಾತಿನ ಭರದಲ್ಲಿ ಕುರಿ-ಕಂಬಳಿಯವರೆಗೂ ಜಾತ...

Read more...

Thu, Oct 28, 2021

ಬೈಕ್ - ಬುಲೆರೋ ಮುಖಾಮಖಿ ಡಿಕ್ಕಿ : ಖಾಕಿಯಿಂದ ತಪ್ಪಿಸಿಕೊಂಡು ಜವರಾಯನ ಪಾದ ಸೇರಿದ ಬೈಕ್ ಸವಾರರು..!

ತುಮಕೂರು : ಪೊಲೀಸರು ಇರುವುದನ್ನು ನೋಡಿ ಹೆದರಿ ಬೈಕ್ ಬೇರೆಡೆಗೆ ತಿರುಗಿಸಿದ ವೇಳೆ ಎದುರಿಗೆ ಬರುತ್ತಿದ್ದ ಬುಲೆರೋ ಜೀಪ್‌ಗೆ ಡಿಕ್ಕಿ ಹೊಡೆದ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ...ಹೌದು,  ಬಳುವನೇರಳು ಗೇಟ್ ಬಳಿ ನಾಗರಾಜು(60) ಚಿದಾನಂದ(45) ಎಂಬ ಇಬ್ಬರು ಹೊನ್ನವಳ್ಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದುದನ್ನು ಕಂಡು ಹೆದರಿ ಬೈಕ್ ಬೇರೆಡೆಗೆ...

Read more...

Wed, Oct 27, 2021

ವಿಜಯಪುರದಲ್ಲಿ ಖಾಸಗಿ ಶಾಲೆ ವಾಹನ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರರಿಬ್ಬರ ಸಾವು...!

ವಿಜಯಪುರ : ಖಾಸಗಿ ಶಾಲಾ ವಾಹನ ಹಾಗೂ ಬೈಕ್ ಮಧ್ಯೆ ಅಪಘಾತವಾಗಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ... ಹೌದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ  ದ್ವಿಚಕ್ರ ವಾಹನ ಸವಾರರು ಅತೀವೇಗದಿಂದ ಚಲಿಸಿದ ಹಿನ್ನೆಲೆ ಬೈಕ್ ಮತ್ತು ಶಾಲಾ ವಾಹನ ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಶಿವಪ್ಪ ಹಣಮಂತ ಪೂಜಾರಿ ಹಾಗೂ ಸಂಗಪ್ಪ ಬಸಪ್ಪ ಪ...

Read more...

Wed, Oct 27, 2021

ಪಾಲಕರ ಸಣ್ಣ ನಿರ್ಲಕ್ಷ್ಯ ; ನೀರು ತುಂಬಿದ ಬಕೆಟ್ ನಲ್ಲಿ ಬಿದ್ದು ಅಸುನೀಗಿದ ಎಳೆಕೂಸು..!

ಚಿಕ್ಕೋಡಿ : ಪಾತ್ರೆ ತೊಳೆಯಲೆಂದು ಬಕೆಟ್ ನಲ್ಲಿ ತುಂಬಿಟ್ಟಿದ್ದ ನೀರಿಗೆ ಬಿದ್ದು ಒಂದುವರೆ ವರ್ಷದ ಮಗು ಸಾವನ್ನಪ್ಪಿದೆ...ಹೌದು, ಇಂತಹ ಹೃದಯ ವಿದ್ರಾವಕ ಘಟನೆ  ಅಥಣಿ ತಾಲೂಕಿನ ತಾಂವಶಿ ಗ್ರಾಮದ ಸನದಿ ತೋಟದಲ್ಲಿ ನಡೆದಿದ್ದು ; ಇಲ್ಲೆ ವಾಸವಿರುವ ನಿಂಗಪ್ಪ ಮಸರಗುಪ್ಪಿ ಅವರ ಒಂದೂವರೆ ವರ್ಷದ ಮಗು ವಿಜಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಪಾತ್ರೆ ತೊಳೆಯಲೆಂದ...

Read more...

Wed, Oct 27, 2021

ಕಳಪೆ ಕಾಮಗಾರಿ : ನಗರಸಭೆ ಅಧಿಕಾರಿಗಳೇ ಅವಗಡಕ್ಕೆ ಮುನ್ನ ಎಚ್ಚೆತ್ತುಕೊಳ್ಳಿ..!

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗೆ ಸಾಗಿವೆಯೋ ತದ್ವಿರುದ್ಧವಾಗಿ ಕಳಪೆ ಕಾಮಾಗಾರಿಯ ಅನಾವರಣವು ಆಗುತ್ತಿದೆ...ಹೌದು , ಇತ್ತೀಚೆಗಷ್ಟೆ M.G. ರಸ್ತೆಯ ಪಾದಚಾರಿ ರಸ್ತೆಯನ್ನು  ನಿರ್ಮಿಸಲಾಗಿತ್ತು.. ವಾರ ಕಳೆಯುವುದರಲ್ಲಿ  ಪಾದಾಚಾರಿ ರಸ್ತೆಯ ಟೇಲ್ಸ್ ಗಳು ಕಿತ್ತು ಬಂದಿದೆ...ಇದು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಜಾಣ ಕುರುಡ...

Read more...

Tue, Oct 26, 2021

ಜಮೀರ್ ಒಬ್ಬ ಗೊಚ್ಚೆ ,ಬ್ಲಾಕ್ ಮೇಲರ್ ; ತಾಕತ್ತಿದ್ದರೆ ಸಮ್ಮಿಶ್ರ ಸರ್ಕಾರದ ಆಡಿಯೋ ಬಿಡುಗಡೆ ಮಾಡಲಿ : ಕುಮಾರಸ್ವಾಮಿ ತಿರುಗೇಟು..!

ವಿಜಯಪುರ : ಮಾಜಿ ಸಚಿವ ಜಮೀರ್‌ ಅಹ್ಮದ್ ಬ್ಲ್ಯಾಕ್ ಮೇಲ್ ವ್ಯಕ್ತಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ... ಹೌದು, ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಜಮೀರ್ ಮತ್ತು ಹೆಚ್ಡಿಕೆ ಇಂದು ದಾಯಾದಿಗಳಂತೆ ಕಚ್ಚಾಡುತ್ತಿದ್ದಾರೆ.. ಈ ಹಿಂದೆ  ಕುಮಾರಸ್ವಾಮಿ ಮುಸ್ಲಿಂ ವಿರೋಧಿ ಎಂಬ ಜಮೀರ್ ಹೇಳಿಕೆಗೆ  ತಿರುಗೇಟು ನೀಡಿರುವ ಹೆಚ್ಡಿಕೆ -...

Read more...

Tue, Oct 26, 2021

ವಿಜಯಪುರ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರ ಸಾವು..!

ವಿಜಯಪುರ : ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ ಗ್ರಾಮದಲ್ಲಿ ನಡೆದಿದೆ.ಯರಗಲ್ ಗ್ರಾಮದ ಗುರುರಾಜ್ ಬಸವರಾಜ ಮಳಗಿ(15) ಹಾಗೂ ನೀಲಮ್ಮ ನಾರಾಯಣಪ್ಪ ಬೆನಕಣ್ಣವರ(65) ಸಾವನ್ನಪ್ಪಿದ ದುರ್ದೈವಿಗಳು , ನಿನ್ನೆ ಓರ್ವ ಹಾಗೂ ಇಂದು ಮತ್ತೋರ್ವ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದ...

Read more...

Sun, Oct 24, 2021

ಕಾಲು ಜಾರಿ ನದಿಗೆ ಬಿದ್ದ ಗೆಳೆಯ ; ರಕ್ಷಿಸಲು ಹೊರಟ ವ್ಯಕ್ತಿಯೂ ನೀರುಪಾಲು..!

ಕಲಬುರಗಿ : ಕಾಲು ಜಾರಿ ನದಿಯಲ್ಲಿ ಬಿದ್ದವನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನೀರು ಪಾಲಾಗಿದ್ದಾರೆ...ಹೌದು,  ಜಿಲ್ಲೆಯ ಅಫಜಲಪುರ ಪಟ್ಟಣದ ಸಂತೋಷ್‌ ಬಸನಾಳ ಎಂಬಾತ ಕಾಲು ತೊಳೆಯಲು ಹೋಗಿ ನೀರಿನಲ್ಲಿ ಮುಳುಗಿದ್ದು ; ರಕ್ಷಣೆ ಮಾಡಲು ಹೋದ ರವಿ ಕೂಡ ನೀರುಪಾಲಾಗಿದ್ದಾನೆ..ಮೀನುಗಾರರಿಂದ  ಇಬ್ಬರ ಹುಡುಕಾಟ ನಡೆದಿದ್ದು ; ಈ ಕುರಿತು ಅಫಜಲಪುರ ಪೊಲೀ...

Read more...

Sun, Oct 24, 2021

ವರುಣನ ಆರ್ಭಟಕ್ಕೆ ಗಾಳಿಹಳ್ಳಿ ಕೆರೆ ಭರ್ತಿ : ಕೆರೆಕೋಡಿ ಒಡೆದು ಮನೆಗಳು ಜಲಾವೃತ..!

ಚಿಕ್ಕಮಗಳೂರು : ನಿನ್ನೆ ರಾತ್ರಿ  ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ...ಹೌದು , ವರುಣನ ಆರ್ಭಟಕ್ಕೆ ಕಡೂರು ತಾಲೂಕಿನ ಬೀರೂರು ಸಮೀಪದ ಗಾಳಿಹಳ್ಳಿ ಕೆರೆ ತುಂಬಿ ಭಾರಿ  ಪ್ರಮಾಣದಲ್ಲಿ ನೀರು ಹೊರ ಹರಿದಿದೆ.. ಇದರ ಪರಿಣಾಮವಾಗಿ ಬಡಾವಣೆಗೆ ನೀರು ನುಗ್ಗಿ ಕೆಲಸಗಾರರು ನಿರ್ಮಿಸಿಕೊಂಡಿದ್ದ ಶೆಡ್ ಗಳು  ಜಲಾವೃತಗೊಂ...

Read more...

Sun, Oct 24, 2021

ಹಣ - ಅಧಿಕಾರದ ಮದವಿರುವ ಸುಧಾಕರ್ ; ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ನಾವು ನೋಡ್ತಿವಿ : ಸವಾಲೆಸೆದ ಸಿದ್ದರಾಮಯ್ಯ..!

ಬೆಂಗಳೂರು : ಸಚಿವ ಡಾ. ಸುಧಾಕರ್ ಅವರಿಗೆ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ದಾರೆ...ಹೌದು , ತಮ್ಮ ಟ್ವೀಟರ್ ಖಾತೆಯಲ್ಲಿ  ಸಚಿವರ ವಿರುದ್ಧ ಗರಂ ಆಗಿರುವ ಸಿದ್ದರಾಮಯ್ಯ ;  ಹಣ ಮತ್ತು ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ದ್ರೋಹ ಮಾಡಿ, ಬಿಜೆಪಿ ಸೇರಿರುವ  ಸುಧಾಕರ್ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ.. ಈ ಅಧಿಕಾರ ಶಾಶ್ವತವಲ್ಲ 2023ಕ್ಕೆ ಚುನಾ...

Read more...

Sat, Oct 23, 2021

ಸಿಡಿದೆದ್ದ ಸಿದ್ದು : 21ಎಕರೆ ಭೂಮಿ ನುಂಗಿ ನೀರುಕುಡಿದ ಶಿವರಾಜ್ ಸಜ್ಜನರ್ ಒಬ್ಬ ಸಜ್ಜನನೋ ? ದುರ್ಜನನೋ..!

ಹಾನಗಲ್ : ಉಪಚುನಾವಣೆ ಭರದಲ್ಲಿ ಪರಸ್ಪರ ರಾಜಕೀಯ ನಾಯಕರು ಒಬ್ಬರ ಮೇಲೊಬ್ಬರು  ವಾಗ್ದಾಳಿ ನಡೆಸುತ್ತಿದ್ದಾರೆ...ಹೌದು, ಈ ಹಿನ್ನೆಲೆಯಲ್ಲಿ  ಸಿದ್ದರಾಮಯ್ಯ ಶಿವರಾಜ್ ಸಜ್ಜನರ್ ವಿರುದ್ಧ ಹರಿಹಾಯ್ದಿದ್ದು ; ಸಂಗೂರು ಸಕ್ಕರೆ ಕಾರ್ಖಾನೆ,ಗೌರಾಪುರ ಗುಡ್ಡದ  21 ಎಕರೆ ಭೂಮಿಯನ್ನು ನುಂಗಿ ನೀರುಕುಡಿದ ಶಿವರಾಜ್ ಸಜ್ಜನರ್ ಒಬ್ಬ ಸಜ್ಜನನೋ? ದುರ್ಜನನೋ? ಇಂಥವರ...

Read more...

Sat, Oct 23, 2021

ಯಾರ್ಯಾರ ತಟ್ಟೆಲೀ ಹೆಗ್ಗಣ ಬಿದ್ದಿದೆ , ನೊಣ ಬಿದ್ದಿದೆ ಎಂದು ಅವರವರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ : HDK ತಿರುಗೇಟು..!

ವಿಜಯಪುರ : ಉಪಚುನಾವಣೆ ನಡೆಯಲಿರುವ ಕ್ಷೇತ್ರದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು ; ವೋಟ್ ಬ್ಯಾಂಕ್ ಗಾಗಿ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ...ಹೌದು,  ಸುದ್ದಿಗಾರರೊಂದಿಗೆ ಮಾತನಾಡಿರುವ  ಕುಮಾರಸ್ವಾಮಿ - ಅಲ್ಪಸಂಖ್ಯಾತರ ಮತಕ್ಕಾಗಿ ಬಿಜೆಪಿ ದ್ವಿಮುಖ ನೀತಿಯನ್ನು ಪಾಲಿಸುತ್ತಿದೆ.. ಮುಸಲ್ಮಾನರನ್ನು ದೇಶಬಿಟ್ಟು ಓ...

Read more...

Thu, Oct 21, 2021

ವಿಜಯಪುರದಲ್ಲಿ ಪೋಲಿಸ್ ಹುತಾತ್ಮರ ಸಂಸ್ಮರಣಾ ದಿನಾಚರಣೆ ಆಚರಣೆ..!

ವಿಜಯಪುರ : ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಹುತಾತ್ಮರ ಸ್ಮಾರಕಕ್ಕೆ ಶ್ರದ್ದಾಂಜಲಿ ಅರ್ಪಿಸಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.ವಿಜಯಪುರ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ  ಪೊಲೀಸ್‌ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಪಿ.ಸ...

Read more...

Thu, Oct 21, 2021

ಹೊನ್ನಮ್ಮನ ಹಳ್ಳ ಸೇತುವೆ ಬಳಿ ಭೂ ಕುಸಿತ : ಸಂಚಾರ ಅಸ್ತವ್ಯಸ್ತ..!

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಸಾಲಿನಲ್ಲಿ ಬಿಡುವಿಲ್ಲದಂತೆ ಮಳೆ ಸುರಿಯುತ್ತಿದೆ...ಹೌದು , ವರುಣನ ಆರ್ಭಟಕ್ಕೆ ಹೊನ್ನಮ್ಮನ ಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.. ನೀರಿನ ರಭಸಕ್ಕೆ ಹೊನ್ನಮ್ಮನ ಹಳ್ಳದ ಸೇತುವೆ ಅಕ್ಕಪಕ್ಕ ಮತ್ತು ದೇವಸ್ಥಾನದ ಒಂದು ಭಾಗದಲ್ಲಿ ಮಣ್ಣು‌ ಕುಸಿತಗೊಂಡಿದೆ.. ಇದರಿಂದ ಪ್ರವಾಸಿಗರ ಸುಗಮ ಸಂಚಾರಕ್ಕೆ ತೊಡಕುಂಟಾಗಿದ...

Read more...

Thu, Oct 21, 2021

ಸೆಲ್ಫಿ ಗೀಳು ; 50 ಅಡಿ ಪ್ರಪಾತಕ್ಕೆ ಬಿದ್ದ ಯುವಕ..!

ಚಿಕ್ಕಮಗಳೂರು : ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ಜಾರಿ ಜಲಪಾತಕ್ಕೆ ಬಿದ್ದಿದ್ದಾನೆ... ಹೌದು, ತುಮಕೂರು ಜಿಲ್ಲೆ ಪಾವಗಡ ಮೂಲದ ಅಭಿಷೇಕ್ ಎಂಬ ಯುವಕ ಚಾರ್ಮಾಡಿ ಘಾಟಿಯ ಆಲೆಖಾನ್ ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ; 50 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾನೆ...ವಿಷಯ ತಿಳಿದ ಪೊಲೀಸರು ಹಾಗೂ ಸ್ಥಳೀಯರು ಯುವಕನ ರಕ್ಷಣೆ ಮಾಡಿದ್ದು ; ಗಂಭೀರವಾಗಿ ಗಾಯಗೊಂಡಿದ್ದ...

Read more...

Thu, Oct 21, 2021

ವಿಜಯಪುರ ಜಿಲ್ಲೆಯಲ್ಲಿ ಪದೆ ಪದೆ ಭೂಕಂಪನ ಹಿನ್ನಲೆ ಹೈದರಾಬಾದ್ ನ ವಿಶೇಷ ತಂಡ ಭೇಟಿ ನೀಡಿ ಪರಿಶೀಲನೆ..!

ವಿಜಯಪುರ : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಅಲ್ಲಲ್ಲಿ ಭೂಮಿ ಕಂಪಿಸಿದ ಹಾಗೂ ಭೂಮಿಯೊಳಗಿನಿಂದ ಶಬ್ಧ ಕೇಳಿಬಂದು, ಲಘು ಭೂಕಂಪನದ ಅನುಭವವಾಗುತ್ತಿರುವುದರಿಂದ ಜಿಲ್ಲಾಡಳಿತದ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಹೈದ್ರಾಬಾದ್‍ನಿಂದ ವಿಶೇಷ ಪರಿಣಿತಿವುಳ್ಳ ಗಣಿ, ಭೂ ವಿಜ್ಞಾನಿಗಳು ಹಾಗೂ ತಜ್ಞರನ್ನೊಳಗೊಂಡ ತಂಡವು ಇಂದು ಜಿಲ್ಲೆಗೆ ಆಗಮಿಸಿ, ಮಸೂತಿ ಬಳಿಯೂ ಸೈಸ್ಮೋ...

Read more...

Wed, Oct 20, 2021

ವಿಧಾನಸಭಾ ಕಲಾಪದಲ್ಲಿ ನೀಲಿಚಿತ್ರ ನೋಡಲು ಕಲಿಸುವ RSS ಶಾಖೆ ಸಹವಾಸ ನನಗೆ ಬೇಡ : H.D. ಕುಮಾರಸ್ವಾಮಿ..!

ವಿಜಯಪುರ : ಜೆಡಿಎಸ್ - ಬಿಜೆಪಿ ನಾಯಕರ ನಡುವೆ RSS ವಿಚಾರವಾಗಿ ತೀವ್ರ ವಾಗ್ದಾಳಿ ಮುಂದುವರೆದಿದೆ...ಹೌದು , RSS ಶಾಖೆಗೆ ಬಂದು ಬುದ್ಧಿ ಕಲಿಯಿರಿ ಎಂದ ನಳಿನ್ ಕುಮಾರ್ ಮಾತಿಗೆ ತಿರುಗೇಟು ನೀಡಿರುವ ಹೆಚ್ಡಿಕೆ  ವಿಧಾನಸಭಾ ಕಲಾಪದಲ್ಲಿ ನೀಲಿ ಚಿತ್ರ ನೋಡಲು ಕಲಿಸಿಕೊಡುವ  ನಿಮ್ಮ ಶಾಖೆ ಸಹವಾಸ ನನಗೆ ಬೇಡ ಎಂದು ಲೇವಡಿ ಮಾಡಿದ್ದಾರೆ...ರಾಹುಲ್ ಗಾಂಧಿಯ ವ...

Read more...

Wed, Oct 20, 2021

ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ ; ನಾಲ್ವರ ದುರ್ಮರಣ..!

ವಿಜಯಪುರ : ರಸ್ತೆಯಲ್ಲಿ ಕೆಟ್ಟು ನಿಂತಿರುವ ಲಾರಿಗೆ ಕಾರ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದವರು ಮತ್ತು ಲಾರಿ ಚಾಲಕ ಸ್ಥಳದಲ್ಲೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಗ್ರಾಮದ ಬಳಿ NH-50 ರಲ್ಲಿ ನಡೆದಿದೆ...ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಪುರದ ಓರ್ವ ಪುರುಷ , ಮಹಿಳೆ ಸೇರಿದಂತೆ ಮಗು ಸಾವನ್ನಪ್ಪಿದ್ದು ಉಳಿದವರಿಗೆ ಸಣ್ಣ ಪುಟ...

Read more...

Wed, Oct 20, 2021

ಕಾಂಗ್ರೆಸ್ - ಜೆಡಿಎಸ್ ಪಕ್ಷಗಳಿಗೆ ಭವಿಷ್ಯ ಇಲ್ಲ ; ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ : ನಳೀನ್ ಕುಮಾರ್ ಕಟೀಲ್..!

ಹುಬ್ಬಳ್ಳಿ : ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಭವಿಷ್ಯ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ...ಹೌದು ಇಂದು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಾಂಗ್ರೆಸ್ ಒಳಜಗಳದಿಂದಲೇ ಇಬ್ಬಾಗವಾಗುತ್ತದೆ ; ಹಾಗೂ ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣದಿಂದ ಅಂತ್ಯ ಕಾಣುತ್ತದೆ ಹೀಗಾಗಿ ಇವೆರಡು ಪಕ್ಷಗಳಿಂದ ಜನರು ಅಭಿವೃದ್ಧಿ ...

Read more...

Tue, Oct 19, 2021

ನದಿಗೆ ಧುಮುಕಿ ಪ್ರಾಣಬಿಟ್ಟ ವ್ಯಕ್ತಿ..!

ಮಂಗಳೂರು : ವ್ಯಕ್ತಿಯೊರ್ವ ನೇತ್ರಾವತಿ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ... ಹೌದು,  ಉಪ್ಪಿನಂಗಡಿಯ ಕಳಿಯ ಗ್ರಾಮದ ಪರಪ್ಪು ಸುಣ್ಣಲಡ್ಡ ಮನೆ ನಿವಾಸಿ ಮುತ್ತಪ್ಪ ಶೆಟ್ಟಿ ಎಂಬ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...ಔಷಧಿ ತರಲೆಂದು‌ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸಿದ್ದ ಮುತ್ತಪ್ಪ ಬಸ್ಸಿನಿಂದ ಇಳಿದು  ನದಿಗೆ ಹಾರಿ ಆತ್...

Read more...

Mon, Oct 18, 2021

"ಸಿಡಿ ರೀಲೀಸ್ ಪೋಸ್ಟ್" ವೈರಲ್ ಹಿಂದೆ ಎಲ್ಲಾ ಪಕ್ಷದವರು ಇದ್ದಾರೆ ಅವರಪ್ಪನಿಗೆ ಹುಟ್ಟಿದರೆ ಬಿಡುಗಡೆ ಮಾಡಲಿ..!

ವಿಜಯಪುರ : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಿಡಿ ಬಿಡುಗಡೆ ಎಂದು ಪೋಸ್ಟ್ ಗಳು ವೈರಲ್ ಆಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ    ಅವರುಅಪ್ಪನಿಗೆ ಹುಟ್ಟಿದರೆ ಯಾವ ಸಿಡಿಗಳಿದ್ದಾವೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ...ಇಂದು ವಿಜಯಪುರ ನಗರದಲ್ಲಿ ಮ...

Read more...

Fri, Oct 15, 2021

ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ ನಡೆಸಿದ "ಕೈ"ಪಡೆ..!

ವಿಜಯಪುರ : ಸಿಂದಗಿ ಪಟ್ಟಣದ ರಾಂಪುರ ಗ್ರಾಮದ ಬಳಿ  ಬಿಜೆಪಿ ಕಾರ್ಯಕರ್ತ ಪ್ರಮೋದ್ ಬಾಗೇವಾಡಿ  ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ...ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ವಿಚಾರದಲ್ಲಿ ಜಟಾಪಟಿ ನಡೆದಿದ್ದು ; ಕಾಂಗ್ರೆಸ್ ಬೆಂಬಲಿಗ ಕುಮಾರ್ ದೇಸಾಯಿ ಹಾಗೂ ಸಂಗಡಿಗರು  ಹಲ್ಲೆ ನಡೆಸಿದ್ದಾರೆ ಎಂದು...

Read more...

Tue, Oct 12, 2021

ಎಸಿಬಿ ದಾಳಿ : ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿ ರೆಡ್ ಹ್ಯಾಂಡಾಗಿ ಸೆರೆ..!

ಕಲಬುರಗಿ : ಲಂಚ ಪಡೆಯುತ್ತಿದ್ದಾಗ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ... ಹೌದು, ಯಡ್ರಾಮಿ ತಹಸೀಲ್ ಕಾರ್ಯಾಲಯದಲ್ಲಿ ರೈತರೊಬ್ಬರಿಂದ 7 ಸಾವಿರ ರೂ. ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಜಯಶ್ರೀ ಸಂತೋಷ ಕೊಡೆಕಲನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ...ಕಣಮೇಶ್ವರ ಗ್ರಾಮದ ರೈತನ ಪಹಣಿಯ ಹೆಸರು ಬದಲಾವಣೆ ಮಾಡಲು ...

Read more...

Tue, Oct 12, 2021

ಬೆಂಗಳೂರು ಮೂಲದ ಮಕ್ಕಳ ನಾಪತ್ತೆ ಪ್ರಕರಣ : ನಾಲ್ಕು ಮಕ್ಕಳು ಮಂಗಳೂರಿನಲ್ಲಿ ಪತ್ತೆ..!

ಮಂಗಳೂರು : ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿಂದು‌ ಪತ್ತೆಯಾಗಿದ್ದಾರೆ..ಹೌದು,  2 ದಿನದ ಹಿಂದೆ ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್‌ಮೆಂಟ್‌ನ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದು ಸದ್ಯ ಈಗ ಪಾಂಡೇಶ್ವರ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.. ನಾಪತ್ತೆಯಾಗಿದ್ದವರನ್ನು ಅಮೃತವರ್ಷಿಣ...

Read more...

Tue, Oct 12, 2021

ದಾವಣಗೆರೆ ಜಿಲ್ಲಾಡಳಿತ ವತಿಯಿಂದ ಸೌಹಾರ್ದ ಸಮನ್ವಯ ಸಭೆ ಆಯೋಜನೆ..!

ದಾವಣಗೆರೆ : ದಸರಾ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ  ಜಿಲ್ಲಾಧಿಕಾರಿಗಳವರ ಕಛೇರಿಯ ತುಂಗಾಭದ್ರ ಸಭಾಂಗಣದಲ್ಲಿಂದು ನಾಗರೀಕ ಸೌಹಾರ್ದ ಸಮನ್ವಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು... ಹೌದು, ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ್ ಬೀಳಗಿ ರವರ ಅಧ್ಯಕ್ಷತೆಯಲ್ಲಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರ ಉಪಸ್ಥಿತಿಯ ಸಭೆಯಲ್ಲಿ ಮು...

Read more...

Mon, Oct 11, 2021

ನಾಡಹಬ್ಬ ದಸರಾ ಸಂಂಭ್ರಮಕ್ಕೂ ಮಳೆ ಅಡ್ಡಿ..!

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೂ ಮಳೆ ಅಡ್ಡಿಯಾಗಿದೆ..ಹೌದು, ರಾಮಸ್ವಾಮಿ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ಎಚ್ಚೆತ್ತುಕೊಂಡ ಚೆಸ್ಕಾಂ ವಿದ್ಯುತ್  ಲೈಟಿಂಗ್ಸ್ ಆಫ್ ಮಾಡಿತ್ತು.. ವರುಣನ ಆರ್ಭಟಕ್ಕೆ ನಿನ್ನೆ ಸಂಜೆ ಅರಮನೆ ಮುಂಭಾಗ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮದ ವಿವಿಐಪಿ ಆಸನಗಳು, ವೇದಿಕೆ ಎಲ್ಲವೂ ಮಳೆ ನೀರಿನಲ್ಲಿ ತ...

Read more...

Mon, Oct 11, 2021

ಮೀನು ಹಿಡಿಯಲು ಹೋಗಿ ನೀರುಪಾಲಾದ ವ್ಯಕ್ತಿ : ಮುಂದುವರೆದ ಶೋಧ ಕಾರ್ಯ..!

ಉಡುಪಿ : ಮೀನು ಹಿಡಿಯಲು ಹೋಗಿದ್ದ ವೇಳೆ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಜಾರಿ ಬಿದ್ದು ನೀರುಪಾಲಗಿದ್ದಾನೆ...ಹೌದು ,ಉಡುಪಿ ಜಿಲ್ಲೆಯ ಶಿರ್ವ ನಡಿಬೆಟ್ಟುವಿನ ಅಣೆಕಟ್ಟು ಬಳಿ ; ಶಿರ್ವ ಮಟ್ಟಾರು ನಿವಾಸಿ ದೈವ ನರ್ತಕ ದಿಲೀಪ್ (33) ನೀರು ಪಾಲಾಗಿದ್ದಾನೆ...ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು, ಅಗ್ನಿಶಾಮಕ ದಳ ಮತ್ತು ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಆಗಮಿಸಿದ್ದ...

Read more...

Mon, Oct 11, 2021

ಧರೆಯನ್ನು ತಣಿಸಿದ ವರುಣ : ಉಕ್ಕಿ ಹರಿದ ಅಂತರ್ಜಲ..!

ತುಮಕೂರು : ಮುಂಗಾರು ಮಳೆಯಿಲ್ಲದೆ  ಚಿಕ್ಕನಾಯಕನಹಳ್ಳಿ  ಕಂಗಾಲಾಗಿದ್ದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ...ಹೌದು,  ತಾಲೂಕಿನಾದ್ಯಂತ  ಸುರಿದ ಭರ್ಜರಿ ಮಳೆಯಿಂದಾಗಿ ಬೋರ್ವೆಲ್ಗಳು ಉಕ್ಕಿ ಹರಿಯುತ್ತಿದ್ದು ; ಮತ್ತೊಂದು ಕಡೆ ಹೇಮಾವತಿ ನೀರಿನ ಹರಿವು ರೈತರಿಗೆ ದ್ವಿಗುಣ ಖುಷಿ ತಂದಿದೆ... ಇದೆ ವೇಳೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ...

Read more...

Mon, Oct 11, 2021

ದಸರಾ ಜಲಕ್ರೀಡೆಗೆ ಚಾಲನೆ ನೀಡಿದ ಸಚಿವ ನಾರಾಯಣಗೌಡ..!

ಮಂಡ್ಯ : ಯುವಜನ ಕ್ರೀಡಾ ಸಚಿವ ನಾರಾಯಣಗೌಡ  ದಸರಾ ಹಬ್ಬದ ಆಚರಣೆ ಅಂಗವಾಗಿ KRS ಹಿನ್ನೀರಿನಲ್ಲಿ ಜಲಕ್ರೀಡೆಗೆ ಚಾಲನೆ ನೀಡಿದರು...ಹೌದು, ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ಯುವಜನ ಕ್ರೀಡಾ ಸಚಿವ ನಾರಾಯಣಗೌಡ ಸ್ವತಃ ಜೆಟ್‌ ಸ್ಕಿ ಮೋಟಾರ್ ಬೋಟ್ ಓಡಿಸುವ ಮೂಲಕ KRS ಹಿನ್ನೀರಿನಲ್ಲಿ ಜಲಕ್ರೀಡೆಗೆ  ಚಾಲನೆ ನೀಡಿದರು...  ದಸರಾ ಹಬ್ಬದ ಹಿನ್...

Read more...

Sun, Oct 10, 2021

ಸಾಲಬಾಧೆ ; ರೈತ ದಂಪತಿ ಆತ್ಮಹತ್ಯೆಗೆ ಯತ್ನ..!

ಕಲಬುರಗಿ : ಸಾಲದಬಾಧೆ ಪರಿಣಾಮ ರೈತದಂಪತಿ ವಿಷ ಸೇವಿಸಿ ; ಆತ್ಮಹತ್ಯೆಗೆ ಯತ್ನಿಸಿದ್ದಾರೆ...ಹೌದು,ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದ  ಪರಿಣಾಮ ಗಂಡ ಹೆಂಡತಿಯ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ರೈತ ದಂಪತಿಗಳು ವಿಷ ಸೇವಿಸಿದ್ದು ; ಗಂಡ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಶಿರನೂರ ಗ್ರಾಮದಲ್ಲಿ ನಡೆದಿದೆ...ಮನೆಯಲ್ಲೆ ವಿಷ ಸೇವಿಸಿ ಆತ...

Read more...

Sun, Oct 10, 2021

ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರು : ತಪ್ಪಿದ ಭಾರಿ ಅನಾಹುತ..!

ಚಿಕ್ಕಮಗಳೂರು : ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಅಪಘಾತ ತಪ್ಪಿಸಲು ಹೋಗಿ ಚಾಲಕ ಕಾರನ್ನು ನಾಲೆಗೆ ಇಳಿಸಿದ ಘಟನೆ ನಡೆದಿದೆ...ಹೌದು,ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ರಸ್ತೆ ತಿರುವಿನಲ್ಲಿ ಕಾರು-ಬೈಕ್ ಮುಖಾಮುಖಿಯಾದ ಕಾರಣ ಅಪಘಾತ ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿ ಕಾರನ್ನು ನಾಲೆಗಿಳಿಸಿದ್ದಾನೆ...ಅದೃಷ್ಟವಶಾಃತ್ ನಾಲೆಯಲ್ಲಿ ನೀರು ನಿಲ್ಲಿಸಿದ್ದರ...

Read more...

Sun, Oct 10, 2021

ನವರಾತ್ರಿಯಂದು ದೇವಿಗೆ ಕೋಡುಬಳೆಯ ವಿಶೇಷಾಲಂಕಾರ..!

ಮಂಡ್ಯ : ಶ್ರೀರಂಗಪಟ್ಟಣದ  ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ದೇವಿಯ ಗರ್ಭಗುಡಿಗೆ  ಕೋಡುಬಳೆಯ ಅಲಂಕಾರ ಮಾಡಲಾಗಿದೆ..ಹೌದು,  ದೇವಸ್ಥಾನದ ಅರ್ಚಕ ಲಕ್ಷ್ಮೀಶ್  ಈ ಬಾರಿಯ ನವರಾತ್ರಿಯ ಸಂಧರ್ಭದಲ್ಲಿ ಖಾದ್ಯ ಪದಾರ್ಥಗಳ ಅಲಂಕಾರ ಮಾಡಲು ನಿರ್ಧರಿಸಿದ್ದು, ಇಂದು ಕೋಡುಬಳೆ ಅಲಂಕಾರ ಮಾಡಿದ್ದಾರೆ...ಸುತ್ತಮುತ್ತಲ ಗ್ರಾಮದ ಜನರು‌ ಅಲಂಕಾರದಲ್ಲಿ‌ ಕ...

Read more...

Sun, Oct 10, 2021

ಜಿಲ್ಲಾ ಪೊಲೀಸ್ ವತಿಯಿಂದ "ಎಸ್ಸಿ - ಎಸ್ಟಿ ಕುಂದುಕೊರತೆ" ಸಭೆ ಆಯೋಜನೆ..!

ದಾವಣಗೆರೆ : ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಬಿ.ರಿಷ್ಯಂತ್   ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು...ಹೌದು, ಜಿಲ್ಲಾ ಪೊಲೀಸ್ ಕಛೇರಿಯಲ್ಲಿ  ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಎಸ್ಸಿ-ಎಸ್ಟಿ ಪಂಗಡಗಳ ಕುಂದುಕೊರತೆಗಳ ವಿಚಾರಿಸಿ ಈ ಬಗ್ಗೆ ಸೂಕ್ತ  ಕ್ರಮವಹಿಸುವ ನಿರ್ಧಾ...

Read more...

Sat, Oct 09, 2021

ಗೋಶಾಲೆಗಳಿಗೆ ಭೇಟಿ ನೀಡಿದ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್...!

ಕಲಬುರಗಿ :  ಪಶು ಸಂಗೋಪನಾ ಸಚಿವ ಪ್ರಭು ಚೌವಾಣ ಅವರು ಕುಸುನೂರುನಲ್ಲಿರುವ ಶ್ರೀ ಮಾಧವ ಗೋಶಾಲೆ ಹಾಗೂ ಆಳಂದ ರಸ್ತೆಯಲ್ಲಿರುವ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿಗೆ  ಭೇಟಿ ನೀಡಿದರು...ಹೌದು,  ಗೋಶಾಲೆಯಲ್ಲಿನ ಹಸುಗಳಿಗೆ ಪೂಜೆ ಸಲ್ಲಿಸಿದ ಚೌವ್ಹಾಣ್ ;  ಹಸುಗಳ ಆರೋಗ್ಯದ ಕುರಿತು ಹಾಗೂ ಗೋಶಾಲೆಗಳನ್ನು ಪರಿಶೀಲಿಸಿದರು...ಈ ವೇಳೆ ಪಶು ಸಂಗೋಪನೆ ಇಲಾ...

Read more...

Fri, Oct 08, 2021

ಜೆಡಿಎಸ್ ಶಾಸಕ ಪುಟ್ಟರಾಜು ಫ್ಲೆಕ್ಸ್ ಹರಿದು , ಮನೆಗೆ ಕಲ್ಲುಹೊಡೆದ ಕಿಡಿಗೇಡಿಗಳು..‌.!

ಮಂಡ್ಯ : ಜೆಡಿಎಸ್ ಶಾಸಕ‌ ಸಿ.ಎಸ್. ಪುಟ್ಟರಾಜುರವರ ಮನೆಗೆ ಕಲ್ಲುತೂರಿದ ದುಷ್ಕರ್ಮಿಗಳು..‌.ಹೌದು, ಶಾಸಕರ ಮೇಲೆ ಅಪರಿಚಿತ ಯುವಕರ ಗುಂಪು‌ ದಾಳಿ ಮಾಡಿ ; ಮನೆಯ ಕಿಟಿಕಿ ಗಾಜುಗಳು ಸೇರಿದಂತೆ ಮನೆಯ ಮುಂದೆ ನಿಂತಿದ್ದ ಕಾರುಗಳ ಗಾಜುಗಳನ್ನು ಒಡೆದು ಹಾಕಿ ; ಶಾಸಕರ ಹುಟ್ಟು ಹಬ್ಬಕ್ಕೆಂದು ಹಾಕಿದ್ದ ಫ್ಲೆಕ್ಸ್ ಗಳನ್ನು ಕೂಡ ಹರಿದು ಹಾಕಿದ್ದಾರೆ...ಈ ಸಂಬಂಧ ಸ್ಥಳ...

Read more...

Fri, Oct 08, 2021

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ...!

ಮಂಡ್ಯ : ಕಳೆದ ಒಂದೆರಡು ತಿಂಗಳಿಂದ ಜನರ ನಿದ್ದೆ ಗೆಡಿಸಿದ್ದ 3 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆಹಿಡಿದಿದ್ದಾರೆ...ಹೌದು, ಮದ್ದೂರು ತಾಲೂಕಿನ ಸಿದ್ದೇಗೌಡನದೊಡ್ಡಿ ಸುತ್ತಮುತ್ತಲ ಗ್ರಾಮದಲ್ಲಿ  ಜಾನುವಾರುಗಳನ್ನು ತಿಂದು ಹಾಕಿ ಜನರಿಗೆ ಉಪಟಳ ನೀಡುತ್ತಿದ್ಧ ಚಿರತೆಯೊಂದನ್ನು  ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿ ಚಿರತೆಯನ್ನ...

Read more...

Fri, Oct 08, 2021

ಕುಟುಂಬ ರಾಜಕಾರಣ ಮಾಡುವ HDK ಒಂದು ವಾರ RSS ಶಾಖೆಗೆ ಬಂದು ದೇಶ ಭಕ್ತಿ ಬಗ್ಗೆ ಕಲಿಯಲಿ : ನಳಿನ್ ಕುಮಾರ್ ಕಟೀಲ್..‌!

ಮಂಗಳೂರು : ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ...ಹೌದು , ಮಂಗಳೂರು ನಗರದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಾಮಲೆ ರೋಗಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕುಮಾರಸ್ವಾಮಿ ಆರ್ ಎಸ್ ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ..‌ಆರ್ ಎಸ್ ಎಸ್ ರಾಷ್ಟ್ರ ಭಕ್ತಿ, ದೇಶ ಸೇವೆಗೆ ಇನ್ನೊಂ...

Read more...

Thu, Oct 07, 2021

ಉಪಚುನಾವಣೆ ಗೆಲುವಿಗೆ ದೇವಿ ಮೊರೆ ಹೋದ ಡಿಕೆಶಿ...!

ಹುಬ್ಬಳ್ಳಿ : ನಗರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಾಳಿ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು... ಹೌದು,ಇಂದಿನಿಂದ ದಸರಾ ಆರಂಭವಾದ್ದರಿಂದ  ಮತ್ತು ಹುಬ್ಬಳ್ಳಿ- ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ, ಇಂದು ಹೊಸುರ ಬಳಿ ಇರುವ ಪ್ರಸಿದ್ಧ ದೇವಿ, ಗಾಳಿ ದುರ್ಗಾ ಮಾತೆಗೆ ತಾವೇ ಆರತಿ ಬೆಳಗಿ,ಪ್ರಾರ್ಥನೆ ಸಲ್ಲಿಸಿ ;ಆಶಿರ...

Read more...

Thu, Oct 07, 2021

ವಿಜಯಪುರದಲ್ಲಿ ಸರಣಿ ಭೂಕಂಪ : ಭೀತಿಗೊಳಗಾದ ಜನತೆ...!

ವಿಜಯಪುರ : ಸಿಂದಗಿ ಪಟ್ಟಣದಲ್ಲಿ  ಬೆಳಗಿನ ಜಾವ 8ಗಂಟೆಯಿಂದ 8.30ರ ಸುಮಾರಿಗೆ ಭೂಮಿ ಕಂಪಿಸಿದೆ... ಹೌದು , ಈವರೆಗೆ ವಿಜಯಪುರ ಜಿಲ್ಲೆಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದು;  3 ಬಾರಿ ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ ದಾಖಲಾಗಿದೆ‌...ಜಿಲ್ಲೆಯಲ್ಲಿ ಭೂಕಂಪದ ಭಯ ದಿನೇ ದಿನೇ ಹೆಚ್ಚಾಗುತ್ತಿದ್ದು ; ಗುಮ್ಮಟ ನಗರಿ ಎಂದು  ಪ್ರಸಿದ್ಧವಾಗ...

Read more...

Wed, Oct 06, 2021

ಕಾಫಿನಾಡಲ್ಲಿ ವರುಣನ ಆರ್ಭಟ : ಜನಜೀವನ ತತ್ತರ...!

