Index

State

ಚಿನ್ನ-ಬೆಳ್ಳಿ ದರ ಏರಿಕೆ : ಎಷ್ಟಿದೆ ಗೊತ್ತಾ ಇಂದಿನ ದರ..!

ಬೆಂಗಳೂರು : ಕಳೆದೆರಡು ದಿನಗಳಿಂದ ಇಳಿಕೆ ಕಂಡಿದ್ದ  ಚಿನ್ನ ಮತ್ತು ಬೆಳ್ಳಿಯ ದರ ಇಂದು ಏರಿಕೆಯಾಗಿದೆ...ರಾಜ್ಯ ರಾಜಧಾನಿಯಲ್ಲಿ  ಇಂದು 24 ಕ್ಯಾರಟ್ ನ 10 ಗ್ರಾಂ ಚಿನ್ನದ  ಬೆಲೆ   62,230₹  ಇದ್ದರೆ ; 22ಕ್ಯಾರಟ್ ನ 10 ಗ್ರಾಂ  ಚಿನ್ನದ ಬೆಲೆ 57,060₹ ಇದೆ...ಇನ್ನುಳಿದಂತೆ 1 ಕೆ.ಜಿ. ಬೆಳ್ಳಿ ಬೆಲೆ 72,252₹ ಇದ್ದರೆ&nbs...

Read more...

Sat, Mar 25, 2023

ಮಾಜಿ ಸಚಿವ ಅಂಜನಾಮೂರ್ತಿ ವಿಧಿವಶ..!

ಬೆಂಗಳೂರು : ಮಾಜಿ ಸಚಿವ ಅಂಜನಾಮೂರ್ತಿ(72) ಹೃದಯಾಘಾತದಿಂದ ನಿಧನರಾಗಿದ್ದಾರೆ..ವಸತಿ ಸಚಿವರಾಗಿ, ಉಪಸಭಾಪತಿಯಾಗಿ  ಕಾರ್ಯನಿರ್ವಹಿಸಿದ್ದ ಅಂಜನಾಮೂರ್ತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ಮಲ್ಲೇಶ್ವರಂನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.ಇಂದು ಮುಂಜಾನೆ  ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ...

Read more...

Thu, Mar 23, 2023

ಇಂದಿನ ಚಿನ್ನಾಭರಣ ಬೆಲೆ ಎಷ್ಟಿದೆ ಗೊತ್ತಾ..!

ಬೆಂಗಳೂರು : ನಿನ್ನೆಗಿಂತ ಇಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಯಾಗಿದೆ...ರಾಜ್ಯ ರಾಜಧಾನಿಯಲ್ಲಿ  ಇಂದು 24 ಕ್ಯಾರಟ್ ನ 10 ಗ್ರಾಂ ಚಿನ್ನದ  ಬೆಲೆ   61,780₹  ಇದ್ದರೆ ; 22ಕ್ಯಾರಟ್ ನ 10 ಗ್ರಾಂ  ಚಿನ್ನದ ಬೆಲೆ 56,650₹ ಇದೆ...ಇನ್ನುಳಿದಂತೆ 1 ಕೆ.ಜಿ. ಬೆಳ್ಳಿ ಬೆಲೆ 70,121₹ ಇದ್ದರೆ  10 ಗ್ರಾಂ ಬೆಳ್ಳಿ 7,...

Read more...

Wed, Mar 22, 2023

ಆಭರಣ ಪ್ರಿಯರಿಗೆ ಸಿಹಿಸುದ್ದಿ : ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ..!

ಬೆಂಗಳೂರು : ಕಳೆದೆರೆಡು ದಿನಗಳಿಂದ  ಏರಿಕೆ ಕಂಡಿದ್ದ ಆಭರಣದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆಯಾಗಿದೆ...ರಾಜ್ಯ ರಾಜಧಾನಿಯಲ್ಲಿ  ಇಂದು 24 ಕ್ಯಾರಟ್ ನ 10 ಗ್ರಾಂ ಚಿನ್ನದ  ಬೆಲೆ   62,110₹  ಇದ್ದರೆ ; 22ಕ್ಯಾರಟ್ ನ 10 ಗ್ರಾಂ  ಚಿನ್ನದ ಬೆಲೆ 56,950₹ ಇದೆ...ಇನ್ನುಳಿದಂತೆ 1 ಕೆ.ಜಿ. ಚಿನ್ನದ ಬೆಲೆ 70,460₹ ಇದ್ದರೆ&nb...

Read more...

Tue, Mar 21, 2023

ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆಗಟ್ಟುವಿಕೆ ಪ್ರತಿ ನಾಗರೀಕನ ಜವಾಬ್ದಾರಿ : ಜಸ್ಟೀಸ್ ರಾಜಣ್ಣ ಸಂಕಣ್ಣನವರ್..!

ಶಿವಮೊಗ್ಗ : ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯಂತಹ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಲು ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜಣ್ಣ ಸಂಕಣ್ಣನವರ್ ತಿಳಿಸಿದರು...  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್...

Read more...

Tue, Mar 07, 2023

ಕಾಡ್ಗಿಚ್ಚಿನ ಹಾವಳಿಗೆ ನಲುಗಿದ ಕರುನಾಡು : ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳ ಹರಸಾಹಸ..!

ಕೊಡಗು : ರಾಜ್ಯಾದ್ಯಂತ ಕಾಡ್ಗಿಚ್ಚಿನ ಹಾವಳಿಗೆ ಕಾಡುಗಳು ಹೊತ್ತಿ ಉರಿಯಲಾರಂಭಿಸಿದೆ...ಕೊಡಗಿನ ಭಾಗಮಂಡಲ ವ್ಯಾಪ್ತಿಯ ತಾವೂರು, ತಣ್ಣಿಮಾನಿ ಬೆಟ್ಟ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಸರವಳ್ಳಿ,ಚಾರ್ಮಾಡಿ ಘಾಟಿನ ಗುಡ್ಡದ ತುದಿ ಹಾಗೂ ತೋಟಗಳಿಗೂ ಬೆಂಕಿ ಹರಡಿದ್ದು ; ಸುತ್ತಮುತ್ತಲಿನ  ಜನರಲ್ಲಿ ಆತಂಕ ಸೃಷ್ಟಿಯಾಗಿದೆ...ಕಾಡ್ಗಿಚ್ಚಿನ ಬೆಂಕಿಯನ್ನು ನಂದಿಸಲು ಅರಣ್ಯ ಇ...

Read more...

Mon, Mar 06, 2023

ಸೇಬು ಮತ್ತು ಮೋಸಂಬಿ ಹಾರ ಹಾಕುವಾಗ ಹಣ್ಣಿಗಾಗಿ ಮುಗಿಬಿದ್ದ ಕೈ ಕಾರ್ಯಕರ್ತರು..!

ತುಮಕೂರು : ಕೈ ಸಮಾವೇಶದ ವೇಳೆ ಕೆಳಗೆ ಜಾರಿಬಿದ್ದ  ಮೋಸಂಬಿ ಹಾಗು ಸೇಬು ಹಣ್ಣುಗಳನ್ನು ಸಂಗ್ರಹಿಸಲು ಅಭಿಮಾನಿಗಳು ಮುಗಿಬಿದ್ದ ಘಟನೆ  ನಡೆದಿದೆ..       ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದ ಬಳಿ ಮಾಜಿ ಡಿಸಿಎಂ ಪರಮೇಶ್ವರ್ ಗೆ ಕ್ರೇನ್ ಮೂಲಕ ಮೂಸಂಬಿ ಹಾಗೂ ಸೇಬಿನ ಹಾರ ಹಾಕಲು  ಅಭಿಮಾನಿಗಳು ಮುಂದಾಗಿದ್...

Read more...

Mon, Mar 06, 2023

ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ..!

ಕೊಡಗು :  12 ಗ್ರಾಮ ಪಂಚಾಯತ್‍ಗಳಲ್ಲಿ (ಗ್ರೇಡ್-2ರಡಿ) ಸಮಗ್ರ ನಾಗರಿಕ ಸೇವಾ ಕೇಂದ್ರ ‘ಗ್ರಾಮ ಒನ್’ ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ... ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದೊಡ್ಡಮಳ್ತೆ, ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಸೋಮವಾರಪೇಟೆ ಹೋಬಳಿಯ ಗರ್ವಾಲೆ, ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಕೆದಕಲ್,...

Read more...

Wed, Mar 01, 2023

ನೆಮ್ಮದಿ ತಂದ 2023 ರ ಬಬಲಾದಿ ಕಾಲಜ್ಞಾನ ..!

ವಿಜಯಪುರ : ಪ್ರತಿ ವರ್ಷದಂತೆ ಈ ಬಾರಿಯೂ ಶಿವರಾತ್ರಿ ಜಾತ್ರೆಯಲ್ಲಿ  ಬಬಲಾದಿ ಮಠದ ಸದಾಶಿವ ಮುತ್ಯಾ ಬರೆದಂತಹ ವರ್ಷದ ಕಾರ್ಣಿಕ ಭವಿಷ್ಯವನ್ನು  ಸಿದ್ದು ಮುತ್ಯಾ ನುಡಿದಿದ್ದಾರೆ...ಹಾಗಾದರೆ ಈ ವರ್ಷದಲ್ಲಿ  ರಾಜ್ಯ , ರಾಜಕೀಯ , ವಿಶ್ವ ಮತ್ತು ಜನಸಾಮಾನ್ಯರ ಸ್ಥಿತಿ ಹೇಗಿರಲಿದೆ ಎಂಬುದನ್ನು ತಿಳಿಯೋಣ ಬನ್ನಿ...ಈ ಸಂವತ್ಸರದಲ್ಲಿ ಸಜ್ಜನರೂ ದುರ್ಜನರ...

Read more...

Wed, Feb 22, 2023

ಕರ್ನಾಟಕ ಬಜೆಟ್ 2023 : ಬೀದಿನಾಯಿಗಳ ಸಂರಕ್ಷಣೆಗೆ ಮತ್ತು ದತ್ತು ಸ್ವೀಕಾರಕ್ಕೆ ಆನ್ಲೈನ್ ತಂತ್ರಾಂಶ ಅಭಿವೃದ್ಧಿ..!