ಚಿಕ್ಕಮಗಳೂರು : ಮಲೆನಾಡಲ್ಲಿ  ಸುರಿಯುತ್ತಿರುವ ಭಾರೀ ಮಳೆಗೆ  ಜನ ಕಂಗಾಲಾಗಿದ್ದಾರೆ...ಹೌದು , ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ , ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ; ಮೇಗೂರು ಗ್ರಾಮದ ಸುನೀಲ್ ಅವರ ನಿರ್ಮಾಣ ಹಂತದ ಮನೆಯ ಕಾಂಪೌಂಡ್ ಕುಸಿದು ಬಿದ್ದಿದೆ...ನಿರಂತರವಾಗಿ  ಸುರಿಯ...

Read more...

Wed, Oct 06, 2021

ಇಂದು ಮತ್ತು ನಾಳೆ ನಿಮಿಷಾಂಭದೇವಿ ದೇವಾಲಯಕ್ಕೆ ಭಕ್ತರಿಗೆ ನಿರ್ಬಂಧ..!

ಮಂಡ್ಯ: ಇಂದು ಮತ್ತು ನಾಳೆ  ಶ್ರೀರಂಗಪಟ್ಟಣ ಟೌನ್ ಗಂಜಾಂನ ಶ್ರೀ ನಿಮಿಷಾಂಭದೇವಿ ದೇವಾಲಯಕ್ಕೆ  ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ...ಹೌದು , ತಹಶೀಲ್ದಾರ್ ಶ್ವೇತಾ ಈಗಾಗಲೇ ಆದೇಶ ಹೊರಡಿಸಿದ್ದು ; ಮಹಾಲಯ ಅಮಾವಾಸ್ಯೆ ಪ್ರಯುಕ್ತ ಅಕ್ಟೋಬರ್ 5  ರ ಸಂಜೆ 6-00 ಘಂಟೆಯಿಂದ ಅಕ್ಟೋಬರ್ 7 ರ ಬೆಳಿಗ್ಗೆ 6-00 ಗಂಟೆಯ ವರೆಗೆ ದೇ...

Read more...

Wed, Oct 06, 2021

ಕಡವೆ ಮಾಂಸ ಅಕ್ರಮ ಸಾಗಾಟ : ಮಾಂಸ, ಬೈಕ್, ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್ ಪಡೆ..‌.!

ಉಡುಪಿ : ಅಕ್ರಮವಾಗಿ ಕಡವೆಯನ್ನು ಕೊಂದು ಮಾಂಸ ಮಾಡಿ ಸಾಗಿಸುತ್ತಿದ್ದವರನ್ನು ಬೈಂದೂರು ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು ನೇತೃತ್ವದ ಸಿಬ್ಬಂದಿಗಳ ತಂಡ ಬಂಧಿಸಿದ್ದಾರೆ...ಹೌದು, ಬೈಂದೂರು ತಾಲೂಕು ಯಡ್ತರೆ ಗ್ರಾಮದ ಮುದ್ದೋಡಿ ಸಮೀಪದ ಕುಂಜಳ್ಳಿ  ಮಾರ್ಗಮದ್ಯೆ ಕಡವೆಯೊಂದನ್ನು ಹೊಡೆದು ; ಕೊಂದು ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಬೈಂ...

Read more...

Wed, Oct 06, 2021

ಅಕ್ರಮ ಕಾಡುಪ್ರಾಣಿ ಬೇಟೆ : ಮೂವರು ಅಂದರ್...!

ಗದಗ : ಅಕ್ರಮವಾಗಿ ಬೇಟೆ ಮಾಡಿ, ಕಾಡುಪ್ರಾಣಿ ಮಾಂಸವನ್ನು ಸಾಗಣೆ ಮಾಡುತ್ತಿದ್ದವರನ್ನು ಖಾಕಿಪಡೆ ಬಂಧಿಸಿದೆ...ಹೌದು, ಕಣಗಿನಹಾಳ ಗ್ರಾಮದ ಹೊರವಲಯದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪೊಲೀಸ್ & ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ..ಈ ವೇಳೆ ಗ್ರಾಮೀಣ ಠಾಣಾ ವ್ಯಾಪ್ತಿಯ  ಸಿಬ್ಬಂದಿಗಳು 3 ಜನ ಆರೋಪಿಗಳ...

Read more...

Wed, Oct 06, 2021

ರಾತ್ರೋರಾತ್ರಿ 32 ಮನೆಗಳನ್ನು ಜಪ್ತಿ ಮಾಡಿದ ಕೆನರಾ ಬ್ಯಾಂಕ್ : ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನ ಬೀದಿಪಾಲು...!

ತುಮಕೂರು : ರಾತ್ರಿವೇಳೆ ಏಕಾಏಕಿ ಬ್ಯಾಂಕ್ ಅಧಿಕಾರಿಗಳು ವಸತಿ ಸಂಕೀರ್ಣಕ್ಕೆ ಬೀಗ ಹಾಕಿದ ಪರಿಣಾಮ 32 ಕುಟುಂಬಗಳು ಬೀದಿಗೆ ಬಂದಿವೆ..ಹೌದು,ರಾತ್ರೋರಾತ್ರಿ ತುಮಕೂರು ನಗರದ ಬನಶಂಕರಿಯ ವಸತಿ ಸಂಕೀರ್ಣದಲ್ಲಿರುವ 32 ಮನೆಗಳನ್ನು ; ಕೆನರಾ ಬ್ಯಾಂಕ್ ಹಾಗೂ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ್ದು ನೂರಕ್ಕೂ ಹೆಚ್ಚು ಜನರು ರಾತ್ರಿಪೂರ ಭಾರಿ ಮಳೆಯ...

Read more...

Wed, Oct 06, 2021

ಬಿಜೆಪಿ ಶಾಸಕ ಯತ್ನಾಳ ಸೇರಿ 134 ಜನರ ಮೇಲಿದ್ದ ಗಲಭೆ ಕೇಸ್ ಖುಲಾಸೆ..!

ವಿಜಯಪುರ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿ 134 ಜನರ ಮೇಲಿದ್ದ 2014ರ ಗಲಭೆ ಕೇಸ್ ಖುಲಾಸೆ ಎಂದು ಬೆಂಗಳೂರಿನ ಜನ ಪ್ರತಿನಿಧಿ ಕೊರ್ಟ್ ಆದೇಶಿಸಿದೆ...ಏನಿದು ಗಲಭೆ ಕೇಸ್..!ವಿಜಯಪುರ ನಗರದಲ್ಲಿ ಮೇ 26, 2014 ರಂದು ನರೇಂದ್ರ ಮೋದಿ ಪ್ರಥಮ ಬಾರಿ ಪ್ರಧಾನಿಯಾದ ಹಿನ್ನಲೆಯಲ್ಲಿ ವಿಜಯೋತ್ಸವ ರ್ಯಾಲಿ ನಡೆಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರ್ಯಾಲಿ ವೇಳೆ ಗಲ...

Read more...

Wed, Sep 29, 2021

ಡೋಣಿ ನದಿ ಸೇತುವೆ ಬಿರುಕು, ಕುಸಿಯುವ ಭೀತಿ ಹಿನ್ನಲೆ ವಾಹನ ಸಂಚಾರ ಬಂದ್..!

ವಿಜಯಪುರ : ಜಿಲ್ಲೆಯ ತಾಳಿಕೋಟೆ ಪಟ್ಟಣದ ಹೊರವಲಯದ ಮಿಣಜಗಿ ಕ್ರಾಸ್ ಬಳಿ ಇರುವ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದು, ಬ್ರಿಡ್ಜ್ ವಾಲಿದೆ ಕೆಳಕ್ಕೆ ಬಿಳುವ ಸ್ಥಿತಿ ತಲುಪಿದ ಹಿನ್ನೆಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದ್ದು , ಸೇತುವೆ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ.ಹೌದು ಕಳೆದ ಎರಡ್ಮೂರು ದಿನಗಳಿಂದ ಈ ಸೇತುವೆಯಲ್ಲಿ ರಸ್ತೆ ಕುಸಿತವಾಗಿದ್ದು ಅರಿ...

Read more...

Tue, Sep 28, 2021

ವಿಜಯಪುರ ಮಗು ಮಾರಾಟ ಕೇಸ್ - ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾದ ಗಂಡು ಮಗು..!

ವಿಜಯಪುರ : ನಗರದ ಜಿಲ್ಲಾಸ್ಪತ್ರೆಯಲ್ಲಿ ಮಗು ಮಾರಾಟ ಕೇಸ್'ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ, ಹೌದು ಇನ್ನು ಮಾರಾಟವಾದ ಮಗು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದು ಮಗುವಿಗೆ ಅನಾರೋಗ್ಯದ ಕಾರಣದಿಂದ ಮಗುವನ್ನು ತೆಗೆದುಕೊಂಡಿದ್ದವರು ಮಗುವನ್ನು ಕಿಮ್ಸ್ ನಲ್ಲಿ ದಾಖಲು ಮಾಡಿದ್ದಾಗ ಮಗುವಿನ ಸುಳಿವು ಸಿಕ್ಕಿದ್ದೇ.ಇನ್ನು ಅಗಷ್ಟ 26 ರಂದು ಜಿಲ್ಲಾ ಆಸ್ಪತ್ರೆ ಆ...

Read more...

Wed, Sep 22, 2021

ವಿಜಯಪುರ ಜಿಲ್ಲಾ ಪೋಲೀಸರ ಕಾರ್ಯಾಚರಣೆ 7 ಜನ ಅಂತರಜಿಲ್ಲಾ ಮನೆಗಳ್ಳರು ಅಂಧರ್..!

ವಿಜಯಪುರ : ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ  ಏಳು ಜನ ಮನೆಗಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್ ತಿಳಿಸಿದ್ದಾರೆ.ರಮೇಶ ಕಾಳೆ , ಸುರೇಶ ಚವ್ಹಾಣ , ಪರಶುರಾಮ ಕಾಳೆ , ಕಿರಣ ಬೇಡಕೇರ , ದೇವದಾಸ್ ಚವ್ಹಾಣ...

Read more...

Thu, Sep 09, 2021

ವಿಜಯಪುರದಲ್ಲಿ ಎರಡು ಭಾರೀ ಭೂಕಂಪ..!

ವಿಜಯಪುರ : ವಿಜಯಪುರ ನಗರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ನಗರದ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.ರಾತ್ರೀ 11.45 ಕ್ಕೆ ಒಮ್ಮೆ ಹಾಗೂ 11.48 ಗಂಟೆಗೆ ಒಮ್ಮೆ ಭೂಮಿ ಕಂಪಿಸಿದ ಅನುಭವಾಗಿದ್ದು ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಹಿನ್ನಲೆ ಗಾಬರಿಗೊಂಡ ಜನತೆ ಭಯಗೊಂಡು ಜನರು ಮನೆಯಿಂದ ಆಚೆ ಬಂದ ಜನತೆ  ಮಳೆಯ ಬರುತಿದ್ದರು ಸಹ ರಸ್ತೆಯ&nb...

Read more...

Sun, Sep 05, 2021

ಬೆಲೆ ಏರಿಕೆ ಖಂಡಿಸಿ ಕೈ-ಕಾರ್ಯಕರ್ತರ ವಿಭಿನ್ನ ಪ್ರತಿಭಟನೆ..!

ವಿಜಯಪುರ : ಗ್ಯಾಸ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗಿರುವ ಹಿನ್ನಲೆಯಲ್ಲಿ  ಕೇಂದ್ರ ಸರ್ಕಾರದ ವಿರುದ್ಧ ವಿಜಯಪುರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ರಸ್ತೆಯ ಮೇಲೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರ ಪ್ರತಿನಿತ್ಯ ಜನ ಸಾಮಾನ್ಯರ ಬದುಕಿನೊಂದಿಗೆ ಚೆಲ...

Read more...

Sat, Sep 04, 2021

ಬಸ್ ನಿಲ್ದಾಣದಲ್ಲಿ ಮಾಂಗಲ್ಯ ಸರ ಎಗರಿಸಿದ ಕಳ್ಳ ; ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ...!

ವಿಜಯಪುರ : ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ಓರ್ವ ಮಹಿಳೆಯ ಮಾಂಗಲ್ಯ ಸರ ಕದ್ದು ಪರಾರಿಯಾಗಿರುವ ಘಟನೆ ತಾಳಿಕೋಟೆ ಪಟ್ಟಣದಲ್ಲಿ ನಡೆದಿದ್ದು ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಳೆದ ಎರಡು ದಿನಗಳ ಹಿಂದೆ ಸೆಪ್ಟೆಂಬರ್ 1 ರಂದು ರೇಣುಕಾ ಪಾಟೀಲ್ ಎಂಬುವರು ತಾಳಿಕೋಟೆಯಿಂದ  ಯಾದಗಿರಿಗೆ ಪ್ರಯಾಣ ಬೆಳೆಸಿದರು ಆಗ ಬಸ್ಸಿಗಾಗಿ ಕಾದು ಕುಳಿ...

Read more...

Fri, Sep 03, 2021

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಗೋವಿಂದ ಕಾರಜೋಳ..!

ವಿಜಯಪುರ : ವಿಜಯಪುರ ತಾಲೂಕಿನ ಮದಭಾವಿ ಬುರಣಾಪುರ ಗ್ರಾಮದ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು  ಸಚಿವ ಗೋವಿಂದ ಕಾರಜೋಳ ಪರೀಶಿಲನೆ ನಡೆಸಿದರು.ವಿಮಾನ ನಿಲ್ದಾಣ ಪರಿಶೀಲನೆ ಬಳಿಕ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು.ವಿಜಯಪುರಕ್ಕೆ ವಿಮಾನ ನಿಲ್ದಾಣಕ್ಕೆ ಆಗಬೇಕು ಎಂಬ ಬೇಡಿಕೆ ಇತ್ತು ನಾನು 1976 ರಿಂದಲೇ ಈ ಕುರಿತು ಪ್ರಯತ್ನ ಮಾಡುತ್ತಿ...

Read more...

Thu, Sep 02, 2021

ಭಾರೀ ಶಬ್ದಕ್ಕೆ ಬೆಚ್ಚಿದ ಗ್ರಾಮಸ್ಥರು ; ಇಡೀ ರಾತ್ರಿ ರಸ್ತೆಯಲ್ಲಿ ಕಳೆದ ಜನ..!

ವಿಜಯಪುರ : ಭೂಮಿ‌ಯಿಂದ ಭಾರೀ ಶಬ್ದ ಕೇಳಿ ಬಂದು ಗ್ರಾಮಸ್ಥರು ಭಯಭೀತಗೊಂಡು ಇಡೀ  ರಾತ್ರಿ ರಸ್ತೆಯಲ್ಲಿ ಜಾಗರಣೆ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ನಡೆದಿದೆ.ಹುಣಶ್ಯಾಳ ಪಿ‌ಬಿ , ಕರಭಂಟನಾಳ , ಉಕಲಿ, ಮಲಘಾಣ , ಮನಗೂಳಿ, ಅಡವಿ ಸಂಗಾಪೂರ, ಮಸೂತಿ ಹಾಗೂ ಇತರೆ ಗ್ರಾಮಗಳಲ್ಲಿ ಬಾರೀ ಶಬ್ದವಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಭಯಭೀತರಾ...

Read more...

Thu, Sep 02, 2021

ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿ ವಿಶ್ವ ಹಿಂದು ಪರಿಷದ್ ಆಗ್ರಹ..!

ವಿಜಯಪುರ : ಕೋವಿಡ್ ಮೂರನೇ ಅಲೆಯ ಭೀತಿ ನೆಪವೊಡ್ಡಿ ಸಾರ್ವಜನಿಕ ಗಣೇಶೋತ್ಸವ ನಿರ್ಬಂಧ ಹೇರುವುದು ಸರಿಯಲ್ಲ , ಈಗಾಗಲೇ ಮಾಲ್ , ಮಾರುಕಟ್ಟೆ , ಕೈಗಾರಿಕೆಗಳ ಮೇಲೆ ಹೇರಿದ್ದ ನಿರ್ಬಂಧ ತೆರವುಗೊಳಿಸಿ ಸರ್ಕಾರ ಆದೇಶಿಸಿದೆ . ಆದರೆ 128 ವರ್ಷಗಳಿಂದ ಇತಿಹಾಸವಿರುವ ದೇಶಾದ್ಯಂತ ಆಚರಿಸಲ್ಪಡುವ ಗಣೇಶೋತ್ಸವದ ಮೇಲೆ ನಿರ್ಬಂಧ ಹೇರುವುದು ಹಿಂದೂ ಸಮಾಜದ ಭಾವನೆಗೆ ಧಕ್ಕೆ ಉಂಟು ಮಾಡು...

Read more...

Mon, Aug 30, 2021

ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್..!

ಹುಬ್ಬಳ್ಳಿ : ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಡುಬಿಟ್ಟಿರುವ ಕೆಪಿಸಿಸಿ‌ ಅಧ್ಯಕ್ಷ ಡಿ‌.ಕೆ ಶಿವಕುಮಾರ್ ಬೆಳ್ಳಂಬೆಳಿಗ್ಗೆ ಟೆಂಪಲ್ ರನ್ ನಡೆಸಿದರು.ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠ ಹಾಗೂ ಸ್ಯೆಯದ್ ಫತೇಶಾವಲಿ ಧರ್ಗಾಕ್ಕೆ ಭೇಟಿ ನೀಡಿದ್ದಾರೆ. ಸಿದ್ದಾರೂಢ ಮಠದಲ್ಲಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡು ವಿಶೇಷ ಪ...

Read more...

Sun, Aug 29, 2021

ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಾನೂನು ರೂಪಿಸಬೇಕು ವಿಜಯಪುರದ ಮಹಿಳಾ ಹೋರಾಟಗಾರ್ತಿ ಆಗ್ರಹ..!

ವಿಜಯಪುರ : ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಾನೂನು ಬಂದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಮಹಿಳಾ ಹೋರಾಟಗಾರ್ತಿ ಕವಿತಾ ಹಿರೇಮಠ ಆಗ್ರಹಿಸಿದ್ದಾರೆ.ಇಂದು ವಿಜಯಪುರ ನಗರದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸಾಂಸ್ಕೃತಿಕ ನಗರ ಮೈಸೂರು ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ನಡೆದಿರುವುದು ನೋವಿನ ಸಂಗತಿ , ಅತ್ಯಾಚಾರ ಪ್ರಕರಣ...

Read more...

Fri, Aug 27, 2021

ಹಿಂದೂ ಹಬ್ಬಗಳ ಮೇಲೆ ಮಾತ್ರ ರೂಲ್ಸ್ ಹಾಕಿದರೆ ಕೇಳಲ್ಲಾ ಗುಂಡು ಹಾಕ್ತೀರಾ ಹಾಕಿ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ..!

ವಿಜಯಪುರ : ಕೇವಲ ಗಣಪತಿ ಹಬ್ಬ ಸೇರಿದಂತೆ ಹಿಂದೂ ಹಬ್ಬಗಳ ಮೇಲೆ ಕೋವಿಡ್ ನಿರ್ಬಂಧಗಳನ್ನು ಹೇರಬೇಡಿ , ಹೇರಿದರು ನಾವು ಕೇಳಲ್ಲಾ ಎಂದು ಗುಡುಗಿದ್ದಾರೆ.ಹೌದು ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಜಯಪುರದಲ್ಲಿ ಗಣಪತಿ ಹಬ್ಬಕ್ಕೆ ಕೋವಿಡ್ ರೂಲ್ಸ್ ಹಾಕದಂತೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಅಲ್ಲದೇ, ಸಾರ್ವಜನಿಕ ಗ...

Read more...

Sun, Aug 22, 2021

ವಿಜಯಪುರದಲ್ಲಿ ಕೃಷ್ಣಾ ಜಲನಿಧಿಗೆ ಬಾಗಿನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ...!

ವಿಜಯಪುರ : ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರುವ ಕಾರಣ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದ ಜೀವನಾಡಿ ಕೃಷ್ಣೆಯ ಜಲನಿಧಿಗೆ ಬಾಗಿನ ಅರ್ಪಿಸಿದರು.ಉತ್ತರ ಕರ್ನಾಟಕದ ಜೀವನದಿ ಕೃಷ್ಣಾನದಿಯು ಈ ಭಾಗದ ಜನರ ಜೀವನವನ್...

Read more...

Sat, Aug 21, 2021

ಸ್ವಕ್ಷೇತ್ರದಲ್ಲಿ ಕೇಂದ್ರ ಸಚಿವೆ ರೌಂಡ್ಸ್ : ರಂಭಾಪುರಿ ಮಠಾಧೀಶರ ಆಶಿರ್ವಾದ ಪಡೆದ ಶೋಭಾ ಕರಂದ್ಲಾಜೆ..!

ಚಿಕ್ಕಮಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಂಭಾಪುರಿ ಪೀಠಕ್ಕೆ  ಭೇಟಿ ನೀಡಿದ್ದರು...ಹೌದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಳೆದ ಕೆಲ ದಿನಗಳಲ್ಲಿ ರಾಜ್ಯದ ಹಲವೆಡೆ ಭೇಟಿ ನೀಡಿದ್ದು, ಇಂದು ಸ್ವಕ್ಷೇತ್ರದಲ್ಲಿರುವ  ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಡಾ.ವೀರಸೋಮೇಶ್ವರ ಜಗದ್ಗುರುಗಳ...

Read more...

Wed, Aug 18, 2021

ಕಾಡಾನೆ ದಾಳಿಗೆ ಕಾರು ಜಖಂ : ಮೂವರಿಗೆ ಗಂಭೀರ ಗಾಯ..!

ಚಿಕ್ಕಮಗಳೂರು : ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಹಿನ್ನೆಲೆ  ಓಮ್ನಿ ಕಾರು ಜಖಂಗೊಂಡಿದೆ...ಹೌದು , ಮೂಡಿಗೆರೆ ತಾಲೂಕಿನ ಬೈರೆಗುಡ್ಡು ಕ್ರಾಸ್ ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಕಾಡಾನೆ‌‌‌‌‌‌ ದಾಳಿ ನಡೆಸಿದ ಪರಿಣಾಮ ಓಮ್ನಿ ಕಾರು ನಜ್ಜುಗುಜ್ಜಾಗಿದೆ..ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ; ಇನ್ನುಳಿದವರಿಗೆ ಸಣ್ಣಪುಟ್ಟ ...

Read more...

Mon, Aug 16, 2021

ಸ್ವಾತಂತ್ರ್ಯೋತ್ಸವದ ದಿನ ಸರ್ಕಾರಿ ಅಧಿಕಾರಿಗಳಿಂದ ಸರ್ಕಾರಿ ಜಾಗದಲ್ಲಿ ಗುಂಡು ತುಂಡಿನ ಪಾರ್ಟಿ..!

ವಿಜಯಪುರ : ಸ್ವಾತಂತ್ರ್ಯದ ಸಂಭ್ರಮದಂದು ಸರಕಾರಿ ಅಧಿಕಾರಿಗಳು ಸರ್ಕಾರಿ ಜಾಗದಲ್ಲಿ ಗುಂಡು, ತುಂಡಿನ ಪಾರ್ಟಿ ಮಾಡಿ ಯಡವಟ್ಟ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.ಪಟ್ಟಣ ಪಂಚಾಯತಿ ಸರ್ಕಾರಿ ನೌಕರರಾದ ಎಫ್ ಡಿ ಸಿ, ಎಸ್ ಡಿ ಸಿ, ಕಿರಿಯ ಆರೋಗ್ಯ ನಿರೀಕ್ಷಕ, ಐಟಿ ಸಿಬ್ಬಂದಿ, ಡಿ ದರ್ಜೆ ಸಿಬ್ಬಂದಿಗಳು ಸೇರಿ&nb...

Read more...

Mon, Aug 16, 2021

ಪೊಲೀಸ್ ಬಂದೋಬಸ್ತ್ ನಲ್ಲಿ ಸಚಿವೆ ಶಶಿಕಲಾ‌ ಜೊಲ್ಲೆ ಧ್ವಜಾರೋಹಣ..!

ಸಚಿವೆ ಶಶಿಕಲಾ ಜೊಲ್ಲೆ ದ್ವಜಾರೋಹಣ, ಅಡ್ಡಿಯಾದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು..!ವಿಜಯಪುರ : ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 75 ನೇ ಸ್ವತಂತ್ರ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ದ್ವಜಾರೋಹನ ಮಾಡುವ ವೇಳೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ದ್ವಜಾರೋಹಣ ಮಾಡದಂತೆ ಘೆರಾವ್ ಹಾಕಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರ...

Read more...

Sun, Aug 15, 2021

75 ನೇ ಸ್ವಾತಂತ್ರ್ಯ ದಿನಾಚರಣೆ : ಕಾಫಿನಾಡಲ್ಲಿ ಧ್ವಜಾರೋಹಣ ಮಾಡಿದ ಗೃಹ ಸಚಿವ..!

ಚಿಕ್ಕಮಗಳೂರು : ಜಿಲ್ಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು..‌     ಹೌದು , ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ  ಧ್ವಜಾರೋಹಣ ನೆರವೇರಿಸಿದರು.. ಈ ವೇಳೆ ಪೊಲೀಸ್, ಗೃಹರಕ್ಷಕ ದಳ, ಅರಣ್ಯ, ಅಗ್ನಿಶಾಮಕದಳದಿಂದ ಪಥಸಂಚಲನ...

Read more...

Sun, Aug 15, 2021

ಸಾರ್ವಜನಿಕ ಗಣೇಶೋತ್ಸವ ಅಚರಣೆಗೆ ಅವಕಾಶ ನೀಡಿ ; ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ..!

ವಿಜಯಪುರ : ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸರ್ಕಾರ ಅನುಮತಿ ಕೊಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಆಗ್ರಹಿಸಿದರು. ಹೌದು ವಿಜಯಪುರ ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸರ್ಕಾರ ನಿರ್ಭಂಧ ಹೇರಿದೆ,  ಕಳೆದ ವರ್ಷ ಕೂಡಾ ಗಣೇಶೋತ್ಸವವನ್ನು ಕೋವಿಡ್ ನಿಯಮ‌ ಪಾಲನೆ ಮಾಡುವ ಮೂಲಕ ಆ...

Read more...

Sat, Aug 14, 2021

ವಿಜಯಪುರದಲ್ಲಿ ಹಿಂದೂ ಮುಸ್ಲಿಂ ಭಾವೈಕತೆಗೆ ಸಾಕ್ಷಿಯಾದ ನಾಗರ ಪಂಚಮಿ..!

ವಿಜಯಪುರ : ಮುಸ್ಲಿಂ ಯುವಕ ಯುವತಿಯರು ನಾಗರ ಪಂಚಮಿ ಹಬ್ಬವನ್ನು  ನಾಗದೇವತೆಗೆ ಹಾಲು ಎರೆದು ನಾಗರ ಪಂಚಮಿ ಆಚರಿಸಿ ಹಿಂದೂ ಮುಸ್ಲಿಂ ಭಾವೈಕತೆ ಮೇರೆದಿದ್ದಾರೆ...ಹೌದು ಇಂದು ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬವನ್ನು ನಗರದ ಚಾಲುಕ್ಯ ಬಡಾವಣೆಯ ನಾಗಪಂಚೆಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದ ಮುಸ್ಲಿಂ ಬಾಂಧವರು ಹಿಂದ...

Read more...

Sat, Aug 14, 2021

ಶಾಸಕ ಆನಂದ್ ಸಿಂಗ್ ಪರ ನಿಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..!

ಮುಖ್ಯಮಂತ್ರಿಗಳು ಶಾಸಕ ಆನಂದ್ ಸಿಂಗ್ ರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಶಾಸಕ ಬಸನಗೌಡ ಪಾಟೀಲ್ ಯತ್ನಾಳ..!ವಿಜಯಪುರ : ಆನಂದ್ ಸಿಂಗ್ ಅವರು ಒಬ್ಬ ಪ್ರಬುದ್ಧ ರಾಜಕಾರಣಿ , ಕ್ರೀಯಾಶೀಲ ವ್ಯಕ್ತಿ ಅರಣ್ಯ ಇಲಾಖೆಯಲ್ಲಿ ಮಂತ್ರಿಯಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ ,  ಮುಖ್ಯಮಂತ್ರಿಗಳು ಆನಂದ್ ಸಿಂಗ್ ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಅವರಿಗೆ ಒಳ್ಳೆಯ...

Read more...

Fri, Aug 13, 2021

ಚೇಸಿಂಗ್ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿದ ಪೊಲೀಸ್ ಪಟ್ರೋಲಿಂಗ್ ವಾಹನ..!

ಮಂಡ್ಯ : ಪೊಲೀಸ್ ಪಟ್ರೋಲಿಂಗ್ ವಾಹನವೊಂದು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಪಲ್ಟಿಯಾಗಿದ್ದು , ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ..ಹೌದು,ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಹೆದ್ದಾರಿ ಪಟ್ರೋಲಿಂಗ್ ಮಾಡ್ತಿದ್ದ ಪೊಲೀಸ್ ವಾಹನ ; ಅಪಘಾತ ಮಾಡಿ ಪರಾರಿಯಾಗುತ್ತಿದ್ದ ವಾಹನವೊಂದನ್ನು ಬೆನ್ನಟ್ಟುವ  ವೇಳೆ ಹೊಸದೊಡ್ಡಿಯ ಬಳಿ ಚಾಲಕನ ...

Read more...

Thu, Aug 12, 2021

ಕರ್ತವ್ಯ ಲೋಪ ಹಿನ್ನೆಲೆ ಐವರು ಪೋಲಿಸ್ ಸಿಬ್ಬಂದಿ ಅಮಾನತು ; ವಿಜಯಪುರ ಎಸ್ಪಿ ಎಚ್.ಡಿ. ಆನಂದಕುಮಾರ..!

ಕರ್ತವ್ಯಲೋಪ , ಬೇಜವಾಬ್ದಾರಿ ಆರೋಪ ಐವರು ಪೋಲೀಸರ ಅಮಾನತು ಎಸ್ಪಿ ಎಚ್.ಡಿ. ಆನಂದಕುಮಾರ ಆದೇಶ..!ವಿಜಯಪುರ : ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಹಿನ್ನೆಲೆ, ಜಿಲ್ಲೆಯ ಐದು ಜನ ಪೊಲೀಸ್ ಸಿಬ್ಬಂದಿಗಳನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಅವರು, ಅಮಾನತು ಮಾಡುವ ಮೂಲಕ ಜಿಲ್ಲಾ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದಾರೆ.ಹೌದು ನಿಡಗ...

Read more...

Wed, Aug 11, 2021

ಅಕ್ರಮ ಕರುಗಳ ಸಾಗಟ ಇಬ್ಬರು ಅರೆಸ್ಟ್ ; 16 ಕರುಗಳನ್ನು ರಕ್ಷಿಸುವಲ್ಲಿ ಖಾಕಿಪಡೆ ಯಶಸ್ವಿ.‌.!

ಚಾಮರಾಜನಗರ : ಕರುಗಳನ್ನು ಅಕ್ರಮವಾಗಿ  ಸಾಗಣೆ ಮಾಡಲಾಗುತ್ತಿದ್ದ ವಾಹನದ ಮೇಲೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ,16 ಕರುಗಳನ್ನು ರಕ್ಷಣೆ ಮಾಡಿದ್ದಾರೆ..ಹೌದು, ಅಕ್ರಮವಾಗಿ ತಮಿಳುನಾಡಿಗೆ ಟಾಟಾಎಸ್ ಗೂಡ್ಸ್ ವಾಹನದಲ್ಲಿ ಕರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿ.ಸಿ.ಅಶೋಕ...

Read more...

Tue, Aug 10, 2021

ಎಸಿಬಿ ದಾಳಿ ; ಲಂಚ ಸ್ವೀಕರಿಸುತ್ತಿದ್ದ ಲೆಕ್ಕಾಧಿಕಾರಿ ಸೇರಿದಂತೆ ಇಬ್ಬರು ಅಂದರ್..!

ಮಂಡ್ಯ : KRS ನ ಕಾವೇರಿ ನೀರಾವರಿ ನಿಗಮ ಕಛೇರಿಯ ಮೂವರು ಸಿಬ್ಬಂದಿಗಳು  ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ..ಹೌದು, 1.50 ಲಕ್ಷದ ಕಾಮಗಾರಿ ನಡೆಸಿದ್ದ ಗುತ್ತಿಗೆದಾರ ಸಚಿನ್ ಕೃಷ್ಣಮೂರ್ತಿಯವರ ಬಿಲ್ ಬಿಡುಗಡೆ ಮಾಡಲು 8 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದು ; ಲಂಚದ ಹಣ ಪಡೆಯುವಾಗ ಎಸಿಬಿ ಡಿವೈಎ...

Read more...

Tue, Aug 10, 2021

ಪ್ರವಾಹ ಸಂತ್ರಸ್ತೆ ವೃದ್ಧ ಮಹಿಳೆಗೆ ಧನ ಸಹಾಯ ಮಾಡಿ ಮಾನವೀಯತೆ ತೋರಿದ ಸಚಿವೆ ಶಶಿಕಲಾ ಜೊಲ್ಲೆ..!

ವಿಜಯಪುರ : ಮುದ್ದೇಬಿಹಾಳ ತಾಲೂಕಿನ ಪ್ರವಾಹ ಪೀಡಿತ ಕಮಲದಿನ್ನಿ ಗ್ರಾಮದ ಹಣಮವ್ವ ಸಂಗಪ್ಪ ಕಾಶೀಬಾಯಿ ಅವರಿಗೆ ಧನ ಸಹಾಯ ಮಾಡಿ ಮಾನವೀಯತೆ ತೋರಿದ ಸಚಿವೆ ಶಶಿಕಲಾ ಜೊಲ್ಲೆ.  ಹೌದು ಇಂದು ವಿಜಯಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ  ಕಮಲದಿನ್ನಿ ಗ್ರಾಮದ ಹಣಮವ್ವ, ಸಂಗಪ್ಪ ಕಾಶೀಬಾಯಿ ಎಂಬ ವೃದ್ಧ ಮಹಿಳೆಯು ಒಬ್...

Read more...

Sat, Aug 07, 2021

ನಾಳೆ ಅ.4 ರಂದು ವಿಜಯಪುರ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ..!

ವಿಜಯಪುರ : ನಗರದ 110 ಕೆ.ವ್ಹಿ ಸಿಟಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಈ ಕೆಳಕಾಣಿಸಿದ ಫೀಡರ್‍ಗಳ ಮೇಲೆ ಆರ್.ಟಿ.ಓ. ಆಫೀಸ್ ಆವರಣದಲ್ಲಿ ತುರ್ತು ಕಾಮಗಾರಿ ಇರುವ ಪ್ರಯುಕ್ತ ದಿನಾಂಕ: 04.08.2021 ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ವಿಜಯಪುರ ನಗರದ 110 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಈ ಕೆಳಗೆ ನಮೂದಿಸಿದ 1...

Read more...

Tue, Aug 03, 2021

ಕಾಫಿನಾಡಿನಲ್ಲಿ ಮತ್ತೆ ತೀವ್ರವಾದ ವರ್ಷಧಾರೆ ಮತ್ತು ಕೊರೋನಾ; ಪ್ರವಾಸಕ್ಕೆ ಬ್ರೇಕ್ ಹಾಕಿದ ಜಿಲ್ಲಾಡಳಿತ..!

ಚಿಕ್ಕಮಗಳೂರು : ಕಾಫಿನಾಡಿಗೆ ಪ್ರವಾಸ ಬರುವುದನ್ನು ಮುಂದೂಡುವಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಮನವಿ ಮಾಡಿದೆ...ಹೌದು, ಜಿಲ್ಲೆಯಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿರುವ ಕಾರಣ  ಪ್ರವಾಸಿಗರಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ...ಜಿಲ್ಲೆಯಲ್ಲಿ ನಿರಂತರ ಮಳೆ ಆಗುತ್ತಿದ್ದು ಮತ್ತು ಕೊರೋನಾ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ಪ...

Read more...

Mon, Aug 02, 2021

ರಾಯಣ್ಣ ಬ್ರಿಗೇಡ್ ಅವತ್ತೇ ಮುಗುಸಿಯಾಯಿತು, ನನ್ನ ಜೀವನದಲ್ಲಿ ಆ ಕಡೆ ಕಾಲಿಡಲ್ಲ ; ಕೆ.ಎಸ್.ಈಶ್ವರಪ್ಪ..!

ವಿಜಯಪುರ :  ರಾಯಣ್ಣ ಬ್ರೀಗೆಡ್ ಕುರಿತು ಈಶ್ವರಪ್ಪ ಮತ್ತೊಂದು ಹೇಳಿಕೆ ನೀಡುವ ಮೂಲಕ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಅಭಿಮಾನಿಗಳು ಮತ್ತು ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಹೌದು ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ  ರಾಯಣ್ಣ ಬ್ರಿಗೇಡ್ ಅವತ್ತೇ ಮುಗಿಸಿಯಾಯಿತು , ನನ್ನ ಜೀವನದಲ್ಲಿ ಆ ಕಡೆ ಕಾಲಿಡಲ್ಲ&nb...

Read more...

Sun, Aug 01, 2021

ನಾಳೆ ಮೆಗಾ ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ..!

ಚಿಕ್ಕಮಗಳೂರು : ಜಿಲ್ಲೆಯಲ್ಲಿ ನಾಳೆ  ಮೆಗಾ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ...ಹೌದು, ಸರ್ಕಾರದ ಆದೇಶದಂತೆ ನಾಳೆ  ಚಿಕ್ಕಮಗಳೂರು ಜಿಲ್ಲೆಯ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ  ಕೋವಿಡ್ ಲಸಿಕಾ ಸೆಷನ್ ಆಯೋಜಿಸಲಾಗಿದೆ... ಈ ಮೆಗಾ ಲಸಿಕಾ ಮೇಳದಲ್ಲಿ 1000 ಕೋವಿಶೀಲ್ಡ್  ಮತ್ತು  900 ಕೋವ್ಯಾಕ್ಸಿನ್ ಡೋ...

Read more...

Sun, Aug 01, 2021

ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಿ ಆದರೆ ಹೆದರಿಸುವರಿಗೆ ಮಂತ್ರಿ ಸ್ಥಾನ ನೀಡಬೇಡಿ - ಮಾಜಿ ಸಚಿವ ಅಪ್ಪ ಪಟ್ಟಣಶೆಟ್ಟಿ..!

ವಿಜಯಪುರ : ಜಿಲ್ಲೆಗೆ ಮಂತ್ರಿ ಸ್ಥಾನ ನೀಡಿ ಆದರೆ ಹೆದರಿಸುವರಿಗೆ ಬ್ಲಾಕ್ ಮೇಲ್ ಮಾಡುವರಿಗೆ ಮಂತ್ರಿ ಸ್ಥಾನ ನೀಡಬೇಡಿ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಟಾಂಗ್ ನೀಡಿದ್ದಾರೆ.ನಗರದಲ್ಲಿಂದು ಮಾದ್ಯಮ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನಮ್ಮ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ನೀಡಿ , ಆದರೆ ಹ...

Read more...

Sat, Jul 31, 2021

ಹಿಂದೂತ್ವದ ಪರವಾಗಿರುವರನ್ನ , ಪ್ರಾಮಾಣಿಕರನ್ನ ಮಂತ್ರಿ ಮಾಡಲಿ ; ನಾನು ಲಾಭಿ ಮಾಡಲ್ಲ..!

ವಿಜಯಪುರ : ಪ್ರಾಮಾಣಿಕರನ್ನ , ಹಿಂದೂತ್ವದ ಪರವಾಗಿರುವರನ್ನ  ಮಂತ್ರಿ ಮಾಡಲಿ ನಾನು ಮಾತ್ರ ದೆಹಲಿಗೆ ಹೋಗಿ ಲಾಭಿ ಮಾಡುವ ಅವಶ್ಯಕತೆ ನನಗಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.ಇಂದು ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ   ಪ್ರಾಮಾಣಿಕರನ್ನ ,ಹಿಂದೂತ್ವದ ಪರವಾಗಿರುವರನ್ನ&n...

Read more...

Fri, Jul 30, 2021

ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ; ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ..!

ವಿಜಯಪುರ : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ವಹಿಸಿದ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ  ಪಟಾಕಿ. ಸಿಡಿಸಿ ಪರಸ್ಪರ ಸಿಹಿ ತಿನ್ನಿಸುವ ಮೂಲಕ  ಸಂಭ್ರಮಿಸಿದರು.ನಗರದ  ಛತ್ರಪತಿ ಶಿವಾಜಿ ವೃತ್ತದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಾಜಿ ಉಪಮೇಯರ್ ಗೋಪಾಲ ...

Read more...

Wed, Jul 28, 2021

ಮುಖ್ಯಮಂತ್ರಿ ಘೋಷಣೆ ಹಿನ್ನೆಲೆ ಬೊಮ್ಮಾಯಿ ಬೆಂಬಲಿಗರಿಂದ ವಿಜಯೋತ್ಸವ..!

ಹುಬ್ಬಳ್ಳಿ :  ಶಿಗ್ಗಾಂವಿ ಹುಲಿ ಎಂದೆ ತನ್ನ ಕ್ಷೇತ್ರದಲ್ಲಿ ಪ್ರಸಿದ್ಧರಾದ ಬಸವರಾಜ ಬೊಮ್ಮಾಯಿ ನೂತನ ಸಿಎಂ ಆದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರ ಉತ್ಸಾಹ ಮುಗಿಲುಮುಟ್ಟಿದೆ...ಹೌದು , ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಬಸವರಾಜ ಬೊಮ್ಮಾಯಿ ಬೆಂಬಲಿಗರು , ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜಯಘೋಷ ಕೂಗಿ  ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು... ಇದೆ...

Read more...

Tue, Jul 27, 2021

ಕಿರುಬಾವಿಗೆ ಬಿದ್ದ ಮರಿಯಾನೆ : ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು...!

ಕೊಡಗು : ದೇವರಪುರದ ತೋಟವೊಂದರಲ್ಲಿ ಆನೆಮರಿಯೊಂದು  ಕಿರುಬಾವಿಗೆ ಬಿದ್ದು ಮೇಲೆ ಬರಲು ಹವಣಿಸುತ್ತಿದ್ದ ಹೃದಯ ಕಲಕುವ ಘಟನೆ ಸಂಭವಿಸಿದೆ...ಹೌದು, ಜಿಲ್ಲೆಯ ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮದ ಸುಬ್ರಮಣಿ ಎಂಬುವವರ ತೋಟದಲ್ಲಿ ಗಿಡಗಳಿಗೆ ನೀರು ಹಾಯಿಸಲು ತೆಗೆಸಲಾಗಿದ್ದ ಕಿರು ಬಾವಿಗೆ ಆನೆ ಮರಿಯೊಂದು ಆಕಸ್ಮಿಕವಾಗಿ ಬಿದ್ದಿದೆ... ಕಾಡಾನೆಮರಿ  ನಾಡಿಗೆ...

Read more...