ಬೆಂಗಳೂರು : ಈ ಬಾರಿಯ ಬಜೆಟ್ನಲ್ಲಿ ಬೀದಿನಾಯಿಗಳ ಸಂರಕ್ಷಣೆ ಮತ್ತು ದತ್ತು ಸ್ವೀಕಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ...ಬೀದಿನಾಯಿಗಳ ಆರೈಕೆ ಮತ್ತು  ಪೋಷಣೆಗಾಗಿ ಸಾರ್ವಜನಿಕರು ದತ್ತು ತೆಗೆದುಕೊಳ್ಳಲು  ಸರ್ಕಾರ ಆನ್ಲೈನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಿದ್ದು ; ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಂಡು ಬೀದಿನಾಯಿಗಳನ್ನು  ದತ್ತು ಪಡೆಯಲು ಅ...

Read more...

Fri, Feb 17, 2023

ಕರ್ನಾಟಕ ಬಜೆಟ್ 2023 ; ರಾಜ್ಯದ ಅನ್ನದಾತನಿಗೆ ದೊರೆತ ನೆರವೆಷ್ಟು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರ  ಆಡಳಿತದ ಕೊನೆಯ ಬಜೆಟ್ ಮಂಡನೆಯಾಗಿದೆ..ಈಗಾಗಲೇ ಬಜೆಟ್ ಮಂಡನೆ ಆರಂಭವಾಗಿದ್ದು, ರಾಜ್ಯದ ರೈತರಪರ  ಮುಖ್ಯಮಂತ್ರಿ ಹಲವು ಘೋಷಣೆಗಳನ್ನು ಪ್ರಕಟಿಸಿದ್ದಾರೆ...ರಾಜ್ಯದ ಅನ್ನದಾತನಿಗೆ ಈ ಬಾರಿ ಬಜೆಟ್ನಲ್ಲಿ ಸಿಕ್ಕ ಮುಖ್ಯಾಂಶಗಳು :-◆ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂಗಳಿಂದ 5 ಲಕ್ಷ ರೂಗಳ...

Read more...

Fri, Feb 17, 2023

ಸಿದ್ದರಾಮಯ್ಯ ಗೆಲುವಿಗಾಗಿ ಕೂಡಿಟ್ಟ ಹಣ ನೀಡಿದ ಬಾಲಕಿ ; ವಿದ್ಯಾಬ್ಯಾಸಕ್ಕೆ ಬಳಸಲು ಸೂಚಿಸಿದ ಸಿದ್ದರಾಮಯ್ಯ..!

ವಿಜಯಪುರ : ಪ್ರಜಾದ್ವನಿ ಯಾತ್ರೆ ವೇಳೆಯಲ್ಲಿ ಬಾಲಕಿ ಓರ್ವಳು  ಮಾಜಿ ಸಿಎಂ ಸಿದ್ದರಾಮಯ್ಯರ ಗೆಲುವಿಗಾಗಿ ತಾನು ಕೂಡಿಟ್ಟ 5000 ಸಾವಿರ ರೂಪಾಯಿ ಹಣವನ್ನು ನೀಡಿರುವ ಘಟನೆ  ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಪ್ರಜಾದ್ವನಿ ಸಮಾವೇಶದಲ್ಲಿ ನಡೆದಿದೆ...ಹೌದು ಇಂದು ಪ್ರಜಾಧ್ವನಿ ಬಸ್ ಯಾತ್ರೆ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರವರಿಗೆ    ಜ...

Read more...

Sat, Feb 11, 2023

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿರಿಯ ಗಾಯಕಿ ವಾಣಿಜಯರಾಂ..!

ಚೆನ್ನೈ : ಖ್ಯಾತ ಗಾಯಕಿ, ಪದ್ಮಭೂಷಣ ಪುರಸ್ಕೃತೆ ವಾಣಿ ಜಯರಾಂ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ...ಹೌದು,  ಚೆನ್ನೈನ ನಿವಾಸದಲ್ಲಿ ತಲೆಗೆ ಪೆಟ್ಟು ಬಿದ್ದ ಸ್ಥಿತಿಯಲ್ಲಿ ವಾಣಿ ಜಯರಾಂ ಅವರ ಶವ ಪತ್ತೆಯಾಗಿದ್ದು, ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ...

Read more...

Sat, Feb 04, 2023

ಅಂಗನವಾಡಿ ಸಿಬ್ಬಂದಿಗೆ ಗ್ರಾಚ್ಯುಟಿ ಘೋಷಣೆ ಮಾಡಿದ ರಾಜ್ಯ ಸರ್ಕಾರ..!

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಘೋಷಣೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ...ಹೌದು, ಈ ಹಿಂದೆ ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಸಭೆ ನಡೆಸಿ ಗ್ರಾಚ್ಯುಟಿ ಭರ...

Read more...

Sat, Feb 04, 2023

ಪೋಲಿಸ್ ಇಲಾಖೆಗೆ ರಾಜೀನಾಮೆ ನೀಡಿ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿಯಾದ ಮಹೇಂದ್ರಕುಮಾರ ನಾಯಕ..!

ವಿಜಯಪುರ : ಪೋಲಿಸ್ ಇಲಾಖೆಗೆ ರಾಜೀನಾಮೆ ನೀಡಿ ಅಧಿಕೃತವಾಗಿ ರಾಜಕೀಯಕ್ಕೆ ಸಿಪಿಐ ಮಹೇಂದ್ರಕುಮಾರ ನಾಯಕ ಎಂಟ್ರಿಯಾಗಿದ್ದಾರೆ...2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ  ನಾಗಠಾಣ ಮೀಸಲು ಮತಕ್ಷೇತ್ರದಿಂದ ಸ್ಪರ್ಧಿಸಿ ಜನಸೇವೆ ಮಾಡಬೇಕು ಅನ್ನೋ ಉದ್ದೇಶದಿಂದ ಪೋಲೀಸ ಇಲಾಖೆಯಲ್ಲಿ ಹದಿಮೂರು(13) ವರ್ಷದ ಸೇವೆಗೆ ಪೂರ್ಣ ವಿರಾಮ ಕೊಟ್ಟ...

Read more...

Thu, Feb 02, 2023

ಮೂಡನಂಬಿಕೆಯಿಂದ ಪತ್ನಿಗೆ ವಿಚ್ಚೇದನ ; ನ್ಯಾಯಾಧೀಶರ ಬುದ್ಧಿ ಮಾತಿಗೆ ಮತ್ತೆ ಒಂದಾದ ದಂಪತಿಗಳು..!

ತುಮಕೂರು : ಮೂಡನಂಬಿಕೆಗೆ  ಪತ್ನಿಗೆ ವಿಚ್ಛೇದನ ನೀಡಲು ಕೊರ್ಟ್ ಮೆಟ್ಟಿಲೇರಿದ್ದ  ಪತಿರಾಯ‌ನನ್ನ ನ್ಯಾಯಧೀಶರು ಬುದ್ಧಿ ಹೇಳಿ ದಂಪತಿಗಳನ್ನು ಒಂದು ಮಾಡಿರುವ ಘಟನೆ ನಡೆದಿದೆ... ಹೌದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯ ಮಂಜುನಾಥ್‌, ಪಾರ್ವತಮ್ಮ ದಂಪತಿ ಐದು ವರ್ಷಗಳ ಬಳಿಕ ಒಂದಾಗಿದ್ದಾರೆ. ಪತಿ ಮಂಜುನಾಥ್ ಮೂಡನಂಬಿಕೆಗೆ ...

Read more...

Thu, Feb 02, 2023

ಕೇಂದ್ರ ಬಜೆಟ್ : ಆಭರಣ ಮತ್ತು ಸಿಗರೇಟು ಪ್ರಿಯರಿಗೆ "ದುಬಾರಿ" ಶಾಕ್..!

ದೆಹಲಿ : ಇಂದು ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ  ಆಭರಣ ಮತ್ತು ಸಿಗರೇಟು ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ...ಹೌದು, ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್ ಗೆ ಕೇಂದ್ರ ಬಜೆಟ್ ನಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಬ್ರಾಂಡೆಡ್ ಬಟ್ಟೆ ಸೇರಿದಂತೆ ಚಿನ್ನ ಬೆಳ್ಳಿ, ಪ್ಲಾಟಿನಂ, ವಜ್ರಗಳ ಬೆಲೆ ಕೂಡ ಏರಿಕೆ ಮಾಡಲಾಗಿದೆ...  ಹೀಗಾಗಿ  ಸಿಗರೇ...

Read more...

Wed, Feb 01, 2023

SSLC ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಪೂರ್ಣ ಮಾಹಿತಿ..!

ಬೆಂಗಳೂರು : SSLC  ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ...ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC  ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು;  ಮಾರ್ಚ್ 31 ರಿಂದ  ಏಪ್ರಿಲ್  15 ರವರೆಗೆ ಪರೀಕ್ಷೆ ನಡೆಯಲಿದೆ...SSLC ಅಂತಿಮ ವೇಳಾಪಟ್ಟಿ ವಿವರ :-

Read more...

Thu, Jan 19, 2023

ಪಂಚಭೂತಗಳಲ್ಲಿ ಲೀನರಾದ ನಡೆದಾಡುವ ದೇವರು..!

ವಿಜಯಪುರ : ನಗರದ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆಯಿತು. ಹೌದು ಶ್ರೀ ಗಳ ಆಶಯದಂತೆ ಸಕಲ ವಿಧಿವಿಧಾನಗಳ ಮೂಲಕ ಶ್ರೀಗಳನ್ನು ಪೂರ್ವ ದಿಕ್ಕಿಗೆ ತಲೆ ಮಾಡಿ ಅಗ್ನಿ ಸ್ಪರ್ಶ ನೀಡಿ ಅಂತ್ಯಸಂಸ್ಕಾರ ನಡೆಸಲಾಗಿದೆ.ಚಿತೆಗೆ ಶ್ರೀ ಗಂಧದ ಕಟ್ಟಿಗೆ ಬಳಸಲಾಗಿದ್ದು, ಕಟ್ಟಿಗೆಗಳನ್ನು ಬಾಲಗೋಟೆ ಜಿಲ್ಲೆ ಜಮಖಂಡಿ ತಾಲೂಕು ಹುಲ್ಯಾಳ ಗ್...