Tue, Jul 27, 2021

ವಿದ್ಯುತ್ ಪ್ರವಹಿತವಾದ ಹಿನ್ನೆಲೆ ಕಾರ್ಯನಿರತ KEB ಲೈನ್ ಮ್ಯಾನ್ ಸಾವು : ಮತ್ತೋರ್ವನ ಸ್ಥಿತಿ ಗಂಭೀರ ....!

ಮೈಸೂರು : ಕಂಬದ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ  ಲೈನ್‌ಮೆನ್ ಒಬ್ಬರು ಸಾವನ್ನಪ್ಪಿರುವ ಘಟನೆ  ಹೊಸಪುರ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ...ಹೌದು , ಹುಣಸೂರು ತಾಲೂಕಿನ ಹೊಸಪುರ ಗ್ರಾಮದ ಬಳಿ   ಕಂಬದ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಕರಿನಾಯಕ ಎಂಬ ಲೈನ್‌ಮೆನ್ ಮೃತಪಟ್ಟಿದ್ದಾರೆ.. ಮತ್ತು  ಇವರ ಸಹ ಉ...

Read more...

Tue, Jul 27, 2021

ರಾಜ್ಯದಲ್ಲಿಂದು 1639 ಜನರಿಗೆ ಸೋಂಕು , 2214 ಜನ ಗುಣಮುಖ 36 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #update

ಬೆಂಗಳೂರು : ಇಂದು ರಾಜ್ಯದಲ್ಲಿ 1639 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 2214 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 36 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2888341 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Wed, Jul 21, 2021

ಆಷಾಢ ಏಕಾದಶಿಯ ಮಹತ್ವವೇನು ಗೋತ್ತಾ..! #BD1News #Kannada #Special #Article

ಚಾತುರ್ಮಾಸದ ಆರಂಭದ ದೇವಶಯನಿ (ಆಷಾಢ) ಏಕಾದಶಿಯ ಮಹತ್ವ...ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿಯ ಮಹತ್ವ ಆಷಾಢ ಏಕಾದಶಿಯ ತಿಥಿಯಂದು ಏಕಾದಶೀದೇವಿಯ ಉತ್ಪತ್ತಿಯಾಯಿತು. ಈ ತಿಥಿಯಂದು ಚಾತುರ್ಮಾಸವು ಪ್ರಾರಂಭವಾಗುತ್ತದೆ. ಇದೇ ದಿನ ಶ್ರೀವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ. ಇದೇ ತಿಥಿಗೆ ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನ...

Read more...

Tue, Jul 20, 2021

ಆಷಾಢ ಏಕಾದಶಿ ಹಿನ್ನಲೆ ವಿಜಯಪುರ ನಗರದ ವಿಠ್ಠಲ ಮಂದಿರದಲ್ಲಿ ವಿಶೇಷ ಪೂಜೆ..!

ವಿಜಯಪುರ : ಇಂದು ಆಷಾಢ ಏಕಾದಶಿ ಹಿನ್ನಲೆಯಲ್ಲಿ ನಗರದ ಹಲವು ದೇವಸ್ಥಾನಗಳಲ್ಲಿ ಇಂದು ವೈಕುಂಠ ಏಕಾದಶಿ ಸಡಗರ ವಿಶೇಷ ಪೂಜೆ ನೆರವರಿಸಲಾಗಿದೆ , ಆಷಾಢ ಏಕಾದಶಿ ದಿನದಂದು ನಗರದ  ವಿಠ್ಠಲ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ,ದೇವಸ್ಥಾನಕ್ಕೆ ನಸುಕಿನಲ್ಲೇ ಬಂದ ಭಕ್ತರು ಸರದಿಸಾಲಿನಲ್ಲಿ ನಿಂತು ದರ್ಶನ ಪಡೆದ ಜನ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿ...

Read more...

Tue, Jul 20, 2021

ರಾಜ್ಯದಲ್ಲಿಂದು 1291 ಜನರಿಗೆ ಸೋಂಕು , 3015 ಜನ ಗುಣಮುಖ , 40 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #update

ಬೆಂಗಳೂರು : ಇಂದು ರಾಜ್ಯದಲ್ಲಿ 1291 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 3015 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 40 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2885238 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Mon, Jul 19, 2021

SSLC ಪರೀಕ್ಷೆಯಲ್ಲಿ ಸ್ವಯಂ ಸೇವಕರಾಗಿ ಕೊರೊನಾ ಜಾಗೃತಿ ಮೂಡಿಸಿದ NSS ವಿದ್ಯಾರ್ಥಿನಿಯರು..!

ವಿಜಯಪುರ : NSS ಘಟಕದ ಅಧಿಕಾರಿ ಮಯೂರ್ ತಿಳಗೂಳಕರ್ ನೇತೃತ್ವದಲ್ಲಿ B.D.E ಮಹಿಳಾ ಮಹಾವಿದ್ಯಾಲಯದ NSS ವಿದ್ಯಾರ್ಥಿನೀಯರು SSLC ಪರೀಕ್ಷಾ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೊರೊನಾ ಜಾಗೃತಿ ಕಾರ್ಯ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.ಇಂದು ನಡೆದ SSLC ಪರೀಕ್ಷೆ ಸಂದರ್ಭದಲ್ಲಿ ನಗರದ P.D.J.(A&B) ಪ್ರೌಢಶಾಲೆಯಲ್ಲಿ B.D.E ಮಹಿಳಾ ಮಹಾವಿದ್ಯಾಲಯ...

Read more...

Mon, Jul 19, 2021

ವಿಜಯಪುರ ಜಿಲ್ಲೆಯಲ್ಲಿ ಸಾಮಾಜಿಕ ಅಂತರ , ಸ್ಯಾನಿಟ್ಯಾಸರ್ ಪಾಲನೆ ಮೂಲಕ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು..! #Karnataka #Vijayapur #2021SSLC #Examination

ವಿಜಯಪುರ : ಇಂದು ರಾಜ್ಯಾದ್ಯಂತ SSLC ಪರೀಕ್ಷೆ ಆರಂಭವಾಗಿದೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡೇ ದಿನದಲ್ಲಿ SSLC ಪರೀಕ್ಷೆ ನಡೆಯುತ್ತಿದ್ದು ಕೊರೊನಾ ಮುಂಜಾಗ್ರತಾ ಕ್ರಮದೊಂದಿಗೆ ಜಿಲ್ಲಾ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸುತ್ತಿದೆ.ಇಂದಿನಿಂದ ವಿಜಯಪುರ ಜಿಲ್ಲೆಯಲ್ಲಿ 188 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 38101 ವಿದ್ಯಾರ್ಥಿ ಗಳು ...

Read more...

Mon, Jul 19, 2021

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ : ಚಾಲಕ ಸಾವು....! #Bus #Accident #Karnataka

ಕೊಡಗು : ವಿರಾಜಪೇಟೆ ಯ ಪೆರುಂಬಾಡಿ ಬಳಿ ಸರ್ಕಾರಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ...ಹೌದು,   ಇಂದು ಮುಂಜಾನೆ 4:15 ರಂದು ಈ ಘಟನೆ ಸಂಭವಿಸಿದ್ದು, ಕರ್ನಾಟಕದಿಂದ ಕೇರಳಕ್ಕೆ ಹೋಗುತ್ತಿದ್ದ  ಬೆಂಗಳೂರು ಡಿಪೋಗೆ ಸೇರಿದ ಅಂಬಾರಿ ಬಸ್  ,ಮರಕ್ಕೆ ವೇಗವಾಗಿ ಡಿಕ್ಕಿಯಾದರಿಂದ ಪ್ರಯಾಣಿಕರಗೆ ಸಣ್ಣಪುಟ್ಟ ಗಾಯಗಳಾಗಿವೆ.....

Read more...

Mon, Jul 19, 2021

ಕಾಫಿನಾಡಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮದ ಮಧ್ಯೆ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು...! #Chikmaglur #Karnataka

ಚಿಕ್ಕಮಗಳೂರು : ಜಿಲ್ಲೆಯ 85 ಪರೀಕ್ಷಾ ಕೇಂದ್ರಗಳಲ್ಲಿ 14116 ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳು ಪರೀಕ್ಷೆ   ಬರೆಯುತ್ತಿದ್ದಾರೆ... ಹೌದು, ಕೊರೊನಾ ಆಂತಂಕದ ನಡುವೆಯೂ ಜಾಗ್ರತೆವಹಿಸಿ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿರುವ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ  ಪರೀಕ್ಷೆ ಬರೆಯಲಿರುವ 8 ಸೊಂಕಿತ ವಿಧ್ಯಾರ್ಥಿಗಳಿಗೆ  ಕೊವಿಡ್ ಕೇರ್ ಸೆಂಟರ್ನಲ್ಲಿ...

Read more...

Mon, Jul 19, 2021

ರಾಜ್ಯದಲ್ಲಿಂದು 1869 ಜನರಿಗೆ ಸೋಂಕು , 3144 ಜನ ಗುಣಮುಖ , 42 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #update

ಬೆಂಗಳೂರು : ಇಂದು ರಾಜ್ಯದಲ್ಲಿ 1869 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 3144 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 42 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2882239 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Sat, Jul 17, 2021

ಆಶಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಸರಳವಾಗಿ ವಿಶೇಷ ಪೂಜೆ..! Karnataka #Mysore #Chamundi #Betta

ಮೈಸೂರು : ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸರಳವಾಗಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ, ಪುನಸ್ಕಾರ, ರುದ್ರಾಭಿಷೇಕ, ಕುಂಕುಮಾಭಿಷೇಕ ಮಾಡಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದೆ.ಹೌದು ಪ್ರತಿ ವರ್ಷವೂ ಆಷಾಢ ಶುಕ್ರವಾರದಂದು ಸಹಸ್ರಾರು ಜನ ಭಕ್ತರು ಸೇರುತ್ತಿದ್ದರು. ಕೊರೊನಾ ಹರಡುವಿಕೆ ತಡೆಗಟ್ಟಲು ಸಾರ್ವ...

Read more...

Fri, Jul 16, 2021

ಜಿಲ್ಲೆಯಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ...! #Karnataka #Forest #leopard #bone

ಮಂಡ್ಯ : ಜಿಲ್ಲೆಯ ನಾಗಮಂಗಲ ತಾಲೂಕಿನ ಮಂಥನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುಲತ್ತಲ ಗ್ರಾಮದಲ್ಲಿ ಉಪಟಳ ನೀಡಿ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ನಿನ್ನೆ ತಡ ರಾತ್ರಿ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿದೆ.ಹೌದು ಮಂಥನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುಲ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ನಾಯಿ ಸೇರಿದಂತೆ ಹಸು ಕುರಿಗಳನ್ನು ಕೊಂದು ತಿಂದ...

Read more...

Fri, Jul 16, 2021

ರಾಜ್ಯದಲ್ಲಿಂದು 1977 ಜನರಿಗೆ ಸೋಂಕು , 3188 ಜನ ಗುಣಮುಖ , 48 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #update

ಬೆಂಗಳೂರು : ಇಂದು ರಾಜ್ಯದಲ್ಲಿ 1977 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 3188 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 48 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2878564 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Thu, Jul 15, 2021

ರಾಜ್ಯದಲ್ಲಿಂದು 1990 ಜನರಿಗೆ ಸೋಂಕು , 2537 ಜನ ಗುಣಮುಖ , 45 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 1990 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 2537 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 45 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2876587 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Wed, Jul 14, 2021

ರಾಜ್ಯದಲ್ಲಿಂದು 1913 ಜನರಿಗೆ ಸೋಂಕು , 2489 ಜನ ಗುಣಮುಖ , 48 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 1913 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 2489 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 48 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2874597 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Tue, Jul 13, 2021

ರಾಜ್ಯದಲ್ಲಿಂದು 1386 ಜನರಿಗೆ ಸೋಂಕು , 3204 ಜನ ಗುಣಮುಖ , 61 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 1386 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 3204 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 61 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2872684 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Mon, Jul 12, 2021

ರಾಜ್ಯದಲ್ಲಿಂದು 1978 ಜನರಿಗೆ ಸೋಂಕು , 2326 ಜನ ಗುಣಮುಖ , 56 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 1978 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 2326 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 56 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2871298 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Sun, Jul 11, 2021

ರಾಜ್ಯದಲ್ಲಿಂದು 2162 ಜನರಿಗೆ ಸೋಂಕು , 2879 ಜನ ಗುಣಮುಖ , 48 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 2162 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 2879 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 48 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2869320 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Sat, Jul 10, 2021

ಕಾಫಿ ನಾಡಲ್ಲಿ ಚಲಿಸುತ್ತಿದ್ದ ವಾಹನದಲ್ಲೇ ಸಜೀವ ದಹನವಾದ ಟಿಂಬರ್ ವ್ಯಾಪಾರಿ....! #Chikmalgaluru #car #Fire #karnataka

ಚಿಕ್ಕಮಗಳೂರು : ಟಿಂಬರ್ ವ್ಯವಹಾರ ನಡೆಸುತ್ತಿದ್ದ  ವ್ಯಕ್ತಿಯೋರ್ವ  ಕಾರಿನಲ್ಲೇ ಸಜೀವ ದಹನವಾದ ಘಟನೆ ನಡೆದಿದೆ...ಹೌದು, ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಗ್ರಾಮದ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ಆಲ್ಟೋ ಕಾರೊಂದು ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಸಂಭ...

Read more...

Sat, Jul 10, 2021

ಬೀದಿನಾಯಿಗಳ ಅಟ್ಟಹಾಸಕ್ಕೆ ಬಲಿಯಾದ 6 ವರ್ಷದ ಬಾಲಕ....! #Streetdogs #Bite #Child #death

ಧಾರವಾಡ : 6 ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಬಾಲಕ ಸ್ಥಳದಲ್ಲೇ‌ ಸಾವನ್ನಪ್ಪಿದ್ದಾನೆ...ಹೌದು, ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಬಾಲಕ ಕಟ್ಟಡ ಕಾಮಗಾರಿಗಾಗಿ ಪೋಷಕರ ಜೊತೆ ಧಾರವಾಡಕ್ಕೆ ಬಂದಿದ್ದ .. ಈ ವೇಳೆ ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ಬಾಬುಲ್ ರಾಠೋಡ ಮೇಲೆ 8 ನಾಯಿಗಳು ಏಕಾ...

Read more...

Fri, Jul 09, 2021

ಬೈಕ್ ಗಳ ಮಧ್ಯೆ ಮುಖಾಮುಖಿ ಅಪಘಾತ ; ಇಬ್ಬರ ಸಾವು; ಇಬ್ಬರಿಗೆ ಗಂಭೀರ ಗಾಯ...! #Karnataka #Vijayapur #Bike #Accident

ವಿಜಯಪುರ : ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಅಸುನೀಗಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ  ಜಿಲ್ಲೆಯನಿಡಗುಂದಿ ಹತ್ತಿರದ ಬೇನಾಳ ಆರ್ ಎಸ್ ಮತ್ತು ವಂದಾಲ ಮಧ್ಯೆ ನಡೆದಿದೆ..ಮೃತ ಬೈಕ್ ಸವಾರ ಕೌಲಗಿ ಗ್ರಾಮದ ರಮೇಶ ಬ್ಯಾಕೋಡ (25), ಬಳೂತಿ ನಿವಾಸಿ ನಂದಬಸು ಬಸೆಟ್ಟಿ (24) ಎಂದು ಗುರುತಿಸಲಾಗಿದೆ...ಇನ್ನ...

Read more...

Fri, Jul 09, 2021

ರಾಜ್ಯದಲ್ಲಿಂದು 2530 ಜನರಿಗೆ ಸೋಂಕು , 3344 ಜನ ಗುಣಮುಖ , 62 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 2530 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 3344 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 62 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2864868 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Thu, Jul 08, 2021

ಇನ್ನುಮುಂದೆ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ..! #Karnataka #Government #Bus

ಕಲಬುರಗಿ : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೆಸರನ್ನು “ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ” ಎಂದು ಮರುನಾಮಕರಣ ಮಾಡಲಾಗಿದೆಯೆಂದು  ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದರು... ಹೌದು, ಈಶ್ಯಾನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ ಹಾಗೂ ಸೆಲ್ಕೋ ಸೋಲಾರ್ ಸಿಸ್ಟಮ್ ಬೆಂಗಳೂರು ಇವರ ಸಹಯೋಗದ...

Read more...

Thu, Jul 08, 2021

ಕಾಫಿ ತೋಟದಲ್ಲಿ ಏಕಾಏಕಿ ಹಿಂದಕ್ಕೆ ಚಲಿಸಿದ ವಾಹನ ; 6 ಜನ ಕಾರ್ಮಿಕರಿಗೆ ಗಾಯ..! #Karnataka #Coffee #Form #Chimgaluru

ಚಿಕ್ಕಮಗಳೂರು : ಕಾಫಿ ತೋಟದಲ್ಲಿ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿದ ಪರಿಣಾಮ ಕೂಲಿಕಾರ್ಮಿಕರು  ಗಾಯಗೊಂಡಿದ್ದಾರೆ...ಹೌದು, ಬಾಳೂರು ಸಮೀಪದ ಕಾಫಿ ಎಸ್ಟೇಟ್ ನಲ್ಲಿ  ಕೆಲಸಕ್ಕೆ ಬಂದಿದ್ದ ಕೊಟ್ಟಿಗೆಹಾರ, ಸಬ್ಲೆ ಮೂಲದ 6  ಕಾರ್ಮಿಕರು ಗಾಯಗೊಂಡಿದ್ದಾರೆ... ವಾಹನ ಏಕಾಏಕಿ ಹಿಂದಕ್ಕೆ ಚಲಿಸಿದ ಪರಿಣಾಮ ವಾಹನದ  ಹಿಂಬಂದಿ ನಿಂತಿದ್ದ 6 ಜನರಿಗೆ&n...

Read more...

Thu, Jul 08, 2021

ಸಂಸದೆ ಸುಮಲತಾ ವಿರುದ್ಧ JDS ಕಾರ್ಯಕರ್ತರ ಪ್ರತಿಭಟನೆ...! #Stirke #JDS #Sumalatha #Mandya

ಮಂಡ್ಯ : ಅಕ್ರಮ ಕಲ್ಲುಗಣಿಗಾರಿಕೆ ಹೆಸರಲ್ಲಿ  ಜೆಡಿಎಸ್ ನಾಯಕರ ಮೇಲೆ ದ್ವೇಷ ಸಾಧಿಸುವುದನ್ನು ಖಂಡಿಸಿ KRS ಡ್ಯಾಂ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು..ಹೌದು,ಅಕ್ರಮ ಗಣಿಗಾರಿಕೆ ಕುರಿತು ಸಂಸದೆ ಸುಮಲತಾರ ಹೇಳಿಕೆ  ವಿರುದ್ಧ ಕೆ.ಆರ್.ಎಸ್. ಗ್ರಾ.ಪಂ.ವ್ಯಾಪ್ತಿಯ  ಜೆಡಿಎಸ್ ಕಾರ್ಯಕರ್ತರು ಡ್ಯಾಂ ಮುಂಭಾಗದ ಗೇಟ್ ಬಳಿ  ...

Read more...

Thu, Jul 08, 2021

ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ರವಾ ಮಿಲ್..! #Karnataka #Hubli #Rava #factory #Fire #incident

ಹುಬ್ಬಳ್ಳಿ : ನಗರದ ವೀರಾಪೂರ ಓಣಿಯಲ್ಲಿರುವ ರವಾ ಮಿಲ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ವರದಿಯಾಗಿದೆ...ಹೌದು,  ವೀರಾಪುರದ ಟಿ.ಕೆ. ಹಬೀಬ ರವಾ ಮಿಲ್ಲಲಿರುವ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ    ಬೆಂಕಿ ತಗುಲಿದ ಪರಿಣಾಮ ಪ್ರದೇಶದಲ್ಲಿ ತೀವ್ರ ಥರದ ಹೊಗೆ ಆವರಿಸಿದ್ದು,  ಕಟ್ಟಡದ ಮೇಲ್ಬಾಗದಲ್ಲಿ ಹೊತ್ತಿರುವ ಬೆಂಕಿಯೂ ಎಲ್ಲ ಕಡೆಯೂ ಆ...

Read more...

Thu, Jul 08, 2021

ರಾಜ್ಯದಲ್ಲಿಂದು 3104 ಜನರಿಗೆ ಸೋಂಕು , 4992 ಜನ ಗುಣಮುಖ , 92 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 3104 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 4992 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 92 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2859595 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Tue, Jul 06, 2021

ಜಿಲ್ಲಾ ಸಂಚಾರ : ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಸಿ.ಟಿ.ರವಿ...! #C.T. Ravi #Karnataka #BJP

ಚಿಕ್ಕಮಗಳೂರು :  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಜಿಲ್ಲೆಯ ಹಲವು ಕಾರ್ಯಕ್ರಮ ಮತ್ತು ಕಾಮಗಾರಿಗೆ ಚಾಲನೆ ನೀಡಿದರು... ಹೌದು , ತನ್ನ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಾದ, ಸಖರಾಯಪಟ್ಟಣ ಅಯ್ಯನಕೆರೆ ರಸ್ತೆ, ಬಾಣೂರು - ಹೊಸಳ್ಳಿ -ಹುಲಿಕೆರೆ ರಸ್ತೆಯ, ಅಂಬೇಡ್ಕರ್ ಸಮುದಾಯ ಭವನದ ಉ...

Read more...

Tue, Jul 06, 2021

ಭೂ ವಿಜ್ಞಾನ ಅಧಿಕಾರಿಗಳ ದರ್ಪಕ್ಕೆ ನಲುಗಿದ ಸಾವಿರಾರು ಕೂಲಿ ಕಾರ್ಮಿಕರು...! #Thirthalli #Protest

ತೀರ್ಥಹಳ್ಳಿ  : ಭೂ ವಿಜ್ಞಾನ ಅಧಿಕಾರಿಗಳು  ಮೇಲಿನ ಕುರುವಳ್ಳಿ ಬಂಡೆಯನ್ನು  ವಿದೇಶಿ ಕಂಪೆನಿಗೆ ಇ ಟೆಂಡರ್ ನೀಡುವ ಕೂಲಿ ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳಿದ್ದಾರೆ....ಹೌದು, ಸುಮಾರು 70 ರಿಂದ 80  ವರ್ಷಗಳಿಂದಲೂ    ಜಲ್ಲಿ ಗುದ್ದಿ ಕಲ್ಲನ್ನು ಒಡೆದು ಬದುಕುತ್ತಿರುವ ಇಲ್ಲಿನ ಮೂಲ ನಿವಾಸಿ, ಕಾರ್ಮಿಕ ಕುಟುಂಬಗಳನ್ನ ಬೀದಿಪಾಲು ಮ...

Read more...

Tue, Jul 06, 2021

ರಾಜ್ಯದಲ್ಲಿಂದು 2848 ಜನರಿಗೆ ಸೋಂಕು , 5631 ಜನ ಗುಣಮುಖ , 67 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 2848 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 5631 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 67 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2856491 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Mon, Jul 05, 2021

ಭೀಮಾತೀರದ ಜನರ ನಿದ್ದೆಗೆಡಿಸಿದ ಚಿರತೆ ವಿದ್ಯುತ್ ಶಾಕ್ ಗೆ ಬಲಿ..! #Karnataka #Vijayapur #Leopard

ವಿಜಯಪುರ : ಜಾನುವಾರುಗಳ ಮೇಲೆ ಚಿರತೆ ದಾಳಿಯಿಂದ ಭಯಭೀತರಾಗಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ  ದೇವರನಾದಗಿ ಗ್ರಾಮದ ಸುತ್ತ ಮುತ್ತಲಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ, ಕೆಲ ತಿಂಗಳಿನಿಂದ ಜಾನುವಾರುಗಳನ್ನು ಬಲಿ ಪಡೆಯುತ್ತ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆ ವಿದ್ಯುತ್ ಶಾಕ್ ಗೆ ಸಾವನ್ನಪ್ಪಿದೆ.ಹೌದು ಕಳೆದ ಒಂದು ತಿಂಗಳಿನಿಂದ ಕಬ್ಬಿನ ಗದ್ದ...

Read more...

Mon, Jul 05, 2021

ರಾಜ್ಯದಲ್ಲಿಂದು 1564 ಜನರಿಗೆ ಸೋಂಕು , 4775 ಜನ ಗುಣಮುಖ , 59 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 1564 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 4775 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 59 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2853643 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Sun, Jul 04, 2021

ರಾಜ್ಯದಲ್ಲಿಂದು 2984 ಜನರಿಗೆ ಸೋಂಕು , 14337 ಜನ ಗುಣಮುಖ , 88 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 2984 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 14337 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 88 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2849997 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕ...

Read more...

Fri, Jul 02, 2021

ರಾಜ್ಯದಲ್ಲಿಂದು 3203 ಜನರಿಗೆ ಸೋಂಕು , 14302 ಜನ ಗುಣಮುಖ , 94 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ಇಂದು ರಾಜ್ಯದಲ್ಲಿ 3203 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 14302 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 94 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2847013 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕ...

Read more...

Thu, Jul 01, 2021

ರಾಜ್ಯದಲ್ಲಿಂದು 3382 ಜನರಿಗೆ ಸೋಂಕು , 12763 ಜನ ಗುಣಮುಖ , 111 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 3382 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 12763 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 93 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2843810 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂ...

Read more...

Wed, Jun 30, 2021

ಕೋವಿಡ್ ಲಸಿಕಾ ಅಭಿಯಾನದಲ್ಲಿ ಭಾಗಿಯಾಗಿ ಲಸಿಕೆ ಪಡೆದುಕೊಂಡ ಶಾಸಕ ಪ್ರಿಯಾಂಕ ಖರ್ಗೆ..! #Karnataka #Kallburgi #News #Updates

ಕಲಬುರಗಿ : ಕೋವಿಡ್ ಲಸಿಕಾ ಅಭಿಯಾನಕ್ಕೆ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದರು.ಪಟ್ಟಣದ ಆರ್.ಕೆ. ಪದವಿ ಕಾಲೇಜಿನಲ್ಲಿ ನಡೆದ ಅಭಿಯಾನದಲ್ಲಿ ಒಂದು ಸಾವಿರ ಜನಕ್ಕೆ ಲಸಿಕೆ ಹಾಕಿಸುವ ಗುರಿ ಹೊಂದಿದ್ದು, ಮಧ್ಯಾಹ್ನ 3 ರ ವೇಳೆಗೆ ಒಟ್ಟು 300 ಜನರು ಲಸಿಕೆ ಹಾಕಿಸಿಕೊಂಡಿದ್ದರು.ಲಸಿಕೆ ಕ...

Read more...

Wed, Jun 30, 2021

ರಾಜ್ಯದಲ್ಲಿಂದು 3222 ಜನರಿಗೆ ಸೋಂಕು , 14724 ಜನ ಗುಣಮುಖ , 93 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 3222 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 14724 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 93 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2840428 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂ...

Read more...

Tue, Jun 29, 2021

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭೇಟಿ ಮಾಡಿದ ಸಚಿವ ಸಿ.ಪಿ ಯೋಗಿಶ್ವರ್..! #Karnataka #Tourism #Minister #Meet #Vijayapur #MLA

ವಿಜಯಪುರ : ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಬಿಜೆಪಿ ವಿಜಯಪುರ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಸಿ.ಪಿ ಯೋಗಿಶ್ವರ್ ಭೇಟಿ  ಹೌದು ಇಂದು ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದ ಪ್ರವಾಸೋದ್ಯಮ ಇಲಾಖೆ ಸಚಿವ ಯೋಗೇಶ್ವರ ಹಲವು ಇಲಾಖೆ ಅಧಿಕಾರಿಗಳು ಮತ್ತು ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾ...

Read more...

Tue, Jun 29, 2021

ರಾಜ್ಯದಲ್ಲಿಂದು 2576 ಜನರಿಗೆ ಸೋಂಕು , 5933 ಜನ ಗುಣಮುಖ , 93 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 2576 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 5933 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 93 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2837206 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದ...

Read more...

Mon, Jun 28, 2021

ರಾಜ್ಯದಲ್ಲಿಂದು 3604 ಜನರಿಗೆ ಸೋಂಕು , 7699 ಜನ ಗುಣಮುಖ ,89 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 3604 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 7699 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 89  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2834630 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌ...

Read more...

Sun, Jun 27, 2021

ನಾವೇ ಸಿಎಂ ಅಂತ ಸೆಲ್ಪ್ ಡಿಕ್ಲೇರ್ ಸರಿಯಲ್ಲ ; ಪರೋಕ್ಷವಾಗಿ ನಾನೂ ಸಿಎಂ ಅಭ್ಯರ್ಥಿ ಎಂದ ಎಂ.ಬಿ.ಪಾಟೀಲ್..! #Karnataka #Mysuru #M.B.Patil #CM #Congress #Statement

ಮೈಸೂರು : ಎಲ್ಲರೂ ಸಿಎಂ ಸ್ಥಾನಕ್ಕೆ ಅರ್ಹರಿದ್ದಾರೆ. ಆದರೆ ನಾವೇ ಮುಖ್ಯಮಂತ್ರಿ ಅಂತ ಸೆಲ್ಪ್ ಡಿಕ್ಲೆರ್ ಮಾಡಿಕೊಳ್ಳುವುದು ಸರಿಯಲ್ಲ. ಡಿಕ್ಲೇರ್ ಮಾಡಿಕೊಂಡವರೆಲ್ಲ ಸಿಎಂ ಆಗುವುದಿಲ್ಲ. ಯಾರು ಸಿಎಂ ಆಗಬೇಕು ಎಂಬುದನ್ನು ಜನ ತೀರ್ಮಾನ ಮಾಡಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಇಂದು ಮಾಜಿ ಸಚಿವ ಎಂ.ಬಿ ಪಾಟ...

Read more...

Sun, Jun 27, 2021

ರಾಜ್ಯದಲ್ಲಿಂದು 4272 ಜನರಿಗೆ ಸೋಂಕು , 6126 ಜನ ಗುಣಮುಖ ,115 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 4272 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 6126 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 115  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2831026 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹ...

Read more...

Sat, Jun 26, 2021

ರಾಜ್ಯದಲ್ಲಿಂದು 3979 ಜನರಿಗೆ ಸೋಂಕು , 9768 ಜನ ಗುಣಮುಖ ,138 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 3979 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 9768 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 138  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2823444 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹ...

Read more...

Thu, Jun 24, 2021

ರಾಜ್ಯದಲ್ಲಿಂದು 4436 ಜನರಿಗೆ ಸೋಂಕು , 6455 ಜನ ಗುಣಮುಖ ,123 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 4436 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 6455 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 123  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2819465 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹ...

Read more...

Wed, Jun 23, 2021

ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ..! #Karnataka #Manglor #unlock

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 23ರ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿಕೆ ನೀಡಿದ್ದಾರೆ.ಜವಳಿ, ಝೆರಾಕ್ಸ್ , ಚಪ್ಪಲಿ ಸೇರಿದಂರೆ ಇತರ ವ್ಯಾಪಾರಸ್ಥರು ಬದುಕು ಕಟ್ಟಿಕೊಳ್ಳಲು ಕಷ್ಟ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಮಾ...

Read more...

Tue, Jun 22, 2021

ರಾಜ್ಯದಲ್ಲಿಂದು 4517 ಜನರಿಗೆ ಸೋಂಕು , 8456 ಜನ ಗುಣಮುಖ ,120 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 4517 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 8456 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 120  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2806453 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹ...

Read more...

Sun, Jun 20, 2021

ರಾಜ್ಯದಲ್ಲಿಂದು 15290 ಜನರು ಗುಣಮುಖ, 5783 ಜನರಲ್ಲಿ ಸೋಂಕು ,168 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 5283 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 15290 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 168 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2796121 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Fri, Jun 18, 2021

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 176 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ 2 ರೋಗಿಗಳು ಸಾವು ; ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾಹಿತಿ..! #Karnataka #Vijayapur #DC #Information

ವಿಜಯಪುರ : ಜಿಲ್ಲೆಯಲ್ಲಿ  ಈವರೆಗೂ 176 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದೃಡಪಟ್ಟಿದ್ದು ಎರಡು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ 82 ಜನರಿಗೆ ಚಿಕಿತ್ಸೆಯನ್ನು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಕೆಲವರು.ಬೇರೆ ಜಿಲ್ಲೆಗಳಿಗೆ ತೆರಳಿ ಚಿಕಿತ್ಸೆ ಪಡೆಯ...

Read more...

Fri, Jun 18, 2021

ನಾನು ಶ್ರೀ ಅರುಣ್ ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿಲ್ಲ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಫೇಸ್ಬುಕ್ ಪೋಸ್ಟ್ ಮೂಲಕ ಟಾಂಗ್..! #MLA #Basangouda_Patil #Facebook #Post

ವಿಜಯಪುರ : "ನಾನು ಅರುಣ್ ಸಿಂಗ್ ಭೇಟಿಗೆ ಅವಕಾಶ ಕೇಳಿಲ್ಲ ಸುಳ್ಳು ಸುದ್ದಿ ಭಿತ್ತರಿಸಬೇಡಿ " ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಮ್ಮ ಫೇಸ್ಬುಕ್ ಪೋಸ್ಟ್ ಮಾಡಿದ್ದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಗೆ ಅವಕಾಶ ಕೇಳಿದ ಕೆಲವರ ಪಟ್ಟಿ ಪೋಸ್ಟ್ ಮಾಡುವ ಮೂಲಕ  ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.ಹೌದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗ...

Read more...

Thu, Jun 17, 2021

ರಾಜ್ಯದಲ್ಲಿಂದು 17913 ಜನರು ಗುಣಮುಖ, 7345 ಜನರಲ್ಲಿ ಸೋಂಕು ,148 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 7345 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 17913 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 148  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2784355 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ....

Read more...

Wed, Jun 16, 2021

ಭೀಮಾತೀರದಲ್ಲಿ ಚಿರತೆ ಪ್ರತ್ಯೇಕ್ಷ ; ಎರಡು ಹಸುಗಳ ಮೇಲೆ ದಾಳಿ..! #Karnataka #Vijayapur #Leopard #Attacks

ವಿಜಯಪುರ : ಚಿರತೆ ದಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೊಮ್ಮನಹಳ್ಳಿ, ದೇವರನಾವದಗಿ ಗ್ರಾಮದ ಹೊಲಗಳಲ್ಲಿ ಚಿರತೆ ಸಂಚರಿಸಿ ಜಾನುವಾರಗಳ ಮೇಲೆ ಚಿರತೆ ದಾಳಿಗೈದ್ದಿದೆ.ಇನ್ನು ಹೊಲ ಒಂದರಲ್ಲಿ ಎರಡು ಹಸುಗಳ ಮೇಲೆ ಚಿರತೆ ಮಾಡಿರುವುದಕ್ಕೆ ರೈತರು ಭಯಭೀತರಾಗಿದ್ದಾರೆ,  ವಿಷಯ ತಿಳಿಯ...

Read more...

Wed, Jun 16, 2021

ಕೊರೊನಾ ಸೋಂಕಿನಿಂದ ಮೃತಪಟ್ಟ ಬಿ.ಎಲ್.ಡಿ.ಇ ಸಂಸ್ಥೆಯ 16 ಜನ ಸಿಬ್ಬಂದಿ ; 16 ಜನರ ಕುಟುಂಬಳಿಗೆ ನೆರವಾದ ಶಾಸಕ ಎಂ.ಬಿ.ಪಾಟೀಲ್..! #Karnataka #Vijayapur #BLDE #Hospital

ವಿಜಯಪುರ : ಕೊರೊನಾ ಸೋಂಕಿನಿಂದ ಮೃತಪಟ್ಟ  ಬಿ.ಎಲ್.ಡಿ.ಇ ಸಂಸ್ಥೆಯ ಸಿಬ್ಬಂದಿಗಳ ಕುಟುಂಬಕ್ಕೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ್ ಆರ್ಥಿಕ ನೆರವಿನ ಜೊತೆಗೆ ಕುಟುಂಬದ ಓರ್ವರಿಗೆ ಉದ್ಯೋಗ ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗುವ ಮೂಲಕ  ಕೊರೊನಾ ವಾರಿಯರ್ಸ್ ಬೆಂಬಲಕ್ಕೆ ನಿಂತು ಮಾದರಿ ನಾಯಕರಾಗಿದ್ದಾರೆ.ಕೊರೊನಾ ಸೋಂಕಿನಿಂದ ಬಿ...

Read more...

Wed, Jun 16, 2021

ರಾಜ್ಯದಲ್ಲಿಂದು 14785 ಜನರು ಗುಣಮುಖ, 5041 ಜನರಲ್ಲಿ ಸೋಂಕು 115 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 5041 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 14785 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 115 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2777010 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Tue, Jun 15, 2021

ಅಬಕಾರಿ ಪೊಲೀಸರ ದಾಳಿ 15 ಲಕ್ಷ ಮೌಲ್ಯದ ಗೋವಾ ಮದ್ಯ , ನಾಲ್ವರ ಬಂಧನ..! #Karnataka #Belgavi #Goa #Liquor

ಬೆಳಗಾವಿ : ಸಹಾಯಕ ಅಬಕಾರಿ ಕಮಿಷನರ್ ಬೆಳಗಾವಿ ಇವರ ಮಾರ್ಗದರ್ಶನ ಅದರ ಅನ್ವಯ ಗೋಕಾಕ್ ವಲಯದ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಬಳಿ ಅಬಕಾರಿ ದಾಳಿ ನಡೆಸಿ 9 ಬಾಕ್ಸ್ 76.62 ಲೀ. ಸುಮಾರು ಹದಿನೈದು ಲಕ್ಷ ರೂ ಮೊತ್ತದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಟಾಟಾ ಹೆಕ್ಸಾ ಕಾರ್ ಅನ್ನು ಕೂಡ ಸೀಜ್ ಮಾಡಲಾಗಿದೆ.ದಾಳಿ ನಡೆಸಿದ ವೇಳೆ ಆನಂದ...

Read more...

Tue, Jun 15, 2021

ರಾಜ್ಯದಲ್ಲಿಂದು 15409 ಜನರು ಗುಣಮುಖ, 6835 ಜನರಲ್ಲಿ ಸೋಂಕು 120 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 6835 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 15409 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 120 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2771969 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Mon, Jun 14, 2021

ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಕುಟುಂಬದಲ್ಲಿ ಒಬ್ಬರಿಗೆ 1 ಲಕ್ಷ ರೂಪಾಯಿ ಪರಿಹಾರ ; ಸಿಎಂ BSY ಘೋಷಣೆ..! #CM #of #Karnataka #BSY #3rd #Package

ಬೆಂಗಳೂರು : ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಕುಟುಂಬದಲ್ಲಿ ಒಬ್ಬರಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದು ದೇಶದಲ್ಲೇ ಇದು ಮೊದಲ ಯೋಜನೆಯಾಗಿದೆ.ಇಂದು ಮಾದ್ಯಮಗೊಷ್ಟಿ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ  ಮೂರನೇ ಪ್ಯಾಕೇಜ್ ಘೋಷಿಸಿದ್ದು ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬವು ಬಿಪಿಎಲ್ ಕಾರ್ಡ ಹೊಂದಿದ ಕುಟುಂಬದ...

Read more...

Mon, Jun 14, 2021

ರಾಜ್ಯದಲ್ಲಿಂದು 21614 ಜನರು ಗುಣಮುಖ, 9785 ಜನರಲ್ಲಿ ಸೋಂಕು 144 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 9785 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 21614 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 144 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2757324 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Sat, Jun 12, 2021

ರಾಜ್ಯದಲ್ಲಿಂದು 15721 ಜನರು ಗುಣಮುಖ, 11042 ಜನರಲ್ಲಿ ಸೋಂಕು 194 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 11042 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 15721 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 194 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2739290 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Thu, Jun 10, 2021

ರಾಜ್ಯದಲ್ಲಿ 11 ಜಿಲ್ಲೆಯಲ್ಲಿ ಲಾಕ್ ಡೌನ್ ಕಂಟ್ಯನ್ಯೂ ; ಉಳಿದ ಜಿಲ್ಲೆಗಳಲ್ಲಿ ಕೊಂಚ ರೀಲಿಫ್ ಇಲ್ಲಿದೆ ನೋಡಿ ಡಿಟೆಲ್ಸ್..! #Karnataka #Unlock #by #BSY

ಬೆಂಗಳೂರು : ರಾಜ್ಯದ 10 ಜಿಲ್ಲೆಗಳಲ್ಲಿ ಜೂನ್ 14 ರ ನಂತರ ಲಾಕ್ ಡೌನ್ ಮುಂದುವರೆಯಲಿದೆ ಮತ್ತು ಉಳಿದ ಜಿಲ್ಲೆಗಳಲ್ಲಿ ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.ಇಂದು ಸಂಜೆ ಬೆಂಗಳೂರಿನ ಗೃಹ ಕಛೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ  ಅಧಿಕಾರಿಗಳ ಸಭೆ ಬಳಿಕ ಬೆಂಗಳೂರು, ಬೆಂಗಳೂರು ಗ್ರಾಮಾಂತರ , ಮೈಸೂರು, ಹಾಸನ, ತು...

Read more...

Thu, Jun 10, 2021

ಡಿ.ಬಾಸ್ ಮನವಿಗೆ ಮಿಡಿದ ಕರ್ನಾಟಕ ಜನತೆ ; ನಾಲ್ಕು ದಿನಗಳಲ್ಲಿ 40 ಲಕ್ಷ ರೂಪಾಯಿ ಸಂಗ್ರಹ..! #Karnataka #Zoo #Animals #adoption #D.boss

ಮೈಸೂರು : ಚಾಲಂಜಿಗ್   ದರ್ಶನ್ ಮನವಿಗೆ ಪ್ರಾಣಿ ಪ್ರೀಯರು ಫೀದಾ ಆಗಿದ್ದು ಜೂ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.ಕಳೆದ ನಾಲ್ಕೈದು ದಿನಗಳ ಹಿಂದೆ ನಟ ದರ್ಶನ್ ಅವರು ಮೃಗಾಲಯ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರಿಂದ, ನಾಲ್ಕು ದಿನಗಳಲ್ಲಿ 40 ರಿಂದ 45 ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಕೊರೊನಾ 2ನೇ ಅಲೆ ಪ್ರಾಣಿಗಳ ಮೇಲೆ...

Read more...

Thu, Jun 10, 2021

ರಾಜ್ಯದಲ್ಲಿಂದು 20246 ಜನರು ಗುಣಮುಖ, 10959 ಜನರಲ್ಲಿ ಸೋಂಕು 192 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 10959 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 20246 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 192 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2728248 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Wed, Jun 09, 2021

ರಾಜ್ಯದಲ್ಲಿಂದು 23449 ಜನರು ಗುಣಮುಖ, 9808 ಜನರಲ್ಲಿ ಸೋಂಕು 179 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 9808 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 23449 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 179 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2717289 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Tue, Jun 08, 2021

4 ವರ್ಷದ ಕಂದಮ್ಮನಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ...! #Child abuse #Karnataka

ಬೆಳ್ತಂಗಡಿ : ಯುವಕನೋರ್ವ ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ..ಹೌದು, ಕಕ್ಕಿಂಜೆಯಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿಗೆ ಕಾಮುಕ  ವಿಘ್ನೇಶ್ ಭಂಡಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ...   ಹಿಂದೊಮ್ಮೆ ಇದೆ ಮಗುವಿನ ಮೇಲೆ ವಿಘ್ನೇಶ್ ಲೈಂಗಿಕ ಹಲ್ಲೆ ಮಾಡಿದಾಗ  ಪೋಷಕರು ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಗ...