Read more...

Tue, Jan 03, 2023

ಚಿನ್ನ - ಬೆಳ್ಳಿ ದರದಲ್ಲಿ ಏರಿಕೆ : ಇಲ್ಲಿದೆ ಇಂದಿನ ದರದ ಪೂರ್ತಿ ವಿವರ..!

ಬೆಂಗಳೂರು : ಇಂದಿನ ಚಿನ್ನಾಭರಣಗಳ ಬೆಲೆ ಬಗ್ಗೆ  ತಿಳಿಯಬೇಕೆ ? ಹಾಗಿದ್ದರೆ ಇಲ್ಲಿದೆ  ಪೂರ್ಣ ಮಾಹಿತಿ..ಅಂದಹಾಗೆ ;  ರಾಜ್ಯ ರಾಜಧಾನಿಯಲ್ಲಿ ಇಂದು 24 ಕ್ಯಾರಟ್ ನ 10 ಗ್ರಾಂ. ಚಿನ್ನದ ಬೆಲೆ 56,840  ₹ ಇದ್ದು ;  22 ಕ್ಯಾರಟ್ ನ 10 ಗ್ರಾಂ. ಚಿನ್ನದ ಬೆಲೆ 52,110 ₹ ಇದೆ...ಇನ್ನುಳಿದಂತೆ  ರಾಜ್ಯ ರಾಜಧಾನಿಯಲ್ಲಿ 1 ಕೆ.ಜಿ. ಬೆಳ್...

Read more...

Wed, Dec 28, 2022

ಚಿಕ್ಕಮಗಳೂರು ಜಿಲ್ಲಾ ಉತ್ಸವ : ಆಹಾರ ಮೇಳ ಸ್ಟಾಲ್ ಗೆ ಅರ್ಜಿ ಆಹ್ವಾನ..!

ಚಿಕ್ಕಮಗಳೂರು : ದಿನಾಂಕ ಜನವರಿ 18 ರಿಂದ 22 ವರೆಗೆ ಹಮ್ಮಿಕೊಂಡಿರುವ ಚಿಕ್ಕಮಗಳೂರು ಹಬ್ಬದ ಸಲುವಾಗಿ ಆಹಾರ ಮೇಳವನ್ನು ಆಯೋಜಿಸಿದ್ದು ; ಈ ಮೇಳದಲ್ಲಿ ಚಿಕ್ಕಮಗಳೂರಿನ ಸ್ಥಳೀಯ, ಮಲೆನಾಡಿನ, ಕರಾವಳಿಯ, ಬಯಲು ಸೀಮೆಯ, ಉತ್ತರ ಕರ್ನಾಟಕದ, ದಕ್ಷಿಣ ಮತ್ತು ಉತ್ತರ ಭಾರತದ ಹಾಗೂ ಗೃಹ ತಯಾರಿಕಾ ಆಹಾರದ ಮಳಿಗೆಗಳನ್ನು ತೆರೆಯಲು ಇಚ್ಚಿಸುವವರಿಗೆ ಅರ್ಜಿ ಆಹ್ವಾನಿಸಲಾಗಿದೆ...ಅರ್ಜ...

Read more...

Wed, Dec 28, 2022

ಚಿಕ್ಕಮಗಳೂರಿನ ಮೆಸ್ಕಾಂ ಕಛೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಎಸೆದ ಕಿಡಿಗೇಡಿಗಳು..!

ಚಿಕ್ಕಮಗಳೂರು : ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರದ ಮೇಲೆ ಚಪ್ಪಲಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ...ಹೌದು, ಶೃಂಗೇರಿಯ ಮೆಸ್ಕಾಂ ಕಛೇರಿಯಲ್ಲಿ ಅಳವಡಿಸಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರದಲ್ಲಿ ಪಾದರಕ್ಷೆ ಗುರುತು ಬಿದ್ದಿದ್ದು ; ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ.ದೀಪಕ್‌ ಶೃಂಗೇರಿ ಠಾಣೆಯಲ್ಲಿ ಐಪಿಸಿ ಸೆಕ್ಟನ್ '153ಎ' ಅಡಿ ...

Read more...

Mon, Dec 26, 2022

ವ್ಯಾಸಾಂಗ ವೇತನಕ್ಕೆ ಅರ್ಜಿ ಆಹ್ವಾನ..!

ಮಡಿಕೇರಿ : ಪ್ರಸಕ್ತ (2022-23) ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್‍ಡಿ ಅಧ್ಯಯನದಲ್ಲಿ ತೊಡಗಿರುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2022-23ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವ ವಿದ್ಯಾಲಯಗಳಲ...

Read more...

Tue, Dec 20, 2022

ಕೌಟುಂಬಿಕ ಕಿರುಕುಳದಿಂದ ಪತ್ನಿ ದೂರವಾದರೆ ಜೀವನಾಂಶ ನಿರಾಕರಿಸುವಂತಿಲ್ಲ : ಹೈಕೋರ್ಟ್..!

ಬೆಂಗಳೂರು : ಕೌಟುಂಬಿಕ ಕಿರುಕುಳ ಹಿನ್ನೆಲೆಯಲ್ಲಿ ಪತ್ನಿ ಗಂಡನ ಮನೆ ತೊರೆದ ಸಂದರ್ಭದಲ್ಲಿ ಆಕೆಯು ಪರಸ್ಪರ ಒಪ್ಪಿಗೆ ಮೇರೆಗೆ ಪ್ರತ್ಯೇಕ ವಾಸವಿದ್ದಾಳೆ ಎಂದು ಪತಿಗೆ ವಾದಿಸಲು ಅವಕಾಶವಿಲ್ಲ ; ಇಂತಹ ಸಂದರ್ಭಗಳಲ್ಲಿ ಪತ್ನಿ ಜೀವನಾಂಶ ಪಡೆಯಲು ಅರ್ಹಳಿರುತ್ತಾಳೆ ಎಂದು  ಹೈಕೋರ್ಟ್ ಸ್ಪಷ್ಟಪಡಿಸಿದೆ...ಪ್ರಕರಣದ ಹಿನ್ನೆಲೆ :-2016ರ ನವೆಂಬರ್ 1ರಂದು ವೈವಾಹಿಕ ಬದುಕಿಗೆ...

Read more...

Mon, Dec 12, 2022

ಕಸ್ಟಮ್ಸ್ ಅಧಿಕಾರಿಯೆಂದು ನಂಬಿಸಿ ಲಕ್ಷಾಂತರ ದೋಚಿದ ಖದೀಮ..!

ಮೈಸೂರು : ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ  ಲಕ್ಷಾಂತರ ರೂ ಪಂಗನಾಮ ಹಾಕಿದ ಖದೀಮ ಮೈಸೂರು ಪೊಲೀಸರ ಅತಿಥಿಯಾಗಿದ್ದಾನೆ...ಹೌದು, ತಾನು ಕಸ್ಟಮ್ಸ್ ಅಧಿಕಾರಿ ಎಂದು ಸಾರ್ವಜನಿಕರಿಗೆ  ಸುಳ್ಳು ಹೇಳಿ ಕಡಿಮೆ ಬೆಲೆಯಲ್ಲಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ಸುಮಾರು 7,48,000/- ರೂ ವಂಚಿಸಿದ್ದು ಮಾತ್ರವ...

Read more...

Sat, Dec 10, 2022

ಆಭರಣ ಪ್ರಿಯರೇ ಎಷ್ಟಿದೆ ಗೊತ್ತಾ ಚಿನ್ನದ ಬೆಲೆ..!

ಬೆಂಗಳೂರು : ಹಬ್ಬ ಮತ್ತು ಮದುವೆ ಸಮಾರಂಭಗಳು ಆರಂಭವಾಗುವ  ಈ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿ ಇರಬೇಕಾದದ್ದು ಒಳ್ಳೆಯದು...ಅಂದಹಾಗೆ ;  ರಾಜ್ಯ ರಾಜಧಾನಿಯಲ್ಲಿ ಇಂದು 24 ಕ್ಯಾರಟ್ ನ 10 ಗ್ರಾಂ. ಚಿನ್ನದ ಬೆಲೆ 56,160  ₹ ಇದ್ದು ;  22 ಕ್ಯಾರಟ್ ನ 10 ಗ್ರಾಂ. ಚಿನ್ನದ ಬೆಲೆ 51,500 ₹ ಇದೆ...ಇನ್ನುಳಿದಂತೆ  ರಾಜ್...

Read more...

Fri, Dec 09, 2022

ಚುನಾವಣಾ ಆಯೋಗದ ಆದೇಶದ ಕಡ್ಡಾಯ ಪಾಲನೆ ಆಗಬೇಕು : ಮನೋಜ್ ಕುಮಾರ್ ಮೀನಾ..!

ಕೊಡಗು : ಚುನಾವಣಾ ಆಯೋಗ ಹೊರಡಿಸುವ ಆದೇಶಗಳನ್ನು ಚಾಚು ತಪ್ಪದೇ ಪಾಲಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ...  ಹೌದು, ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ನಂತರ ಮಾತನಾಡಿದ ...

Read more...

Wed, Dec 07, 2022

ಹವಮಾನ ವರದಿ : ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆ ವರುಣಾ..!

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಡಿಸೆಂಬರ್ 9ರಿಂದ 11ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.... ಹೌದು,ಮುಂದಿನ 24 ಗಂಟೆಗಳ ಕಾಲ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕಿದ ವಾತಾವರಣವಿರಲಿದೆ. ಗರಿಷ್ಠ ಉಷ್ಣಾಂಶ 27 ಡ...

Read more...

Wed, Dec 07, 2022

SSLC ಪರೀಕ್ಷೇಯ ಅಂತಿಮ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!

ಬೆಂಗಳೂರು : 2023ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ... ಹೌದು, ಈ ಕುರಿತು ಮಾಹಿತಿ ನೀಡಿರುವ  ಶಿಕ್ಷಣ ಸಚಿವ ನಾಗೇಶ್ ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿದ್ದು  ಅಂತಿಮ ವೇಳಾಪಟ್ಟಿ ಪ್ರತಿ ಶಾಲೆಗಳಿಗೆ ರವಾನಿಸಲಾಗಿದೆ ಎಂದಿದ್ದಾರೆ...SSLC ಅಂತಿಮ...

Read more...

Tue, Dec 06, 2022

ಪೀಠ ಕಟ್ಟಿದ್ದು ಸಮಾಜದ ಉದ್ದಾರಕ್ಕಲ್ಲ ಮಂತ್ರಿಗಿರಿಗೆ : ನಿರಾಣಿ ವಿರುದ್ಧ ಕಿಡಿಕಾರಿದ ಯತ್ನಾಳ್..!

ವಿಜಯಪುರ : ಪೀಠ ಕಟ್ಟಿದ್ದು ಮಂತ್ರಿ ಸ್ಥಾನಕ್ಕಾಗಿ ಸಮಾಜದ ಉದ್ದಾರಕ್ಕಲ್ಲ, ಎಂದು ಸಚಿವ ಮುರುಗೇಶ ನಿರಾಣಿ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ...ಹೌದು , ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ; ಯಾವ ಮಠ ಕಟ್ಟಿದ್ದಾರೆ, ಯಾಕೆ ಕಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದ...

Read more...

Sun, Dec 04, 2022

ನಾಳೆಯಿಂದಲೇ ಜಾರಿಯಾಗಲಿದೆ ನಂದಿನಿ ಉತ್ಪನ್ನಗಳ ನೂತನ ದರ..!

ಬೆಂಗಳೂರು : ನಾಳೆಯಿಂದ ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ... ಹೌದು, ಇಂದಿನ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ  ನಡೆದ ನಂದಿನಿ ಉತ್ಪನ್ನಗಳ ದರ ಹೆಚ್ಚಳ ಸಂಬಂಧದ ಮಹತ್ವದ   ಸಭೆಯಲ್ಲಿ ನಿರ್ಧರಿಸಲಾಗಿದ್ದು ; ನೂತನ ದರ ನಾಳೆಯಿಂದಲೇ ಜಾರಿಗೆ  ನಿರ್ಧರಿಸಲಾಗಿದೆ...

Read more...

Wed, Nov 23, 2022

ನ.24 ರಂದು ಮಿನಿ ಉದ್ಯೋಗ ಮೇಳ..!

ಉಡುಪಿ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ, ನವಂಬರ್ 24ರಂದು ಬೆಳಿಗ್ಗೆ 10.30 ಕ್ಕೆ ಉಡುಪಿಯ ರಜತಾದ್ರಿ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ...ಹೌದು, ಆಸಕ್ತ ವಿದ್ಯಾರ್ಥಿಗಳು ಅಂಕಪಟ್ಟಿ ಸ್ವವಿವರವುಳ್ಳ ರೆಸ್ಯೂಮ್ ಸಿವಿ ಹಾಗೂ ಆಧಾರ ಕಾರ್ಡ್ ಪ್ರತಿಯೊಂದಕ್ಕೆ ಉದ್ಯೋಗ ಮೇಳದಲ್ಲಿ ಭಾಗ...

Read more...

Sun, Nov 20, 2022

"ಶ್ರೀಗಂಧ ನೀತಿ" ಗೆ ಸರ್ಕಾರದ ಅನುಮೋದನೆ : ರೈತನೇ ಮಾರಾಟ ಮಾಡಲು ಮುಕ್ತ ಅವಕಾಶ..!

ಬೆಂಗಳೂರು : ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ...ಹೌದು,ಈ ಹಿಂದೆ ರಾಜ್ಯ ಅರಣ್ಯ ಇಲಾಖೆ ಪ್ರಸ್ತಾಪಿಸಿದ ‘ಶ್ರೀಗಂಧ ನೀತಿ’ಯನ್ನು ಜಾರಿಮಾಡಲು ವಿಧಾನ ಸಭೆ ಅನುಮೋದನೆ ನೀಡಿದ್ದು ; 2001ರಿಂದ ರಾಜ್ಯದಲ್ಲಿ ರೈತರು ಶ್ರೀಗಂಧ ಬೆಳೆಯಲು ಅನುಮತಿ ನೀಡಲಾಗಿದ್ದರೂ ಅವುಗಳ ಪೋಷಣೆ, ಸಂರಕ್ಷಣೆ, ಕಟಾವು ಮ...

Read more...

Sat, Nov 19, 2022

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ಲಕ್ಷದೀಪೋತ್ಸವ ಆರಂಭ..!

ಮಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ನ.19ರಿಂದ ನ.23ರವರೆಗೆ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಲಕ್ಷದೀಪೋತ್ಸವ ನೆರವೇರಲಿದೆ...ಹೌದು, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇ...

Read more...

Sat, Nov 19, 2022

ಈ ರಾಶಿಯವರು ಇಂದು ಎಚ್ಚರಿಕೆ ವಹಿಸಿ..!

ಮೇಷನಿಮ್ಮ ಉತ್ತಮ ಆರೋಗ್ಯದ ಸಲುವಾಗಿ ದೀರ್ಘ ನಡಿಗೆಗೆ ಹೋಗಿ. ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ಇಂದು ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಪ್ರೇಮಿಗೆ ಕೆಟ್ಟ ಭಾವನೆ ಉಂಟುಮಾಡಬಹುದು ಮತ್ತು ಅವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಮೋಸದಿಂದ ನ...

Read more...

Fri, Nov 18, 2022

ಆಸ್ಪತ್ರೆಗಳಲ್ಲಿ ನಡೆಯುವ ಅನಗತ್ಯ ಸಿಜೇರಿಯನ್ ಗೆ ಬೀಳಲಿದೆ ಕಡಿವಾಣ : ಡಾ. ಸುಧಾಕರ್..!

ಬೆಂಗಳೂರು : ಅನಗತ್ಯವಾಗಿ ಆಸ್ಪತ್ರೆ ಗಳಲ್ಲಿ ಸಿಜೇರಿಯನ್ ಮಾಡುವ ಪ್ರಕ್ರಿಯೆಗೆ ಬ್ರೇಕ್ ಬೀಳಲಿದೆ ಎಂದು ಸಚಿವ ಸುಧಾಕರ್  ತಿಳಿಸಿದ್ದಾರೆ...ಹೌದು, ಈ ಕುರಿತು ಮಾತನಾಡಿರುವ  ಸಚಿವರು ಕೆಲ ಆಸ್ಪತ್ರೆಗಳಲ್ಲಿ ಶೇ 40 ರಿಂದ ಶೇ 50ರಷ್ಟು ಸಿಜೇರಿಯನ್ ಹೆರಿಗೆ ಮಾಡಿಸಲಾಗುತ್ತಿದೆ. ಈ ಪ್ರಮಾಣವನ್ನು ಶೇ 20– 40ಕ್ಕೆ ಇಳಿಸಬೇಕಾಗಿದೆ. ಅದಕ್ಕಾಗಿ ಸಮಿತಿ ರಚಿಸ...

Read more...

Thu, Nov 17, 2022

JDS ಪಕ್ಷದಲ್ಲಿ ಭುಗಿಲೆದ್ದ ಅಸಮಧಾನ : ರಾಜಿನಾಮೆ ನೀಡಿದ ಮತ್ತೋರ್ವ ಮಾಜಿ ಶಾಸಕ..!

ಬೆಂಗಳೂರು : ಜೆಡಿಎಸ್ ಪಕ್ಷಕ್ಕೆ ಮಾಜಿ ಶಾಸಕ ಹೆಚ್. ನಿಂಗಪ್ಪ ರಾಜೀನಾಮೆ ನೀಡಿದ್ದಾರೆ...ಹೌದು,ಪಕ್ಷದ ಚಟುವಟಿಕೆಗಳಿಂದ ದೂರ ಇಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದೇನೆ ; ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೆಚ್.ನಿಂಗಪ್ಪ ರಾಜೀನಾಮೆಯಲ್ಲಿ ಉಲ್ಲೇಖಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂಗೆ  ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ...

Read more...

Tue, Nov 15, 2022

ಧರ್ಮದ ವಿಚಾರದಲ್ಲಿ ರಾಜಾಕಾರಣಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ರಂಭಾಪುರಿ ಜಗದ್ಗುರುಗಳು..!

ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು  ಕೆಲ ರಾಜಕಾರಣಿಗಳಿಂದ ಧರ್ಮ ಜಾತಿ ಮಧ್ಯೆ ವ್ಯಾಪಕ ಸಂಘರ್ಷ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ...ಹೌದು, ಸಕಲ ಜೀವಾತ್ಮರಿಗೆ ಸದಾಕಾಲ ಲೇಸನ್ನೇ ಬಯಸಿದ್ದು ವೀರಶೈವ ಧರ್ಮ ಇಂತಹ ಪವಿತ್ರವಾದ ಧರ್ಮವನ್ನು  ಜಾತಿಗೆ ಜೋಡಿಸಿ ಧರ್ಮದ ಗೌರವ ಘನತೆ ಕುಂದಿಸುವ ಕೆ...

Read more...

Tue, Nov 15, 2022

BD1ನ್ಯೂಸ್ ಕನ್ನಡ ಫಲಶ್ರುತಿ : ಗೂಂಡಾ ವರ್ತನೆ ಮೆರೆದಿದ್ದ ಹೆಡ್ ಕಾನ್ಸ್ಟೇಬಲ್ ಕೇಶವ ನಾಯಕ್ ಅಮಾನತು..!

ತುಮಕೂರು : ವಿಚಾರಣೆಗೆ ಬಂದಿದ್ದ ವ್ಯಕ್ತಿಯ ಮೇಲೆ ಗೂಂಡಾವರ್ತನೆ ತೋರಿದ್ದ  ಮುಖ್ಯ ಪೇದೆ  ಕೇಶವ ನಾಯಕ್ ಅಮಾನತ್ತುಗೊಂಡಿದ್ದಾರೆ...ಇದನ್ನು ಓದಿ :- ವಿಚಾರಣೆಗೆ ಬಂದ ವ್ಯಕ್ತಿ ಮೇಲೆ ಪೋಲಿಸಪ್ಪನ ಗೂಂಡಾಗಿರಿ ; ಅವಾಚ್ಯ ಶಬ್ದ ಬಳಕೆ : ವಿಡಿಯೋ ವೈರಲ್..!ಹೌದು, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಅಮೃತೂರು  ಪೊಲೀಸ್ ಠಾಣೆಯ  ಪ್...