Read more...

Tue, Jun 08, 2021

ರಾಜ್ಯದಲ್ಲಿಂದು 27299 ಜನರು ಗುಣಮುಖ, 11958 ಜನರಲ್ಲಿ ಸೋಂಕು 340 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 11958 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 27299 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 340 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2707481 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Mon, Jun 07, 2021

ರಾಜ್ಯದಲ್ಲಿಂದು 25659 ಜನರು ಗುಣಮುಖ, 12209 ಜನರಲ್ಲಿ ಸೋಂಕು 320 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 12209 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 25659 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 320 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2695523 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Sun, Jun 06, 2021

ರಾಜ್ಯದಲ್ಲಿಂದು 25346 ಜನರು ಗುಣಮುಖ, 13800 ಜನರಲ್ಲಿ ಸೋಂಕು 365 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka #News

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 13800 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 25346 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 365 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2683314 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Sat, Jun 05, 2021

ರಾಜ್ಯದಲ್ಲಿಂದು 22316 ಜನರು ಗುಣಮುಖ, 16068 ಜನರಲ್ಲಿ ಸೋಂಕು 364 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 16068 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 22316 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 364 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2669514 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Fri, Jun 04, 2021

ವಿಜಯಪುರದಲ್ಲಿ ಈವರೆಗೆ 145 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ..! #Karnataka #Vijayapur #DC #BlackFungus

ವಿಜಯಪುರ : ಜಿಲ್ಲೆಯಲ್ಲಿ  ಬ್ಲ್ಯಾಕ್ ಫಂಗಸ್  ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಈವರೆಗೆ 145 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದೃಡಪಟ್ಟಿದ್ದು 37 ಜನ ಬ್ಲ್ಯಾಕ್ ಫಂಗಸ್ ನಿಂದ ಗುಣಮುಖರಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.ಇನ್ನೂ ಬ್ಲ್ಯಾಕ್ ಫಂಗಸ್ ಗೆ 85 ಜನರಿಗೆ ಚಿಕಿತ್ಸೆ ನಡೆಯುತ್ತ...

Read more...

Fri, Jun 04, 2021

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು : SSLC ಪರೀಕ್ಷೆ ಜುಲೈ 3 ನೇ ವಾರಕ್ಕೆ ಮುಂದೂಡಿದ ಶಿಕ್ಷಣ ಸಚಿವ ಸುರೇಶ್..! #Karnataka Board #Examination #SSLC #PUC

ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿ  ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ ಎಂದು  ತಿಳಿಸಿದ್ದಾರೆ.. ಹೌದು, ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ...

Read more...

Fri, Jun 04, 2021

ಪಾಲಿಕೆ ಆಯುಕ್ತೆ ಸ್ಥಾನದ ಜೊತೆಗೆ ನನ್ನ ಐಎಎಸ್ ಹುದ್ದೆಗೂ ರಾಜೀನಾಮೆ ನೀಡುತ್ತಿದ್ದೇನೆ ; ಶಿಲ್ಪಾನಾಗ್..! #Karnataka #Mysore #DC #IAS

ಮೈಸೂರು : ನಾನು ಇಷ್ಟು ದಿನ ಕೆಲಸ ಮಾಡಿದ್ದು ಎಳ್ಳು ನೀರು ಬಿಟ್ಟಂತೆ ಆಗಿದೆ, ಎಲ್ಲರ ಸಹನೆಗೆ ಮಿತಿ ಇರುತ್ತೆ, ಸಹನೆ ಕಟ್ಟೆ ಒಡೆದರೆ ಕೆಲಸ ಮಾಡಲು ಆಗೊದಿಲ್ಲ. ನೋವಿನಿಂದಲೇ ನಾನು ರಾಜೀನಾಮೆನ್ನ ಮುಖ್ಯಕಾರ್ಯದರ್ಶಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಹೇಳಿದ್ದಾರೆ. ನಾನು ಪಾಲಿಕೆ ಆಯುಕ್ತ...

Read more...

Thu, Jun 03, 2021

ಜೂನ್ 14 ರ ವರೆಗೆ ಲಾಕ್ ಡೌನ್ ಮುಂದುವರಿಕೆ ; 500 ಕೋಟಿ ರೂ ಪ್ಯಾಕೇಜ್ ಘೋಷಿಸಿದ ಸಿಎಂ BSY..! #Karnataka #Government #BJP #CMofKarnataka

ಬೆಂಗಳೂರು : ಕೊರೊನಾ ಸೋಂಕಿತರ ಅಂಕಿ ಅಂಶಗಳನ್ನು ಪರಿಗಣಿಸಿ ತಜ್ಞರ ಅಭಿಪ್ರಾಯದ ಮೇರೆಗೆ  ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಯಂತೆ ಮತ್ತೆ 7 ದಿನಗಳ ಕಾಲ ಲಾಕ್ ಡೌನ್ ಮುಂದುವರೆಸಲಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ , ಜೂನ್ 14 ರ ವರೆಗೆ ಲಾಕ್ ಡೌನ್ ಮುಂದುವರೆಸಲಾಗಿದ್ದು ಮತ್ತೆ 500 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ.ಯಾರಿಗೆಲ್ಲ ಪ...

Read more...

Thu, Jun 03, 2021

ವಿಜಯಪುರ ಜಿಲ್ಲೆಯಲ್ಲಿ ಸೂರ್ಯನ ಸುತ್ತಲೂ ಗೋಚರಿಸಿದ ಅಪರೂಪದ ಕಾಮನಬಿಲ್ಲು..! #Karnataka #Vijayapur #Special #Rainbow

ವಿಜಯಪುರ : ಅಪರೂಪವಾಗಿ ಸೂರ್ಯನ ಸುತ್ತಲೂ ಕಾಣಿಸಿದ ಕಾಮನ ಬಿಲ್ಲನ್ನ ಪೋಲಿಸ್ ಮುಖ್ಯಪೇದೆ ಓರ್ವರು ತಮ್ಮ ಮೊಬೈಲನಲ್ಲಿ ದೃಶ್ಯವನ್ನು ಸೆರೆಹಿಡಿದಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪೋಲಿಸ್ ಠಾಣೆಯ ಬಳಿ ನಡೆದಿದೆ.ನಿಡಗುಂದಿ  ಪೋಲಿಸ್ ಠಾಣೆಯ ಮುಖ್ಯ ಪೇದೆ ವಿಶ್ವನಾಥ್ ಎಸ್ ಹಿಪ್ಪರಗಿಯವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯವನ್ನು ಸೆರೆ ಹಿಡ...

Read more...

Wed, Jun 02, 2021

ಕ್ಯಾನ್ಸರ್ ರೋಗಿಗೆ ನೆರವಾದ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್..! #Karnataka #Bidar #BJP #Minister

ಬೀದರ್ : ಪಶುಸಂಗೋಪನೆ ಸಚಿವ ಪ್ರಭು ಬಿ. ಚೌಹಾಣ್  ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಭೇಟಿ ಮಾಡಿ ರೋಗಿಯ ಕುಟುಂಬದ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.   ಇಂದು ಅವರ ಉಸ್ತುವಾರಿ ಜಿಲ್ಲೆಯಾದ ಬೀದರ್ ಪ್ರವಾಸ ಮುಗಿಸಿ ಔರಾದ ಪಟ್ಟಣಕ್ಕೆ ಆಗಮಿಸಿ ಔರಾದ ಪಟ್ಟಣದ ಅಮರೇಶ್ವರ ಕಾಲೋನಿಯ ನಿವಾಸಿ ಶ್ರೀ ಶಿವಾಜಿ ಸುಕನೂರೆ ಎಂಬುವರು...

Read more...

Mon, May 31, 2021

ದೇಶದ 130 ಕೋಟಿ ಜನರಲ್ಲಿ 100 ಕೋಟಿ ಜನರಿಗೆ ಲಸಿಕೆ ನೀಡಿ ; ಶಾಸಕ ಎಂ.ಬಿ.ಪಾಟೀಲ್ ಸಲಹೆ..! #Congress #MLA #MBPATIL #Statement #in #Vijayapur

ವಿಜಯಪುರ : ದೇಶದ 100 ಕೋಟಿ ಜನರಿಗೆ ಲಸಿಕೆ ನೀಡಿ ಎಂದು ಕೇಂದ್ರ‌ ಹಾಗೂ ರಾಜ್ಯ ಸರ್ಕಾರಕ್ಕೆ ಶಾಸಕ ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ .ಈ ಕುರಿತು ವಿಜಯಪುರದಲ್ಲಿ ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ಎಂ.ಬಿ.ಪಾಟೀಲ್ ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳು, ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಉಳಿದೆಲ್ಲ ಕಾಮಗಾರಿ ಬದಿಗಿರಿಸಿ, ಅತೀ ಕಡಿಮೆ ಅವಧಿಯಲ್ಲಿ 100 ಕೋ...

Read more...

Wed, May 26, 2021

ಬೆಳಗಾವಿಯಲ್ಲಿ 2 ವೈಟ್ ಫಂಗಸ್ , 9 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ ; ಡಿಎಚ್ಓ ಸ್ಪಷ್ಟನೆ..! #Belagavi #Fungus #Information

ಬೆಳಗಾವಿ : ಜಿಲ್ಲೆಯಲ್ಲಿ 9 ಬ್ಲ್ಯಾಕ್ ಫಂಗಸ್ ಕೇಸ್ ಗಳು ಪತ್ತೆಯಾಗಿವೆ. ಅದೇ ರೀತಿ 2 ವೈಟ್ ಫಂಗಸ್ ಕೇಸ್ ಗಳು ದೃಢಪಟ್ಟಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.ಇಂದು ರವಿವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಡಿಎಚ್ಓ ಡಾ.ಶಶಿಕಾಂತ ಮುನ್ಯಾಳ ಕೋ...

Read more...

Sun, May 23, 2021

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 67 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ 7 ಜನರು ಗುಣಮುಖ .! #Vijayapur #Black #Fungus #Case #Expiration #by #DC

ವಿಜಯಪುರ : ಜಿಲ್ಲೆಯಲ್ಲಿ  ಬ್ಲ್ಯಾಕ್ ಫಂಗಸ್  ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಜಿಲ್ಲೆಯಲ್ಲಿ ಈಗಾಗಲೇ 67 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದೃಡಪಟ್ಟಿದ್ದು 7 ಜನ ಬ್ಲ್ಯಾಕ್ ಫಂಗಸ್ ನಿಂದ ಗುಣಮುಖರಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.ಇನ್ನೂ ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನಡೆಯುತ್ತಿದೆ ಸರ್ಕಾರದಿಂದ...

Read more...

Sun, May 23, 2021

ರಾಜ್ಯದಲ್ಲಿ ಮೇ 24 ರ ನಂತರವೂ ಮತ್ತೆ 14 ದಿನಗಳು ಲಾಕ್ ಡೌನ್ ವಿಸ್ತರಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ..! #BreakingNews #Karnataka #Lockdown #Continue

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಚೈನ್ ಬ್ರೇಕ್ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಮೇ 24 ರ ನಂತರವೂ 14 ದಿನಗಳ  ಲಾಕ್ ಡೌನ್ ಮುಂದುವರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ .ಹೌದು ಮೇ 24 ರ ನಂತರ ಜೂನ 7 ರವರೆಗೆ ಮತ್ತೆ 14 ...

Read more...

Fri, May 21, 2021

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 50 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ ; ಜಿಲ್ಲಾಧಿಕಾರಿ ಪಿ.ಸುನೀಲಕುಮಾರ..! #Karnataka #Black #Fungus #Reporte_in #Vijayapur

ವಿಜಯಪುರ : ಜಿಲ್ಲೆಯಲ್ಲಿ  ಬ್ಲ್ಯಾಕ್ ಫಂಗಸ್  ಅತಂಕ ಸೃಷ್ಟಿಸಿದ್ದು ಈ ವರೆಗೆ ವಿಜಯಪುರ ಜಿಲ್ಲೆಯಲ್ಲಿ 50 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ.ಹೌದು ಇಂದು  ಜಿಲ್ಲೆಯಲ್ಲಿನ ಬ್ಲ್ಯಾಕ್ ಫಂಗಸ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ  ಜಿಲ್ಲೆಯಲ್ಲಿ 50 ಜನರಲ್ಲಿ ಬ್ಲ್ಯಾಕ್ ಫಂಗಸ ಕಾಣಿಸಿಕೊಂಡಿದೆ, ಬ್ಲಾಕ್ ...

Read more...

Fri, May 21, 2021

ನಾಳೆ ಬೆಳಿಗ್ಗೆ 10 ಗಂಟೆಯಿಂದ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಲಾಕ್ ; ಜಿಲ್ಲಾಧಿಕಾರಿಗಳಿಂದ ಖಡಕ್ ಆದೇಶ..! #Karnataka #Chikkmagaluru #Complete #Lock #Ordered

ಚಿಕ್ಕಮಗಳೂರು : ಗ್ರಾಮೀಣ ಪ್ರದೇಶದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಫಿ ನಾಡು ಚಿಕ್ಕಮಗಳೂರನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ, ಈ ಕುರಿತು ತುರ್ತು ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.ನಾಳೆ 20 - 5- 2021 ರ ಬೆಳಗ್ಗೆ 10 ಗಂಟೆಯಿಂದ ಮೇ 24 ರ ಬೆಳಗ್ಗೆ 6 ರವರೆಗೆ ಸಂಪೂರ್ಣ ಲಾಕ್ ಡೌನ...

Read more...

Wed, May 19, 2021

ವಿಜಯಪುರ ಜಿಲ್ಲೆಯಲ್ಲೂ 20 ಬ್ಲ್ಯಾಕ್ ಫಂಗಸ ಕೇಸ್ ಪತ್ತೆ ; ಜಿಲ್ಲಾಧಿಕಾರಿ ಪಿ.ಸುನೀಲಕುಮಾರ..! #Karnataka #Black #Fungus #ReportedIn #Vijayapur

ವಿಜಯಪುರ : ಕೊರೊನಾ ಸೋಂಕಿನ ಜೊತೆಗೆ ಬ್ಲ್ಯಾಕ್ ಫಂಗಸ್ ರಾಜ್ಯಾದ್ಯಂತ ಅತಂಕ ಸೃಷ್ಟಿಸಿದೆ ಈದೀಗ ವಿಜಯಪುರ ಜಿಲ್ಲೆಗೂ ಕಾಲಿಟ್ಟಿದೆ. ಹೌದು ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ  ಜಿಲ್ಲೆಯಲ್ಲಿ 20 ಜನರಲ್ಲಿ ಬ್ಲ್ಯಾಕ್ ಫಂಗಸ ಕಾಣಿಸಿಕೊಂಡಿದೆ ಇನ್ನೂ ಹೆಚ್ಚಿನ ಪ್ರಕರಣಗಳ ಮಾಹಿತಿ ಕಲೆಹಾಕಲಾಗುತ್...

Read more...

Mon, May 17, 2021

ತೌಕ್ತೆ ಚಂಡಮಾರುತದ ಎಫೆಕ್ಟ್ ವಿಜಯಪುರದಲ್ಲಿ ಭಾರೀ ಗಾಳಿ ಮಳೆ..! #Karnataka #Vijayapur #Rain

ವಿಜಯಪುರ : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತೌಕ್ತೆ ಚಂಡಮಾರುತ ರಾಜ್ಯಕ್ಕೆ ಅಪ್ಪಳಿಸಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಆರ್ಭಟ ಜೋರಾಗಿದ್ದು ವಿಜಯಪುರ ಜಿಲ್ಲೆಯಲ್ಲಿಯೂ ಸಹ ಭಾರೀ ಗಾಳಿ ಮಳೆಯಾಗುತ್ತಿದೆ.ಇಂದು ಮಲೆನಾಡು ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ...

Read more...

Sat, May 15, 2021

ವಿಜಯಪುರ ಜಿಲ್ಲಾ ಪೋಲಿಸ್ ಇಲಾಖೆಯಿಂದ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಕಾನ್ಸ್ಂಟ್ರೆಟರ್ ಕೊಡುಗೆ...! #Vijayapur #District #Police

ವಿಜಯಪುರ : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೊವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಸಂಘ ಸಂಸ್ಥೆಗಳು ನೆರವಿಗೆ ಬಂದಿದ್ದು  ಬೆಂಗಳೂರಿನ ಸಿಎಸ್ಆರ್ 02 ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲಾ ಪೋಲಿಸ್ ಇಲಾಖೆಯಿಂದ ಜಿಲ್ಲಾಸ್ಪತ್ರೆಗೆ 4 ಆಕ್ಸಿಜನ್ ಕಾನ್ಸ್ಂಟ್ರೆಟರ್ ಗಳನ್ನು  ವಿಜಯಪುರ ...

Read more...

Wed, May 12, 2021

ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ಮತ್ತೆ 200 ಆಕ್ಸಿಜನ್ ಬೆಡ್ ನಿರ್ಮಾಣ ; ರಾಜ್ಯ ಸರ್ಕಾರ ಸಹಕಾರ ನೀಡತ್ತಿಲ್ಲ ಶಾಸಕ ಎಂ.ಬಿ ಪಾಟೀಲ್..! #Vijayapur #MBPatil #BLDE #Hospital

ವಿಜಯಪುರ : ನಗರದ ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ಮತ್ತೆ ಕೊವಿಡ್ ರೋಗಿಗಳ ಅನುಕೂಲಕ್ಕಾಗಿ ಆಕ್ಸಿಜನ್.ಯುಕ್ತ 200 ಬೆಡ್ ವ್ಯವಸ್ಥೆ ಮಾಡಲು ನಿರ್ಧರಿಸಿದೆ ಆದರೆ ಸರ್ಕಾರ ಸಹಕಾರ ನಿಡುತ್ತಿಲ್ಲಾ ಎಂದು ಬಿ.ಎಲ್.ಡಿ.ಈ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಾ. ಎಂ.ಬಿ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಂದು ವಿಜಯಪುರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಎಂಬ...

Read more...

Tue, May 11, 2021

ವಿಜಯಪುರದಲ್ಲಿ ಪೋಲಿಸರು ಹೈಅಲರ್ಟ್ ; ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಲಾಠಿ ರುಚಿ ಹಲವು ವಾಹನಗಳು ಸೀಜ್..! #Vijayapur #lockdown #Police

ವಿಜಯಪುರ : ರಾಜ್ಯ ಸರ್ಕಾರದ ಆದೇಶದಂತೆ ಇಂದಿನಿಂದ ಕಟ್ಟುನಿಟ್ಟಿನ ಲಾಕ್ ಡೌನ್ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾ ಪೋಲಿಸರು ಅನಗತ್ಯವಾಗಿ ಓಡಾಡುತ್ತಿದ್ದ ಹಲವು ವಾಹನಗಳನ್ನು ಪೋಲೀಸರು ಸೀಜ್ ಮಾಡಿದ್ದು ಹಲವರಿಗೆ ಲಾಠಿ ರುಚಿ ತೋರಿಸಿದ್ದಾರೆ.ಹೌದು ಇಂದು ಬೆಳ್ಳಂಬೆಳಿಗ್ಗೆ ಸ್ವತಃ ವಿಜಯಪುರ ಎಸ್ಪಿ ಅನುಪಮ ಅಗರವಾಲ್ ನಗರದ ಬಸ್ ನಿಲ್ದಾಣ ,ಗಾಂಧಿ ವೃತ್ತ , ಸಿದ್ದೇಶ್ವರ ದೇವಸ...

Read more...

Mon, May 10, 2021

ಬಾಗಲಕೋಟೆಯಲ್ಲಿ ಸಿ.ಇ.ಎನ್ ಪೋಲೀಸರ ದಾಳಿ ; 16 ರೆಮ್ಡಿಸಿವಿರ್ ಓಷಧ ವಶಕ್ಕೆ11 ಜನ ಅರೆಸ್ಟ್..! #Bagalkot #CEN #Police #Raid

ಬಾಗಲಕೋಟೆ : ಅಕ್ರಮವಾಗಿ ರೆಮ್ಡಿಸಿವಿರ್ ಔಷಧಿ ಮಾರಾಟ ಮಾಡುತ್ತಿದ್ದ 11 ಜನ ಆರೋಪಿಗಳನ್ನು ಸಿ.ಇ.ಎನ್ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹೌದು ಬಾಗಲಕೋಟೆಯ ಮುರಗುಂಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದವರ ಮೇಲೆ ದಾಳಿ ನಡೆಸಿ 16 ರೆಮ್ಡಿಸಿವಿರ್ ಔಷಧ , 6 ದ್ವಿಚಕ್ರ ವಾಹನ , 11 ಮೊಬೈಲ್ , 3...

Read more...

Tue, May 04, 2021

ವಿಜಯಪುರದಲ್ಲಿ ಇಂದು ನಾಲ್ವರು ಸಾವು ; 596 ಜನರಿಗೆ ಸೋಂಕು, 405 ಜನ ಗುಣಮುಖ..! #Vijayapur #DC #Today's #report

ವಿಜಯಪುರ : ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಒಂದೇ ದಿನ 596 ಜನರಿಗೆ ಸೋಂಕು ದೃಡಪಟ್ಟಿದೆ ಇಂದು ನಾಲ್ವರು ಕೋವಿಡ್ ಸೋಂಕಿತರು ಮೃತಪಟ್ಟಿದ್ದು ಇಂದು 405 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.ಕೋವಿಡ್ ಸೋಂಕಿತ 73 ವರ್ಷ ವಯೋಮಾನದ ವೃದ್ಧ ರೋಗಿ  ಸಂಖ್ಯೆ 1130818 ಅವರು  ಮೃತಪಟ...

Read more...

Tue, May 04, 2021

ವಿಜಯಪುರ ಜಿಲ್ಲೆಯಲ್ಲಿ ಇಂದು 501 ಜನರಿಗೆ ಸೋಂಕು ನಾಲ್ವರು ಸೋಂಕಿತರ ಸಾವು..! #Vijayapur #District #Todays #positive #Case #NewsUpdate

ವಿಜಯಪುರ : ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಒಂದೇ ದಿನ 501 ಜನರಿಗೆ ಸೋಂಕು ದೃಡಪಟ್ಟಿದ್ದು ಇಂದು ನಾಲ್ವರು ಕೋವಿಡ್ ಸೋಂಕಿತರು ಮೃತಪಟ್ಟಿದ್ದು 417 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.ಕೋವಿಡ್ ಸೋಂಕಿತ 68 ವರ್ಷ ವಯೋಮಾನದ ಪುರುಷ      ರೋಗಿ ಸಂಖ್ಯೆ 114...

Read more...

Thu, Apr 29, 2021

ವಿಜಯಪುರ ಜಿಲ್ಲೆಯಲ್ಲಿ ಇಂದು ಸಹ 389 ಜನರಿಗೆ ಸೋಂಕು ಇಬ್ಬರು ಸೋಂಕಿತರ ಸಾವು..! #Vijayapur #District #Todays #positive #Cases

ವಿಜಯಪುರ : ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು 389 ಜನರಿಗೆ ಸೋಂಕು ದೃಡಪಟ್ಟಿದ್ದು ಇಂದು ಇಬ್ಬರು ಕೋವಿಡ್ ಸೋಂಕಿತ ವೃದ್ಧರು ಮೃತ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ. ಕೋವಿಡ್ ಸೋಂಕಿತ 73 ವರ್ಷ ವಯೋಮಾನದ ವೃದ್ಧ    ರೋಗಿ ಸಂಖ್ಯೆ 1198740 ಅವರು ಮೃತಪಟ್ಟಿದ್ದಾರೆ. ಅವರು ತೀವ್ರ ಶ್ವಾಸಕೋಶ ತೊಂದರೆ,...

Read more...

Mon, Apr 26, 2021

ವಿಜಯಪುರ ಜಿಲ್ಲೆಯಲ್ಲಿ ಇಂದು 469 ಜನರಿಗೆ ಸೋಂಕು ಇಬ್ಬರು ಸೋಂಕಿತರ ಸಾವು..! #Vijayapur #District #Todays #positive #Cases

ವಿಜಯಪುರ : ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಂದು ಒಂದೇ ದಿನ 469 ಜನರಿಗೆ ಸೋಂಕು ತಗುಲಿದ್ದು ಇಬ್ಬರು ಕೋವಿಡ್ ಸೋಂಕಿತರು ಮೃತ ಪಟ್ಟಿದ್ದಾರೆ ಮತ್ತು ಇಂದು 199 ಜನ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ. ಕೋವಿಡ್ ಸೋಂಕಿತ 54 ವರ್ಷ ವಯೋಮಾನದ ಮಹಿಳೆ&nbs...

Read more...

Sun, Apr 25, 2021

ವಿಜಯಪುರ ಜಿಲ್ಲೆಯಲ್ಲಿ ಇಂದು 411 ಜನರಿಗೆ ಸೋಂಕು ಇಬ್ಬರು ಸೋಂಕಿತರ ಸಾವು..! #Karnataka #Vijayapur #Positive #Case's #Today's

ವಿಜಯಪುರ : ಜಿಲ್ಲೆಯಲ್ಲಿ 411 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು,159 ಸೋಂಕಿತರು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಇಂದು ಇಬ್ಬರು  ಕೋವಿಡ್ ಸೋಂಕಿತರು ಮೃತ ಪಟ್ಟಿದ್ದು, ಕೋವಿಡ್ ಸೋಂಕಿತ 85 ವರ್ಷ ವಯೋಮಾನದ ವೃದ್ಧ ರೋಗಿ ಸಂಖ್ಯೆ 1116515 ಅವರು ಮೃತಪಟ್ಟಿದ್ದಾರೆ. ಅ...

Read more...

Sat, Apr 24, 2021

ಹಾಸನ ಜಿಲ್ಲೆಗೆ ರಾಷ್ಟ್ರೀಯ ಪುರಸ್ಕಾರ ಹಸ್ತಾಂತರ..! #Karnataka #Hassan #National #Award #Won #city

ಹಾಸನ : ಹಾಸನ ಜಿಲ್ಲಾ ಪಂಚಾಯಿತಿಗಿಂದು ಅವಿಸ್ಮರಣೀಯ ದಿನ, ಹೌದು ರಾಜ್ಯದಲ್ಲೇ ಉತ್ತಮ ಸಾಧನೆಗಾಗಿ ಜಿಲ್ಲೆಗೆ ಅಧಿಕೃತವಾಗಿ ರಾಷ್ಟ್ರೀಯ ಪ್ರಶಸ್ತಿ ಹಸ್ತಾಂತರಗೊಂಡಿದೆ.ರಾಷ್ತ್ರೀಯ ಪಂಚಾಯತ್ ರಾಜ್ ದಿವಸದ ಅಂಗವಾಗಿ ನವದೆಹಲಿಯಲ್ಲಿ‌ ನಡೆಯ ಬೇಕಿದ್ದ  ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕೊವಿಡ್ 19 ಹಿನ್ನಲೆಯಲ್ಲಿ ವರ್ಚುವಲ್ ವೇದಿಕೆ ಮುಖಾಂತರ ಮಾಡಲಾ ಯಿತು. ಪ್ರಧಾನಿ...

Read more...

Sat, Apr 24, 2021

ನಿಯಮಕ್ಕಿಂತ ಅಧಿಕ ಜನ ಸೇರಿಸಿ ಮದುವೆ ; ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲು..! #Karnataka #Dharwad #MARRIAGE #Rules #break #Fir

ಧಾರವಾಡ : ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕ ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸುತ್ತಿದ್ದ ವೇಳೆ ಪೊಲೀಸ್, ಕಂದಾಯ ಇಲಾಖೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿ ಅರ್ಜಿದಾರರು ಹಾಗೂ ಸಭಾಂಗಣದ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಘಟನೆ ಧಾರವಾಡ ಮಹಾನಗರಪಾಲಿಕೆ ವಲಯ 2 ರ ವ್ಯಾಪ್ತಿಯಲ್ಲಿಯ ರಾಯಲ್ ಕಮ್ಯುನಿಟಿ ಹಾಲ್‌ನಲ್ಲಿ ನಡೆದಿದೆ.ಭ...

Read more...

Thu, Apr 22, 2021

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಚೇತರಿಕೆಗಾಗಿ ವಿಜಯಪುರದಲ್ಲಿ ವಿಶೇಷ ಪೂಜೆ..! #BJPCM #Health #Pray #Vijugouda #Patil

ವಿಜಯಪುರ : ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗಲಿರುವ ಹಿನ್ನಲೆಯಲ್ಲಿ ಆರೋಗ್ಯ ಚೇತರಿಕೆಗಾಗಿ ವಿಶೇಷ ಪೂಜೆಯನ್ನು ವಿಜಯಪುರ ನಗರದಲ್ಲಿ ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆಯ ಅದ್ಯಕ್ಷ ವಿಜುಗೌಡ ಪಾಟೀಲ ನೆರವೇರಿಸಿದ್ದಾರೆ.ಹೌದು ಇತಿಹಾಸ ಪ್ರಸಿದ್ದ ಶ್ರೀ ಚಕ್ರಾಂಕಿತ ಸುಂದರೇಶ್ವರ ದೇವಾಲಯದಲ್ಲಿ ಸಿಎಂ ಯಡಿಯೂರಪ್ಪ ಅವರ ಚೇತರಿಕೆಗಾಗಿ ನಗರದಲ್ಲಿರು...

Read more...

Mon, Apr 19, 2021

ಕೊವಿಡ್ ವ್ಯಾಕ್ಸಿನ್ ಪಡೆದ ಸಂಸದ ರಮೇಶ್ ಜಿಗಜಿಣಗಿ ; ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಮನವಿ..! #Vijayapur #BJP #MP #Ramesh #jigajinagi #vaccinate

ವಿಜಯಪುರ : ಸಂಸದ ರಮೇಶ್ ಜಿಗಜಿಣಗಿ ನಗರದ ದರ್ಗಾ ಜೈಲ್ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆಯನ್ನು ಪಡೆದಿದ್ದಾರೆ.ಲಸಿಕೆ ಪಡೆದು ಮಾತನಾಡಿದ ಸಂಸಂದ ರಮೇಶ್ ಜಿಗಜಿಣಗಿ ಕೊರೋನಾ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿರುವುದಕ್ಕೆ ಭಯಬೀತರಾಗದೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಆರೋಗ್ಯ ಕಾಪಾಡಿಕೊಳ್ಳಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ...

Read more...

Mon, Apr 19, 2021

ವಿಜಯಪುರ ಪೋಲೀಸರಿಂದ ಕೊರೊನಾ ಜಾಗೃತಿ ರ್ಯಾಲಿ ; ಮಾಸ್ಕ್ ಧರಿಸದವರಿಗೆ ಮಾಸ್ಕ್ ನೀಡಿ ದಂಢ..! #Vijayapur #Police #Covid #Awareness #of #Mask #Social #distance

ವಿಜಯಪುರ : ವಿಜಯಪುರ ಜಿಲ್ಲಾ ಪೋಲೀಸರಿಂದ ಕೊರೊನಾ ಜಾಗೃತಿ ರ್ಯಾಲಿ ; ಮಾಸ್ಕ್ ಧರಿಸದವರಿಗೆ ಮಾಸ್ಕ್ ನೀಡಿ ದಂಢ ‌ಹಾಕುವ ಮೂಲಕ ವಿಭಿನ್ನವಾಗಿ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ಕೆ ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಇಂದು ಚಾಲನೆ ನೀಡಿದರು.ಹೌದು ಇಂದು ನಗರದ ಗಾಂಧಿಚೌಕ್ ನಲ್ಲಿ ಎಸ್ಪಿ ಅನುಪಮ್ ಅಗರವಾಲ್ ಕೊರೋನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನ...

Read more...

Sun, Apr 18, 2021

ಕೊವಿಡ್ ನಿಯಮಗಳನ್ನು ಪಾಲಿಸದ ಅಂಗಡಿಗಳ ಮೇಲೆ ದಾಳಿ ; ಮೂರು ಅಂಗಡಿಗಳು ಸೀಜ್..! #Karnataka #Vijayapur #mahanagar #palike #commissioner #raid #shops

ವಿಜಯಪುರ : ಜಿಲ್ಲೆಯಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಸಂಚರಿಸಿ ಕೊವಿಡ್ ನಿಯಮಗಳನ್ನು ಪಾಲಿಸದ ಅಂಗಡಿಗಳಿಗೆ ಬೀಗ್ ಹಾಕಿದ್ದಾರೆ.   ನಗರದಲ್ಲಿ ಹೆಚ್ಚು ಜನಜಂಗುಳಿವಿರುವ ಗಾಂಧಿ ಚೌಕ್ , ಶಾಸ್ತ್ರಿ ಮಾರುಕಟ್ಟೆ ಸೇರಿದಂತೆ ಹಲವು ಕಡೆ  ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್...

Read more...

Sun, Apr 18, 2021

ರಾಜ್ಯದಲ್ಲಿ ಇಂದು 17489 ಜನರಿಗೆ ಕೊರೊನಾ ಸೋಂಕು 80 ಜನ ಸಾವು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 17489 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 80 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1141998ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...

Read more...

Sat, Apr 17, 2021

ಬಸ್ ಮುಷ್ಕರ ಹಿನ್ನಲೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಮೊಮ್ಮಗನಿಗಾಗಿ ವೃದ್ಧೆಯ ಪರದಾಟ..! #VijyaPure #Bus #stop #Bus #strike #BD1News.in

ವಿಜಯಪುರ : ಗುಮ್ಮಟ ನಗರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ.ಕಣ್ಣು ಮಂಜಾಗಿದೆ, ಕೈ ಕಾಲು ನಡಗುತ್ತಿವೆ  ನಡೆದಾಡಲು ಕೋಲಿನ ಆಸರೆ, ಕಾಡು ಬಾ ನಾಡು ಹೋಗು ಅನ್ನೊ ಈ ವಯಸ್ಸಿನಲ್ಲಿ ದೂರದ ಮಹಾರಾಷ್ಟ್ರದಿಂದ ಇಡಿ ರಾತ್ರಿ ಪ್ರಯಾಣ ಮಾಡಿ ಮುಂಜಾನೆ ವಿಜಯಪುರಕ್ಕೆ ತಲುಪಿದ ಗುಳೆದಗುಡ್ಡದ ಅಜ್ಜಿಗೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಾಗ...

Read more...

Fri, Apr 09, 2021

ವಿಜಯಪುರ || ಕರ್ತವ್ಯಕ್ಕೆ ಹಾಜರಾಗಿ ಇಲ್ಲ ಮನೆ ಖಾಲಿ ಮಾಡಿ ಸಾರಿಗೆ ನೌಕರರಿಗೆ ನೋಟಿಸ್ ನೀಡಿದ ಅಧಿಕಾರಿಗಳು..! #Karnataka #Vijayapur #KSRTC #Strike #Update

ವಿಜಯಪುರ : ರಾಜ್ಯಾದ್ಯಂತ ಬಸ್ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಮಾಲೀಕರ ಮೊರೆ ಹೋಗಿದ್ದ ಸರ್ಕಾರ ಇದೀಗ ಸಾರಿಗೆ ನೌಕರರ ಮೇಲೆ ಮತ್ತೊಂದು ಅಸ್ತ್ರ ಹೂಡಿ ಸಾರಿಗೆ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ.ಹೌದು ನಿನ್ನೆಯಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯ ಸರ್ಕಾರ ಸಾಕಷ್ಟು ಮನವಿ ಸಲ್ಲಿಸಿದರು ಮನಿಯದ ಸಾರಿಗೆ ನೌಕರರಿಗೆ  ವಿಜಯಪುರ ಜಿಲ್...

Read more...

Thu, Apr 08, 2021

ನಕ್ಸಲ್ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ ಎಬಿವಿಪಿ..! #Vijayapur #ABVP #Protest #For #Chhattisgarh

ವಿಜಯಪುರ : ಛತ್ತಿಸಗಡನಲ್ಲಿ ನಡೆದ ನಕ್ಸಲರ ದಾಳಿಯನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಇಂದು ವಿಜಯಪುರ ನಗರದ ಅಂಬೇಡ್ಕರ್ ವ್ರತ್ತದಲ್ಲಿ ಪ್ರತಿಭಟನೆ ನಡೆಸಿದರು.ಹೌದು ಕಳೆದ ಮೂರು ದಿನಗಳ ಹಿಂದೆ ಛತ್ತಿಸಗಡನಲ್ಲಿ ನಡೆದ ನಕ್ಸಲರ ದಾಳಿಯನ್ನು ಖಂಡಿಸಿ ನಕ್ಸಲರ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸವನ್ನು ಈ ಕೇಂದ್ರ ಸರಕಾರ ಮಾಡಬೇಕೆಂದು ಆಗ್ರಹಿಸಿ ಹುತಾತ್ಮ ...

Read more...

Wed, Apr 07, 2021

ಸಾರಿಗೆ ಮುಷ್ಕರ ಹಿನ್ನಲೆ ವಿಜಯಪುರದಲ್ಲಿ ಖಾಸಗಿ ವಾಹನಗಳಿಂದ ದುಪ್ಪಟ್ಟು ದರ..! #Vijayapur #transport #Bsu #strike #update

ವಿಜಯಪುರ : ರಾಜ್ಯಾದ್ಯಂತ ಬಸ್ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಮಾಲೀಕರು ಇದರ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪಟ್ಟಣದಲ ಬಸ್ ನಿಲ್ದಾಣದಲ್ಲಿ ದೂರ ದೂರಿಗೆ ತೆರಳುವ ಪ್ರಯಾಣಿಕರು ಬಸ್ ಇಲ್ಲದೇ ಪರದಾಡುವಂತಾಯಿತು. ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲಾ ಕೇಂದ್ರಗಳಿಗೆ ಹೋಗುವ ಪ್ರಯಾಣಿಕರು ದುಪ್ಪಟ್ಟು ದರ ...

Read more...

Wed, Apr 07, 2021

ವಿಜಯಪುರ || ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ 3 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ..! #Vijayapur #Court #posko #Case

ವಿಜಯಪುರ : 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಅರೆಸ್ಟ್ ಆಗಿದ್ದ ಆರೊಪಿಗೆ ಇಂದು ನ್ಯಾಯಾಲಯ 3 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದ ಯುವಕ ಶ್ರೀಶೈಲ ಸೋಮಣ್ಣ ಡೋಣೂರ ಶಿಕ್ಷೆಗೆ ಗುರಿಯಾದ ಯುವಕ ಅಪ್ರಾಪ್ತೆಯನ್ನು ಪ್ರೀತಿಸಲು ಹಿಂಸೆ ನೀಡುತ್ತಿದ್ದ ಮತ್ತು ಡಿಸೆಂಬರ್ 16 2019 ರಂದು ಅಪ್ರಾಪ್ತ...

Read more...

Tue, Apr 06, 2021

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ ಯಡಿಯೂರಪ್ಪ ಮತ್ತು ಕುಟುಂಬ ಸರ್ಕಾರವಿದೆ ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..! #Karnataka #BJP #CM #vs #MLA #Yatnal

ವಿಜಯಪುರ : ಬಹಳ ಜನರ ಸಿಡಿ ಇಟ್ಟುಕೊಂಡು ಕೆಲವೊಂದು ಜನ ನಿರಾಣಿ , ವಿಜಯೇಂದ್ರನಂತವರು  ಬ್ಲಾಕ್ ಮೇಲ್ ಮಾಡುತ್ತಿದ್ದಾರೆ , ಇವತ್ತು ಯಡಿಯೂರಪ್ಪ ಅವರನ್ನು ಕಂಪ್ಲೀಟ್ ಬ್ಲಾಕ್ ಮೇಲ್ ಮಾಡಿ ಇಟ್ಟಿದ್ದಾರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ , ಯಡಿಯೂರಪ್ಪ ಮತ್ತು ಕುಟುಂಬ ಸರ್ಕಾರವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಚಿವ ನಿರಾಣಿ , ಬಿಜೆಪಿ ಉಪಾಧ್ಯ...

Read more...

Mon, Apr 05, 2021

ಗ್ರಾ-ಪಂಚಾಯಿತಿ ಸದಸ್ಯ ಮತ್ತು ಆಶಾ ಕಾರ್ಯಕರ್ತೆ ಆಸ್ಪತ್ರೆಯಲ್ಲಿ ರೊಮ್ಯಾನ್ಸ್ ; ಸಿಸಿಟಿವಿಯಲ್ಲಿ ವಿಡಿಯೋ ಸೆರೆ..! #Karnataka #Vijayapur #Hospital #romance

ವಿಜಯಪುರ : ಗ್ರಾಮ ಪಂಚಾಯತಿ ಸದಸ್ಯ ಮತ್ತು ಆಶಾ ಕಾರ್ಯುಕರ್ತೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲವ್ವಿ ಡವ್ವಿ ನಡೆಸಿ ಸಿಸಿಟಿವಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಪ್ರಾಥಮಿಕ ಆರೋಗ್ಯ ಆಸ್ಪತ್ರೆಯಲ್ಲಿ ನಡೆದಿದೆ.ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯತ್ ಸದಸ್ಯ ದೇವಪ್ಪ ಕರಿಯಪ್ಪ ಪೂಜಾರಿಯ ಲವ್...

Read more...

Mon, Apr 05, 2021

ನಾಲಾಯಕ ಎಂದಿದ್ದ ಸಚಿವ ನಿರಾಣಿಗೆ ಸಪ್ಲಾಯರ್, ಕಳ್ಳ ಎಂದು ಟಾಂಗ್ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..! #Karnataka #Bjp #Murgesh #Nirani vs #Yatnal #war Vijayapur

ವಿಜಯಪುರ : ನಾಲಾಯಕ ಎಂದಿದ್ದ ಸಚಿವ ನಿರಾಣಿಗೆ ಸಪ್ಲಾಯರ್ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದ್ದಾರೆ.ಹೌದು ನಿನ್ನೆಯ ದಿನ ಬೆಳಗಾವಿಯಲ್ಲಿ ಸಚಿವ ಮುರುಗೇಶ್ ನಿರಾಣಿ ವಿಜಯಪುರದವ ನಾಲಾಯಕ ಎಂದು ಶಾಸಕ ಬಸನಗೌಡ ಪಾಟೀಲ್ ಮೇಲೆ ಹರಿಹಾಯ್ದಿದ್ದರು , ಇಂದು ವಿಜಯಪುರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ಮಾತಾಡಲಿ ಬಿಡಿ ಯಾರು ನ...

Read more...

Sun, Apr 04, 2021

ಏಪ್ರಿಲ್ ಅಂತ್ಯದ ಒಳಗೆ 24×7 ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ #Vijayapur #drinking #water #supply #BJPMla

 ವಿಜಯಪುರ : ಬೇಸಿಗೆ ಕಾರಣದಿಂದಾಗಿ ನೀರು ಪೂರೈಕೆ ಅತ್ಯಂತ ಅಗತ್ಯವಾಗಿದ್ದು 24×7 ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಏಪ್ರಿಲ್ ಅಂತ್ಯದವರೆಗೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರಿಗೆ ಶಾಸಕ ಬಸನಗೌಡ  ಪಾಟೀಲ ಯತ್ನಾಳ ಸೂಚನೆ ನೀಡಿದರು.  ಇಂದು ನಗರದ ತಮ್ಮ ಸಾರ್ಜನಿಕ ಸಂಪರ್ಕ ಕಾರ್ಯಾಲಯದಲ್ಲಿ ಬ...

Read more...

Sat, Apr 03, 2021

21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..! #Karnataka #Vijayapur #Indi #BSF

ವಿಜಯಪುರ : BSF ಸೈನಿಕನಾಗಿ 21 ವರ್ಷಗಳ ಕಾಲ ನಮ್ಮ ದೇಶ ಅಲ್ಲದೆ ಅಂತರಾಷ್ಟ್ರೀಯ ದೇಶಗಳಲ್ಲಿ (UN MISSION CONGO) ಅಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ಸೈನಿಕನನ್ನು ಗ್ರಾಮದ  ಗ್ರಾಮಸ್ಥರು ಅದ್ದೂರಿಯಾಗಿ ಬೈಕ್ ರ್ಯಾಲಿ ಮತ್ತು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಗ್ರಾಮಕ್ಕೆ ಭರಮಾಡಿಕೊಂಡಿರುವ ಘಟನೆ ವಿಜಯಪು...

Read more...

Sat, Apr 03, 2021

ಡಿಕೆಶಿ , ವಿಜಯೇಂದ್ರ , ಯಡಿಯೂರಪ್ಪ ಮೂವರು ಒಂದೇ ಆದ್ರೆ ಪಕ್ಷ ಮಾತ್ರ ಬೇರೆ ಬೇರೆ ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..! #Karnataka #Bjp #Congress #BRP #CM

ವಿಜಯಪುರ : ಸಚಿವ ಈಶ್ವರಪ್ಪ ಸಿಎಂ ವಿರುದ್ಧ ದೂರು ನೀಡಿದ್ದಕ್ಕೆ ರಾಜೀನಾಮೆ ಪಡೆದಿಲ್ಲ, ತಮ್ಮ ತಪ್ಪನ್ನು ಸಿ ಎಂ ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಡಿಕೆಶಿ, ವಿಜಯೇಂದ್ರ ಹಾಗೂ ಯಡಿಯೂರಪ್ಪ ಈ ಮೂವರೂ ಒಂದೇ ಇದ್ದಾರೆ , ಆದ್ರೆ ಪಕ್ಷ ಮಾತ್ರ ಬೇರೆ ಬೇರೆ ಇದೆ ಎ...

Read more...

Sat, Apr 03, 2021

ಅರುಣ್ ಸಿಂಗ ಜೀ ನೀವು ಬಿಜೆಪಿ ಪರವಾಗಿದ್ದಿರೋ ಇಲ್ಲ ಯಡಿಯೂರಪ್ಪನವರ ಪರವಿದಿರೋ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರಶ್ನೆ..! #Karnataka #Bjp #Cm #Bsaangouda #patil

ವಿಜಯಪುರ : ಅರುಣ್ ಸಿಂಗ ಜೀ ನೀವು ಬಿಜೆಪಿ ಪರವಾಗಿದ್ದಿರೋ ಇಲ್ಲ ಯಡಿಯೂರಪ್ಪನವರ ಪರವಿದಿರೋ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರಶ್ನಿಸಿದ್ದಾರೆ.ಹೌದು ಇಂದು ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ  ಆಧರಣಿಯ ಅರುಣ್ ಸಿಂಗ್ ಅವರಿಗೆ ವಿನಂತಿ ಮಾಡಕೊಳ್ಳತ್ತೆನೆ‌ ನೀವು ಕರ್ನಾಟಕದ ಉಸ್ತು...

Read more...

Fri, Apr 02, 2021

ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್ ಬೀಸಿದ ಶಾಸಕ ಯತ್ನಾಳ ; ಈಶ್ವರಪ್ಪ ಯಡಿಯೂರಪ್ಪನವರ ಸಮಾನಾಂತರ ನಾಯಕ..! #k.s.eshwarappa #Bjp #Cm #BRP

ವಿಜಯಪುರ : ಸಚಿವ ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್ ಬೀಸಿದ ಶಾಸಕ ಯತ್ನಾಳ ಈಶ್ವರಪ್ಪನವರು ಯಡಿಯೂರಪ್ಪನವರ ಸಮಾನಾಂತರ ನಾಯಕ ಎಂದು ಸಚಿವ ಈಶ್ವರಪ್ಪ ಪರವಾಗಿ ನಿಂತಿದ್ದಾರೆ.ಹೌದು ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಸಮಾಧಾನ ಆದಾಗಲೇ ಅವಾಗಲೇ ಈಶ್ವರಪ್ಪ ಅವರನ್ನು ಕರೆದು ಸಚಿವರನ್ನು ಕರೆದು ಕಷ್ಟ ಸುಖ ಕೇಳಬೇಕು ಫ್ರೀ ಹ್...

Read more...

Fri, Apr 02, 2021

ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗುವುದು ಪೂರ್ವ ಜನ್ಮದ ಪುಣ್ಯ ; ನಿವೃತ್ತ ಡಿ.ವೈ.ಎಸ್ಪಿ ನಾಗರಾಜ್ ಅಂಬಲಿ..! #Karnataka #Police #Flag #Day

ಧಾರವಾಡ : ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿ, ಕರ್ತವ್ಯ ನಿರ್ವಹಿಸುವುದು ನಮ್ಮ ಪೂರ್ವಜನ್ಮದ ಪುಣ್ಯ. ಪೊಲೀಸ್ ಸೇವೆ  ಧೈರ್ಯ, ತ್ಯಾಗ, ಬಲಿದಾನ ಮತ್ತು ಹೆಮ್ಮೆಯ ಸಂಕೇತ ಎಂದು ನಿವೃತ್ತ ಡಿವೈಎಸ್.ಪಿ ನಾಗರಾಜ ಅಂಬಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹೌದು ಇಂದು ಬೆಳಿಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಆಯೊಜಿ...

Read more...

Fri, Apr 02, 2021

ದೇವಸ್ಥಾನದ ಹುಂಡಿಗಳಲ್ಲಿ ಕಾಂಡೋಮ್ ಮತ್ತು ಅಶ್ಲೀಲ ಬರಹ ಹಾಕುತ್ತಿದ್ದ ಇಬ್ಬರು ಅರೆಸ್ಟ್..! #Karnataka #Mangalore #Temple's

ಮಂಗಳೂರು : ನಗರದ ಸುತ್ತಮುತ್ತಲಿನ ದೇವಸ್ಥಾನಗಳ ಬಗ್ಗೆ ಅಪಚಾರ ಮತ್ತು ದೇವಸ್ಥಾನದ ಹುಂಡಿಗಳಲ್ಲಿ ಕಾಂಡೋಮ್ ಮತ್ತು ಅಶ್ಲೀಲ ಬರಹಗಳನ್ನು ಹಾಕಿ ಪರಾರಿಯಾಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ. ಮಾಧ್ಯಮದವರ ಜೊತೆಗೆ ಮಾತನಾಡಿ ಪೋಲಿಸ್ ...

Read more...

Thu, Apr 01, 2021

ಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ ಬಗ್ಗೆ ಬಹಳ ಸ್ವಾಫ್ಟ್ ಇದ್ದಾರೆ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ..! #Karnataka #BJPCM #Congress #president #Bsangouda #Patil

ವಿಜಯಪುರ : ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಡಿಕೆಶಿ ಹಾಗೂ ವಿಜಯೇಂದ್ರನ ಕೈವಾಡವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆಇಂದು ವಿಜಯಪುರದಲ್ಲಿ ಮಾತನಾಡಿದ  ಶಾಸಕ ಯತ್ನಾಳ  ಸಿಎಂ ಬಿಎಸ್ ವೈ ಗೆ ಡಿಕೆಶಿ ಮೇಲೆ ಸಾಪ್ಟ್ ಕಾರ್ನರ್ ಇದೆ. ಹೀಗಾಗಿ ಅವ್ರು ಯಾರೂ ಡಿಕೆಶಿ ವಿರುದ್ಧ ಮಾತಾಡ್ತಿಲ್ಲ ಎಂದಿದ್ದಾರೆ.SIT ತನಿಖೆ ಮೇಲೆ ನನಗೆ...

Read more...

Tue, Mar 30, 2021

ರಾಜ್ಯದಲ್ಲಿ ದಲಿತ ಸಿಎಂ ಆಗೋದು ಶತಸಿದ್ದ ; ಸಂಸದ ರಮೇಶ್ ಜಿಗಜಿಣಗಿ..! #Karnataka #Vijayapur #MP #CM

ವಿಜಯಪುರ : ರಾಜ್ಯದಲ್ಲಿ ದಲಿತ ಸಿಎಂ ಆಗೋದು ಶತಸಿದ್ದ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.ಹೌದು ಇಂದು ವಿಜಯಪುರದಲ್ಲಿ ಮಾತನಾಡಿದ ಸಂಸದ ರಮೇಶ್ ಜಿಗಜಿಣಗಿ ರಾಜ್ಯದಲ್ಲಿ 2-3 ಪರ್ಸೆಂಟ್ ಇರೋ ಜಾತಿಯವರು ಮುಖ್ಯಮಂತ್ರಿಗಳಾಗಿದ್ದಾರೆ 23 % ಇರೋ ದಲಿತರು ಯಾಕಾಗಬಾರದು ಎಂದು ಪ್ರಶ್ನೆ ಮಾಡಿದ್ದೇನೆ ನನ್ನ ನಿಲುವು ನಾನೇ ದಲಿತ ಮುಖ್ಯಮಂತ್ರಿ ಆಗಬೇಕು ಅಂತೇನಿಲ...

Read more...

Sat, Mar 27, 2021

ವಿಜಯಪುರ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಆಚರಣೆ ನಿಷೇಧ ; ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಆದೇಶ..! #Vijyapur #Holi #festival #Celebration #Banned

ವಿಜಯಪುರ : ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆಯ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಜಯಪುರ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಆಚರಣೆ ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಆದೇಶವನ್ನು ಹೊರಡಿಸಿದ್ದಾರೆ.ಹೌದು ಜಿಲ್ಲೆಯಲ್ಲಿ ಹಲವು ದಿನಗಳಿಂದ ಕೊರೊನಾ ಪಾಸಿಟಿವ್ ಕೇಸ್ ಗಳು ದಾಖಲಾಗುತ್ತಿದ್ದು , ಮತ್ತು ಹೋಳಿ ಹಬ್ಬದ ಆಚರಣೆ ವೇಳೆ ಮಾಸ್ಕ್ ಮತ್ತು ...

Read more...

Wed, Mar 24, 2021

ಡಿ ಗ್ರೂಪ್ ನೂ ಮುಖ್ಯಮಂತ್ರಿಗಳೆ ವರ್ಗಾವಣೆ ಮಾಡುತ್ತಾರೆ ಎಂದರೆ ಮಂತ್ರಿಗಳ ಕೆಲಸವೇನು ಬಸನಗೌಡ ಪಾಟೀಲ್ ಯತ್ನಾಳ..! #Vijayapur #BJP #MLA #Statement

ವಿಜಯಪುರ : ಡಿ ಗ್ರೂಪ್ ನೂ ಮುಖ್ಯಮಂತ್ರಿಗಳೆ ವರ್ಗಾವಣೆ ಮಾಡುತ್ತಾರೆ ಎಂದರೆ ಮಂತ್ರಿಗಳ ಕೆಲಸವೇನು ಎಂದು ಬಸನಗೌಡ ಪಾಟೀಲ್ ಯತ್ನಾಳ ಗುಡುಗಿದ್ದಾರೆ.ಇಂದು ವಿಜಯಪುರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಯೊಂದು ವರ್ಗಾವಣೆಯನ್ನಾ ಮುಖ್ಯಮಂತ್ರಿಗಳೆ ಕಂಟ್ರೋಲ್ ಗೆ ತೆಗೆದುಕೊಂಡಿದ್ದಾರೆ ಇದೊಂದು ಪ್ರಜಾತಂತ್ರದಲ್ಲಿ ಒಕ್ಕೂ...

Read more...

Sun, Mar 21, 2021

ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರರಷ್ಟು ಖಚಿತ ; ಬಿಜೆಪಿ ಉಳಿಯ ಬೇಕಾದರೆ ಮುಖ್ಯಮಂತ್ರಿ ಬದಲಾವಣೆ ಅವಶ್ಯಕ..! #Karnataka #Vijayapur #MLA #CM #BSY

ವಿಜಯಪುರ : ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರರಷ್ಟು ಖಚಿತ  ,ಪಂಚರಾಜ್ಯ ಚುನಾವಣೆ ಬಳಿಕ ಸಿಎಂ ಬದಲಾವಣೆ ಶತಸಿದ್ದ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.ಹೌದು ಇಂದು ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ ಕರ್ನಾಟಕದಲ್ಲಿ ಬಿಜೆಪಿ ಉಳಿಯ ಬೇಕಾದ್ರೆ ಸಿಎಂ ಬದಲಾವಣೆ ಅಗತ್ಯ , ...

Read more...

Sat, Mar 20, 2021

ಗ್ರಾಮ ವಾಸ್ತವ್ಯಕ್ಕೆಂದು ಆಗಮಿಸಿದ ಜಿಲ್ಲಾಧಿಕಾರಿ ಮತ್ತು ಸಿಇಒ ಅಧೀಕಾರಿಗಳಿಗೆ ಪೇಟಾ ತೋಡಿಸಿ ಎತ್ತಿನ ಗಾಡಿಯಲ್ಲಿ ಸ್ವಾಗತ ಕೋರಿ ಸಂಭ್ರಮಿಸಿದ ಗ್ರಾಮದ ಜನತೆ..! #Vijyapur

ವಿಜಯಪುರ : ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ. ಜಿಲ್ಲಾಧಿಕಾರಿ ಮತ್ತು ಸಿಇಒ ಮತ್ತು ಸಿಬ್ಬಂದಿಗಳಿಗೆ ಗ್ರಾಮಸ್ತರು ಪೇಟಾ ತೊಡಿಸಿ ಗಾಮೀಣ ಸೊಗಡಿನಲ್ಲಿ ಸಿಂಗಾರಗೊಂಡ ಎತ್ತಿನ ಚಕ್ಕಡಿಯಲ್ಲಿ ಕೂಡಿಸಿ ವಾದ್ಯ ಮೇಳ, ಡೊಳ್ಳು ಬಾರಿಸುತ್ತಾ ಅದ್ದೂರಿ ಸ್ವಾಗತ ಕೋರಿದ್ದಾರೆ.ಹೌದು ಇಂದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಸುನ...

Read more...

Sat, Mar 20, 2021

KSRTC ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ; ಸ್ಥಳದಲ್ಲೇ ಪ್ರಾಣ ಬಿಟ್ಟ ಬೈಕ್ ಸವಾರರು..! #Karnataka #KSRTC #BUS #Accident #Bank #Employee Death

ವಿಜಯಪುರ : ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಹತ್ತಿರ ನಡೆದಿದೆ.ಖೇಡಗಿ ಗ್ರಾಮದ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್ ಮ್ಯಾನೆಜರ್ ಡಿ.ಎಸ್. ಬಿರಾದಾರ, ಕ್ಯಾಶಿಯರ್ ಚೈತನ್ಯ ಕುಮಾರ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.ಬಸ್ ಮತ್ತು ಚಾಲಕನನ...

Read more...

Sat, Mar 20, 2021

ವಿಜಯಪುರ ಜಿಲ್ಲೆಯ ಬಬಲಾದಿ ಸದಾಶಿವ ಮುತ್ಯಾನ ಈ ಬಾರಿಯ ಕಾಲಜ್ಞಾನ ಇಲ್ಲಿದೆ ನೋಡಿ..! #Karnataka #Vijaypur #Astrology

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿರುವ ಚಂದ್ರಗಿರಿ ಮೂಲ ಮಹಾ ಸಂಸ್ಥಾನ ಮಠದ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾನ ಜಾತ್ರೆ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಕಾಲಜ್ಞಾನ ನುಡಿದಿದ್ದಾರೆ.

Read more...

Mon, Mar 15, 2021

ವಿಜಯಪುರ || ಶಾರ್ಟ್ ಸರ್ಕ್ಯೂಟ್ ಸಂಭವಿಸಿ 1 ಎಕರೆ ಎಲೆ ಬಳ್ಳಿ ಬೆಂಕಿಗಾವುತಿ..! #Karnataka #vijayapur #Pan #fire #short

ವಿಜಯಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಒಂದು ಎಕರೆ ಎಲೆಬಳ್ಳಿ ಸುಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿ ನಡೆದಿದೆ.ಬಬಲೇಶ್ವರ ತಾಲೂಕಿನ ಬೀರಪ್ಪ ಕಲ್ಲಪ್ಪ ಹಾವಡಿ ಎಂಬುವವರು ಹೊಲದಲ್ಲಿ ಹಾದು ಹೋಗಿದ್ದ ಲೈಟ್ ಕಂಬದಲ್ಲಿ ವಿದ್ಯುತ್ ಶಾರ್ಕ್ ಸರ್ಕ್ಯೂಟ್ ಸಂಭವಿಸಿ ರೈತ ಬೀರಪ್ಪ ಬೆಳೆದಿದ್ದ ಅಂದಾಜು 2 ರಿಂದ 3 ಲಕ್ಷ ರೂಪಾಯಿ ಮೌಲ್ಯದ ಎಲ...

Read more...

Mon, Mar 15, 2021

ರಮೇಶ್ ಜಾರಕಿಹೊಳಿ ಸಿಡಿ ತನಿಖೆ ; ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿರುವ ಯುವತಿಯ ಅಜ್ಜಿ ಮನೆಗೂ ನೋಟಿಸ್..! #Karnataka #CD #Lady #Vijayapur #Home #Notice

ವಿಜಯಪುರ : ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಸಿಡಿಯಲ್ಲಿರುವ ಯುವತಿಯ ತನಿಖೆ ನಡೆಸುತ್ತಿರುವ ಕಬ್ಬನ ಪಾರ್ಕ್ ಪೊಲೀಸರ ತಂಡ ವಿಜಯಪುರಕ್ಕೆ ಆಗಮಿಸಿ ಯುವತಿಯ ತಾಯಿಯ ಅಮ್ಮನ ಮನೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ನೋಟಿಸ್ ಅಂಟಿಸಿ ತೆರಳಿದೆ.ಸಿಡಿ ಪ್ರಕರಣ ಬೆನ್ನತ್ತಿದ ಕಬ್ಬನ್ ಪಾರ್ಕ್ ಪೋಲೀಸರು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಪಟ್ಟಣಕ್ಕೆ ಆಗಮಿಸಿ ಯುವತಿ ಬಾಲ್...

Read more...

Sun, Mar 14, 2021

ನನಗೆ SIT ಮೇಲೆ ನಂಬಿಕೆ ಇಲ್ಲ , ಅಲ್ಲಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ..! #Basangouda #patil #BJP #MLA

ವಿಜಯಪುರ : ನನಗೆ SIT ಮೇಲೆ ನಂಬಿಕೆ ಇಲ್ಲ ಎಷ್ಟು ಪಾರದರ್ಶಕತೆಯಿಂದ ನಡಿಯುತ್ತೋ ನನಗೆ ಸಂಶಯವಿದೆ ಎಂದು ಬಿಜೆಪಿ ವಿಜಯಪುರ ನಗರ  ಶಾಸಕ  ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ರಾಜ್ಯಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.ಹೌದು ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ನನಗೆ SIT ಮೇಲೆ ಸಂಶಯವಿದೆ ಯಾಕಂದ್ರೆ ಅಲ್ಲಿರುವ...

Read more...

Sun, Mar 14, 2021

ವೈದ್ಯಕೀಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ...! #Karnataka #Medical #Student #Suicide

ಬೀದರ್ :  ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳ  ಹಾಸ್ಟೆಲ್ ನಲ್ಲಿ ನಡೆದಿದೆ.ವಿನಿತ್ (೩೪) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ, ಬಸವಕಲ್ಯಾಣ ಮೂಲದ ವಿನಿತ್ ಅಂತಿಮ ಸೆಮಿಷ್ಟರ್ ನಲ್ಲಿ ಓದುತ್ತಿದ್ದ ಎನ್ನಲಾಗಿದೆ.ಸ್ಥಳಕ್ಕೆ ನ್ಯೂಟೌನ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Read more...

Sat, Mar 13, 2021

ಮಹಾರಾಷ್ಟ್ರದ ಗಡಿಯಲ್ಲಿ ಶಿವಸೇನೆ ಕಿರಿಕ್ ; ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ಸುಗಳು ಸ್ಥಗಿತ..! #Karnataka #Belgavi #KSRTC #BUS #Stops

ಬೆಳಗಾವಿ : ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ ಗಳನ್ನ ಸಾರಿಗೆ ಇಲಾಖೆ ಸ್ಥಗಿತಗೊಳಿಸಿದೆ.ಹೌದು ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ನಾಮ ಫಲಕಗಳಿಗೆ ಮಶಿ ಬಳಿದು ಉದ್ದಟತನ ತೋರಿತ್ತು ಶಿವಸೇನೆ, ಇದಕ್ಕೆ ಕನ್ನಡ ಸಂಘಟನೆಗಳು ಬೆಳಗಾವಿಯಲ್ಲಿ ಮರಾಠಿ ನಾಮ ಫಲಕಗಳಿಗೆ ಮಸಿ ಬಳಿದಿದ್ದರು , ಇದಕ್ಕೆ ಕೆರಳಿದ್ದ ಪುಂಡ ಶಿವಸೇನೆ ರಾಜ್ಯದ...

Read more...

Sat, Mar 13, 2021

ಸಿಡಿ ಮಾಡಿ ಬ್ಲಾಕ್ಮೇಲ್ ಮಾಡೋದೆ ಕಾಂಗ್ರೆಸ್ನ್ ಸಂಸ್ಕೃತಿ ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..! #Karnataka #Congress #BJPMLA #CD #Scandal

ವಿಜಯಪುರ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ವಿರುವ ವಿಚಾರ ಕಾಂಗ್ರೆಸ್ ದು ಅದೇ ಸಂಸ್ಕೃತಿ, ಸಿಡಿ ಮಾಡಿ ಬ್ಲಾಕ್ ಮೇಲ್ ಮಾಡೋದೇ ಅವರ ಸಂಸ್ಕೃತಿ ಎಂದು  ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದ್ದಾರೆ.ಹೌದು ವಿಜಯಪುರದಲ್ಲಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಸ್.ಟಿ.ಸೋಮಶೇಖರ ಹೇಳಿರೋದು ಸತ್ಯವಿದೆ , ಸಿಡಿ ಕೇಸ...

Read more...

Fri, Mar 12, 2021

ಧರ್ಮ ಯುದ್ಧದಲ್ಲಿ ಗೆದ್ದಿದ್ದು ಪಾಂಡವರೇ ಹೊರತು ಕೌರವರಲ್ಲ ; ಪರೋಕ್ಷವಾಗಿ ಟಾಂಗ್ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..! #Karnataka #BJP #BRP #CM #BSY

ವಿಜಯಪುರ : ವಿಜಯಪುರ ನಗರ ಶಾಸಕ ಮತ್ತೆ ಪರೋಕ್ಷವಾಗಿ ಸಿಎಂ ಬಿ ಎಸ್ ವೈ ಟೀಮ್ ಕೌರವರು ಅಂತಾ ಟಾಂಗ್ ನೀಡಿದ್ದಾರೆ.ಹೌದು ಇಂದು ನಗರದ ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ನಾನು ರಾಮನ ಹಾಗೆ , ರಾವವಣನಂತವರಿಗೆ ಹೆದರಲ್ಲ ಎಂದಿದ್ದಾರೆ , ಇನ್ನೂ ರಾಜ್ಯದಲ್ಲಿ ಯತ್ನಾಳ ಏಕಾಂಗಿಯಾಗಿದ್ದಾರಾ ಎಂಬ ಪ್ರಶ್ನೆಗೆ ಧರ್ಮ ಯುದ್ಧದಲ್ಲಿ ಗೆ...

Read more...

Fri, Mar 12, 2021

ರಾಮದುರ್ಗದಲ್ಲಿ ಸ್ಥಾಪನೆಯಾಯಿತು ವಿಶ್ವದ ಅತೀ ಎತ್ತರದ ನಂದಿ ವಿಗ್ರಹ ಲೋಕಾರ್ಪಣೆ..! #Karnataka #Belgavi #Ramdurga

ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊರವಲಯದ ಮುಳ್ಳೂರು ಗುಡ್ಡದಲ್ಲಿ ಸ್ಥಾಪಿಸಿರುವ ದೇಶದಲ್ಲೆ ಅತಿ ಎತ್ತರದ್ದು ಎನ್ನಲಾದ ‘ನಂದಿ’ ವಿಗ್ರಹದ ಲೋಕಾರ್ಪಣೆ ಕಾರ್ಯಕ್ರಮ ಮಹಾಶಿವರಾತ್ರಿ ದಿನವಾದ ಇಂದು ಗುರುವಾರ ವಿಜೃಂಭಣೆಯಿಂದ ನೆರವೇರಿತು. ಅದನ್ನು ನೋಡಲು ಭಕ್ತರು ದಂಡು ದಂಡಾಗಿ ಬಂದಿರುವ ಭಕ್ತರಿಗೆ ಶಿವರಾತ್ರಿ ಉಪವಾಸ ನಿಮಿತ್ತವಾಗಿ ಬಾಳೇಹಣ್...

Read more...

Thu, Mar 11, 2021

ಒಳಚರಂಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದ ಆಕಳು‌ ಮತ್ತು ಕರು ರಕ್ಷಣೆ ಮಾಡಿ ಮಾನವೀಯತೆ ಮೆರೆದ ಸ್ಥಳೀಯರು...! #Karnataka #Hubli #Dharwad #Cow #Rescue

ಹುಬ್ಬಳ್ಳಿ : ಒಳಚರಂಡಿಗೆಂದು ತಗೆದ ಗುಂಡಿಯಲ್ಲಿ ಆಕಳು ಮತ್ತು ಆಕಳು ಕರುವೊಂದು ಬಿದ್ದು ಪರದಾಡಿದ ಘಟನೆ ಹುಬ್ಬಳ್ಳಿಯ ಪಗಡಿ ಓಣಿಯಲ್ಲಿ ನಡೆದಿದೆ.ಹೌದು ಒಳಚರಂಡಿ ಕಾಮಗಾರಿಗಾಗಿ ಅರ್ಧಂಬರ್ಧ ಗುಂಡಿ ತೋಡಿ ಬಿಡಲಾಗಿತ್ತು. ಅದರಲ್ಲಿ ನೀರು ತಂಬಿದ ಹಿನ್ನಲೆಯಲ್ಲಿ ನೀರು ಕುಡಿಯಲು‌ ಹೋದ ಆಕಳು ಹಾಗೂ ಕರು ನೀರಿನಲ್ಲಿ ಬಿದ್ದು ಮೇಲೆ ಎದ್ದು ಬರಲು ಆಗದೇ ಪರದಾಡಿದೆ, ...

Read more...

Thu, Mar 11, 2021

ವಿಜಯಪುರ ಪೋಲೀಸರ ಬಲೆಗೆ ಬಿದ್ದ ಅಂತರಾಜ್ಯ ಕಳ್ಳರು ; ಬಂಧೀತರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ..! #Vijayapur #Police #Thief #Arrested

ವಿಜಯಪುರ : ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರನ್ನು ಗ್ರಾಮೀಣ ವೃತ್ತದ ಅಪರಾಧ ತಂಡದಿಂದ ಕುಖ್ಯಾತ ಜತ್ತ ಪಾರದಿ ಗ್ಯಾಂಗ್ ಕಳ್ಳರನ್ನು ಬಂಧಿಸಿ, ಅವರಿಂದ 100 ಗ್ರಾಂ. ಚಿನ್ನಾಭರಣ, 200 ಗ್ರಾಂ. ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಸಿದ ಒಂದು ಝೈಲೊ ಕಾರ್, ಹೀಗೆ ಒಟ್ಟು 9,75,000/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲ...

Read more...

Wed, Mar 10, 2021

ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ; ದೂರು ಹಿಂಪಡೆದ ದಿನೇಶ್ ಕಲ್ಲಹಳ್ಳಿ..! #Karnataka #Gokak #BJPMLA #Sex_scandal

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್  ಸಿಕ್ಕಿದಂತಾಗಿದೆ.ಹೌದು ಸಂತ್ರಸ್ತೆಗೆ ನ್ಯಾಯ ಒದಗಿಸಲು ಸೂಕ್ತ ತನಿಖೆ ನಡಿಸುವಂತೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈದಿಗ ದೂರು ವಾಪಸ್ ಪಡೆಯುವ ಮೂಲಕ  ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.  ಹೌದು ಕೆಲ ದಿನಗಳ ಹಿಂದೆ ಕಬ್ಬನ್ ಪಾರ್ಕ್ ಪ...

Read more...

Sun, Mar 07, 2021

ಯಾರಾದರೂ ಸಂತ್ರಸ್ತರು ನನ್ನ ಬಳಿ ಬಂದರೆ ನೈತಿಕ ಬೆಂಬಲ ನೀಡುವೆ ; ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರೆ ಮಾನನಷ್ಟ ಮೊಕದ್ದಮೆ ಹೂಡುವೆ ರಾಜಶೇಖರ ಮುಲಾಲಿ..! Vijayapur

ವಿಜಯಪುರ : ಯಾರಾದರೂ ಸಂತ್ರಸ್ತರು ನನ್ನ ಬಳಿ ಬಂದಾಗ ನಿಜವಾಗಿ ಸಂತ್ರಸ್ತರಾಗಿದ್ದರೆ ಅವರಿಗೆ ನೈತಿಕ ಬೆಂಬಲ , ಕಾನೂನು ರೀತಿಯ ರಕ್ಷಣೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಹೇಳಿದ್ದಾರೆ.ಹೌದು ಇಂದು ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜಶೇಖರ್ ಮುಲಾಲಿ ನನ್ನ ಹೇಳಿಕೆಗೆ ನಾನು ಬದ್ದನಿದ್ದೇನೆ ನಾನು ಹಲವರ ಸಿ...

Read more...

Sun, Mar 07, 2021

ಗೋಕಾಕ್ ನಲ್ಲಿ ಜಾರಕಿಹೊಳಿ ಪರ ಪ್ರತಿಭಟನೆ ; ರಮೇಶ್ ಜಾರಕಿಹೊಳಿ ಅಭಿಮಾನಿ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನ..! #Karnataka #Belgavi #Gokak

ಗೋಕಾಕ: ತಾಲೂಕ ಆದ್ಯಂತ್ ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿದು, ರಮೇಶ ಜಾರಕಿಹೊಳಿ ಅವರ ವಿರುದ್ಧ ಬಿಡುಗಡೆ ಮಾಡಿ ನಕಲಿ ಸಿ.ಡಿ ಮಾಡುವುದರ ಮುಖಾಂತರ ಅವರ ವಯಕ್ತಿಕ ವ್ಯಕ್ತಿತ್ವಕ್ಕೆ ಅವರ ರಾಜಕಾರಣಕ್ಕೆ ಷಡ್ಯಂತ್ರ ಮಾಡಲಾಗಿದೆ, ಕಾಣದ ಕೈಗಳ ವಿರುದ್ದ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ಆಕ್ರೋಶ ...

Read more...

Fri, Mar 05, 2021

ರಮೇಶ್ ಜಾರಕಿಹೊಳಿ ರಾಜಿನಾಮೆ ಹಿನ್ನಲೆ, ಬೆಂಬಲಿಗರ ಹೈಡ್ರಾಮಾ ; ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ..! #Karnataka #BJP #Leader #Resignation #Highdrama

ಬೆಳಗಾವಿ : ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ಸಚಿವ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ, ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಅಂಗಿಕರಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಆತ್ಮಹತ್ಯೆಗೆ ಯತ್ನಿಸಿ ಹೈಡ್ರಾಮಾ ಮಾಡಿರುವ ಘಟನೆ ಗೋಕಾಕ್ ನಲ್ಲಿ ನಡೆದಿದೆ .ಹೌದು ಪಕ್ಷಕ್ಕೆ ಮತ್ತು ಸರಕಾರಕ್ಕೆ ಮುಜುಗರಬಾರದೆಂದು ರಾಜಿನಾಮೆ ಸಲ್ಲಿ...

Read more...

Wed, Mar 03, 2021

ನಾನು ಜಾತಿ ಆಧಾರದ ಮೇಲೆ ರಾಜಕಾರಣ ಮಾಡಲ್ಲ ; ಬಿಜೆಪಿ ಪಕ್ಷ , ಹಿಂದೂತ್ವದ ಆಧಾರದ ಮೇಲೆ ರಾಜಕಾರಣ ಮಾಡುತ್ತೇನೆ ಡಿಸಿಎಂ..! #Karnataka #DCM #LaxmanSavadi #BJP

ವಿಜಯಪುರ : ನನ್ನ ಜೀವನದಲ್ಲಿ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಲ್ಲ , ನಾನು ಯಾವಗ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ ಅವಾಗಿನಿಂದ ಹಿಂದೂತ್ವದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದೇನೆ ಎಂದ ಡಿಸಿಎಂ ಲಕ್ಷ್ಮಣ್ ಸವದಿ , ಪಕ್ಷ ಹೇಳಿದ್ರೇ ಉತ್ತರ ಪ್ರದೇಶಕ್ಕೆ ಹೋಗಿ ಚುನಾವಣೆ ನಿಲ್ಲುವೆ ಎಂದು ಪಕ್ಷ ನಿಷ್ಠೆ ಮೆರೆದಿದ್ದಾರೆ.ಇನ್ನೂ ಗಾಣಿಗ ಸಮುದಾಯಕ್ಕೆ ಮೀಸಲಾತಿ ಹೋರಾಟ ವಿಚಾ...

Read more...

Sat, Feb 27, 2021

ಮಾ. 7 ರಂದು ನಡೆಯಬೇಕಿದ್ದ ಕೊಟ್ಟೂರೇಶ್ವರ ರಥೋತ್ಸವ ರದ್ದು : ಜಿಲ್ಲಾಧಿಕಾರಿ ಮಂಜುನಾಥ್....! #Kottureshwarafair #Vijayanagara

ವಿಜಯನಗರ : ಉತ್ತರ ಕರ್ನಾಟಕದ ಅತಿದೊಡ್ಡ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವವನ್ನು ಜಿಲ್ಲಾಡಳಿತ ರದ್ದು ಮಾಡಿ ಜಿಲ್ಲಾಧಿಕಾರಿ ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ...ಹೌದು, ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ. 7 ರಂದು ನಡೆಯಬೇಕಿದ್ದ ರಥೋತ್ಸವವನ್ನು ರದ್ದು ಮಾಡಲು ಜಿಲ್ಲಾಡಳಿತ ತಿರ್ಮಾನಿಸಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮ...

Read more...

Thu, Feb 25, 2021

ಪತಿಯ ಕಣ್ತಪ್ಪಿಸಿ ಪರ ಪುರಷನ ಜೊತೆ ವಿವಾಹಿತೆ ಸರಸ ; ಟ್ರ್ಯಾಕ್ಟರ್‌ಗೆ ಕಟ್ಟಿ ಧರ್ಮದೇಟು..! #Karnataka #Belgavi #love #affair #marriage

ಬೆಳಗಾವಿ : ಹೊಲದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿವಾಹಿತೆ ಹಾಗೂ ಆತಳ ಪ್ರಿಯಕರನಿಗೆ ಧರ್ಮದೇಟು ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ‌ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ನಡೆದಿದೆ.ತನ್ನ ಪತಿಯ ಕಣ್ಣ ತಪ್ಪಿಸಿ ಗದ್ದೆಯೊಂದರಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿವಾಹಿತೆಯನ್ನು ಪತಿಯ ಕುಟುಂಬಸ್ಥರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ, ಬಳಿಕ ಅವಳನ್ನೂ ಮತ್...

Read more...

Wed, Feb 24, 2021

ವಿಜಯಪುರ ; ಸರಣಿ ಮನೆಕಳ್ಳತನ ; ಗ್ರಾಮ ಪಂಚಾಯಿತಿ ಸದಸ್ಯೆ ಮನೆಗೂ ಕನ್ನಾ ಹಾಕಿದ ಕಳ್ಳರು.! #Karnataka #Vijayapur #Crime

ವಿಜಯಪುರ : ಗ್ರಾಮ ಪಂಚಾಯಿತಿ ಸದಸ್ಯೆ ಮನೆ ಸೇರಿದಂತೆ ಗ್ರಾಮದ ಮನೆಗಳಿಗೆ ಕಳ್ಳರು ಕನ್ನಾ ಹಾಕಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದಲ್ಲಿ ನಡೆದಿದೆ.ಹೌದು ನಿನ್ನೆ ತಡರಾತ್ರಿ ಹಲಗಣಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷಿಂಬಾಯಿ ಮಲ್ಲಪ್ಪ ಗುಣದಾಳ ಮತ್ತು ರಾಮನಗೌಡ ಬಿರಾದಾರ ಎಂಬುವರ ಮನೆ ಬೀಗ ಮುರಿದು ಕಳ್ಳರು ಕೈ ಚಳಕ ತ...

Read more...

Fri, Feb 19, 2021

ಅಪರಿಚಿತ ವ್ಯಕ್ತಿ ಶವ ಪತ್ತೆ...! #Unknown #Person #death #OnRoad

ಗದಗ : ಜಿಲ್ಲೆಯ ಗಜೇಂದ್ರಗಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಹೌದು,ದುರ್ಗಾ ವೃತ್ತ ಬಳಿಯಿರುವ ಜಗದಂಬ ಡ್ರೆಸ್ಸೆಸ್ ಬಳಿ ಮೃತದೇಹ ಪತ್ತೆಯಾಗಿದ್ದು,  ಮೃತನ ವಯಸ್ಸು ಸುಮಾರು 50-55 ವರ್ಷದ ಆಸುಪಾಸಿನಲ್ಲಿದೆ.. ಸ್ಥಳಕ್ಕೆ ಬಂದ ಗಜೇಂದ್ರಗಡ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು ,ಮೃತದೇಹವನ್ನು ಗದಗ ಚೇಂಜ್ ಆಸ್ಪತ್ರೆಗೆ ರವಾನಿಸಿದ್...

Read more...

Tue, Feb 16, 2021

ಸಂತ ಸೇವಾಲಾಲರ 282 ನೇ ಜಯಂತಿ ಆಚರಣೆ....! #Birthday #Celebration #Sevalal #LambaniCommunity

ಗಜೇಂದ್ರಗಡ : ಸಂತ ಸೇವಾಲಾಲರ 282ನೇ ಜಯಂತೋತ್ಸವ ನಿಮಿತ್ತ ಗಜೇಂದ್ರಗಡ ತಾಂಡದಲ್ಲಿ   ಸೇವಾಲಾಲರ ಬೋಗ್ ಹಚ್ಚಿ  ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ ಮೆರವಣಿಗೆಗೆ ಚಾಲನೆ ನೀಡಿದರು..ಹೌದು, ಸ್ಥಳೀಯ ಸೇವಾಲಾಲ್ ದೇವಸ್ಥಾನದಿಂದ ಮರಳಿ ಸೇವಾಲಾಲ್ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ನಡೆಯಿತು... ಈ ವೇಳೆ ಮಹಿಳೆಯರ ನೃತ್ಯ,ಇನ್ನು ಹಲವಾರು ಮಹ...

Read more...

Tue, Feb 16, 2021

ತಡರಾತ್ರಿ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು : ಇಬ್ಬರ ಸ್ಥಿತಿ ಚಿಂತಾಜನಕ...! #Crime #Fire #Home

ಬೆಳಗಾವಿ :  ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಸಿನಿಮೀಯ ಶೈಲಿಯಲ್ಲಿ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿರುವ ಘಟನೆ ಸಂಭವಿಸಿದೆ..ಹೌದು,ಅಥಣಿ ತಾಲೂಕಿನ ಕೋಕಟನೂರ ನಿವಾಸಿ ಮಹದೇವ, ಸಿದ್ರಾಮ, ಮಾದರ ಎಂಬುವರು ಮನೆಗೆ  ತಡರಾತ್ರಿ 2 ಗಂಟೆ ಆಸುಪಾಸಿನಲ್ಲಿ ಕೆಲವು ಕಿಡಿಗೇಡಿಗಳು ಕೋಲಿಗೆ ಬಟ್ಟೆ ಸುತ್ತಿ ಪೆಟ್ರೋಲ್ ಬಾಂಬ್ ರೀತಿಯಲ್ಲಿ ನಿವಾಸದ ಕಿಟಕಿಯಿಂದ ಮ...

Read more...

Tue, Feb 16, 2021

ಮನಸ್ಸೋ ಇಚ್ಛೆ ಬ್ಲೇಡ್ನಿಂದ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ....! #Doctor #attempt #suicide

ಗದಗ : ವೈದ್ಯನೊಬ್ಬ ದೇಹಕ್ಕೆ ಬೇಕಾಬಿಟ್ಟಿ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ...ಹೌದು,ಗದಗ ನಗರದ ನಂದೀಶ್ವರ ಮಠದ ಹಿಂಭಾಗದಲ್ಲಿನ ಮನೆಯಲ್ಲಿ ವೈದ್ಯನೊಬ್ಬ.ದೇಹಕ್ಕೆ ಬ್ಲೇಡ್ ಹಾಕಿಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೇಳೆ ಕುಟುಂಬ ಸದಸ್ಯ ಆ್ಯಂಬುಲೆನ್ಸ್ ಮೂಲಕ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ...ವೈದ್ಯ ಯಾವ...

Read more...

Tue, Feb 16, 2021

ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ : ಹಸಿವಿನಿಂದ ಗೋಗರೆದ ಕಂದಮ್ಮನಿಗೆ ಆಸರೆಯಾದ ಖಾಕಿ ಪಡೆ....! #Baby #Busstand #Police #Help

ಗದಗ : ಗಜೇಂದ್ರಗಡ ಪಟ್ಟಣದ ಸ್ಥಳೀಯ ಬಸ್ ನಿಲ್ದಾಣದಲ್ಲಿ ಪತ್ತೆಯಾದ ನವಜಾತ ಶಿಶುವನ್ನು ಪೊಲೀಸರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ...ಹೌದು, ಬಸ್ ನಿಲ್ದಾಣದ ಬಳಿ ಇದ್ದ ಸ್ಥಳೀಯರಿಗೆ  ನವಜಾತ ಶಿಶುವಿನ ಅಳುವ ಧ್ವನಿ ಆಕಸ್ಮಿಕವಾಗಿ ಕೇಳಿಸಿದೆ... ಸಾರ್ವಜನಿಕರು ಹುಡುಕಿದಾಗ  ಬಟ್ಟೆಯಲ್ಲಿ ಸುತ್ತಿದ್ದ ನವಜಾತ ಗಂಡು ಶಿಶು  ಸಿಕ್ಕಿದ್ದು ,&nb...