Read more...

Sun, Nov 13, 2022

ಮತ್ತೆರೆಡು ದಿನ ಅಬ್ಬರಿಸಲಿದ್ದಾನೆ ವರುಣ : ಯಾವ ಜಿಲ್ಲೆಗಳಿಗಿದೆ ಎಲ್ಲೋ ಅಲರ್ಟ್ ? ಇಲ್ಲಿದೆ ಕಂಪ್ಲೀಟ್ ವೆದರ್ ರಿಪೋರ್ಟ್..!

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು  ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೆರೆಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ.. ಹೌದು, ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್...

Read more...

Sat, Nov 12, 2022

ಶಾಲಾ ಬಿಸಿಯೂಟ ತಯಾರಕರು ಹಾಗೂ ಸಹಾಯಕರಿಗೆ ಕನಿಷ್ಟ ವೇತನ ಕಾಯ್ದೆ ಅನ್ವಯವಾಗಲ್ಲ : ಹೈಕೋರ್ಟ್..!

ಬೆಂಗಳೂರು : ಶಾಲೆಗಳಲ್ಲಿ ಬಿಸಿಯೂಟ ಅಡುಗೆ ತಯಾರಿಸುವವರು ಮತ್ತು ಸಹಾಯಕರಿಗೆ ಕನಿಷ್ಠ ವೇತನ ಕಾಯ್ದೆ ಅಡಿ ವೇತನ ನಿಗದಿ ಮಾಡಲು ಬರುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ...ಹೌದು, ಸಾಮಾಜಿಕ ಕಾರ್ಯಕರ್ತರಾದ ನೌಹೇರಾ ಶೇಖ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ  ಕನಿಷ್ಠ ವೇತನ ನಿಯಮಗಳು-1958ರ ಪ್ರಕಾರ ಕೆಲಸದ ಅವಧಿ 9 ಗಂಟೆ ಇರಬೇಕು...

Read more...

Thu, Nov 10, 2022

ಹಾಲ್ ಟಿಕೇಟ್ ನಲ್ಲಿ ಬಂತು ಸನ್ನಿಲಿಯೋನ್ ಅರೆನಗ್ನ ಹಾಟ್ ಚಿತ್ರ..!

ಬೆಂಗಳೂರು : ಪರೀಕ್ಷಾ ಹಾಲ್ ಟಿಕೇಟ್ ನಲ್ಲಿ ಪರಿಕ್ಷಾರ್ಥಿ ಬದಲು ಸನ್ನಿಲಿಯೋನ್  ಅರೆನಗ್ನ ಚಿತ್ರ ಬಿತ್ತರಗೊಂಡಿದೆ...ಹೌದು , ಶಿಕ್ಷಣ ಇಲಾಖೆ ಯಡವಟ್ಟಿನಿಂದಾಗಿ ಶಿಕ್ಷಕರ ಪ್ರವೇಶಾತಿ ಪರೀಕ್ಷೇಯ ಮಹಿಳೆಯೊಬ್ಬರ ಹಾಲ್ ಟಿಕೇಟ್ನಲ್ಲಿ  ಅವರ ಬದಲು ಸನ್ನಿಲಿಯೋನ್ ಅರೆನಗ್ನ ಚಿತ್ರ ಬಿತ್ತರವಾಗಿದ್ದು ; ಎಲ್ಲೆಡೆ  ವೈರೆಲ್ ಆಗಿದೆ...

Read more...

Wed, Nov 09, 2022

ಹಿಂದೂ ಪದ ಅಶ್ಲೀಲವಲ್ಲ ಕಾಂಗ್ರೆಸ್ ಪಕ್ಷ ಅಶ್ಲೀಲ : ಆರಗ ಜ್ಞಾನೇಂದ್ರ ತಿರುಗೇಟು..!

ತುಮಕೂರು : ಹಿಂದೂ ಪದ ಅಶ್ಲೀಲವಲ್ಲ  ಕಾಂಗ್ರೆಸ್ಸೇ ಒಂದು ಅಶ್ಲೀಲ ಎಂದು ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ...ಹೌದು, ಜಿಲ್ಲಾಸ್ಪತ್ರೆ ಭೇಟಿ ಬಳಿಕ ಗೃಹ ಸಚಿವ ಅರಗ ಜ್ಞಾನೇಂದ್ರ ಹಿಂದೂ  ಅಶ್ಲೀಲಪದ ಎಂದ ಸತೀಶ್ ಜಾರಕಿಹೋಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು ; ಈಗಾಗಲೇ ಹಿಂದೂಗಳಿಗೆ ಅವಮಾನ ಮಾಡಿದ್ದಕ್ಕೆ  ಕಾಂಗ್ರೆಸ್ಸಿಗರು ಬೆಲೆ ತೆ...

Read more...

Wed, Nov 09, 2022

ವಿಜಯಪುರ "ಮಹಾ" ಚುನಾವಣೆ ಫಲಿತಾಂಶ ಪ್ರಕಟ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ವಿಜಯಪುರ : ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ  ಪ್ರಕಟವಾಗಿದೆ...ಹೌದು, ಕಳೆದ ಮೂರು ವರ್ಷಗಳ ಹಿಂದೆಯಿಂದಲೂ ಚುನಾವಣೆ ಆಗದ ಹಿನ್ನೆಲೆಯಲ್ಲಿ ಈ ವರ್ಷ ಗುಮ್ಮಟನಗರಿ ಪಾಲಿಕೆ ಚುನಾವಣೆ ಅತ್ಯಂತ  ಹಣಾಹಣಿಯೊಂದಿಗೆ ನಡೆದಿತ್ತು... ಇಂದು ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದ್ದು ; ಯಾರಿಗೆ ಜಯದ ಮಾಲೆ ಸಿಕ್ಕಿದೆ ಮತ್ತು ಯಾರು ಸೋತ...

Read more...

Mon, Oct 31, 2022

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ..!

ಬೆಂಗಳೂರು :  2023 ನೇ ಸಾಲಿನ  ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ... ತಾತ್ಕಾಲಿಕ ವೇಳಾಪಟ್ಟಿ : -

Read more...

Sat, Oct 22, 2022

ಒಳಚರಂಡಿ ಸ್ವಚ್ಛತೆ ವೇಳೆ ವಿಷಾನೀಲ ಸೇವನೆ : ಮೂವರು ಕಾರ್ಮಿಕರು ವಿಧಿವಶ..!

ಮುಂಬೈ :  ಒಳಚರಂಡಿ ಸ್ವಚ್ಛತೆ ಮಾಡುವ ವೇಳೆ ವಿಷಾನೀಲ ಸೇವಿಸಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ...ಹೌದು, ಪುಣೆಯ ವಾಘೋಲಿಯಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಶುಕ್ರವಾರ ಬೆಳಗ್ಗೆ ಒಳಚರಂಡಿ ಸ್ವಚ್ಛಗೊಳಿಸುತ್ತಿರುವ ಸಂದರ್ಭ ವಿಷಾನಿಲ ಸೇವಿಸಿ ಕನಿಷ್ಠ ಮೂವರು ಸ್ವಚ್ಛತಾ ಕಾರ್ಮಿಕರು ಮೃತಪಟ್ಟಿದ್ದಾರೆ...ಮೃತಪಟ್ಟ ಸ್ವಚ್ಛತಾ ಕಾರ್ಮಿಕರನ್ನು ನಿತಿನ್ ಗೌಡ್ (45),...

Read more...

Sat, Oct 22, 2022

ವಿವಿಧ ಇಲಾಖೆಗಳ ಫಲಿತಾಂಶ ಪ್ರಕಟಿಸಿದ KPSC ; ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ..!

ಬೆಂಗಳೂರು : KPSC ಇಲಾಖೆಯು  ಹಲವು ಇಲಾಖೆಗಳ  ಫಲಿತಾಂಶ ಪ್ರಕಟಿಸಿದೆ...ಹೌದು, ಮೊರಾರ್ಜಿ ವಸತಿ ಶಾಲೆಗಳ ಆರ್ಟ್ ಮತ್ತು ಕ್ರಾಫ್ಟ್ ನ 47 ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ.ಲೋಕೋಪಯೋಗಿ ಇಲಾಖೆಯ 660 ಸಹಾಯಕ ಎಂಜಿನಿಯರ್ ಹುದ್ದೆಗಳ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.. ಆಯುಷ್ ಇಲಾಖೆಯ ಗ್...

Read more...

Wed, Oct 19, 2022

ಮಕ್ಕಳ ಸ್ಕೂಲ್ ಬಸ್ಸಿನಲ್ಲಿತ್ತು ಭಾರೀ ಗಾತ್ರದ ಹೆಬ್ಬಾವು..!

ಉ. ಪ್ರದೇಶ : ಶಾಲಾ ಬಸ್‌ನಲ್ಲಿ ಇದ್ದ ಭಾರೀ ಗಾತ್ರದ ಹೆಬ್ಬಾವನ್ನು ರಕ್ಷಿಸಿದ ಘಟನೆ ನಡೆದಿದೆ...ಹೌದು, ರಾಯ್‌ಬರೇಲಿಯ ರಿಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಸೇರಿದ ಶಾಲಾ ಬಸ್‌ನಲ್ಲಿ ಬೃಹತ್ ಹೆಬ್ಬಾವೊಂದು ಸೇರಿಕೊಂಡಿತ್ತು.‌ಮಾಹಿತಿ ಪಡೆದ ಅರಣ್ಯ ಇಲಾಖೆಯ ರಕ್ಷಕರ ತಂಡ ಸ್ಥಳಕ್ಕೆ ಆಗಮಿಸಿ ದೊಡ್ಡ ಗಾತ್ರದ ಹಾವನ್ನು ರಕ್ಷಿಸಿದ್ದು ; ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ...

Read more...

Tue, Oct 18, 2022

ವರಣನ ಆರ್ಭಟಕ್ಕೆ ಬೀಳಲಿದೆ ಸದ್ಯ ಇನ್ನೆರಡು ದಿನದಲ್ಲಿ ಬ್ರೇಕ್..!

ಬೆಂಗಳೂರು : ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಅಬ್ಬರದ ಮಳೆ  ಕ್ಷೀಣಿಸಲಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ...  ಹೌದು, ದಾವಣಗೆರೆ ,ಚಿತ್ರದುರ್ಗ,ತುಮಕೂರು ,ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಸಣ್ಣಪ್ರಮಾಣದ ಮಳೆ ಇರಲಿದೆ... ದಕ್ಷಿಣ ಒಳನಾಡು ಭಾಗಗಳಲ್ಲಿಯೂ ಮಳೆಯ ಸಿಂಚನ ಇರಲಿದೆ. ಬೆಂಗಳೂರು ನಗರದಲ್ಲಿ ಇನ್ನೂ ಎರಡು ದಿನ ಮಳೆಯಾಗಲ...

Read more...

Tue, Oct 18, 2022

ಚಿನ್ನ- ಬೆಳ್ಳಿ ದರದಲ್ಲಿ ಗಣನೀಯ ಇಳಿಕೆ : ಇಂದಿನ ಬೆಲೆ ಎಷ್ಟಿದೆ ಗೊತ್ತಾ..?

ಬೆಂಗಳೂರು : ಕಳೆದ ಎರಡು ದಿನಗಳ ಬಳಿಕ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಣನೀಯ ಇಳಿಕೆ ಕಂಡಿದೆ..ಹೌದು, ಚಿನ್ನದ ಬೆಲೆ 600 ರೂ ಇಳಿಕೆ ಕಾಣುವ ಮೂಲಕ   ಇಂದು 22 ಕ್ಯಾರಟ್ ಚಿನ್ನದ ಬೆಲೆ 47,840 ರೂ. ಆದರೆ 24 ಕ್ಯಾರಟ್ ಚಿನ್ನದ ಬೆಲೆ 52,170 ರೂ. ಆಗಿದೆ...ಇನ್ನುಳಿದಂತೆ ಬೆಳ್ಳಿ ದರ ಕೂಡ  ಬರೋಬ್ಬರಿ 2,000 ರೂ. ಇಳಿಕೆಯಾಗಿದ್ದು 1 ಕೆಜಿ ಬೆಳ...

Read more...

Sun, Oct 16, 2022

ರಾಜ್ಯದ ಹಲವೆಡೆ ಮುಂದಿನ 2 ದಿನಗಳ ಕಾಲ "ಎಲ್ಲೋ ಅಲರ್ಟ್" ಘೋಷಣೆ..!

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಅ. 15ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ... ಹೌದು , ಈಗಾಗಲೇ ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳಭಾಗಕ್ಕೆ  ಹಳದಿ ಅಲರ್ಟ್ ಘೋಷಿಸಿದ್ದು ;ಮುಂದಿನ 2 ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.. ಇನ್ನೂ ದ...

Read more...

Fri, Oct 14, 2022

ಮಳೆ ಅವಾಂತರ : 13 ಜನ ಸಾವು , ಸಾವಿರಕ್ಕೂ ಅಧಿಕ ಜನ ಪರಿಹಾರ ಶಿಬಿರಕ್ಕೆ ರವಾನೆ..!

ಬೆಂಗಳೂರು : ವರುಣನ ಆರ್ಭಟಕ್ಕೆ ಈ ಬಾರಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಿಂದ 13 ಜನರು ಸಾವನ್ನಪ್ಪಿದ್ದಾರೆ...ಹೌದು, ಅಕ್ಟೋಬರ್ 1ರಿಂದ ಮಳೆಯಿಂದಾಗಿ  ಸುರಿದ ಭಾರೀ ಮಳೆಯಿಂದಾಗಿ ಜಾನುವಾರುಗಳು ಮತ್ತು ಆಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಜಿಲ್ಲಾಧಿಕಾರಿಗಳಿಗೆ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂ...

Read more...

Fri, Oct 14, 2022

ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರೆಯುತ್ತೆ ; ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡುವುದಿಲ್ಲ : ಬಿ.ಸಿ. ನಾಗೇಶ್..!

ಬೆಂಗಳೂರು : ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರೆಯುತ್ತೆ ; ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡುವುದಿಲ್ಲ  ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ...ಹೌದು, ಕರ್ನಾಟಕ ಹಿಜಾಬ್ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾದ ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್  ;  ವಿಭಜಿತ ತೀರ್ಪು ಬಂದ ಹಿನ್ನೆ...

Read more...

Thu, Oct 13, 2022

SC,ST ಸಮುದಾಯವನ್ನು ಬಿಜೆಪಿ ಸರ್ಕಾರ ತಪ್ಪುದಾರಿಗೆ ಎಳೆಯುತ್ತಿದೆ : ಸಿದ್ದರಾಮಯ್ಯ ಟೀಕೆ..!

ಬೆಂಗಳೂರು : SC,ST ಸಮುದಾಯವನ್ನು ಬಿಜೆಪಿ ಸರ್ಕಾರ ತಪ್ಪು ದಾರಿಗೆಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ...ಹೌದು, ಪ.ಜಾತಿ ಮತ್ತು ಪ.ಪಂಗಡದ  ಮೀಸಲಾತಿ ಹೆಚ್ಚಳದ ನಿರ್ಧಾರವನ್ನು  ತಮ್ಮ ಸಾಧನೆ ಎಂದು ಬಿಜೆಪಿ ಬಿಂಬಿಸುತ್ತಿದೆ ಆದರೆ  ಅದರ ಅನುಷ್ಠಾನ ಪ್ರಕ್ರಿಯೆ ಕುರಿತು  ಸರಿಯಾದ ವಿವರ ನೀಡದೆ  ಈ ಸಮುದಾಯ...

Read more...

Tue, Oct 11, 2022

ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಸನ್ನ ಬಿ. ವರಲೆ ನೇಮಕ..!

ಬೆಂಗಳೂರು :  ಕರ್ನಾಟಕ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪ್ರಸನ್ನ ಬಿ.ವರಲೆ ಅವರನ್ನು ನೇಮಕ ಮಾಡಲಾಗಿದೆ...ಹೌದು, ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ಬದಲಿಗೆ ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ  ಪ್ರಸನ್ನ ಬಿ.ವರಲೆ ಅವರನ್ನು ಇದೀಗ ರಾಷ್ಟ್ರಪತಿಗಳ ಆ...

Read more...

Tue, Oct 11, 2022

ನೇಕಾರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ..!

ಬೆಂಗಳೂರು : ಕೈಮಗ್ಗ ಮತ್ತು ಜವಳಿ ಇಲಾಖೆಯು 2022-23 ನೇ ಸಾಲಿನ ಶೈಕ್ಷಣಿಕ ಸಾಲಿಗೆ ನೇಕಾರರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿ ಪಿಯುಸಿ/ ಐ.ಟಿ.ಐ/ ಡಿಪ್ಲೊಮಾ/ ಎಲ್ಲಾ ಬಿ.ಎ/ಬಿ.ಎಸ್.ಸಿ/ಬಿ.ಕಾಂ. ಇತ್ಯಾದಿ, ಎಲ್.ಎಲ್.ಬಿ/ಪ್ಯ...

Read more...

Mon, Oct 03, 2022

ಹೀಗೆ ಬಿಟ್ಟರೆ ಕಾಂಡೋಮ್ ಕೂಡ ಕೇಳುತ್ತೀರಾ ? ವಿದ್ಯಾರ್ಥಿನಿ ಪ್ರಶ್ನೆಗೆ ವ್ಯಂಗವಾಗಿ ಉತ್ತರಿಸಿದ IAS ಅಧಿಕಾರಿ..!

ಬಿಹಾರ : ಪಾಟ್ನಾದಲ್ಲಿ ನಡೆದ ಯುನಿಸೆಫ್ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ ಆಯೋಜಿಸಿದ ‘ಸಶಕ್ತ್ ಬೇಟಿ, ಸಮ್ರದ್ದ್ ಬಿಹಾರ’ ಎಂಬ ಕಾರ್ಯಗಾರದಲ್ಲಿ  ಬಿಹಾರದ ಮಹಿಳಾ ಅಭಿವೃದ್ಧಿ ನಿಗಮ (ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್‌ ಕೌರ್ ಬಾಮ್ಹ್ರಾ ನೀಡಿದ ಉದ್ಧಟತನದ ಉತ್ತರಕ್ಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ...ಇದನ್ನು ಓದಿ :-ಪಿಎಸ್ಸೈ ಹಗರಣದ ಆರೋಪ...

Read more...

Thu, Sep 29, 2022

ಪಿಎಸ್ಸೈ ಹಗರಣದ ಆರೋಪಿ ಅಮೃತ್ ಪೌಲ್ ವಿರುದ್ಧ 1,406 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!

ಬೆಂಗಳೂರು : ಪಿಎಸ್ಸೈ ನೇಮಕಾತಿ ಪರೀಕ್ಷೆಯ ಅಕ್ರಮದ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್  ವಿರುದ್ಧ ಸಿಐಡಿ ಹೆಚ್ಚುವರಿ 1,406 ಪುಟಗಳ ಆರೋಪ ಪಟ್ಟಿಯನ್ನು 1ನೆ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದೆ...ಹೌದು, ಅಮೃತ್ ಪೌಲ್, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ವೇಳೆಯಲ್ಲಿ ಹಣದ ವರ್ಗಾವಣೆ, ಅಕ್ರಮದಲ್ಲಿ ಅವರ ಪಾತ್ರ, ಅಭ್ಯರ್ಥಿಗಳಿಂದ ಪಡೆದ ಹಣದಿಂದ ಆಸ್ತಿ ...

Read more...