Read more...

Sat, Feb 13, 2021

ಕಾಫಿನಾಡಿಗೆ ನೂತನ ಜಿಲ್ಲಾಧಿಕಾರಿಯಾಗಿ ಕೆ.ಎನ್.ರಮೇಶ್ ನೇಮಕ....! #New #DC #Coffeland #Chikmaglur

ಚಿಕ್ಕಮಗಳೂರು : ಕಾಫಿನಾಡಿನ ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ಅವರನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ....ಹೌದು, ರಾಜ್ಯ ಸರ್ಕಾರ ವರ್ಗಾವಣೆ ಪ್ರಕ್ರಿಯೆಯಲ್ಲಿ ಇತ್ತೀಚೆಗೆ ಹಲವು ಅಧಿಕಾರಿಗಳನ್ನು  ಸ್ಥಾನಪಲ್ಲಟ ಮಾಡಿದ್ದು , ಜಿಲ್ಲಾಧಿಕಾರಿ ಬಗಾದಿ ಗೌತಮ್ ರನ್ನು ವರ್ಗಾವಣೆ ಮಾಡಿದೆ.... ಮ...

Read more...

Sat, Feb 13, 2021

ವರಾಹಿ ನದಿ ಒಡಲಲ್ಲಿ ಅಕ್ರಮ ಮರಳುಗಾರಿಕೆ : 4 ದೋಣಿ ವಶಕ್ಕೆ ಪಡೆದ ಗಣಿ ಇಲಾಖೆ ಅಧಿಕಾರಿಗಳು...! #River #SandScam #varahi

ಕುಂದಾಪುರ : ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದ್ದ ನಾಲ್ಕು ದೊಡ್ಡ ದೋಣಿಗಳನ್ನು ಗಣಿ ಇಲಾಖೆ ಅಧಿಕಾರಿಗಳ ತಂಡ  ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ...ಹೌದು, ನಾನ್ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಮೊಳಹಳ್ಳಿ, ಮರತೂರು, ಕೈಲ್ಕೇರಿ, ಕೋಣೆಹಾರ ಭಾಗದ ವರಾಹಿ ನದಿಯಲ್ಲಿ ಟನ್‌ಗಟ್ಟಲೇ ಮರಳನ್ನು ಬಗೆದು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪ...

Read more...

Sat, Feb 13, 2021

ಫೆಬ್ರವರಿ15 ರಂದು ವಿಜಯಪುರ ವಿಮಾನ ನಿಲ್ದಾಣದ ಮೊದಲನೇ ಹಂತದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ CM BSY..!

ವಿಜಯಪುರ: ಜಿಲ್ಲೆಯ ಜನರ ಬಹು ವರ್ಷಗಳ ಕನಸಾಗಿದ್ದ ವಿಮಾನ ನಿಲ್ದಾಣದ ಕನಸು ಇದೀಗ ನನಸಾಗಿದ್ದು ಮೊದಲ ಹಂತದ ಕಾಮಗಾರಿ ಚಾಲನೆಗೆ ಸಿದ್ಧತೆ ನಡೆದಿದೆ.ಹೌದು ವಿಜಯಪುರ ತಾಲೂಕಿನ ಭೂರಣಾಪೂರ ಮತ್ತು ಮದಭಾವಿ ಗ್ರಾಮಗಳ ಮಧ್ಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಮೊದಲನೆ ಹಂತದಲ್ಲಿ ಮಂಜೂರಾಗಿರುವ 95 ಕೋಟಿ ರೂ.ಗಳ ಕಾಮಗಾರಿಗಳಿಗೆ ಮಾನ...

Read more...

Fri, Feb 12, 2021

ವಿಜಯಪುರ; ಅಬಕಾರಿ ಅಧಿಕಾರಿಗಳ ದಾಳಿ ; 20.880 ಲೀಟರ್ ಮಹಾರಾಷ್ಟ್ರದ ಮದ್ಯ ವಶಕ್ಕೆ..! #Karnataka #Vijayapur #Exise_Raid

ವಿಜಯಪುರ : ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 20.880 ಲೀಟರ್ ಮಹಾರಾಷ್ಟ್ರದ ಮದ್ಯದ ಜೊತೆಗೆ ಓರ್ವನ್ನು ಬಂಧಿಸಿದ್ದಾರೆ.ಹೌದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ಸುನಿಲ್ ಡಾಭಾ ಮೇಲೆ ದಾಳಿ ಮಾಡಿ 20.880 ಲೀಟರ್ ಮದ್ಯ ವಶಕ್ಕೆ ಪಡೆದು ರಮೇಶ್ ಮಹಾದೇವಪ್ಪ ಗುಣಕಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.        &...

Read more...

Thu, Feb 11, 2021

ಕುಲಶಾಸ್ತ ಅಧ್ಯಯನ ವರದಿ ಬರುವ ಮುನ್ನವೇ ಹೋರಾಟ ಬೇಡ ಅಂದಿದ್ದೇ ಅಷ್ಟೇ ; ಮಾಜಿ ಸಿಎಂ ಸಿದ್ದರಾಮಯ್ಯ..! #Karnataka #ExCm

ಹುಬ್ಬಳ್ಳಿ : ಹೋರಾಟದ ಅವಶ್ಯಕತೆ ಇಲ್ಲ ಕುಲಶಾಸ್ತ ಅಧ್ಯಯನದ ವರದಿ ಬಂದಿಲ್ಲ ಬಂದ ಮೇಲೆ ಸರ್ಕಾರದ ಮೇಲೆ ಒತ್ತಡ ಹೇರಬೇಕು  ವರದಿ ಬರುವ ಮುನ್ನವೇ ಎಸ್.ಟಿ ಹೋರಾಟ ಬೇಡಾ ಅಂದಿದ್ದೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುರುಬರಿಗೆ ಎಸ್ ಟಿ ಮೀಸಲು ನೀಡುವ ವಿಚಾರಕ್ಕೆ ಪ್ರತಿಕ...

Read more...

Thu, Feb 11, 2021

ಈ ಬಾರಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇಲ್ಲ : ಶಿಕ್ಷಣ ಸಚಿವ ಸುರೇಶ್ ಕುಮಾರ್...! #Summerholiday #Banned #education

ಬೆಳಗಾವಿ : ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬೇಸಿಗೆ ರಜೆ ಕಡಿತದ ಕುರಿತಂತೆ  ಮಹತ್ವದ ಮಾಹಿತಿ ನೀಡಿದ್ದು, ಮುಂಬರುವ ಬೇಸಿಗೆ ರಜೆ ದಿನಗಳನ್ನು ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ...ಹೌದು, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು. ಕಳೆದ ವರ್ಷ ಕೊರೊನಾದಿಂದಾಗಿ ಶಾಲಾ ವಾರ್ಷಿಕ ಅವಧಿಯಲ್ಲಿ ಕಡಿತವಾಗಿದ್ದು, ಈ ಬಾರಿ ಬೇಸಿಗೆ ರಜೆ ...

Read more...

Tue, Feb 09, 2021

ಕೋವಿಡ್-19 ಲಸಿಕೆ ಪಡೆದ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್...! #Karnataka #Vijayapur #Covid #Vaccine

ವಿಜಯಪುರ : ಫ್ರಂಟ್‍ಲೈನ್ ವಾರಿಯರ್ಸಗಳಿಗೆ 2ನೇ ಹಂತದಲ್ಲಿ ನೀಡಲಾಗುತ್ತಿರುವ ಕೋವಿಡ್-19 ಲಸಿಕೆಯನ್ನು ಯಾವುದೇ ರೀತಿಯ ಆತಂಕ ಪಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರು ಮನವಿ ಮಾಡಿದ್ದಾರೆ.ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೋವಿಡ್-19 ಲಸಿಕೆ ನೀಡಲು ವ್ಯವಸ್ಥೆ ಮಾಡಲಾದ ಹಿರಿಯ ನಾಗರಿಕರ ಸಾಮಾನ್ಯ ಒಳರೋಗಿಗಳ ವಿಭಾಗ ಜಿಲ್ಲಾಆಸ್ಪತ್ರ...

Read more...

Tue, Feb 09, 2021

ಸೆಲ್ ಇಂಡಿಯಾ ಲೂಟ್ ಇಂಡಿಯಾ ಎಂಬಂತಾಗಿದೆ ಬಜೆಟ್‌ ಮಾಜಿ ಸಚಿವ ಯು.ಟಿ. ಖಾದರ ವ್ಯಂಗ್ಯ..! #Karnataka #Bidar #UTKadar

ಬೀದರ : ಸೆಲ್ ಇಂಡಿಯಾ ಲೂಟ್ ಇಂಡಿಯಾ ಎಂಬಂತಾಗಿದೆ ಈ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ ಎಂದು ಮಾಜಿ ಸಚಿವ ಯು.ಟಿ. ಖಾದರ ವ್ಯಂಗ್ಯವಾಡಿದ್ದಾರೆ.ಬೀದರ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಈ ವರ್ಷದ ಬಜೆಟ್‌ ನಲ್ಲಿ ನಮ್ಮ ರಾಜ್ಯಕ್ಕೆ ಯಾವುದೇ ಅಭಿವೃದ್ಧಿ ಕಾರ್ಯದ ಬಗ್ಗೆ ಅನುದಾನ ನೀಡಿಲ್ಲ , ಅಲ್ಲದೆ ಇಲ್ಲಿಯವರೆಗೆ ಕಾಂಗ್ರೆಸ್ ಪ...

Read more...

Tue, Feb 09, 2021

ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ; ನೋಡು ನೋಡುತ್ತಿದ್ದಂತೆ ‌ಹೊತ್ತಿ ಉರಿದ ಕಾರು...! #Karnataka #Highway #Car #Fireincident

ಮಂಗಳೂರು : ಮಂಗಳೂರು ಹೊರವಲಯದ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಈ ಸಂದರ್ಭ ಎಚ್ಚೆತ್ತ ಕಾರಿನ ಚಾಲಕ ಕಾರ್ನಾಡು ನಿವಾಸಿ ಮಹಮ್ಮದ್ ಫಯಾಝ್ ಎಂಬುವವರು ಕಾರು ಬದಿಗೆ ಸರಿಸಿ ತಕ್ಷಣ ಕಾರಿನಿಂದ ಹೊರ ಬಂದಿದ್ದಾರೆ.          &n...

Read more...

Tue, Feb 09, 2021

ಕ್ಯಾಮೆರಾ ಕಣ್ಣಿಲ್ಲಿ ಸೆರೆಯಾಯಿತು ನಾಗರ ಹಾವು ಮುಂಗುಸಿ ನಡುವೆ ರೋಚಕ ಫೈಟ್..! #Karnataka #Hubli #Snack #Fight

ಹುಬ್ಬಳ್ಳಿ : ಸುಮಾರು ಅರ್ಧಗಂಟೆಗಳ ಕಾಲ ರೋಷಾವೇಷದಿಂದ ನಾಗರ ಹಾವು ಮತ್ತು  ಮುಂಗುಸಿ ಸೆಣಸಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ.  ಸೆಣಸಾಟದ ದೃಶ್ಯಗಳನ್ನು ಸ್ಥಳೀಯರು ಮೊಬೈಲ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.ಬಸವರಾಜ ಬಡಿಗೇರ ಎಂಬುವರ ಮನೆಯ ಹಿತ್ತಲಲ್ಲಿ ನಾಗರ ಹಾವು ಮತ್ತು ಮುಂಗುಸಿಯ ಕಿತ್ತಾಟ ನೋ...

Read more...

Mon, Feb 08, 2021

ಬೈಕ್ ಮೇಲಿದ್ದ ಶಿವಾಜಿ ಚಿತ್ರ ತೆಗೆಯುವಂತೆ ಕಿರಿಕ್ ; ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ...! #Karnataka #Mangalore #Bike #sticker

ಮಂಗಳೂರು : ಹಿಂದೂಪರ ಸಂಘಟನೆ ಕಾರ್ಯಕರ್ತನಿಗೆ ಚೂರಿಯಿಂದ ಇರಿದಿರುವ ಘಟನೆ ಮಂಗಳೂರಿನ ಲಾಲ್ ಬಾಗ್ ಬಳಿ ನಡೆದಿದೆ.ದೀಪಕ್ ಎಂಬವರಿಗೆ ಆರು ಜನರ ಅಪರಿಚಿತ ತಂಡದ  ಚೂರಿ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ದೀಪಕ್ ಬೈಕ್‌ನಲ್ಲಿದ್ದ ಸ್ಟಿಕ್ಕರ್ ಗೆ ಆಕ್ಷೇಪಿಸಿದ್ದ ದುಷ್ಕರ್ಮಿಗಳು  ದೀಪಕ್  ಬೈಕ್ ಮುಂಭಾಗದಲ್ಲಿದ್ದ ಛತ್ರಪತಿ ಶಿವಾಜಿ ಚಿತ...

Read more...

Mon, Feb 08, 2021

ಮೂರುಸಾವಿರ ಮಠದ ಕೊಟ್ಯಂತರ ಬೆಲೆ ಬಾಳುವ ಆಸ್ತಿ ಕೇವಲ ಹತ್ತುಲಕ್ಷಕ್ಕೆ ಮಾರಾಟ ; ದಿಂಗಾಲೇಶ್ವರ ಶ್ರೀಗಳ ಆರೋಪ..! #Karnataka #Hubli #Dharwad

ಹುಬ್ಬಳ್ಳಿ : ಮೂರುಸಾವಿರ ಮಠಕ್ಕೆ ಉನ್ನತ ಮಟ್ಟದ ಸಮಿತಿಯ ಸದಸ್ಯರು ಹಾಗೂ ರಾಜಕೀಯ ಪ್ರಭಾವಿಗಳು ಮಠದ ಜೀರ್ಣೋದ್ಧಾರಕ್ಕೆ ಶ್ರಮಿಸ್ತಾರೆ ಅಂದ್ಕೊಂಡಿದ್ದೆ ಮೂರು ಸಾವಿರ ಮಠ ದೊಡ್ಡ ಪ್ರಮಾಣಲ್ಲಿ ಬೆಳೆಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವು, ಆದ್ರೆ  ಉದ್ದಾರ ಮಾಡದೇ ಮಠದ ಆಸ್ತಿಯನ್ನು ತಮಗೆ ಬೇಕಾದವರಿಗೆ ಬೆಕಾದ ಮಾರ್ಗದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿಸುತ್ತ...

Read more...

Mon, Feb 08, 2021

ಟ್ರಾಫಿಕ್ ಪಿಎಸ್ಐ ಕಾರ್ಯಕ್ಕೆ ವಾಹನ ಸವಾರರು ಖುಷ್...! #Karnataka #Police #Traffic #Vijayapur

ವಿಜಯಪುರ : ಟ್ರಾಫಿಕ್ ಪೋಲೀಸರು ಎಂದಾಕ್ಷಣ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕುವವರು  ಎನ್ನುವ ಮನಸ್ಥಿತಿ ಮತ್ತು ತಪ್ಪಿತಸ್ಥ ಆ ದಂಡವನ್ನು ಕಟ್ಟಬೇಕು ಎನ್ನುವ ವಿಚಾರ ಕಾನೂನುಬದ್ಧ , ಮತ್ತದು ನಮಗೆಲ್ಲರಿಗೂ ತಿಳಿದಿರುವ ಸಂಗತಿ, ಇತ್ತೀಚಿಗೆ ಜಾಲತಾಣಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರಿಂದ ದಂಡ ಹಾಕಿಸಿಕೊಂಡ ಬಳಿಕ, ‘ನಿಮಗೆ...

Read more...

Wed, Feb 03, 2021

2021 ರ BUDGET ಸಂಪೂರ್ಣ ರೈತ ವಿರೋಧಿ ಬಜೆಟ್ ಶಾಸಕ ಎಂ.ಬಿ ಪಾಟೀಲ್..!

ವಿಜಯಪುರ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸಂಪೂರ್ಣ ರೈತ ವಿರೋಧಿ ಬಜೆಟ್ ಆಗಿದೆ ಎಂದು ಎಂ.ಬಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.2021 ರ ಬಹುನಿರೀಕ್ಷಿತ ಬಜೆಟ್ ಇಂದು ಮಂಡನೆಯಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ. ಎಂ.ಬಿ ಪಾಟೀಲ್  ಈ ದೇಶದಲ್ಲಿ ವ್ಯವಸ್ಥಿತವಾಗಿ ರೈತ ಸಮುದಾಯವನ್ನು ಹತ್ತಿಕ್ಕುವ ಕಾರ್ಯ ನಡೆದ...

Read more...

Mon, Feb 01, 2021

ರಾಮ ಮಂದಿರ ನಿರ್ಮಾಣ ನಿಧಿಗೆ ಕೂಡಿಟ್ಟ ಹುಂಡಿ ಹಣ ನೀಡಿದ ಮಕ್ಕಳು..! #Karnataka #Dharwad #Ram #Mandir

ಧಾರವಾಡ: ರಾಮ ಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದ್ದು ಅದೇ ರೀತಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಇಂದು  ಶ್ರೀ ರಾಮ ಮಂದಿರ ಸಮರ್ಪಣಾ ನಿಧಿಗೆ ದೇಣಿಗೆ ಸಂಗ್ರಹವನ್ನು ಗ್ರಾಮದ ಯುವಕರು ಪ್ರಾರಂಭಿಸಿದ್ದರು...ಕಳೆದ ಒಂದು ವರ್ಷದಿಂದ ಅಪ್ಪ ಅಮ್ಮ ಸೇರಿದಂತೆ ಪೋಷಕರು ನೀಡಿದ್ದ ಹಣವನ್ನು ಹುಂಡ...

Read more...

Mon, Feb 01, 2021

ಸುಮಾರು 11 ತಿಂಗಳ ಬಳಿಕ ನಾಳೆಯಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನ ಓಪನ್..! #Karnataka #Savadati #Tempal

ಬೆಳಗಾವಿ : ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 23ರಂದು ದೇಶದಲ್ಲಿ ಲಾಕಡೌನ್ ಜಾರಿಯಾದ ಬಳಿಕ 11 ತಿಂಗಳಿನಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು.ಸುಮಾರು 11 ತಿಂಗಳ ಬಳಿಕ ನಾಳೆಯಿಂದ ಅಂದರೆ ಇದೇ ಫೆಬ್ರವರಿ 1ರಿಂದ ಭಕ್ತರ ದರ್ಶನಕ್ಕಾಗಿ ಮುಕ್ತ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ  ಕೆಲ ಕಟ್...

Read more...

Sun, Jan 31, 2021

ಸಮ್ಮಿಶ್ರ ಸರ್ಕಾರದಲ್ಲಿ ಆದ ಕಾಮಗಾರಿಗಳ ಉದ್ಗಾಟಿಸಿ ಡಿಸಿಎಂ ಕಾರಜೋಳ ಬಿಲ್ಡಪ್ ಕೊಡುತ್ತಿದ್ದಾರೆ ; ನಾಗಠಾಣ ಶಾಸಕ ದೇವಾನಂದ ಚವ್ಹಾಣ..! #Vijayapur #BJP #JDS #DCM

ಚಡಚಣ : "ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆದ ಕಾಮಗಾರಿಗಳಿಗೆ, ಉದ್ಘಾಟನೆ ಹಾಗೂ ಲೋಕಾರ್ಪಣೆ ಮಾಡಿ ಡಿಸಿಎಂ ಕಾರಜೋಳ ಬಿಲ್ಡಪ ಕೊಡುತ್ತಿದ್ದಾರೆ ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಗಂಭೀರ ಆರೋಪ ಮಾಡಿ ಡಿಸಿಎಂ ಕಾರಜೋಳ ನಾಗಠಾಣ ಮತಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವದು ಬೀಡಲಿ" ಎಂದು ಆರೋಪಿಸಿದ್ದಾರೆ.ಹೌದು ಇಂದು ಚಡಚಣ ಪಟ್ಟಣದ ನೂತನ ಪ್ರವಾಸಿ ಮಂದಿರದಲ್ಲಿ...

Read more...

Thu, Jan 21, 2021

ಬ್ಯಾಂಕ್ ಎಟಿಎಂ ದೋಚಿದ ಕಳ್ಳರು..‌‌.! #ATM #Robbery #Karnataka

ತುಮಕೂರು : ಹೆಗ್ಗೆರೆ ಗ್ರಾಮದಲ್ಲಿ ಕಳ್ಳರು ಎಟಿಎಂ ಬಾಗಿಲು  ಹೊಡೆದು ಹಣ ದೋಚಿದ್ದಾರೆ... ಹೌದು,  ಸಿದ್ದಾರ್ಥ ಮೆಡಿಕಲ್ ಕಾಲೇಜು ಬಳಿಯಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕಿಗೆ ಸೇರಿದ ಎಟಿಎಂ ನಿಂದ ನಗದು ಕಳ್ಳತನವಾಗಿದ್ದು, ಈ ಕಟ್ಟಡದ ಮೇಲ್ಬಾಗದಲ್ಲಿ ಯುವಕರು ಜಿಮ್ ಗೆ ಮುಂಜಾನೆ  ಬಂದಾಗ ಘಟನೆ ಬೆಳಕಿಗೆ ಬಂದಿದೆ... ಯುವಕರು ಕೂಡಲೇ ...

Read more...

Tue, Jan 19, 2021

ಜಿಮ್ಸ್ ಆಸ್ಪತ್ರೆ 2400 ವೈದ್ಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕೆ ಅಳವಡಿಕೆ...! #Corona #Vaxination #Karnataka #Hospital

ಗದಗ : ಇಂದಿನಿಂದ ನಾಲ್ಕು ದಿನಗಳ ಕಾಲ  ನಡೆಯಲಿರುವಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು... ಹೌದು, ಜಿಲ್ಲಾ ಸರ್ಜನ್ ಜಿ ಎಸ್ ಪಲ್ಲೇದ ರಿಬ್ಬನ್ ಕಟ್ ಮಾಡುವ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು,  ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆ ವಾರಿಯರ್ಸ್‌ ಗೆ  ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ತಿಳಿಸಲಾಯಿತು ...ಜಿಮ್ಸ್ ಆಸ್ಪತ್ರೆ ಹ...

Read more...

Mon, Jan 18, 2021

ಏಕಾಏಕಿ ನಡು ರಸ್ತೆ ಮೇಲೆ ಮುರಿದು ಬಿತ್ತು ಮರ...! #Tree #Fallen #Road

ಹುಬ್ಬಳ್ಳಿ : ಶಿರೂರ್  ಪಾರ್ಕ್ ನ ಮುಖ್ಯರಸ್ತೆಯ ಬಳಿ ಮರವೊಂದು ಏಕಾಎಕಿಯಾಗಿ ಮುರಿದುಕೊಂಡು ನೆಲಕ್ಕುರುಳಿದೆ...ಹೌದು,  ಏಕಾಏಕಿ ಮರದ ಕೊಂಬೆ ಮುರಿದು ಬಿದ್ದಿದ್ದು  ಪಾದಾಚಾರಿಗಳಿಗೆ ಯಾವುದೇ ಅನಾಹುತಗಳಾಗಿಲ್ಲ.. ಹೀಗಾಗಿ ದೊಡ್ಡ ಪ್ರಮಾಣದಲ್ಲಿನ ದುರಂತವೊಂದು ತಪ್ಪಿದಂತಾಗಿದೆ..  ರಸ್ತೆ ಪಕ್ಕದಲ್ಲಿ ಮರ ಮುರಿದು ಬಿದ್ದರೂ ಕೂಡ ಈವರೆಗೆ ಪಾಲಿಕೆಯವ...

Read more...

Mon, Jan 18, 2021

ವಿಜಯಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ..! #Vijayapur #ACB #Raid

ವಿಜಯಪುರ : ಸರ್ಕಾರದ ಸಬ್ಸಿಡಿ ಹಣ ಮಂಜೂರು ಮಾಡಿಸಲು 1.45 ₹ ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದಣ್ಣ ಟಿ. ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ...ಹೌದು,  ಕೆಐಎಡಿಬಿ ವ್ಯಾಪ್ತಿಯಲ್ಲಿ ವಿಜಯಕುಮಾರ್ ಮನ್ಸೂರ ಅವರು ತಮ್ಮ ಪತ್ನಿ ಹೆಸರಿನಲ್ಲಿ  ಅಗ್ನಿ ಫುಡ್ ಇಂಡಸ್ಟ್ರೀಸ್ (ಶುದ್ದ ಕುಡಿಯುವ ನೀರಿನ ಘಟಕ) ಸಂಗನಗೌಡ...

Read more...

Tue, Jan 12, 2021

ಶಾರ್ಟ್ ಸರ್ಕ್ಯೂಟ್ ನಿಂದ ವಿಜಯಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ..! #Vijayapur #short #circuit

ವಿಜಯಪುರ : ಶಾರ್ಟ್ ಸರ್ಕ್ಯೂಟ್  ನಿಂದ ಬೆಂಕಿ ತಗುಲಿ ಕೆಲ ಅಂಗಡಿಗಳು ಸುಟ್ಟಿರುವ ಘಟನೆ ವಿಜಯಪುರ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಡೆದಿದೆ.ಹೌದು ನಗರದ ಹೃದಯ ಭಾಗದಲ್ಲಿರುವ ಭೃಹತ ಮಳಿಗೆಗಳ ಮಾರುಕಟ್ಟೆಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡವಾಗಿದೆ,  ಈ ಹಿಂದೆಯೂ  ಇದೆ ರೀತಿ ಕೆಲ...

Read more...

Mon, Jan 11, 2021

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ದರ್ಬಾರ್ ; ಅಂಗ ರಕ್ಷಕನ ಕೈಯಲ್ಲಿ ವ್ಯಾನಿಟಿ ಬ್ಯಾಗ್...! #Karnataka #Congress #MLA #Belgavi #Police #Gunman

ಹುಬ್ಬಳ್ಳಿ: ಬೆಳಗಾವಿ ಗ್ರಾಮೀಣ ಶಾಸಕಿ‌ ಲಕ್ಷ್ಮಿ ಹೆಬ್ಬಾಳಕರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪೊಲೀಸ್ ಇಲಾಖೆಯಿಂದ ನಿಯೋಜನೆಗೊಂಡ ಅಂಗ ರಕ್ಷಕನನ್ನು ಮನೆಗೆಲಸದವರಂತೆ ಬಳಕೆ ಮಾಡಿಕೊಳ್ಳುತ್ತಿರುವದು ಬಹಿರಂಗಗೊಂಡಿದೆ.ಇಂದು ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿದ್ದ ಶಾಸಕಿ ಗನ್ ಮ್ಯಾನ್ ಕೈಯಲ್ಲಿ ವ್ಯಾನಿಟಿ ಬ್ಯಾಗ್ ನೀಡಿರುವ ವಿಡಿ...

Read more...

Mon, Jan 11, 2021

ಕಾರು ಅಪಘಾತ : ಒಬ್ಬ ಸ್ಪಾಟ್ ಡೆತ್ ಮೂವರ ಸ್ಥಿತಿ ಗಂಭೀರ...! #Accident #Car #Death

ಚಿಕ್ಕಮಗಳೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ...ಹೌದು, ತರೀಕೆರೆ ತಾಲೂಕಿನ ರಂಗೇನಹಳ್ಳಿ ಸಮೀಪ ಇಂದು ಅಪಘಾತಕ್ಕೀಡಾದ ಎರಡೂ ಕಾರುಗಳ ಮುಂಭಾಗ ನಜ್ಜುಗುಜ್ಜಾಗಿದ್ದು , ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ... ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೂವರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ...ಮೂವರ ಸ...

Read more...

Sat, Jan 09, 2021

ಸಚಿವ ಸಂಪುಟದಲ್ಲಿ 3 ಕುರುಬ ಶಾಸಕರಿಗೆ ಸ್ಥಾನ ಕೊಡಿ - ಇಲ್ಲವೆಂದರೆ ಸರ್ಕಾರಕ್ಕೆ ತೊಂದರೆ ಆಗುತ್ತೆ : ಬಸವರಾಜ್ ದೇವರು....! #Karnataka #Cabinet

ಹುಬ್ಬಳ್ಳಿ : ಸಚಿವ ಸಂಪುಟದಲ್ಲಿ ಮೂವರು ಕುರುಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಹುಬ್ಬಳ್ಳಿಯಲ್ಲಿ ಮನಸೂರಿನ  ಮಠದ ಬಸವರಾಜ್ ಆಗ್ರಹಿಸಿದರು...ಹೌದು, ಸರ್ಕಾರ ರಚನೆಯಲ್ಲಿ ಕುರುಬ ಶಾಸಕರ ಸಹಕಾರ ಮಹತ್ವವಾಗಿದೆ..ಸಿದ್ದರಾಮಯ್ಯ ಅವರಿಗೆ ಕುರುಬರು ಬೆಂಬಲಿಸಿದ್ದಕ್ಕೆ ಸರ್ಕಾರ ಬಂತು.ಎಚ್‌ಡಿ ಕುಮಾರಸ್ವಾಮಿ ಸರ್ಕಾರ ಬರುಲು ಕುರಬರೇ ಕಾರಣ.ಇದೀಗ ಬಿಜೆಪಿ ಸರ್ಕ...

Read more...

Sat, Jan 09, 2021

ಟಿಪ್ಪರ ಮತ್ತು ಕಾರು ನಡುವೆ ಅಫಘಾತ..! #Accident #Tipper #and #car

ಧಾರವಾಡ  : ಟಿಪ್ಪರ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರ್ ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ತಾಲೂಕಿನ ರಾಯಾಪುರದ ಕೆಎಂಎಪ್ ಬಳಿ ಈ ದುರ್ಘಟನೆ ನಡೆದಿದ್ದು, ಇನ್ನೂ ಕಾರು ಚಾಲಾಯಿಸುತ್ತಿದ್ದ ಮಲ್ಲಿಕಾರ್ಜುನು ಕಾಲಿನ ಭಾಗ ಸೇರಿದಂತೆ ಹಲವು ಕಡೆ ಗಾಯಾಗಳಾಗಿವೆ, ಅಪಘಾತ ನಡೆಯುತ್ತಿದ್ದಂತೆ ವಾಹನ ಸವಾರರು ಹಾಗೂ ಸ್ಥಳಿಯರು&nbs...

Read more...

Fri, Jan 08, 2021

ಹಾರ್ಲೇ ಡೆವಿಡಸನ್ ಬಳಸಿ ಕಳ್ಳತನ ಮಾಡುತ್ತಿದ್ದ ಹೈಪಾಯಿ ಕಳ್ಳ ಅಂಧರ್..! #Karnataka #Harly #Davidson #hi-fi #Thief #Arrested

ಬೆಳಗಾವಿ : ಬ್ಯಾಂಕಗೆ ಕನ್ನಹಾಕಿದ್ದ ಹೈಪಾಯಿ ಕಳ್ಳ ಹಾರ್ಲೇ ಡೆವಿಡಸನ್ ಬೈಕ್ ಮಾಲೀಕನನ್ನ  ಪೊಲೀಸರು ಬಂಧಿಸಿದ್ದಾರೆ.‌ಹೌದು ಬೆಳಗಾವಿ ಮಾಳಮಾರುತಿ ಪೊಲೀಸರು ಮತ್ತು ಎಸಿಪಿ ಸದಾಶಿವ ಕಟ್ಟಿಮನಿ, ಇನ್ಸ್ಪೆಕ್ಟರ್ ಸುನೀಲ್ ಪಾಟೀಲ್ ತಂಡದಿಂದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಮುಜಫರ್ ಶೇಖ್ ಬಂಧಿತನು.ಘಟನೆ...ಬೆಳಗಾವಿ ಮಹಾಂತೇಶ ನಗರದ ಕಿತ್ತೂರು ರಾಣಿ ಚನ್ನಮ್ಮ...

Read more...

Fri, Jan 08, 2021

ಧಾರಾಕಾರ ಮಳೆ : ಚಿಕ್ಕಮಗಳೂರು ಜನ ತತ್ತರ...! #HeavyRain #Karnataka

ಚಿಕ್ಕಮಗಳೂರು :  ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾಫಿ ನಾಡಿನ ಜನಜೀವನ ಅಸ್ಥವ್ಯಸ್ಥಗೊಂಡಿದೆ...ಹೌದು,ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು; ಗುಡುಗು, ಸಿಡಿಲು ಸಮೇತ  ಧಾರಾಕಾರ ಮಳೆಯಾಗುತ್ತಿದೆ...ಸುರಿಯುತ್ತಿರುವ ಭಾರೀ ಮಳೆಗೆ ಕಾಫಿ, ಮೆಣಸು ಬೆಳೆಗಾರರು ಆತಂಕಕ್ಕೆ ಒಳಗಾದರೆ, ಹಲವೆಡೆ ವಿದ್ಯುತ್ ಇಲ್ಲದ...

Read more...

Thu, Jan 07, 2021

ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಭೇಟೆ ; 400ಕೆಜಿ ಶ್ರೀಗಂಧದ ಜೊತೆ ಐವರು ಅಂಧರ್..! #Karnataka #Forest #Department

ಧಾರವಾಡ : ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ ನಡೆಸಿ ಎಪ್ಪತ್ತು ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ಜೊತೆಗೆ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಬೆಳಗಾವಿ , ಬಾಗಲಕೋಟೆ , ಕಾರವಾರ , ಧಾರವಾಡ ಜಿಲ್ಲೆಗಳಲ್ಲಿ ಗಂಧದ ತುಂಡುಗಳ ಸಾಗಣೆ ಮಾಡುತ್ತಿದ್ದ ಬೆಳಗಾವಿ ಮೂಲದ ಐವರನ್ನು ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು , ಬಂಧಿತರಿಂದ 400 ಕೆ...

Read more...

Thu, Jan 07, 2021

PDO ಹಾಗೂ PDO ಪತಿ ಲಂಚ ಪಡೆಯುವಾಗ ಎಸಿಬಿ ಬಲೆಗೆ...! #Karnataka #Dharwad #ACB_Raid

ಧಾರವಾಡ : PDO ಹಾಗೂ PDO ಪತಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ಪಿಡಿಓ ಪುಷ್ಪಲತಾ ಮತ್ತು ಪತಿ ಮಹಾಂತೇಶ ಎಸಿಬಿ ಬಲೆಗೆ ಬಿದ್ದ ದಂಪತಿಗಳು.ಪಿಡಿಓ ಪುಷ್ಪಲತಾ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಪಂ ಪಿಡಿಓ ಪುಷ್ಪಲತಾ ಸಾಗರ ಹೂಗಾರ ಎಂಬುವವರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಜಮೀನು ಎನ್‌ಎ ಮಾಡಲು 20 ...

Read more...

Wed, Jan 06, 2021

ಮಾಜಿ ಮುಖ್ಯಮಂತ್ರಿ ಗುಂಡುರಾವ್ ಪತ್ನಿ ವರಲಕ್ಷ್ಮಿ ವಿಧಿವಶ...! #Congress #DineshGundurao #Mother #Death #Corona

ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರ ಪತ್ನಿ, ಕಾಂಗ್ರೆಸ್​ ಮುಖಂಡ ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್  ಇಹಲೋಕ ತ್ಯಜಿಸಿದ್ದಾರೆ...ಹೌದು, ವರಲಕ್ಷ್ಮಿ ಗುಂಡೂರಾವ್ ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ...ಅಂತಿಮ ವಿಧಿ ವಿಧಾನ ದೇವನಹಳ್ಳಿಯ ತೋಟದಲ್ಲಿ ಇಂದು ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ...ವರಲಕ್ಷ್ಮಿ ಅವರ ...

Read more...

Wed, Jan 06, 2021

ಬೆಳಗಾವಿ ಜಿಲ್ಲೆಯಲ್ಲಿ 18 ಜನ ಶಿಕ್ಷಕರಿಗೆ ಕೊರೊನಾ ಸೋಂಕು ದೃಡ ; ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ಮಾಹಿತಿ..! #Karnataka #Belgavi #DC #Statement

ಬೆಳಗಾವಿ : ಜಿಲ್ಲೆಯಲ್ಲಿ 18 ಜನ ಶಿಕ್ಷಕರಿಗೆ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ  ಸ್ಪಷ್ಟನೆ ನೀಡಿದ್ದಾರೆ...ಹೌದು, ಶಾಲೆ ಆರಂಭಕ್ಕೂ ಮುನ್ನ ನಡೆದ ಪರೀಕ್ಷೆಯಲ್ಲಿ ಶಿಕ್ಷಕರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ ವಿನಃ ಶಾಲೆಗೆ ಬಂದ ನಂತರವಲ್ಲ  ಎಂದು  ಹಿರೇಮಠ್ ತಿಳಿಸಿದ್ದಾರೆ...ಜಿಲ್ಲೆಯಲ್ಲಿ ಯಾವುದೇ ಶಾಲಾ ಕಾಲೇಜನ್ನು ಬ...

Read more...

Tue, Jan 05, 2021

3 ಮಕ್ಕಳ ತಾಯಿಯನ್ನು ಪುಸಲಾಯಿಸಿದ ಭೂಪ : 5 ವರ್ಷಗಳ ಕಾಲ ದೈಹಿಕವಾಗಿ ಬಳಸಿಕೊಂಡು ನಂತರ ಕೈಕೊಟ್ಟ...! #crime #Karnataka #Hubli

ಹುಬ್ಬಳ್ಳಿ : ಮೂವರು ಮಕ್ಕಳಿರುವ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ, ಮಗು ಜನಿಸಿದಾಗ ಮದುವೆಗೆ ವ್ಯಕ್ತಿಯೋರ್ವ ನಿರಾಕರಿಸಿದ್ದಾನೆ.. ಹೌದು, ಬೈರಿದೇವರಕೊಪ್ಪದ ಕಳ್ಳಿ ಓಣಿ ನಿವಾಸಿ ಸಿದ್ರಾಮ ; ವಿವಾಹವಾಗಿ ತವರು ಮನೆಗೆ ವಾಪಸಾಗಿದ್ದ ಮಹಿಳೆಯನ್ನು  ಪುಸಲಾಯಿಸಿ ಮೂರು ಮಕ್ಕಳಿಗೆ ಸಹಾಯ ಮಾಡುವ ನೆಪದಲ್ಲಿ  ಮದುವೆಯಾಗುವುದಾಗ...

Read more...

Tue, Jan 05, 2021

BSY ಬದಲಾವಣೆ ಆಗೋದಂತು ಗ್ಯಾರಂಟಿ ಸಿದ್ದರಾಮಯ್ಯ..! #CM #BSY #Sidhramaih #Karnataka #BJP

ಹುಬ್ಬಳ್ಳಿ : ಬಿಎಸ್ ವೈ  ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯೋದು ಪಕ್ಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ...ಹೌದು, ಈ ಹಿಂದೆ ಬಿಎಸ್ ವೈ ಯವರೇ ಪೂರ್ಣಾವಧಿ ಸಿಎಂ ಎಂದು ಅರುಣ್ ಸಿಂಗ್ ಹೇಳಿದ್ದರು ಆದರೆ ಈಗ  ತೆಗೆದುಹಾಕ್ತಿವಿ ಅಂತ ಹೇಳೋಕೆ ಆಗುತ್ತಾ..? ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ , ಮಧ್ಯಂತರ ಚುನಾವಣೆ ಆಗುವುದಿಲ್ಲ ...

Read more...

Mon, Jan 04, 2021

ಗ್ರಾಮ ಪಂಚಾಯಿತಿ ಚುನಾವಣೆ ವೈಷಮ್ಯ ; ಮಹಿಳೆಯರ ನಡುವೆ ದೊಣ್ಣೆಗಳಿಂದ ಹೊಡೆದಾಟ..! #Karnataka #Gram #Panchayat #Election #Revenge #At_Belgavi

ಬೆಳಗಾವಿ : ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ನಂತರವೂ ಚುನಾವಣೆ ಎಫೆಕ್ಟ್ ಇನ್ನೂ ನಿಂತಿಲ್ಲ ಹೌದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತುಕ್ಕಾನಕಟ್ಟಿ ಗ್ರಾಮದಲ್ಲಿ ಎರಡು ಪ್ಯಾನಲ್ನ್ ಮಹಿಳೆಯರು ನಡುವೆ ಬೆಳ್ಳಂಬೆಳಗ್ಗೆ ಮಾರಾಮಾರಿ ನಡೆದಿದೆ.ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಮಹಿಳ...

Read more...

Mon, Jan 04, 2021

ಜೈಲಿನಲ್ಲಿ ಮಗು ಸಾವು ; ಲಾಕ್ ಅಪ್ ಡೆತ್ ಆರೋಪ..! #Karnataka #Central #jail #Kalburgi #Lockup #Death

ಕಲಬುರಗಿ : ಕಲಬುರಗಿಯಲ್ಲಿ ಗ್ರಾಪಂ ಚುನಾವಣೆ ಫಲಿತಾಂಶದ ನಂತರ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷದ ಮಗುವೊಂದು ಜೈಲಿನಲ್ಲಿ ಸಾವನ್ನಪ್ಪಿರೋ ಘಟನೆ ಕಲಬುರಗಿ ಕೇಂದ್ರ ‌ಕಾರಾಗೃದಲ್ಲಿ ನಡೆದಿದೆ.ಹೌದು ಭಾರತಿ (3) ಸಾವನ್ನಪ್ಪಿದ ಬಾಲಕಿ. ಜೇವರ್ಗಿ ತಾಲೂಕಿನ ಜೈನಾಪುರದಲ್ಲಿ ಗ್ರಾಪಂ ಫಲಿತಾಂಶದ ನಂತರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಕುಟುಂಬದ ...

Read more...

Sun, Jan 03, 2021

ಕಾಡಾನೆ ತುಳಿತಕ್ಕೆ ಇಬ್ಬರು ಬಲಿ....! #Elephant #Killed #human #Karnataka

ಹಾಸನ : ಕಾಡಾನೆ ದಾಳಿಗೆ ರೈತ ಮತ್ತು ಕೂಲಿ ಕಾರ್ಮಿಕ ಸೇರಿ ಇಬ್ಬರು ಬಲಿಯಾಗಿದ್ದಾರೆ...ಹೌದು, ಚಾಮರಾಜನಗರ ತಾಲೂಕಿನ ಯಣಗುಂಬ ಗ್ರಾಮದ ರೈತ ಸ್ವಾಮಿ(61), ಮತ್ತು ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ಕೂಲಿ ಕಾರ್ಮಿಕ ರಾಜನ್ (45) ಮೃತ ದುರ್ದೈವಿಗಳು. ಚಾಮರಾಜನಗರದಲ್ಲಿ ರೈತ ಸ್ವಾಮಿ ಮುಸುಕಿನ ಜೋಳ ಬೆಳೆದಿದ್ದರು. ಕಾಡುಪ್ರಾಣಿ ದಾಳಿಯಿಂದ ಬೆಳೆ ರಕ್ಷಿಸಲು  ರ...

Read more...

Sun, Jan 03, 2021

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ರೌಡಿಶೀಟರ್...! #Rowdy #Raped #Girl #Karnataka

ಬೀದರ್ : ಕಳೆದ ತಿಂಗಳ ಹಿಂದಷ್ಟೇ ಜಾಮೀನು ಪಡೆದಿದ್ದ ರೌಡಿಶೀಟರ್ ಮಸ್ತಾನ್ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ  ಮಾಡಿದ್ದಾನೆ...ಹೌದು, ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಹೋಬಳಿಯ ಬಾಲಕಿಯ ಪೋಷಕರು ಜಮೀನಿಗೆ ತೆರಳಿದ್ದ ವೇಳೆ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 25 ವರ್ಷದ ಮಸ್ತಾನ್  ಅತ್ಯಾಚಾರ ಮಾಡಿದ್ದಾನೆ...ಬಾಲಕಿಯನ್ನು ಬಸವಕಲ್ಯಾಣ ನಗರದ ಸರ್ಕಾರಿ ...

Read more...

Sun, Jan 03, 2021

ಪಶು ಸಂಗೋಪನಾ ಸಚಿವರ ತವರು ಕ್ಷೇತ್ರದಲ್ಲೇ ನಡೆಯುತ್ತಿದೆ ಗೋವುಗಳ ಮಾರಣ ಹೋಮ....! #Cowslaught #PrabhuChouhan #Karnataka

ಬೀದರ್ : ಪಶು ಸಂಗೋಪನಾ ಸಚಿವರ  ತವರು ಜಿಲ್ಲೆಯಲ್ಲೆ  ಹಸುಗಳ ಮಾರಣ ಹೋಮ ನಡೆದಿದೆ..ಹೌದು, ಸಚಿವ ಪ್ರಭು ಚವ್ಹಾಣ್ ತವರು ಬೀದರ್ ನ ಸಿಂದೋಲ್ ಹಾಗೂ ರಾಜಗೀರಾ ಗ್ರಾಮದ ಸೇತುವೆ ಕೆಳಗಡೆ 15 ಜರ್ಸಿ ಆಕಳುಗಳು ಸತ್ತ ಸ್ಥಿತಿ ಯಲ್ಲಿ ಪತ್ತೆಯಾಗಿವೆ..ಆಕಳುಗಳಿಗೆ ದುಷ್ಕರ್ಮಿಗಳು ವಿಷ ಕೊಟ್ಟು  ಕೊಂದಿರುವ ಶಂಕೆ ವ್ಯಕ್ತವಾಗಿದ್ದು,ಸಾವನ್ನಪ್ಪಿರುವ ಜರ್ಸಿ ಆಕಳು...

Read more...

Fri, Jan 01, 2021

ಕೆಲಸ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು...! #EmploymentScheme #Protest #Karnataka

ಗದಗ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ  ಮುತ್ತಿಗೆ ಹಾಕಿದ್ದಾರೆ...ಹೌದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಶಾಂತಗಿರಿ ಗ್ರಾಮ ಪಂಚಾಯತಿಗೆ ಮಹಿಳೆಯರು, ಪುರುಷರು ಸೇರಿ ನೂರಾರು ಜನ ಸಲಕಿ, ಗುದ್ಲಿ, ಪುಟ್ಟಿ ಸಮೇತ  ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು...ಎಷ್ಟೇ...

Read more...

Fri, Jan 01, 2021

ವಿಜಯಪುರದಲ್ಲಿ ನಿಷೇಧಾಜ್ಞೆ ಜಾರಿ ಎಸ್ಪಿ ಅನುಪಮ್ ಅಗರವಾಲ್...! #Karnataka #Vijayapur #Section_144

ವಿಜಯಪುರ :  ಕೋವಿಡ್ ಹಿನ್ನೆಲೆಯಲ್ಲಿ  ಹೊಸ ವರ್ಷಾಚರಣೆ ನಿಮಿತ್ತ  ಜಿಲ್ಲಾದ್ಯಂತ  ಇಂದು ಸಂಜೆ 5 ಗಂಟೆಯಿಂದ  ನಾಳೆ ಮುಂಜಾನೆ 6 ರವರೆಗೆ  144 ಸೆಕ್ಷನ್ ಜಾರಿ ಮಾಡಲಾಗಿದೆ....ಹೌದು, ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ  ಎಸ್ಪಿ ಅನುಪಮ್ ಅಗರವಾಲ್ , ಹೊಸ ವರ್ಷಾಚರಣೆ ಸಮಯದಲ್ಲಿ  ಮಧ್ಯ ಸೇವಿಸಿ ...

Read more...

Thu, Dec 31, 2020

ಅಂಧರ ಬಾಳಿನ ನಂದಾದೀಪವಾಗಿದ್ದ ಪುಟ್ಟರಾಜ ಗವಾಯಿಗಳ ಭಾವಚಿತ್ರ ಹರಿದ ಕಿಡಿಗೇಡಿಗಳು..! #Karnataka #Gadag #Puttraju #Gavi #Banner

ಗದಗ : ಅಂಧರ ಬಾಳಿನ ನಂದಾದೀಪ ಪಂಡಿತ ಪುಟ್ಟರಾಜ ಗವಾಯಿಗಳ ‌ಭಾವಚಿತ್ರ ಕಿಡಿಗೇಡಿಗಳು ಹರಿದು ಅವಮಾನ‌ ಮಾಡಿದ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟರಾಜ ಗವಾಯಿಗಳ ಸರ್ಕಲ್ ನಲ್ಲಿ ಗವಾಯಿಗಳ ಭಾವಚಿತ್ರ ಹಾಕಲಾಗಿತ್ತು. ಆದ್ರೆ ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಭಾವಚಿತ್ರ ಹರಿದಿದ್ದಾರೆ. ಹೀಗಾಗಿ ಕಿಡಿಗೇಡಿಗಳ ಕೃತ್ಯಕ್ಕೆ ಗ್ರಾಮಸ್ಥರು, ...

Read more...

Thu, Dec 31, 2020

ಲಾರಿ ಮತ್ತು ಕಾರ್ ಮುಖಾಮುಖಿ ಡಿಕ್ಕಿ ; ಸ್ಥಳದಲ್ಲೇ ಮೂವರು ದುರ್ಮರಣ..! #Karnataka #Accident #Between #Car_Truck

ಧಾರವಾಡ : ಲಾರಿ ಮತ್ತು ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.ಹೌದು ಧಾರವಾಡ ಹೊರವಲಯದ ಸವದತ್ತಿ ರಸ್ತೆಯ ಕೆಇಬಿ ಗ್ರೀಡ್ ಬಳಿ ಈ ದುರ್ಘಟನೆ ಸಂಭವಿಸಿದ್ದು ರೇವಣಸಿದ್ದಯ್ಯ ಇಚ್ಚಂಗಿ (46) ,ವಿಜಯಾ ಇಚ್ಚಂಗಿ (42) , ಮತ್ತು ನಾಗರಾಜ ಇಚ್ಚಂಗಿ (30) ಮೃತರು. ಮೃತ ರೇವಣಸಿದ್ದಯ್ಯ ಮತ್ತು ವಿಜಯಾ ಪತಿ-ಪತ್ನಿ ಎಂದು ಗುರು...

Read more...

Wed, Dec 30, 2020

ಬರ್ಬರವಾಗಿ ಹತ್ಯೆ ಮಾಡಿ ಯುವಕನ ಶವವನ್ನು ಚರಂಡಿಯಲ್ಲಿ ಎಸೆದ ದುಷ್ಕರ್ಮಿಗಳು...! #Murder #hubli #Karnataka

ಹುಬ್ಬಳ್ಳಿ : ಯುವಕನೊಬ್ಬ ಬರ್ಬರವಾಗಿ ಕೊಲೆ ಮಾಡಿ, ಚರಂಡಿಯಲ್ಲಿ ಹೆಣ ಹಾಕಿ ಕೊಲೆಘಾತುಕರು ಪರಾರಿ‌ಯಾಗಿದ್ದಾರೆ...ಹೌದು, ನಗರದ ದೇವಾಂಗಪೇಟೆಯ ಮಾಬುಸಾಬ್ ಅಲ್ಲಾಭಕ್ಷ ಶಿವಳ್ಳಿ ಎಂಬ ವ್ಯಕ್ತಿ ಯನ್ನು ಕೊಲೆಯಾಗಿದ್ದು, ಹಳೆ ವೈಶಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.. ದ...

Read more...

Wed, Dec 30, 2020

ಕೋಳಿ ಸಾರು ಕಡಿಮೆ ಹಾಕಿದ್ದಕ್ಕೆ ನಡೀತು ಒಂದು ಕೊಲೆ...! #Murder # Kodagu #Karnataka

ಮಡಿಕೇರಿ : ಊಟ ಮಾಡುವ ಸಂದರ್ಭದಲ್ಲಿ ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ..ಹೌದು, ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ  ಈ ಘಟನೆ ನಡೆದಿದ್ದು, ಕೊಲೆಯಾದ ಯುವಕನನ್ನು ನಂಜನಗೂಡು ತಾಲೂಕಿನ ಕೊತ್ತೆನಾಹಳ್ಳಿಯ ಕುಮಾರ ದಾಸ (25) ಎಂದು ಗುರುತಿಸಲಾಗಿದೆ..  ಕುಮಾರ್ ಮತ್ತು 17 ವರ್ಷದ ...

Read more...

Wed, Dec 30, 2020

ಅಕ್ರಮವಾಗಿ ಸಾಗಿಸುತ್ತಿದ್ದ 20 ಗೋವು, ಕರುಗಳ ರಕ್ಷಣೆ...! #Karnataka #illegal #Animals #Transport

ಕಲಬುರಗಿ : ಅಕ್ರಮವಾಗಿ ಸಾಗಿಸುತ್ತಿದ್ದ 20 ಕ್ಕಿಂತ ಹೆಚ್ಚು ಗೋವುಗಳನ್ನು ಹಿರಾಪುರ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ..ಹೌದು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಕಲಬುರಗಿ ಹೊರವಲಯದಲ್ಲಿರುವ ಹಿರಾಪುರ ಗ್ರಾಮದಲ್ಲಿ  ಮಾತ್ರ ಅಕ್ರಮ ಗೋವು ಸಾಗಟ ನಿಂತಿಲ್ಲ...ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನಿಂದ ಕಲಬುರಗಿಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಚ...

Read more...

Tue, Dec 29, 2020

ಬ್ರಿಟನ್ ನಿಂದ ಹುಬ್ಬಳ್ಳಿಗೆ ಬಂದಿಳಿದಿದ್ದ 37 ಜನರಲ್ಲಿ 36 ಜನರು ವರದಿ ನೆಗೆಟಿವ್...! #Karnataka #Hubli #Britan #Return

ಹುಬ್ಬಳ್ಳಿ - ಧಾರವಾಡ ಜಿಲ್ಲೆಗೆ ಬ್ರಿಟನ್ ನಿಂದ ಈವರೆಗೆ 37 ಜನ ಹಿಂತಿರುಗಿದ್ದಾರೆ, ಅವರಲ್ಲಿ 36 ಜನರ ಕೊರೊನಾ ತಪಾಸಣೆ ವರದಿ ನೆಗೆಟಿವ್ ಬಂದಿದೆ. ಇನ್ನೊಬ್ಬರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇಂದು ಸಂಪರ್ಕಕ್ಕೆ ಸಿಗುವ ನಿರೀಕ್ಷೆ ಇದ್ದು ತಕ್ಷಣ ಅವರನ್ನು ಕೂಡ ಕೋವಿಡ್ ತಪಾಸಣೆಗೆ ಒಳಪಡಿಸಲಾಗುವುದು ರೂಪಾಂತರ ಹೊಂದಿದ ವೈರಸ್&n...

Read more...

Tue, Dec 29, 2020

ಕನ್ನಡ ಧ್ವಜ ಇಳಿಸಿ ಇಲ್ಲ ನಾವೇ ನಮ್ಮ ಧ್ವಜ ಹಾರಿಸ್ತೀವಿ ; ಕನ್ನಡಿಗರಿಗೆ ಧಮ್ಕಿ ಹಾಕಿದ M.E.S...! #Karnataka #Flag #Dispute #MES

ಬೆಳಗಾವಿ : ಮಹಾನಗರ ಪಾಲಿಕೆ ಮೇಲಿರುವ ಕನ್ನಡ ಧ್ವಜ ಇಳಿಸಲು ಎಂಇಎಸ್  ಪುಂಡರು ಟಾರ್ಗೆಟ್ ನೀಡಿದ್ದಾರೆ... ಡಿಸೆಂಬರ್ ಅಂತ್ಯದೊಳಗೆ ಮಹಾನಗರ ಪಾಲಿಕೆ ಮೇಲಿರುವ ಕನ್ನಡ ಧ್ವಜ ಇಳಿಸಿ ಇಲ್ಲವಾದಲ್ಲಿ ಹೊಸ ವರ್ಷಕ್ಕೆ ನಮ್ಮ ಧ್ವಜ ನಾವು ಹಾರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ...ಈ ಹಿಂದೆ ಹಳೆ ಕಟ್ಟಡದಲ್ಲಿ ಮರಾಟಿಗರ ಧ್ವಜ ಹಾರಿಸಲಾಗಿತ್ತು ಆದರೆ ಪಾಲಿಕೆ ಹೊಸ ಕಟ್...

Read more...

Tue, Dec 29, 2020

ನಿಗೂಢವಾಗಿ ಕೊಲೆಯಾದ 17 ರ ಯುವಕ...! #Murder #Bidar #Karnataka

ಬೀದರ್ : ಕಮಲನಗರ ತಾಲೂಕಿನ ಹೊರವಲಯದಲ್ಲಿ ಚಾಕುವಿಯಿಂದ ಇರಿದು ಓರ್ವ ಬಾಲಕನನ್ನು ಭೀಕರ ಹತ್ಯೆ ಮಾಡಲಾಗಿದೆ...ಹೌದು, ಔರಾದ್ ತಾಲೂಕಿನ ನಾಗಮಾರಪಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ಗೋಡೆ(17) ನಿಗೂಢವಾಗಿ  ಕೊಲೆಯಾಗಿದ್ದು,ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಡಿಷನಲ್ ಎಸ್ಪಿ ಗೋಪಾಲ,ಭಾಲ್ಕಿ ಡಿ ವೈ ಎಸ್ ಪಿ ಡಾ,ದೇವರಾಜ ಭೇಟಿ ಪರಿಶೀಲನೆ ನಡೆಸಿದ್ದಾರೆ... ವಿಚಾರಣ...

Read more...

Tue, Dec 29, 2020

ಉಪಸಭಾಪತಿ ಧರ್ಮೇಗೌಡ ಸಾವಿನ ಸುತ್ತ ; ಅನುಮಾನದ ಹುತ್ತ...! #Vidhanparishath #DeputySpeaker #Suicide #Karnataka

ಚಿಕ್ಕಮಗಳೂರು : ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ...ಹೌದು,  ಚಿಕ್ಕಮಗಳೂರು ಜಿಲ್ಲೆ ಗುಣಸಾಗರ ಬಳಿ ಸೋಮವಾರ ರಾತ್ರಿ  ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗಿನ ಜಾವ 1.30ರ ಹೊತ್ತಿಗೆ ಅವರ ಶವ ಛಿದ್ರವಾಗಿ ಸಿಕ್ಕಿದೆ... ಉಪಸಭಾಪತಿ ಸಾವಿಗೆ ನಾನಾ ತಿರುವು :-ಉಪ ಸಭಾಪತಿ ಸಾವು ಸದ್ಯಕ...

Read more...

Tue, Dec 29, 2020

ಡಿಸಿ ಕಛೇರಿಗೆ ವಾಮಾಚಾರದ ಕಾಟಾ..! #Karnataka #Kalburgi #DC #office

ಕಲಬುರಗಿ : ಜಿಲ್ಲಾಡಳಿತ ಕಛೇರಿಗೆ ಕಿಡೀಗೇಡಿಗಳು ವಾಮಚಾರ ಮಾಡಿರುವ ಘಟನೆ ಇದೀಗ ಸಾರ್ವಜನಿಕರ  ಆಕ್ರೋಶಕ್ಕೆ ಕಾರಣವಾಗಿದೆ...ಹೌದು, ನಿನ್ನೆ ತಡರಾತ್ರಿ ಕಛೇರಿಯ ಮುಖ್ಯದ್ವಾರಕ್ಕೆ ಮಂತ್ರಿಸಿದ  ನಿಂಬೆಹಣ್ಣು ಮತ್ತು ಮೊಟ್ಟೆ ಇಟ್ಟು ಕಿಡಿಗೇಡಿಗಳು ಪರಾರಿಯಾಗಿದ್ದು, ಇಂದು ಬೆಳ್ಳಗೆ ಜಿಲ್ಲಾಧಿಕಾರಿಯ ಸಿಬ್ಬಂದಿಗಳಿಗೆ ವಾಮಾಚಾರ ಮಾಡಿರುವ ಬಗ್ಗೆ  ತಡ...

Read more...

Mon, Dec 28, 2020

ಲಂಚ ಸ್ವೀಕರಿಸುವಾಗ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದ PDO...! #Pdo #Raid #ACB

ಬೀದರ್ : ಲಂಚ ಸ್ವೀಕರಿಸುತ್ತಿದ್ದ  ಕಮಠಾಣಾ ಪಿಡಿಒ ಅನಿಲ್ ಕುಲಕರ್ಣಿ ಎಸಿಬಿ ದಾಳಿ ವೇಳೆ ಸಿಕ್ಕಿ ಬಿದ್ದಿದ್ದಾರೆ..ಹೌದು, ಬೀದರ್ ತಾಲೂಕಿನ ಕಮಠಾಣಾ ಗ್ರಾಮ ಪಂಚಾಯತಿ ಪಿಡಿಒ ಅನಿಲ್ ಡಿಜಿಟಲ್ ಖಾತಾ ನೀಡಲು ನಾಗಭೂಷಣ ಅವರಿಗೆ  50 ಸಾವಿರ‌ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.. ಬೀದರ್ ನಗರದ ಜಿಲ್ಲಾ ಪಂಚಾಯತ್ ಬಳಿ 50 ಸಾವಿರ ಲಂಚ ಸ್ವೀಕರಿಸುವಾಗ,ಕಲಬುರಗಿ ...

Read more...

Tue, Dec 22, 2020

ವಿಜಯಪುರ ಸುಪ್ರಸಿದ್ಧ ಸಿದ್ಧೇಶ್ವರ ಸಂಕ್ರಮಣ ಜಾತ್ರೆ ಈ ಬಾರಿ ರದ್ದು..! #Vijayapur #Siddeshwar #Temple #Festival

ವಿಜಯಪುರ : ವರ್ಷದಿಂದ ವರ್ಷಕ್ಕೆ ಅತಿ ವಿಜೃಂಭಣೆಯಿಂದ ನಮ್ಮೂರ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದ್ದ ವಿಜಯಪುರ ನಗರದ ಸಿದ್ದೇಶ್ವರ ಸಂಕ್ರಮಣ ಜಾತ್ರಾಮಹೋತ್ಸವ  ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ರದ್ದುಗೊಂಡಿದೆ ,ಹೌದು ಪ್ರತಿ ವರ್ಷ ವಿಜಯಪುರದ ಸಿದ್ದೇಶ್ವರ ಸಂಕ್ರಮಣ ಜಾತ್ರೆ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿಯಾದ ಜಾತ್ರೆಯಾಗಿತ್ತು ಆದರೆ ಈ ಬಾರಿ ಇಡೀ ವಿಶ್...

Read more...

Tue, Dec 22, 2020

ನಿಮ್ಮ ಕುಲದೈವ ಬೀರೇಶ್ವರ ಗೋಹತ್ಯೆ ಸಮರ್ಥನೆ ಮಾಡ್ಡತ್ತಾರಾ : ಸಿದ್ದು ವಿರುದ್ಧ ಗುಡುಗಿದ ರವಿ...! #Sidhramaih #CT Ravi #Taunt #Karnataka

ಚಿಕ್ಕಮಗಳೂರು : ನಗರದಲ್ಲಿ ಗೋ ಹತ್ಯೆ ನಿಷೇಧದ ಕುರಿತು ಸುದ್ದಿಗೋಷ್ಠಿಯಲ್ಲಿ   ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ  ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ...ಹೌದು,  ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಇತಿಹಾಸ ತಿಳಿದಿಲ್ಲ  ಹಿಂದೆ ಕಾಂಗ್ರೆಸ್ ಪಕ್ಷದ ಚಿನ್ಹೆ ಗೋವಾಗಿತ್ತು ಅಂತಹ ಪಕ್ಷದಲ್ಲಿ ಇದ್ದುಕೊಂಡು ಗ...

Read more...

Mon, Dec 21, 2020

ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಸೇರಿ ಮೂವರ ಅಂಧರ್..! #Karnataka #APMC #illegally #transport #Ganja

ಬೀದರ : ಗಡಿ ಜಿಲ್ಲೆ  ಬೀದರ್ ನಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತಿದ್ದ ತಂಡದ ಮೇಲೆ ದಾಳಿ ನಡೆಸಿ, 5.04 ಲಕ್ಷ ರೂ. ಮೌಲ್ಯದ ಗಾಂಜಾ ಜಿಲ್ಲೆಯ ಬಸವಕಲ್ಯಾಣ ನಗರದ ಹೊರ ವಲಯದಲ್ಲಿ ನಡೆದಿದೆ. ಬಸವಕಲ್ಯಾಣ ಎಪಿಎಂಸಿ ಮಾಜಿ ಅಧ್ಯಕ್ಷನಾಗಿರುವ ಹಾರಕೂಡ ಗ್ರಾಮದ ನಿವಾಸಿ ಸಿದ್ರಾಮ ಗುದಗೆ, ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ಮಲ್ಲಿಕಾರ್ಜುನ ಸಗರ ಮತ...

Read more...

Sun, Dec 20, 2020

ವಿಜಯಪುರದಲ್ಲಿ ಅಧಿಕಾರಿಗಳಿಂದ ಧಿಡೀರ್ ದಾಳಿ ; 180 ಮೆಟ್ರಿಕ್ ಟನ್ ಅನಧಿಕೃತ ಮರಳು ವಶಕ್ಕೆ..! #Vijayapur #DC #Illegal #Sand

ವಿಜಯಪುರ  : ಇಂಡಿ ಉಪವಿಭಾಗಾಧಿಕಾರಿ ಶ್ರೀ ರಾಹುಲ್ ಸಿಂಧೆ ಅವರ ನೇತೃತ್ವದಲ್ಲಿ ವಿಜಯಪುರ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಿಂದಗಿ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ನಿನ್ನೆ ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ಶಂಭೇವಾಡ ಗ್ರಾಮ ವ್ಯಾಪ್ತಿಯ ಭೀಮಾನದಿ ಪಾತ್ರದಲ್ಲಿ ಅನಿರೀಕ್ಷಿತವಾಗಿ ದಾಳಿ ನಡೆಸಿ 180 ಮೆಟ್ರಿಕ್ ಟನ್ ಅನಧಿಕೃತ ಮ...

Read more...

Sat, Dec 19, 2020

ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯಲ್ಲಿ ನಿಯಮ ಪಾಲಿಸಿ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ...! #Christmas #Newyear #Celebration #Karnataka

ಕೊಡಗು : ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ  ಸಾರ್ವಜನಿಕರು ಸರ್ಕಾರಿ ನಿಯಮಗಳನ್ನು  ಪಾಲಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ..ಹೌದು,ಕೋವಿಡ್ ಹಿನ್ನೆಲೆ ಮುಂದಿನ ವಾರ ಕ್ರಿಸ್ಮಸ್ ಹಾಗೂ ಹೊಸ ವರ್ಷ ಹಬ್ಬದಂದು ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿರ್ದೇಶನಗಳನ್ನು  ಪಾಲಿಸಿ ಎಂದ...

Read more...

Sat, Dec 19, 2020

ಡಿ.21ರಂದು ರಾಜ್ಯಾದ್ಯಂತ APMC ಮುಷ್ಕರ...! #APMC #Strike #Karnataka

ಹುಬ್ಬಳ್ಳಿ :  ಡಿ. 21ರಂದು ರಾಜ್ಯಾದ್ಯಂತ ಸಾಂಕೇತಿಕವಾಗಿ ಎಪಿಎಂಸಿ ಬಂದ್ ಮಾಡಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ಎಪಿಎಂಸಿ ಕ್ರಿಯಾಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ತಿಳಿಸಿದ್ದಾರೆ.. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ  ನಡೆದ ಎಪಿಎಂಸಿ ವ್ಯಾಪಾರಸ್ಥರ ಸಭೆಯ ನಂತರ ಮಾತನಾಡಿದ ಶಂಕರಣ್ಣ  ‘ಶೇ 0. 35 ಇದ್ದ ಕೃಷಿ ಉತ್ಪನ್ನ ಮಾರುಕಟ್ಟೆ ...

Read more...

Sat, Dec 19, 2020

ಗೋಮಾಂಸ ರಫ್ತು ಮಾಡುವರ ಅನುಕೂಲಕ್ಕಾಗಿ ಗೋಹತ್ಯೆ ನಿಷೇಧ ಜಾರಿ ; ಪ್ರೊ.ಕೆ.ಎಸ್.ಭಗವಾನ್..! #K.S.Bhagvan #BJP

ಮೈಸೂರು ಡಿ.17: ಗೋಮಾಂಸ ರಫ್ತು ಮಾಡುವವರೆಲ್ಲಾ ಮೇಲ್ವರ್ಗದವರು, ಬ್ರಾಹ್ಮಣರು ಹಾಗಾಗಿ ಗೋಹತ್ಯೆ ನಿಷೇಧ ಮಸೂದೆ ಜಾರಿ ಮಾಡಿದ್ದಾರೆ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮೇರಿಕಾದಲ್ಲಿ ಗೋಮಾಂಸ ತಿನ್ನಲೆಂದೇ ಗೋವುಗಳನ್ನು ಬೆಳೆಸುತ್ತಾರೆ. ಅಲ್ಲಿ ಗೋಮಾಂಸಕ್ಕೆ ಹೆಚ್ಚಿನ ಬೆಲೆ...

Read more...

Thu, Dec 17, 2020

ಭಕ್ತಾದಿಗಳು ದೇವಿರಮ್ಮ ಬೆಟ್ಟ ಹತ್ತುವುದನ್ನು ಈ ವರ್ಷ ಮುಂದೂಡಿ : ಬಗಾದಿ ಗೌತಮ್...! #DC #Chikmaglore #Order

ಚಿಕ್ಕಮಗಳೂರು : ದೀಪಾವಳಿಯಂದು ದೇವಿರಮ್ಮ ಬೆಟ್ಟ ಹತ್ತುವುದನ್ನು ಮುಂದೂಡಿ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ...ಹೌದು, ಕೊರೋನಾ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ  ಬಗಾದಿ ಗೌತಮ್ ಸಾರ್ವಜನಿಕರು ಮತ್ತು ಭಕ್ತಾದಿಗಳು ನವೆಂಬರ್ 14 ರಂದು ಬೆಟ್ಟ ಹತ್ತುವುದನ್ನು ಈ ಒಂದು ವರ್ಷ ಮುಂದೂಡಿ ಮನೆಯಲ್ಲೇ ದೇವಿಯನ್ನು ನೆನೆದು ಆರಾಧಿಸಿ ಎಂದು ಮನವಿ...

Read more...

Tue, Nov 10, 2020

ಕಾರು ಅಪಘಾತದಲ್ಲಿ ಗಾಯಗೊಂಡ ಜಗದೀಶ್ ಶೆಟ್ಟರ್ ಪುತ್ರ...! #Car #Accident #Jagdish Shettar #Karnataka

ದಾವಣಗೆರೆ : ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಶೆಟ್ಟರ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ..ಹೌದು, ಹಳೇ ಕುಂದವಾಡ ಸಮೀಪ ಪ್ರಶಾಂತ್ ಶೆಟ್ಟರ್ ಹಾಗೂ ಪತ್ನಿ ಅಂಚಲ್ ಚಲಿಸುತ್ತಿದ್ದ ಲ್ಯಾಂಡ್ ರೋವರ್ ಕಾರಿಗೆ ಲಾರಿ ಡಿಕ್ಕಿಹೊಡೆದಿದೆ ಇದರ ಪರಿಣಾಮ ಶೆಟ್ಟರ್ ಪುತ್ರ ಹಾಗೂ ಸೊಸೆ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅನಾಹುತದಿಂದ ಪಾರಾಗಿದ್ದಾರೆ.. ಈಗಾಗ...

Read more...

Tue, Nov 10, 2020

"ಕೈ" ಬಿಟ್ಟ ಮತದಾರ : ಉಪಚುನಾವಣೆಯಲ್ಲಿ ಅರಳಿದ ಕಮಲ....! #By-Election #Karnataka #BJP

ಬೆಂಗಳೂರು : ಉಪಚುನಾವಣೆಯಲ್ಲಿ ಆರ್.ಆರ್.ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಿದೆ. ಹೌದು, ಒಂದೆಡೆ ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವಿನ ಮೂಲಕ ಇತಿಹಾಸ ಸೃಷ್ಟಿಸಿದರೆ; ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ..ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 10 ಸಾವಿರಕ್ಕೂ ಅಧಿಕ ಮತಗಳು ...

Read more...

Tue, Nov 10, 2020

ಯೋಗಿಶ್ ಗೌಡಾ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ 14 ದಿನ ಜೈಲು..! #Hubli #dharwda #ExMLA.

ಧಾರವಾಡ : ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ 14 ದಿನ ನ್ಯಾಯಾಂಗ ಬಂಧನ ಫಿಕ್ಸ್ ಆಗಿದೆ .ಇಂದು ಮೂರು ದಿನಗಳ ಸಿಬಿಐ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು 23ರ ವರೆಗೆ ನ್ಯಾಯಾಂಗ ಬಂ...

Read more...

Mon, Nov 09, 2020

ಓವರ್ ಟೆಕ್ ಮಾಡುವ ವೇಳೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಕಾರು ಅಪಘಾತ..! #BJP #Leader #Vijugouda _Pati #Car #Accident

ವಿಜಯಪುರ : ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಕಾರ್ ಅಪಘಾತವಾಗಿರುವ ಘಟನೆ ವಿಜಯಪುರ ತಾಲೂಕಿನ ಸಾರವಾಡ  ಗ್ರಾಮದ ಬಳಿ ಬಬಲೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ  ಆಯೋಜಿಸಿದ್ದ ಬಿಜೆಪಿ ಪ್ರಶಿಕ್ಷಣ ಶಿಬಿರದಲ್ಲಿ ಭಾಗಿಯಾಗಿ ಮರಳುವ ವೇಳೆ ಕಾರ್ ಓವರ್ ಟೆಕ್ ಮಾಡುವ ಸಂಧರ್ಭದಲ್ಲಿ ಎದುರಿನಿಂದ ಬರುತ್ತಿದ್ದ ...

Read more...

Sun, Nov 08, 2020

ಪುಸ್ತಕ ಮಳಿಗೆ ಬೆಂಕಿಗಾಹುತಿ..‌‌.! #Bookstore #Fire #Accident #Karnataka

ಚಿಕ್ಕಮಗಳೂರು : ವಿನಾಯಕ ಬುಕ್ ಸ್ಟೋರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ..ಹೌದು, ಮೂಡಿಗೆರೆ ಅಡ್ಯಂತಯ ರಂಗಮಂದಿರದ ಎದುರಿರುವ  ವಿನಾಯಕ ಪುಸ್ತಕ ಮಳಿಗೆಯಲ್ಲಿ ಬೆಳಗಿನ ಜಾವ ಶಾರ್ಟ್  ಸರ್ಕುಟ್ ಆಗಿದ್ದು, ಅಪಾರ  ಪ್ರಮಾಣದ ವಸ್ತುಗಳು  ಬೆಂಕಿಗಾಹುತಿ ಆಗಿದೆ...

Read more...

Sat, Nov 07, 2020

ಭೀಮಾತೀರದ ಶೂಟೌಟ್ ಪೂರ್ವ ನಿರ್ಧರಿತ ಸಂಚು, ಇಬ್ಬರು ಅರೆಸ್ಟ್ ಐಜಿಪಿ ರಾಘವೇಂದ್ರ ಸುಹಾಸ್..! #Shootout #Vijayapur #IGP #Police

ವಿಜಯಪುರ : ಭೀಮಾತೀರದ ಶೂಟೌಟ್ ಪ್ರಕರಣಕ್ಕೆ ಮಹಾಟ್ವಿಸ್ಟ್ ದೊರಕಿದ್ದು ,ಈ ಕುರಿತು ಐಜಿಪಿ ರಾಘವೇಂದ್ರ ಸುಹಾಸ್ ಗುರುವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ...ಹೌದು ಭೀಮಾತೀರದ  ರೌಡಿಶೀಟರ್ ಮಹಾದೇವ ಸಾವುಕಾರ ಭೈರಗೊಂಡನನ್ನು ಈ ಹಿಂದೆ ಹಲವು ಬಾರಿ ಕೊಲೆಗೈಯುವ ಸಂಚು ನಡೆಸಲಾಗಿದೆ , ಇತ್ತೀಚೆಗೆ ಕಾತ್ರಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಸತ್ಸಂಗದಲ...

Read more...

Fri, Nov 06, 2020

ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ : ಎಂಟು ಜನ ಅರೆಸ್ಟ್...! #Gambling #Karnataka #Police

ಅಜ್ಜಂಪುರ : ಗೆಜ್ಜಗೊಂಡನಹಳ್ಳಿಯ ಸಿದ್ದಜ್ಜರ ಬಾವಿ ಬಳಿ ಜೂಜಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ...ಹೌದು, ಉಪ ನಿರೀಕ್ಷಕ ಬಸವರಾಜ್ ನೇತೃತ್ವದ ಪೊಲೀಸ್ ತಂಡ ಮದ್ಯಾಹ್ನ 2ಗಂಟೆ ಸುಮಾರಿಗೆ ಜೂಜಾಡುತ್ತಿದ್ದವರನ್ನು ಬಂಧಿಸಿದ್ದು , 52 ಇಸ್ಪೀಟ್ ಕಾರ್ಡ್ ಮತ್ತು ಸುಮಾರು 7800ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ..ಅಜ್ಜಂಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ...

Read more...

Thu, Nov 05, 2020

ಶಿವಮೊಗ್ಗದಲ್ಲಿ ನಾಡಬಾಂಬ್ ಸ್ಪೋಟ ; ಓರ್ವನ ಸ್ಥಿತಿ ಗಂಭೀರ ಹಲವರಿಗೆ ಗಾಯ..! #Shivamoga #countrybomb #blast

ಶಿವಮೊಗ್ಗ : ನಾಡಬಾಂಬ್ ಸ್ಪೋಟಿಸಿದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾಗಿದ್ದು ಹಲವರಿಗೆ ಗಾಯವಾಗಿದೆ..ಹೌದು, ಕುಂಚೇನಹಳ್ಳಿ ಸಮೀಪ  ಕಾಡು ಹಂದಿ ಬೇಟೆಯಾಡಲು ಕಚ್ಚಾ ಬಾಂಬ್ಗಳನ್ನು ತಯಾರಿಸಿ ಬಿಸಿಲಿಗೆ ಇಟ್ಟ ಪರಿಣಾಮ ಈ ಅವಗಢ ಸಂಭವಿಸಿದೆ..ಈಗಾಗಲೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ..ಮತ್ತು ಪ್ರಕರಣ ದಾಖಲು ಮಾಡಿಕ...

Read more...

Tue, Nov 03, 2020

ಗೃಹ ಬಳಕೆ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ; ದಂಧೆ ನಡೆಸುತ್ತಿದ್ದ ಕಲ್ಲಮೇಶ ಆಳೂರ ಬಂಧನ..! #Vijayapur #Gas #Refilling #Kallu #Aloor #Accused #Arrested

ವಿಜಯಪುರ : ಗೃಹ ಬಳಕೆಯ ಸಿಲಿಂಡರ್ ಗಳನ್ನು ಅಟೋಗಳಿಗೆ ರಿಫಿಲ್ಲಿಂಗ್ ದಂಧೆ ನಡೆಸುತಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿ ಅಂದಾಜು 1,28,00 ರೂ ಮೌಲ್ಯದ ಗ್ಯಾಸ್ ಮತ್ತು ಗ್ಯಾಸ್ ಫಿಲ್ಲಿಂಗ್ ಮಶಿನ್ ಜಪ್ತಿ ಮಾಡಿದ್ದಾರೆ.ಬಂಧಿತ ಆರೋಪಿ ಕಲ್ಲಮೇಶ ಆಳೂರ ಹೌದು ಕಲ್ಲಮೇಶ್ ಚನ್ನಪ್ಪ ಆಳೂರ ಬಂಧಿತ ಆರೋಪಿ, ಕಲ್ಲಮೇಶ ಆಳೂರ  ನಗರದ ಹೊರವಲಯ ಇಂಡಿ ರಸ್ತೆಯ ಜ್ಯೋತಿ ಪ್ಯ...

Read more...

Wed, Oct 07, 2020

ಮಹಾನಗರ ಪಾಲಿಕೆ ಮಾಜಿ ಸದಸ್ಯನ ಮೇಲೆ ಹಲ್ಲೆಯಾಗಿ 48 ಘಂಟೆಗಳಾದ್ರು FIR ದಾಖಲಿಸಿಕೊಳ್ಳದಕ್ಕೆ ಅಸಮಾಧಾನ ಹೊರಹಾಕಿದ ಪ್ರಕಾಶ ಮಿರ್ಜಿ...! #Police#BJP #palike #exmember

ವಿಜಯಪುರ : ಮಹಾನಗರ ಪಾಲಿಕೆ ಮಾಜಿ ಸದಸ್ಯನ ಮೇಲೆ ಪೊಲಿಸರು ದೌರ್ಜನ್ಯ ನಡೆಸಿ ಕಾಲು ಮೂಳೆ ಮೂರಿಯುವ  ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಡೆದ ಘಟನೆಯಾದರೇನು..?ರವಿವಾರ ಸಾಯಂಕಾಲ 5 ಘಂಟೆಯ ಸುಮಾರು ನಗರದ ಗಾಂಧಿ ಚೌಕಿನಲ್ಲಿ ಮಹಿಳೆಯೊರ್ವಳಿಗೆ ಮಾಸ್ಕ್ ಹಾಕದೇ ಇದುದ್ದಕ್ಕೆ ದಂಡ ವಿಧಿಸುತ್ತ...

Read more...

Tue, Oct 06, 2020

ಡ್ರಗ್ಸ್ ಮಾಫಿಯಾ ವಿರುದ್ಧ ಎಬಿವಿಪಿ ಸಹಿ ಅಭಿಯಾನ ; ಮಕ್ಕಳ ಪೋಷಕರು ಸಹ ಅಭಿಯಾನದಲ್ಲಿ ಭಾಗಿ.! #ABVP #Sign #Protest #in #Vijayapur

ವಿಜಯಪುರ : ಸಮಾಜಕ್ಕೆ ಕಂಟಕವಾಗಿ ಕಾಡುತ್ತಿರುವ ಡ್ರಗ್ಸ್ ಜಾಲದಲ್ಲಿ ತೊಡಗಿದವರನ್ನು ತಕ್ಷಣವೇ ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಇಂದು ನಗರದ ಸಿದ್ದೇಶ್ವರ ದೇವಸ್ಥಾನದ ಮುಂದೆ ಸಹಿ ಸಂಗ್ರಹ ಅಭಿಯಾನ ಕೈಗೊಂಡು ಡ್ರಗ್ಸ್ ಮಾಫಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು...ಹೌದು ...

Read more...

Wed, Sep 09, 2020

ವಿಷ್ಣುವರ್ಧನ್ ಕಲಾದತ್ತಿ ಪ್ರಶಸ್ತಿಗೆ ಕಿಚ್ಚ ಸುದೀಪ್ ಆಯ್ಕೆ...! #Sudeep #Karnataka #State #Award

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ 'ಅಭಿನವ ಭಾರ್ಗವ ಡಾ.ವಿಷ್ಣುವರ್ಧನ ಕಲಾ ದತ್ತಿ ಪ್ರಶಸ್ತಿ'ಗೆ ಚಲನಚಿತ್ರ ನಟ ಸುದೀಪ್‌ ಅವರನ್ನು ಆಯ್ಕೆ ಮಾಡಲಾಗಿದೆ...ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಒಳಗೊಂಡಿದೆ ...

Read more...

Sat, Sep 05, 2020

ಡ್ರಗ್ಸ್ ದಂಧೆ ವಿರುದ್ಧ ಕರ್ನಾಟಕ ಸೇನಾಪಡೆ ಪ್ರತಿಭಟನೆ...! #Drug #Mafia #Protest #Karnataka

ಮೈಸೂರು : ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಡ್ರಗ್ಸ್‌ ದಂಧೆ ಖಂಡಿಸಿ  ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು...ಹೌದು,ಸಮಾಜಕ್ಕೆ ಮಾದರಿಯಾಗಬೇಕಾದ ಪ್ರತಿಷ್ಠಿತ ಪ್ರಭಾವಿಗಳು ಇಂತಹ ಛಟಗಳಿಗೆ ಅಂಟಿಕೊಂಡಿರುವುದು ಆತಂಕಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ  ಸಂಘಟನೆ ಕಾರ್ಯಕರ್ತರು ಸೂಕ್ತ ಕಾನೂನು ಕ್ರಮಕ್ಕೆ&n...

Read more...

Sat, Sep 05, 2020

ಶಿಕ್ಷಕರ ದಿನದಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಟ್ವೀಟ್...! #Siddaramaih #Tweet #Teacher's day

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಕರ ದಿನದಂದು ತಮ್ಮ ಗುರುಗಳನ್ನು ನೆನಪಿಸಿಕೊಂಡು ಭಾವಾನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ...ಹೌದು,  ತಮ್ಮ ಟ್ವಿಟ್ಟರ್ ಖಾತೆಯಲ್ಲಿ   ಸಿದ್ದು  ಹಳ್ಳಿಯಲ್ಲಿ ಹುಟ್ಟಿದ ನನ್ನಂತವನಿಗೆ ಜನನಾಯಕನಾಗಲು ಅವಕಾಶ ದೊರೆತಿದ್ದು ನನ್ನ ತಿದ್ದಿತೀಡಿ ಬೆಳೆಸಿದ ಗುರುಗಳಿಂದ  ಅವರಿಗೆ ತಲೆಬಾಗಿ ನಮಿಸು...

Read more...