Thu, Sep 29, 2022

ನವರಾತ್ರಿಯ ವೇಳೆಯಲ್ಲಿ ಪಿಎಫ್ಐ ಬ್ಯಾನ್ ಮಾಡಿದ್ದು ಸ್ವಾಗತಾರ್ಹ - ಪ್ರಮೋದ್ ಮುತಾಲಿಕ್..!

ಧಾರವಾಡ : ನವರಾತ್ರಿ ಸಮಯದಲ್ಲಿ ಪಿಎಫ್ ಐ ಸಂಘಟನೆಯನ್ನು ಬ್ಯಾನ್ ಮಾಡಿದ್ದು ಸ್ವಾಗತಾರ್ಹ, ದೇಶದ ಸುರಕ್ಷತೆ ದೃಷ್ಟಿಯಿಂದ ಈ ಸಂಘಟನೆ ಬ್ಯಾನ್ ಮಾಡುವ ಅವಶ್ಯಕತೆ ಇತ್ತು , ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದು ಸ್ವಾಗತಾರ್ಹಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.ಹೌದು ಇಂದು ಧಾರವಾಡ ನಗರದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಪಿಎಫ್ಐ ಬ್ಯಾನ್ ಮಾ...

Read more...

Wed, Sep 28, 2022

ಪಿಎಫ್ಐ ಬ್ಯಾನ್ ಕುರಿತು ಕೇಂದ್ರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ ; ಸಿಎಂ ಬೊಮ್ಮಾಯಿ..!

ಪಿಎಫ್ಐ  ಬ್ಯಾನ್ ಕುರಿತು ಕೇಂದ್ರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ ; ಸಿಎಂ ಬೊಮ್ಮಾಯಿ..!ಬೆಂಗಳೂರು : ಪಿ.ಎಫ್.ಐ ಮತ್ತದರ ಸಂಘಸಂಸ್ಥೆಗಳು ನಿಷೇಧಿತ ಸಿಮಿ ಸಂಘಟನೆಯ ಮುಂದುವರೆದ ಅವತಾರಗಳಾಗಿದ್ದವು. ದೇಶದಲ್ಲಿ ಹಲವಾರು ವಿಧ್ವಂಸಕ ಚಟುವಟಿಕೆಯಲ್ಲಿ ಪಾಲ್ಗೊಂಡ ಬಗ್ಗೆ ಅನೇಕ ಸಾಕ್ಷ್ಯಾಧಾರಗಳು  ಲಭಿಸಿದ್ದವು. ಈಗ ಆ ಸಂಘಟನೆಗಳನ್ನು ನಿಷೇಧಿಸುವ ಮೂಲಕ ಪ್ರಧಾನಮ...

Read more...

Wed, Sep 28, 2022

ನಾಗಾಲೋಟ ದರ ಏರಿಕೆ ಕಂಡ ಚಿನ್ನ-ಬೆಳ್ಳಿ ; ಇಂದಿನ ಬೆಲೆ ಎಷ್ಟಿದೆ ಗೊತ್ತಾ..!

ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ.. ಹೌದು , ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕಗಳ ಅನ್ವಯದ ಪರಿಣಾಮವಾಗಿ ಚಿನ್ನದ ದರ 270 ರೂ ಏರಿಕೆಯಾಗಿದ್ದರೆ, ಬೆಳ್ಳಿಯ ಬೆಲೆ ಬರೋಬ್ಬರಿ 1,400 ರೂ ಹೆಚ್ಚಳವಾಗಿದೆ...ಈ ಮೂಲಕ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 48,05...

Read more...

Fri, Sep 09, 2022

ಆಭರಣ ಪ್ರಿಯರಿಗೆ ದರ ಏರಿಕೆಯ ಶಾಕ್ : ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ..!

ಬೆಂಗಳೂರು : ನಿನ್ನೆ  ಇಳಿಕೆ ಕಂಡಿದ್ದ  ಚಿನ್ನ ಮತ್ತು ಬೆಳ್ಳಿ ಬೆಲೆ  ಇಂದು ಗಣನೀಯವಾಗಿ ಏರಿಕೆ ಕಂಡಿದೆ...ಹೌದು, ಇಂದು ಚಿನ್ನದ ಬೆಲೆ 650 ರೂ. ಏರಿಕೆಯಾಗಿದ್ದು ; 22 ಕ್ಯಾರಟ್ ನ ಚಿನ್ನದ 10 ಗ್ರಾಂ ಚಿನ್ನದ ಬೆಲೆ 48,350 ರೂ ಮತ್ತು  24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 52,750 ರೂ.ಆಗಿದೆ... ಇನ್ನುಳಿದಂತೆ ಬೆಳ್ಳಿ...

Read more...

Sun, Jun 12, 2022

ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ..!

ಬೆಂಗಳೂರು : ಕೋವಿಡ್ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ...ಹೌದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಡಿ.ರಂದೀಪ್ ಕಳೆದ 10 ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ  ಸಲುವಾಗಿ ಹೊಸ ಮಾರ್ಗಸೂಚಿಯನ್ನು  ಹೊರಡಿಸಿದ್ದಾರೆ...ಹೊಸ ಮಾರ್ಗಸೂಚಿಯಲ್ಲಿರುವ ಅಂಶಗಳು :-

Read more...

Fri, Jun 10, 2022

ಕಲುಷಿತ ನೀರು ಸೇವನೆ : ಸರಣಿ ಸಾವಿನ ವಿರುದ್ಧ ಸಿಡಿದೆದ್ದ ಎಂ.ಬಿ.ಪಾಟೀಲ್..!

ವಿಜಯಪುರ :  ಕಲುಷಿತ ನೀರು ಸೇವನೆಯಿಂದ ರಾಯಚೂರಿನಲ್ಲಿ ನಡೆದ  ದುರ್ಘಟನೆ ವಿರುದ್ಧ  ಮಾಜಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ...ಹೌದು, ಈ ದುರ್ಘಟನೆಯಲ್ಲಿ 3 ಸರಣಿ ಸಾವುಗಳಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ;  ಸ್ಥಳೀಯ ಆಡಳಿತದ ಬೇಜವಾಬ್ದಾರಿ ನಡೆ ಮತ್ತು ತ...

Read more...

Tue, Jun 07, 2022

'ಸುಪ್ರೀಂ' ಆದೇಶವಿದೆಯಂದು ಬೇಕಾಬಿಟ್ಟಿ ನುಗ್ಗೋದಾ ? ಕೋಮು ವಿಷಬೀಜ ಬಿತ್ತುವ ಮುತಾಲಿಕ್ ಶೀಘ್ರದಲ್ಲೇ ಬಂಧನವಾಗಬೇಕು - ವಾಟಾಳ್ ನಾಗರಾಜ್ ಆಗ್ರಹ..!

ಬೆಂಗಳೂರು : ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಂಧನವಾಗಬೇಕು ಎಂದು.ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ...ಹೌದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ; ಧ್ವನಿವರ್ಧಕ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಇದೆ ಅಂತ ಬೇಕಾಬಿಟ್ಟಿ ನುಗ್ತಾ ಇರೋದೇನಾ? ಎಂದು  ಪ್ರಶ್ನೆ ಮಾಡಿದ್ದಾರೆ... ರಾಜ್ಯದ ಶಾ...

Read more...

Tue, May 10, 2022

ಮಾತು ತಪ್ಪಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇನೆ : ಶಪಥಗೈದ HDK..!

ಬಾಗಲಕೋಟೆ :  ಮಾತು ತಪ್ಪಿದರೆ  ನನ್ನ ಪಕ್ಷವನ್ನು ನಾನು  ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  ವಾಗ್ದಾನ ಮಾಡಿದ್ದಾರೆ...ಹೌದು, ಈ ಕುರಿತು ಬಾದಾಮಿ ಯಲ್ಲಿ  ಏರ್ಪಡಿಸಲಾಗಿರುವ  ಜನತಾ ಜಲಧಾರೆ  ಸಮಾವೇಶದಲ್ಲಿ ಭಾಗವಹಿಸಿದ್ದ ಹೆಚ್ಡಿಕೆ ;  ಕರ್ನಾಟಕದ ಜನತೆ ಮುಂದಿನ ಚುನಾವಣೆಯಲ್ಲಿ...

Read more...

Tue, May 10, 2022

ಗ್ರಾಮೀಣ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳನ್ನು ಮೌಖಿಕ ಆದೇಶಗಳ ಮೇಲೆ ಮಾಡಬಾರದು : ಸ್ಥಳಿಯಾಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ..!

ಶಿವಮೊಗ್ಗ : ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಮೌಖಿಕ ಆದೇಶದ ಮೇಲೆ ಕಾಮಗಾರಿಗಳನ್ನು ಮಾಡುವಂತಿಲ್ಲ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ...ಹೌದು, ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೊಮ್ಮಾಯಿ , ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಮೌಖಿಕ ಆದೇಶಗಳ ಮೇಲೆ ಮ...

Read more...

Thu, Apr 21, 2022

ಏಕವಚನದಲ್ಲೇ ಸಿ.ಟಿ‌.ರವಿ ಮತ್ತು ಸಂಬಂಧಿ ಸುದರ್ಶನ್ ಮೇಲೆ ಚಾಟಿ ಬೀಸಿದ ಸಿದ್ದರಾಮಯ್ಯ..!

ಚಿಕ್ಕಮಗಳೂರು :  ಭ್ರಷ್ಟರನ್ನು ಭ್ರಷ್ಟರು ರಕ್ಷಣೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ; ಸಿ.ಟಿ. ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..‌. ಹೌದು,  ಚಿಕ್ಕಮಗಳೂರು ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಈಶ್ವರಪ...

Read more...

Mon, Apr 18, 2022

ಸಂತೋಷ್ ಸಾವಿನ ಹಿನ್ನೆಲೆ ; ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ..!

ಚಿಕ್ಕಮಗಳೂರು : ಮಿಸ್ಟರ್ ಈಶ್ವರಪ್ಪ ಸಂತೋಷ್ ಪಾಟೀಲ್ ಯಾರೆಂದು ಗೊತ್ತಿಲ್ಲ ಅಂದ ಮೇಲೆ ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದ್ದಪ್ಪಾ ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಮಾಜಿ ಸಚಿವ ಈಶ್ವರಪ್ಪನವರ  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ...ಹೌದು, ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ  ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮ...