Sat, Sep 05, 2020

ಕೊರೋನಾ ಹಾವಳಿ : ಚಿಕಿತ್ಸೆ ಸಿಗದೆ JDS ಶಾಸಕ ಅಪ್ಪಾಜಿಗೌಡ ನಿಧನ...! #JDS #MLA #Corona #Death

ಶಿವಮೊಗ್ಗ :  ಭದ್ರಾವತಿಯ ಜೆಡಿಎಸ್ ಶಾಸಕ ಅಪ್ಪಾಜಿಗೌಡ ಮಾರ್ಗಮದ್ಯೆಯೆ ವಿಧಿವಶರಾಗಿದ್ದಾರೆ...ಹೌದು,  ಕಳೆದ ಎರಡು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅಪ್ಪಾಜಿ ಗೌಡ (67) ರನ್ನು ರಾತ್ರಿ ಆಸ್ಪತ್ರೆಗೆ ದಾಖಲಿಸಲೆಂದು ಹೊರಟಾಗ ಕೋವಿಡ್ ಹಿನ್ನೆಲೆ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯದಲ್...

Read more...

Thu, Sep 03, 2020

ಬಾಕಿ ಇರುವ ಮಾಸಾಶನ ಮಂಜೂರಾತಿಗೆ ಆಗ್ರಹಿಸಿ SDPI ಪ್ರತಿಭಟನೆ... #SDPI #Protest

ಚಾಮರಾಜನಗರ : ಪಿಂಚಣಿದಾರರಿಗೆ ಏಳೆಂಟು ತಿಂಗಳುಗಳಿಂದ ಹಣ ಬಂದಿಲ್ಲ ಎಂದು ಎಸ್‌ಡಿಪಿಐ ತಾಲ್ಲೂಕು ಕಚೇರಿ ಮುಂದೆ  ಪ್ರತಿಭಟನೆ ನಡೆಸಿದೆ..ಹೌದು, ವಿಧವೆ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ತಕ್ಷಣವೇ ಹಣ ಪಾವತಿಸಬೇಕು ಎಂದು  ತಾಲೂಕು ಆಡಳಿತದ ಮುಖೇನ ಮುಖ್...

Read more...

Thu, Sep 03, 2020

ರಾಯಣ್ಣನ ಕಟೌಟ್ ಗೆ ಸಗಣಿ ಬಳಿದ ಕಿಡಿಗೇಡಿಗಳು ; ಕಿಡಿಗೇಡಿಗಳನ್ನು ಬಂಧಿಸುವಂತೆ ರಾಯಣ್ಣ ಅಭಿಮಾನಿಗಳಿಂದ ಪ್ರತಿಭಟನೆ..! #Vijayapur #Banner

ವಿಜಯಪುರ : ನಿನ್ನೆ ತಡರಾತ್ರಿ ಕಿಡಿಗೇಡಿಗಳು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಕಟೌಟ್ಗೆ ಸಗಣಿ ಬಳೆದು ಅವಮಾನ ಮಾಡಿರುವ ಅಮಾನವೀಯ ಘಟನೆ ನಡೆದಿದೆ..ಹೌದು, ಇಂಡಿ ತಾಲೂಕಿನ ಹಂಜಗಿ ಗ್ರಾಮದ ಸರ್ಕಲ್ ಬಳಿ ಇದ್ದ ರಾಯಣ್ಣ, ಸೇರಿದಂತೆ ಕನಕದಾಸ ಮತ್ತು ಚೆನ್ನಮ್ಮನ  ಕಟೌಟ್ ಗಳಿಗೆ  ಕಿಡಿಗೇಡಿಗಳು ಸಗಣಿ ಬಳೆದಿದ್ದಾರೆ.. ಈ ಕುಕೃತ್ಯದ ವಿರುದ್ಧ ಒಂದೆಡೆ ರಾಯಣ್ಣನ ಅಭ...

Read more...

Tue, Sep 01, 2020

ಪ್ರವಾಸಿ ತಾಣಗಳ ವೀಕ್ಷಣೆಗೆ ಗ್ರೀನ್ ಸಿಗ್ನಲ್ : ಕಾನೂನು ಪಾಲನೆ ಕಡ್ಡಾಯ...! #Chikmaglore #Tourist place # Corona

ಚಿಕ್ಕಮಗಳೂರು :  ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಗೆ  ಜಿಲ್ಲಾಡಳಿತ ಅನುಮತಿ ನೀಡಿದೆ...ಹೌದು, ಜಿಲ್ಲಾದ್ಯಂತ ಪ್ರವಾಸಿಗರಿಗೆ ಹೇರಲಾಗಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ಸಡಿಲಗೊಳಿಸಿದ್ದು, ಷರತ್ತುಗಳ ಮೇರೆಗೆ ಪ್ರವಾಸಿ ತಾಣಗಳ ವೀಕ್ಷಣೆಗೆ ಅನುಮತಿ ನೀಡಿದೆ...ಇದಲ್ಲದೇ ಕಾರ್,ಜೀಪ್,ದ್ವಿಚಕ್ರ ವಾಹನಗಳಲ್ಲಿ ಬರುವ ಪ್ರವಾಸರಿಗೆ ಮುಕ್ತ ಅವಕಾಶ ನೀಡಿದ್...

Read more...

Tue, Sep 01, 2020

ವಿದ್ಯುತ್ ಅವಘಡ ; ಜಮ್ಮು ಕಾಶ್ಮೀರದಲ್ಲಿ ವಿಜಯಪುರದ ಯೋಧ ಶಿವಾನಂದ ಬಡಿಗೇರ ಹುತಾತ್ಮ..! #Vijayapur #BSF #Soldier #short #circuit #Death

ವಿಜಯಪುರ : ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಪುರ ಜಿಲ್ಲೆಯ ಬಿಎಸ್ಎಫ್ ಯೋಧರೊಬ್ಬರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡ ಸಂಭವಿಸಿ ಹುತಾತ್ಮರಾಗಿದ್ದಾರೆ.ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ 31 ವರ್ಷದ ಯೋಧ ಶಿವಾನಂದ ಬಡಿಗೇರ ಹುತಾತ್ಮರಾಗಿದ್ದು ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಮೊದಲು ಬಾಂಗ್ಲಾ ಗಡಿಯಲ್ಲಿ...

Read more...

Mon, Aug 31, 2020

ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಸಾಗರಕ್ಕೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ..! #Vijayapur #Alamatti #Dam #CM #BSY

ವಿಜಯಪುರ : ಉತ್ತರ ಕರ್ನಾಟಕದಲ್ಲಿ ನೇರೆಗೆ ಜನ ತತ್ತರಿಸಿ ಹೋಗಿದ್ದು ನೇರೆ ಸಂತ್ರಸ್ತರ ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಬಿ.ಎಸ್ ವೈ ಇಂದು ಬೆಳಗಾವಿ, ಗದಗ , ಬಾಗಲಕೋಟೆ,  ವಿಜಯಪುರ ಜಿಲ್ಲೆಯಲ್ಲಿ ನೆರೆ ಹಾವಳಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಬಿ.ಎಸ್ ವೈ ಆಲಮಟ್ಟಿಯ ಲಾಲ್‌ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದ...

Read more...

Tue, Aug 25, 2020

ಕಾರ್ಗಿಲ್ ವಿಜಯದಿವಸ ಆಚರಣೆ ಜೊತೆಗೆ ಗ್ರಾಮದಲ್ಲಿ ಕೊರೊನಾ ಜಾಗೃತಿ ಮೂಡಿಸಿದ ಯುವಕರು..! #Vijayapur #Tikota #Vijay #Divas

ವಿಜಯಪುರ : ಗ್ರಾಮದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆಯ ಜೊತೆ ಗ್ರಾಮಸ್ಥರಿಗೆ ಕೊರೊನಾ ಜಾಗೃತಿ ಮೂಡಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸ ಆಚರಣೆ ಮಾಡಿದ್ದಾರೆ.ಹೌದು ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ  ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರಿಗೆ ಸ್ಮರಿಸಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿ ಗ್ರಾಮದ ಹಿರಿಯರಿಗೆ ಮಾಸ್ಕ್ ವಿತರಿಸಿ ಕೊರೊನಾ ಬಗ್ಗೆ ...

Read more...

Mon, Jul 27, 2020

ನಿನ್ನೆಯಷ್ಟೇ ಬಂಧಿಸಲಾಗಿದ್ದ ಮಾಹಾದೇವ ಸಾವುಕಾರ್ ಭೈರಗೊಂಡಗೂ ಕೊರೊನಾ ಪಾಸಿಟಿವ್..! #Vijayapur #Corona #positive

ವಿಜಯಪುರ : ನಿನ್ನೆಯ ದಿನ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಭೈರಗೊಂಡಗೆ ಪೋಲೀಸರ ಶಾಕ್ ನೀಡಿ ಹುಟ್ಟು ಹಬ್ಬದ ದಿನವೇ ಜೀವ ಬೆದರಿಕೆ ಮತ್ತು ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧಿಸಿದ್ದರು , ಬಂಧನದ ನಂತರ ಕೋವಿಡ್ -19 ಟೆಸ್ಟ್ ಮಾಡಿಸಲಾಗಿತ್ತು , ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ವಿಜಯಪುರ ಪೋಲಿಸ್ ವರೀಷ್...

Read more...

Thu, Jul 23, 2020

ವಿಜಯಪುರ | ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವ ನೇಣಿಗೆ ಶರಣು..! #Vijayapur #Drink #Person #Suicide

ವಿಜಯಪುರ : ಕುಡಿದ ಮತ್ತಿನಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಡವಳಾರ ಗ್ರಾಮದಲ್ಲಿ ನಡೆದಿದೆ.ಭೀಮನಗೌಡ ಬಸನಗೌಡ ಖಾನಾಳ (48) ಮೃತ ದುರ್ದೈವಿ, ಕಲಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Read more...

Wed, Jul 22, 2020

ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ 60 ಜನರಿಗೆ ಸೋಂಕು ದೃಡ..! #Belgavi #Covid #Report

ಬೆಳಗಾವಿ :  ಜಿಲ್ಲೆಯಲ್ಲಿ ಇಂದು ಒಟ್ಟು 60 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಹೌದು ಬೆಳಗಾವಿ ನಗರದಲ್ಲಿ 35, ಚಿಕ್ಕೋಡಿಯಲ್ಲಿ 9, ಅಥಣಿ 15, ಸಂಕೇಶ್ವರದಲ್ಲಿ 1 ಪ್ರಕರಣ ದೃಢಪಟ್ಟಿದ್ದು,  ಚಿಕ್ಕೋಡಿಯಲ್ಲಿ 1 ವರ್ಷದ ಮತ್ತು 8 ವರ್ಷದ ಗಂಡು ಮಕ್ಕಳಲ್ಲಿ ಕಿಲ್ಲರ್ ಕೊರೊನಾ ಸೋಂಕು ಪತ್ತೆಯಾಗಿದೆ., ಬೆಳಗಾವಿಯಲ್ಲಿ ಈವರೆಗೆ 26 ಜನ ಸಾವನ್ನಪ್ಪಿ...

Read more...

Mon, Jul 20, 2020

ಗಡಿನಾಡು ಬಳ್ಳಾರಿಯಲ್ಲಿ ಇಂದು ಇಬ್ಬರು ಬಲಿ - 216 ಜನರಿಗೆ ಸೋಂಕು..! #Ballari #Covid #Report

ಬಳ್ಳಾರಿ : ಗಡಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಇಂದು 216  ಜನರಿಗೆ ಸೋಂಕು ದೃಡಪಟ್ಟಿದ್ದು ಗಣಿನಾಡು ಜನರು ಆತಂಕ ಪಡುವಂತಾಗಿದೆ.ಜಿಲ್ಲೆಯಲ್ಲಿ ಇಂದು ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇಂದು 49 ಜನ ಗುಣಮುಖರಾಗಿದ್ದಾರೆ, ಜಿಲ್ಲೆಯಲ್ಲಿ ಈವರೆಗೆ 2668 ಪ್ರಕರಣಗಳು ಪತ್ತೆಯಾಗಿದ್ದು1376 ಜನರ...

Read more...

Mon, Jul 20, 2020

ಇಂದು 41 ಜನರಿಗೆ ಸೋಂಕು ದೃಡ ; ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ತ್ರಿಶತಕ ದಾಟಿದ ಸೋಂಕಿತರು..! #Chikkamagalur #Covid #Report

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಕೊರೊನಾ ರಣಕೇಕೆಗೆ ತತ್ತರಿಸಿದ್ದು ಸೋಂಕಿತರ ಸಂಖ್ಯೆಯಲ್ಲಿ ತ್ರಿಶತಕ ದಾಟಿದೆ.ಹೌದು ಇಂದು 41 ಜನರಿಗೆ ಸೋಂಕು ದೃಡಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 334 ಕ್ಕೆರಿಕೆಯಾಗಿದೆ ಪೈಕಿ 171 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ , ಜಿಲ್ಲೆಯಲ್ಲಿ ಈವರೆಗೆ 19 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Read more...

Mon, Jul 20, 2020

ಹಾಸನ ಜಿಲ್ಲೆಯಲ್ಲಿ ಇಂದು 67 ಜನರಿಗೆ ಸೋಂಕು ದೃಡ ; ಓರ್ವ ಬಲಿ..‌! #Hassan #Covid #Report

ಹಾಸನ  : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಇಂದು 67 ಜನರಿಗೆ ಸೋಂಕು ದೃಡಪಟ್ಟಿದೆ.ಜಿಲ್ಲೆಯಲ್ಲಿ ಇಂದು ಓರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದು , ಇಂದು 16 ಜನ ಗುಣಮುಖರಾಗಿದ್ದಾರೆ, ಜಿಲ್ಲೆಯಲ್ಲಿ ಈವರೆಗೆ 953 ಪ್ರಕರಣಗಳು ಪತ್ತೆಯಾಗಿದ್ದು 569 ಜನರು ಗುಣಮುಖರಾಗಿದ್ದಾರೆ ಇನ್ನುಳಿದ 355 ಜನ ಸಕ್ರಿಯ ರೋಗಿಗಳಿಗೆ ಚ...

Read more...

Mon, Jul 20, 2020

ವಿಜಯಪುರದಲ್ಲಿ ಇಂದು ಓರ್ವ ಬಲಿ 171 ಜನರಿಗೆ ಸೋಂಕು 127 ಜನ ಗುಣಮುಖ..! #Vijayapur #Covid #Report

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಇಂದು  ಮತ್ತೆ 171 ಜನರಿಗೆ ಸೋಂಕು ದೃಡಪಟ್ಟಿದ್ದು ಓರ್ವ ಸಾವನ್ನಪ್ಪಿದ್ದಾನೆ. ಹೌದು ಇಂದು ಒಂದೇ 127 ಜನ ಗುಣಮುಖರಾಗಿದ್ದಾರೆ , ಜಿಲ್ಲೆಯಲ್ಲಿ ಈವರೆಗೆ 1585 ಪ್ರಕರಣಗಳು ಪತ್ತೆಯಾಗಿದ್ದು 1033 ಜನರು ಗುಣಮುಖರಾಗಿದ್ದಾರೆ ಇನ್ನುಳಿದ 531 ಜನ ಸಕ್ರಿಯ ರೋಗಿಗಳಿಗೆ...

Read more...

Sun, Jul 19, 2020

ಬಳ್ಳಾರಿಯಲ್ಲಿ ಇಂದು 98 ಜನರಿಗೆ ಸೋಂಕು : 90 ಸೋಂಕಿತರು ಗುಣಮುಖ...! #Ballari #Covid #Report

ಬಳ್ಳಾರಿ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಇಂದು 98  ಜನರಿಗೆ ಸೋಂಕು ದೃಡಪಟ್ಟಿದ್ದು ಗಣಿನಾಡು ಜನರು ಆತಂಕ ಪಡುವಂತಾಗಿದೆ.ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇಂದು 90 ಜನ ಗುಣಮುಖರಾಗಿದ್ದಾರೆ, ಜಿಲ್ಲೆಯಲ್ಲಿ ಈವರೆಗೆ 2452 ಪ್ರಕರಣಗಳು ಪತ್ತೆಯಾಗಿದ್ದು 1327 ಜನರು ಗುಣಮುಖರಾಗಿದ್ದಾರ...

Read more...

Sun, Jul 19, 2020

ವಿಜಯಪುರ ಜಿಲ್ಲೆಯಲ್ಲಿ 176 ಜನರಿಗೆ ಸೋಂಕು ದೃಡ - 103 ಜನ ಸೋಂಕಿತರು ಗುಣಮುಖ..! #Vijayapur #Today #positive

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಇಂದು ಒಂದೇ ದಿನ ಮತ್ತೆ 176 ಜನರಿಗೆ ಸೋಂಕು ದೃಡಪಟ್ಟಿದ್ದು ಗುಮ್ಮಟ ನಗರಿ ಜನರು ಆತಂಕ ಪಡುವಂತಾಗಿದೆ.ಜಿಲ್ಲೆಯಲ್ಲಿ ಇಂದು ಒಂದೇ ದಿನ 103 ಜನ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 1414 ಪ್ರಕರಣಗಳು ಪತ್ತೆಯಾಗಿದ್ದು 906 ಜನರು ಗುಣಮುಖರಾಗಿದ್ದಾರೆ ಇನ್ನುಳಿದ 488 ಜನ ...

Read more...

Sat, Jul 18, 2020

ಹಾಸನ ಜಿಲ್ಲೆಯಲ್ಲಿ ಇಂದು 53 ಜನರಿಗೆ ಸೋಂಕು‌ ; ಮಳೆರಾಯನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ..! #Karnataka #Hassan #Rain #Covid

ಹಾಸನ : ಜಿಲ್ಲೆಯಲ್ಲಿ  ಕೊರೊನಾ ಆತಂಕದ ಜೊತೆಗೆ ಮಳೆರಾಯನ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಇಂದು 53 ಜನರಿಗೆ ಸೋಂಕು ದೃಡಪಟ್ಟಿದ್ದು ಜಿಲ್ಲೆಯಲ್ಲಿ ಈವರೆಗೆ 845 ಕ್ಕೆ ಸೋಂಕಿತರ ಸಂಖ್ಯೆಗೇರಿಕೆಯಾಗಿದೆ 845 ಸೋಂಕಿತರ ಪೈಕಿ 543 ಜನ ಗುಣಮುಖರಾಗಿದ್ದು 275 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು 27 ಜನ ಸಾವನ್ನಪ್ಪಿದ್ದಾರೆ .ಒಂ...

Read more...

Sat, Jul 18, 2020

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಪುರಸಭೆ ಕಾರ್ಯಾಲಯ ಸೀಲ್ ಡೌನ್..! #Vijayapur #Sindgi #Seal #down

ವಿಜಯಪುರ : ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ  ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ತಾಲೂಕಿನಲ್ಲಿ ಮತ್ತೆ 13 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 82ಕ್ಕೆ ಏರಿಕೆಯಾಗಿದ್ದು ಪುರಸಭೆ ಕಾರ್ಯಾಲಯವನ್ನು ಸೀಲ್ ಡೌನ ಮಾಡಲಾಗಿದೆ.ಪಟ್ಟಣದ ಆರೋಗ್ಯ ಇಲಾಖೆಯಲ್ಲಿ 3, ಕೋರ್ಟ್ ಹಿಂದಗಡೆ 1, ಸೋಮಜಾಳದಲ್ಲ...

Read more...

Sat, Jul 18, 2020

ವಿಜಯಪುರ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಓರ್ವ ಬಲಿ 118 ಜನರಿಗೆ ಸೋಂಕು ದೃಡ...! #Vijayapur #Covid #Positive

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಇಂದು ಒಂದೇ ದಿನ ಮತ್ತೆ 118 ಜನರಿಗೆ ಸೋಂಕು ದೃಡಪಟ್ಟಿದ್ದು ಗುಮ್ಮಟ ನಗರದ ಜನಆತಂಕ ಪಡುವಂತಾಗಿದೆ.ಜಿಲ್ಲೆಯಲ್ಲಿ ಇಂದು ಓರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇಂದು 84 ಜನ ಗುಣಮುಖರಾಗಿದ್ದಾರೆ, ಜಿಲ್ಲೆಯಲ್ಲಿ ಈವರೆಗೆ 1238 ಪ್ರಕರಣಗಳು ಪತ್ತೆಯಾಗಿದ್ದು 803 ಜನ...

Read more...

Fri, Jul 17, 2020

ವಿಜಯಪುರ ಜಿಲ್ಲೆಯಲ್ಲಿ ರವಿವಾರ ಮಾತ್ರ ಲಾಕ್ ಡೌನ್ ; ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸ್ಪಷ್ಟನೆ...! #Vijayapur #Sunday #Lock #Down

ವಿಜಯಪುರ : ಜಿಲ್ಲೆಯಲ್ಲಿ ರವಿವಾರ ಮಾತ್ರ ಲಾಕ್ ಡೌನ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.ಹೌದು ದಿನಾಂಕ 13 ಸೋಮವಾರದಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಜಿಲ್ಲೆಯಲ್ಲಿ ಶನಿವಾರ ಮತ್ತು ರವಿವಾರ ಲಾಕ್ ಡೌನ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದರು ಆದರೆ ಇದೀಗ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನವಿರುವುದಿಲ್ಲಾ ರಾಜ್ಯ ಸರ್ಕ...

Read more...

Fri, Jul 17, 2020

ವಿಜಯಪುರ ಜಿಲ್ಲೆಯಲ್ಲಿ ಇಂದು 22 ಜನ ಪೊಲೀಸರು ಸೇರಿದಂತೆ 144 ಜನರಿಗೆ ಸೋಂಕು ದೃಢ..! #Vijayapur #Police #Bank #Employees #Covid

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಇಂದು ಒಂದೇ ದಿನ 144 ಜನರಿಗೆ ಸೋಂಕು ದೃಡಪಟ್ಟಿದ್ದು ಗುಮ್ಮಟ ನಗರಿ ಜನರು ಆತಂಕ ಪಡುವಂತಾಗಿದೆ.ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ೨೨ ಜನ ಪೊಲೀಸರು ಸೇರಿದಂತೆ ಒಟ್ಟು ೧೪೪ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ....

Read more...

Thu, Jul 16, 2020

ವಿಜಯಪುರದಲ್ಲಿ ನಿಲ್ಲದ ಸೋಂಕಿತರ ಸಂಖ್ಯೆ ; ಇಂದು ಮತ್ತೆ 80 ಜನರಿಗೆ ಸೋಂಕು ದೃಡ...! #Vijayapur #Covid #Patient #Increase

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು ಗುಮ್ಮಟ ನಗರಿ ಜನರು ಆತಂಕ ಪಡುವಂತಾಗಿದೆ.ಹೌದು ಇಂದು ಸಹ ಜಿಲ್ಲೆಯಲ್ಲಿ 80 ಜನರಿಗೆ ಸೋಂಕು ತಗಲುವ ಮೂಲಕ ಒಟ್ಟು 976 ಕ್ಕೆ ಸೋಂಕಿತರ ಸಂಖ್ಯೆಗೆರಿಕೆಯಾಗಿದೆ , ಜಿಲ್ಲೆಯಲ್ಲಿ ಈವರೆಗೆ 654 ಜನ ಸೋಂಕಿತರು ಗುಣಮುಖರಾಗಿದ್ದು 303 ಜನ ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತ...

Read more...

Wed, Jul 15, 2020

ಕೊರೊನಾ ಅಟ್ಟಹಾಸಕ್ಕೆ ASI ಬಲಿ...! #Karnataka #Corona #Police #Death

ಹುಬ್ಬಳ್ಳಿ : ಕಿಲ್ಲರ್ ಕೊರೊನಾಗೆ  ವಿದ್ಯಾನಗರ ಪೊಲೀಸ್ ಠಾಣೆಯ ಎಎಸ್‌ಐ ವೊಬ್ಬರು ಬಲಿಯಾಗಿದ್ದಾರೆ...ಹೌದು, ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ 58 ವರ್ಷದ ಎಎಸ್ಐ ಗೆ  ಕಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ...

Read more...

Wed, Jul 15, 2020

ಯಾದಗಿರಿ ಜಿಲ್ಲೆ 1 ವಾರ ಲಾಕ್ಡೌನ್ : ಎಂ. ಕೂರ್ಮರಾವ್....! #Karnataka #yadagiri #DC #Lockdown #Corona

ಯಾದಗಿರಿ : ಗಡಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಕೊನೆಗೂ ಒಂದು ವಾರದ ಲಾಕ್ಡೌನ್‌ ಜಾರಿಗೊಳಿಸಿದೆ...ಹೌದು, ಜು.15ರ ರಾತ್ರಿ 8ರಿಂದ  22ರ ರಾತ್ರಿ 8 ಗಂಟೆಯ ವರೆಗೆ ಲಾಕ್ಡೌನ್ ಜಾರಿಯಾಗಿದೆ...ಈ ನಿಷೇಧಾಜ್ಞೆ ಅವಧಿಯಲ್ಲಿ ಜಿಲ್ಲಾದ್ಯಂತ ಮಧ್ಯಾಹ್ನ 1 ಗಂಟೆಯವರೆಗೆ  ಅಗತ್ಯ ವಸ್ತುಗಳ ಖರೀದಿಗೆ ಮತ್ತು ತು...

Read more...

Wed, Jul 15, 2020

ವಿಜಯಪುರದಲ್ಲಿ ಇಂದು ಕೊರೊನಾಗೆ ಮೂವರು ಬಲಿ ; 52 ಜನರಿಗೆ ಸೋಂಕು ದೃಡ...! #Vijayapur #Covid #Report

ವಿಜಯಪುರ: ಜಿಲ್ಲೆಯಲ್ಲಿ ಇಂದು ಕೊರೊನಾ ಅಟ್ಟಹಾಸಕ್ಕೆ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ, ಜಿಲ್ಲೆಯಲ್ಲಿ ಇಂದು 52 ಜನರಿಗೆ ಸೋಂಕು ತಗಲುವ ಮೂಲಕ ಒಟ್ಟು 896 ಕ್ಕೆ ಸೋಂಕಿತರ ಸಂಖ್ಯೆಗೆರಿಕೆಯಾಗಿದೆ , ಜಿಲ್ಲೆಯಲ್ಲಿ ಈವರೆಗೆ 654  ಜನ ಸೋಂಕಿತರು ಗುಣಮುಖರಾಗಿದ್ದು 223 ಜನ ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಇನ್ನೂ ಜಿಲ್ಲೆಯಲ್ಲಿ 19 ಜನ ಕೊರೊನಾ ...

Read more...

Tue, Jul 14, 2020

ವಿಜಯಪುರದಲ್ಲಿ ಇಂದು 86 ಜನರಿಗೆ ಸೋಂಕು ದೃಡ 84 ಕೊರೋನಾ ರೋಗಿಗಳು ಗುಣಮುಖ..! #Vijayapur #Corona #patient / #Discharge

ವಿಜಯಪುರ: ಜಿಲ್ಲೆಯಲ್ಲಿ ಇಂದು ಸಹ ಕೊರೊನಾ ಅಟ್ಟಹಾಸ ಮುಂದುವರಿದಿದ್ದು ಇಂದು ಜಿಲ್ಲೆಯಲ್ಲಿ 86 ಜನರಿಗೆ ಸೋಂಕು ತಗಲುವ ಮೂಲಕ ಒಟ್ಟು 844 ಕ್ಕೆ ಸೋಂಕಿತರ ಸಂಖ್ಯೆಗೆರಿಕೆಯಾಗಿದೆ ,ಈವರೆಗೆ 574 ಜನ ಸೋಂಕಿತರು ಗುಣಮಖರಾಗಿದ್ದು 254 ಜನ ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಇನ್ನೂ ಜಿಲ್ಲೆಯಲ್ಲಿ 16 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

Read more...

Mon, Jul 13, 2020

ವಿಜಯಪುರದಲ್ಲಿ ಇನ್ಮುಂದೆ ಶನಿವಾರ ಮತ್ತು ರವಿವಾರ ಮಾತ್ರ ಸಂಪೂರ್ಣ ಲಾಕ್-ಡೌನ್...! #Vijayapur #Lock_down #Saturday _Sunday

ವಿಜಯಪುರ: ಜಿಲ್ಲೆಯಲ್ಲಿನ ಲಾಕ್ ಡೌನ ಮಾಡುವ ಕುರಿತು ಈಗಾಗಲೇ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು ಆದರೆ ಇಂದು ಮದ್ಯಾಹ್ನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಹ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡಲ್ಲಾ ಎಂದು ತಿಳಿಸಿದರು ಇಂದು ಸಂಜೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಸಿಎಂ ವಿಡಿಯೊ  ಸಂವಾದದ ಬಳಿಕ ಪತ್ರಿ...

Read more...

Mon, Jul 13, 2020

ಮೌಢ್ಯತೆಗೆ ಸೆಡ್ಡು ಹೊಡೆದ ಜಾರಕಿಹೊಳಿ : ಹೊಸ ಕಾರಿಗೆ ಸ್ಮಶಾನದಲ್ಲಿ ಪೂಜೆ...! #Karnataka #KPCC #Sathishjarkiholi

ಬೆಳಗಾವಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಕಾರಿಗೆ ಸ್ಮಶಾನದಲ್ಲಿ ಪೂಜೆ ನೆರವೇರಿಸಿದ್ದಾರೆ...ಹೌದು , ಮೂಢನಂಬಿಕೆ ವಿರುದ್ಧ ಹೋರಾಟವನ್ನು ಮುಂದುವರೆಸಿರುವ ಸತೀಶ್ ಜಾರಕಿಹೊಳಿ ; ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ನೂತನ ಕಾರಿನ ಚಾಲನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ...             ...

Read more...

Mon, Jul 13, 2020

ವಿಜಯಪುರವನ್ನು ಲಾಕ್ ಡೌನ್ ಮಾಡಲ್ಲ ; ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟನೆ...! #Karnataka #Vijayapur #Govind #Karjol #BJP

ವಿಜಯಪುರ: ವಿಜಯಪುರ‌ ಜಿಲ್ಲೆಯನ್ನು ಲಾಕ್ ಮಾಡಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟನೆ ನೀಡಿದ್ದಾರೆ.ಹೌದು ಇಂದು ನಗರದ ಹೊರ ಹೊಲಯದಲ್ಲಿ ನಿಗದಿತ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ವೀಕ್ಷಿಸಿ ಮಾದ್ಯಮಗಳ ಜೊತೆಗೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಜಯಪುರ ಜಿಲ್ಲೆ ರೆಡ್ ಝೋನ್ ನಲ್ಲಿ ಇಲ್ಲ ಹೀಗಾಗಿ ಲಾಕ್ ಡೌನ್ ಮಾಡಲ್ಲ ಎಂದು ಸ್ಪಷ...

Read more...

Mon, Jul 13, 2020

ವಿಜಯಪುರದ ಗಾಂಧಿಚೌಕ ಪೋಲಿಸ್ ಠಾಣೆ ಮತ್ತು ಪೋಲಿಸ್ ಉಪ ವಿಭಾಗ ಕಛೇರಿ ಸೀಲ್ ಡೌನ್...! #Vijayapur #Police #Corona #positive

ವಿಜಯಪುರ : ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸಕ್ಕೆ ನಗರದ ಗಾಂಧಿ ಚೌಕ ಪೋಲಿಸ್  ಠಾಣೆ ಮತ್ತು ವಿಜಯಪುರ ಪೋಲಿಸ್ ಉಪ ವಿಭಾಗ ಕಛೇರಿ ಯನ್ನು ಸೀಲ್ ಡೌನ ಮಾಡಲಾಗಿದೆ.ಹೌದು ಕಂಟೈನ್ಮೆಂಟ್ಝೋನ್ ಮತ್ತು ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಪೋಲಿಸ್ ಸಿಬ್ಬಂದಿಯ ಕೋವಿಡ್ ಪರೀಕ್ಷೆಯನ್ನು ಮಾಡಿಸಲಾಗಿತ್ತು ಇಂದು ಕೊರೊನಾ ಸೋಂಕು ತಗುಲಿರುವುದು ದೃಡಪಟ್ಟ ಹಿನ್ನಲೆಯಲ್ಲಿ...

Read more...

Sun, Jul 12, 2020

ವಿಜಯಪುರದಲ್ಲಿ ಇಂದು ಮತ್ತೆ 48 ಜನರಿಗೆ ಸೋಂಕು ; 17 ರೋಗಿಗಳು ಗುಣಮುಖ..! #Karnataka #Vijayapur #Covid #Update

ವಿಜಯಪುರ: ಜಿಲ್ಲೆಯಲ್ಲಿ ಇಂದು ಸಹ ಕೊರೊನಾ ಅಟ್ಟಹಾಸ ಮುಂದುವರಿದಿದ್ದು ಇಂದು 48 ಜನರಿಗೆ ಸೋಂಕು ತಗಲುವ ಮೂಲಕ ಒಟ್ಟು 758 ಕ್ಕೆ ಸೋಂಕಿತರ ಸಂಖ್ಯೆಗೆರಿಕೆಯಾಗಿದೆ , ಜಿಲ್ಲೆಯಲ್ಲಿ ಈವರೆಗೆ 480 ಜನ ಸೋಂಕಿತರು ಗುಣಮುಖರಾಗಿದ್ದು 263 ಜನ ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಇನ್ನೂ ಜಿಲ್ಲೆಯಲ್ಲಿ 15 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.    &...

Read more...

Sat, Jul 11, 2020

ಮಾಜಿ ಸಿಎಂ ಪುತ್ರನಿಗೂ ಕಾಡಿದ ಕೊರೋನಾ : 2 ವಾರ ಕ್ವಾರಂಟೈನ್...! #Corona #Karnataka

ಕಲಬುರ್ಗಿ : ಮಾಜಿ ಸಿಎಂ ದಿ. ಧರಂಸಿಂಗ್ ಅವರ ಪುತ್ರ ಡಾ.ಅಜಯ್ ಸಿಂಗ್ ಅವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ...ಹೌದು, ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಮುಖ್ಯಸಚೇತಕ,ಜೇವರ್ಗಿ ಕ್ಷೇತ್ರದ ಶಾಸಕರಾಗಿರುವ ಅಜಯ್ ಸಿಂಗ್ ಸ್ವತಃ ನನಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ..  ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ...

Read more...

Sat, Jul 11, 2020

ವಿಜಯಪುರದಲ್ಲಿ ಓರ್ವ ASI ಸೇರಿ 89 ಜನರಿಗೆ ಸೋಂಕು ; ಎಸ್ಪಿ ಕಛೇರಿ , ಗ್ರಾಮೀಣ ಪೋಲಿಸ್ ಠಾಣೆ ಸೀಲ್ ಡೌನ...! #Vijayapur

ವಿಜಯಪುರ: ಜಿಲ್ಲೆಯಲ್ಲಿ ಇಂದು ಓರ್ವ ASI  ಸೇರಿ 89 ಜನರಿಗೆ ಸೋಂಕು ದೃಢಪಟ್ಟಿದ್ದು ಜಿಲ್ಲಾ ಪೋಲಿಸ್ ಕಛೇರಿ ಮತ್ತು ಗ್ರಾಮೀಣ ಪೋಲಿಸ್ ಠಾಣೆ ಸೀಲ್ ಡೌನ ಮಾಡಲಾಗಿದೆ.ಹೌದು ಜಿಲ್ಲೆಯಲ್ಲಿ ಇಂದು ಸಹ ಕೊರೊನಾ ಅಟ್ಟಹಾಸ ಮುಂದುವರಿದಿದ್ದು ಇಂದು 89 ಜನರಿಗೆ ಸೋಂಕು ತಗಲುವ ಮೂಲಕ ಒಟ್ಟು 710 ಕ್ಕೆ ಸೋಂಕಿತರ ಸಂಖ್ಯೆಗೆರಿಕೆಯಾಗಿದೆ , ಜಿಲ್ಲೆಯಲ್ಲಿ ಈವರೆಗೆ 463 ಜನ ಸೋಂ...

Read more...

Fri, Jul 10, 2020

ಕೊರೋನಾ ರಣಕೇಕೆ : ಪ್ರಾಣ ಬಿಟ್ಟ ಜಮೀರ್ ಅಹ್ಮದ್ ಆಪ್ತ...! #Zamirahmed #corona #Karnataka

ಬೆಂಗಳೂರು : ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್  ಆಪ್ತ  ಸೋಂಕು ತಗುಲಿ ಸಾವನ್ನಪ್ಪಿದ್ದಾರೆ...ಹೌದು , ರಾಯಪುರ ವಾರ್ಡ್‍ನಲ್ಲಿ ಕಾಂಗ್ರೆಸ್ ಮುಖಂಡರನಾಗಿ ಗುರುತಿಸಿಕೊಂಡಿದ್ದ 55 ವರ್ಷದ ಈ ವ್ಯಕ್ತಿಗೆ ಕಳೆದೊಂದು ವಾರದ ಹಿಂದೆ ಸೋಂಕು ತಗುಲಿತ್ತು.. ಆಸ್ಪತ್ರೆಗೆ ದಾಖಲಾಗಿದ್ದರೂ ಉಸಿರಾಟದ ತೊಂದರೆ ತೀವ್ರಗೊಂಡು ಇಂದು ಬೆಳಗ್ಗೆ ಮೃತಪಟ್ಟಿ...

Read more...

Fri, Jul 10, 2020

ಕೋವಿಡ್ ವಾರಿಯರ್ಸ್ ಗೆ ಪ್ರೋತ್ಸಾಹಧನ ನೀಡಿ ಉತ್ತೇಜನ ನೀಡಿದ ಹುಲಿಗಿ ತತ್ವಮಸಿ ಸಹಕಾರಿ ಸಂಸ್ಥೆ...! #Covid 19 #Karnataka

ಕೊಪ್ಪಳ : ಹುಲಿಗಿಯ ತತ್ವಮಸಿ ಸೌಹಾರ್ದ ಸಹಕಾರಿ ಪತ್ತಿನ ಸಂಸ್ಥೆ ವತಿಯಿಂದ ಕೊರೋನಾ ವಾರಿಯರ್ಸಗಳಾದ  ಕೌಶಲ್ಯ  ಹಾಗೂ ಅನ್ನಪೂರ್ಣ ಗೆ ಸನ್ಮಾನಿಸಿ ಪ್ರೋತ್ಸಾಹಧನವನ್ನು  ನೀಡಲಾಯಿತು... ಹೌದು, ಆಶಾಕಾರ್ಯಕರ್ತೆಯರನ್ನು ಉತ್ತೇಜಿಸುವ ಮೂಲಕ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿತು...ಈ ಸಮಯದಲ್ಲಿ ಸಹಕಾರಿಯ ಅಧ್ಯಕ್ಷರು ಮತ್ತು ನಿರ್ದೇಶಕ ಮ...

Read more...

Fri, Jul 10, 2020

ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣ ಸ್ಫಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅಸ್ತು...! #Vijayapur #Airport #Work

ವಿಜಯಪುರ : ಜಿಲ್ಲೆಯ ಬಹುವರ್ಷಗಳ ಬೇಡಿಕೆಯಾಗಿರುವ ವಿಮಾನ ನಿಲ್ದಾನ ಸ್ಫಾಪನೆಗೆ ದಿನಾಂಕ 09-07-2020 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ  ತಿಳಿಸಿದ್ದಾರೆ.ವಿಜಯಪುರ ನಗರದಿಂದ 15 ಕಿ.ಮೀ ದೂದಲ್ಲಿರುವ ಬುರಣಾಪೂರ ಹಾಗೂ ಮದಭಾವಿ ಗ್ರಾಮಗಳ ಸುಮಾರು 727 ಎಕರೆ ಜಮೀನಿನಲ್ಲಿ ನಿರ್ಮಿಸಲು ...

Read more...

Thu, Jul 09, 2020

ಬ್ಯಾಂಕ್ ಸಿಬ್ಬಂದಿಗೆ ಸೋಂಕು ಪತ್ತೆ ; ವಿಜಯಪುರ ನಗರದ SBI ಮುಖ್ಯ ಕಛೇರಿ ಸೀಲ್ ಡೌನ...! #Vijayapur #SBI #Main_Branch #Seal_Down

ವಿಜಯಪುರ : ಕೊರೊನಾ ರಣಕೇಕೆಗೆ ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಕಛೇರಿ ಸೀಲ್ ಡೌನ ಆಗಿದೆ.ಹೌದು ನಗರದ ಸ್ಟೇಷನ್ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಸಿಬ್ಬಂದಿಗೆ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಬ್ಯಾಂಕ್ ಸಂಪೂರ್ಣ ಸೀಲ್ ಡೌನ ಮಾಡಲಾಗಿದೆ.ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ 620 ಜನ ಸೋಂಕಿತರು ಪತ್ತೆಯಾಗಿದ್ದು 620 ಜನ ಸೋಂಕಿತರ ಪೈಕಿ 444 ಜನ ಗು...

Read more...

Thu, Jul 09, 2020

ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು ; ಒಳಹರಿವು ಪ್ರದೇಶದ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಮುನ್ಸೂಚನೆ..! #Vijayapur #Almatti_Dam

ವಿಜಯಪುರ : ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕವಾಗಿ ಮುಂಗಾರು ಮಳೆಯು ಪ್ರಾರಂಭವಾಗಿದ್ದು ಆಲಮ್ಮಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಆಲಮಟ್ಟಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇರುವುದರಿಂದ ಆಣೆಕಟ್ಟಿನ ಕೆಳಭಾಗದ  ಪ್ರದೇಶಗಳಲ್ಲಿ ಮುಳುಗಡೆಯಾಗಲಿರುವ ಎಲ್ಲ ಹಳ್ಳಿಗಳ ಮತ್ತು ನಗರಗಳ ಸಾರ್ವಜನಿಕರ...

Read more...

Thu, Jul 09, 2020

ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಬಸ್ಸು , ಆಟೋರಿಕ್ಷಾ, ಮ್ಯಾಕ್ಸಿಕ್ಯಾಬ್ ವಶ : 9 ಪ್ರಕರಣ ದಾಖಲು..! #Karnataka #Hubli_Dharwad #Bus

ಹುಬ್ಬಳ್ಳಿ : ಸಾಮಾಜಿಕ ಅಂತರ ನಿಯಮ ಪಾಲಿಸದೇ ಹೆಚ್ಚು ಪ್ರಯಾಣಿಕರನ್ನು  ಕೊಂಡೊಯ್ಯುತ್ತಿದ್ದ 3 ಬೇಂದ್ರೆ ನಗರಸಾರಿಗೆ ಬಸ್ಸು , ಆಟೋ ರಿಕ್ಷಾ , ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಣೆ ವಾಹನಗಳ ವಾಹನಗಳ ವಿರುದ್ಧ ಹುಬ್ಬಳ್ಳಿ ಧಾರವಾಡ ಪೂರ್ವ ಮತ್ತು ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ಒಟ್ಟು ಒಂಬತ್ತು ಪ್ರಕರಣಗಳನ್ನು ದಾಖಲಿಸಿ ವಾಹನಗ...