Read more...

Mon, Apr 18, 2022

24ರ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ಶಂಕರಪ್ಪ ಆತ್ಮಹತ್ಯೆಗೆ ಶರಣು..!

ತುಮಕೂರು : 50 ವರ್ಷದ ವ್ಯಕ್ತಿ 24 ವರ್ಷದ ಯುವತಿಯನ್ನು ಪರಸ್ಪರ ಪ್ರೀತಿಸಿ ಮದುವೆಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿದ್ದ ಶಂಕರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆಹೌದು ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದ ಈ ಜೋಡಿಯ ಮದುವೆ ಸಾಕಷ್ಟು ವೈರಲ್ ಆಗಿತ್ತು ಆರು ತಿಂಗಳ ಹಿಂದೆ ಮದುವೆಯಾಗಿದ್ದ 50 ವರ್ಷದ ಶಂಕರಪ್ಪ ಹಾಗೂ 24 ವರ್ಷದ ಮೇಘನಾ , ಕೌಟುಂಬಿಕ ಕ...

Read more...

Tue, Mar 29, 2022

ಬೆಳ್ಳಂಬೆಳಗ್ಗೆ ರಾಜ್ಯದ 18 ಅಧಿಕಾರಿಗಳ ಮೇಲೆ 75 ಕಡೆಗಳಲ್ಲಿ ಎಸಿಬಿ ದಾಳಿ ; ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ..! #ACB #Raid #Karnataka

ಬೆಂಗಳೂರು : ರಾಜ್ಯಾದ್ಯಂತ ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು ರಾಜ್ಯದ 75  ಕಡೆಗಳಲ್ಲಿ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.ಹೌದು ರಾಜ್ಯದ ವಿವಿಧ ಇಲಾಖೆಗಳ ಒಟ್ಟು18 ಅಧಿಕಾರಿಗಳ  ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿಗಳನ್ನು ಪರೀಶಿಲನೆ ನಡೆಸಿದ್ದಾರೆ....

Read more...

Wed, Mar 16, 2022

ಹಿಜಾಬ್ ತೀರ್ಪು ಸಂವಿಧಾನದ ವಿಜಯ - ಪ್ರಮೋದ ಮುತಾಲಿಕ..!

ಧಾರವಾಡ : ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ ಎಂದು ಧಾರವಾಡದಲ್ಲಿ ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..ಹೌದು, ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಪ್ರಮೋದ್ ಮುತಾಲಿಕ್ ಹೈಕೋರ್ಟ್ ನ ತೀರ್ಪು  ಸಂವಿಧಾನದ ವಿಜಯದ ತೀರ್ಪಾಗಿದೆ , ಸಂವಿಧಾನ ಬದ್ಧವಾದ ಸರ್ಕಾರದ ಆದೇಶ ಎತ್ತ...

Read more...

Tue, Mar 15, 2022

ದಿ ಕಾಶ್ಮೀರ ಫೈಲ್ಸ್ ನೈಜ ಘಟನೆಯ ಚಿತ್ರ - ನಟಿ ತಾರಾ..!

ಗದಗ : ಕಾಶ್ಮೀರ ಫೈಲ್ಸ್  ಸಿನಿಮಾ ನೋಡಿದ ಕೂಡಲೇ ನನಗೆ ಆಕ್ರೋಶ ಉಂಟಾಯಿತು ಎಂದು ಗದಗನಲ್ಲಿ ಚಿತ್ರನಟಿ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಹೇಳಿದರು.ಚಿತ್ರ ವೀಕ್ಷಿಸಿ ಮಾದ್ಯಮದವರೊಂದಿಗೆ ಮಾತನಾಡಿದ ತಾರಾ , ಕಾಶ್ಮೀರ ಫೈಲ್ಸ್  ಸಿನಿಮಾ ನೋಡಿದ ತಕ್ಷಣ ಆಕ್ರೋಶ, ದುಃಖ, ಬೇಜಾರು ಉಂಟಾಯಿತು, ಅಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಹಿಂದುತ್ವದ ಮೇಲೆ ನಡೆದ...

Read more...

Tue, Mar 15, 2022

ಹಿಜಾಬ್ ಕುರಿತ ಎಲ್ಲಾ ರಿಟ್ ಅರ್ಜಿ ವಜಾ ; ಸರ್ಕಾರದ ಸಮವಸ್ತ್ರ ಆದೇಶ ಕಾನೂನು ಬದ್ಧ - ಹೈಕೋರ್ಟ್..!

ಬೆಂಗಳೂರು : ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಕುರಿತು ಸಲ್ಲಿಸಿದ್ಧ ಅರ್ಜಿ ವಿಚಾರಣೆ ನಡೆಸಿದ್ಧ ಹೈಕೋರ್ಟ್ ನ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ರವರ ಪೂರ್ಣ ಪೀಠ  ಇಂದು ತೀರ್ಪು ಪ್ರಕಟಿಸಿದೆ.ಹೌದು ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ಜತೆ ಹಿಜಾಬ್ ಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್...

Read more...

Tue, Mar 15, 2022

ಕರ್ನಾಟಕ ಹೈಕೋರ್ಟ್ ನಲ್ಲಿ ಉದ್ಯೋಗಾವಕಾಶ..!

ಕರ್ನಾಟಕ ಹೈಕೋರ್ಟ್ 54 ಸಹಾಯಕ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ  ಅಧಿಸೂಚನೆ ಹೊರಡಿಸಿದೆ...ಹೌದು, 10 ನೇ ತರಗತಿ, ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ karnatakajudiciary.kar...

Read more...

Fri, Mar 11, 2022

ಇನ್ನುಮುಂದೆ ವರ್ಷಕ್ಕೆ ಎರಡು ಬಾರಿ ನಡೆಯಲಿದೆ TET ಪರೀಕ್ಷೆ..!

ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರ ಹುದ್ದೆ ಅರ್ಹತೆಗಾಗಿ ಮುಂಬರುವ ಶೈಕ್ಷಣಿಕ ವರ್ಷದಿಂದ ಎರಡು ಬಾರಿ `ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR TET) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ...ಹೌದು, ಶಿಕ್ಷಣ ಇಲಾಖೆಯು 2022-23 ನೇ ಸಾಲಿನಿಂದ ಪ್ರತಿ ವರ್ಷ ಜನವರಿ ಮತ್ತು ಜೂನ್ ತಿಂಗಳಲ್ಲಿ ಟಿಇಟಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶ...

Read more...

Wed, Mar 09, 2022

ಹೋಂಗಾರ್ಡ್ ಗಳ ದಿನಭತ್ಯೆ 600 ರೂ.ಗಳಿಗೆ ಹೆಚ್ಚಳ..!

ಬೆಂಗಳೂರು :  ಗೃಹರಕ್ಷಕ ದಳದಲ್ಲಿ  ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ನೀಡಲಾಗುತ್ತಿದ್ದಂತ ಕರ್ತವ್ಯ ಭತ್ಯೆಯನ್ನು 600 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ...ಹೌದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ 3025 ಗೃಹ ರಕ್ಷಕದಳದ ದಿನ ಭತ್ಯೆಯನ್ನು 600 ಹೆಚ್ಚಳ ಮಾಡಲಾಗಿದ್ದು ; ಬೆಂಗಳೂರು ನಗರದಲ್ಲಿ 455 ಇದ್ದಂತ ದಿನ ಭತ್ಯೆಯನ್ನು 6...

Read more...

Wed, Mar 09, 2022

ಹವಮಾನ ವೈಪರಿತ್ಯ : ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆ..!

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 5 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ...ಹೌದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆಯಾಗಲಿದೆ...ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳ...

Read more...

Tue, Mar 08, 2022

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ..!

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಯನ್ನು  ಪಿಯು ಪರೀಕ್ಷಾ ಮಂಡಳಿ  ನಿಗದಿಪಡಿಸಿದೆ..ಹೌದು, ಈ ಮೊದಲು ಏಪ್ರಿಲ್ 16 ರಿಂದ ಮೇ 6 ರ ವರೆಗೆ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿತ್ತು .ಆದರೆ ಜೆಇಇ ಪರೀಕ್ಷೆಗಳು ಈ ದಿನಾಂಕದಲ್ಲಿ ಇರುವ ಕಾರಣ ಪಿಯುಸಿ ಬೋರ್ಡ್ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ ಬದಲಾವಣೆ ಮಾಡಿ  ಪರಿಷ್ಕೃ...

Read more...

Tue, Mar 08, 2022

ಕೈಮಗ್ಗ ನೇಕಾರರಿಗೆ ಶುಭಸುದ್ದಿ..!

ಕಲ್ಬುರ್ಗಿ : ಕೋವಿಡ್-19 ಎರಡನೇ ಅಲೆಯಿಂದಾಗಿ ನೇಕಾರಿಕೆ ವೃತ್ತಿ ಸ್ಥಗಿತಗೊಂಡು ಆರ್ಥಿಕ ಸಂಕಷ್ಟಕ್ಕೊಳಗಾದ ಕೈಮಗ್ಗ ನೇಕಾರರಿಗೆ ಆರ್ಥಿಕ ನೆರವು ದೊರಕಲಿದೆ...ಹೌದು, ನೇಕಾರರಿಗೆ ತಲಾ 2000 ರೂ.ಗಳ ಆರ್ಥಿಕ ನೆರವು ಮಂಜೂರಾಗಿದ್ದು ,ಆಧಾರನ್ನು  ಎನ್.ಪಿ.ಸಿ.ಐ. ಗೆ ಸೀಡ್ / ಮ್ಯಾಪಿಂಗ್ (ಜೋಡಣೆ) ಮಾಡಿಕೊಳ್ಳದ ಹಾಗೂ ಕಳೆದ 3 ತಿಂಗಳಿನಿಂದ ಬ್ಯಾಂಕ್ ಖಾತೆಯಲ್ಲಿ ಯಾವು...

Read more...

Thu, Feb 24, 2022

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ ; ಇಲ್ಲಿದೆ ನೋಡಿ ವೇಳಾಪಟ್ಟಿ..!

ಬೆಂಗಳೂರು : ಹಿಜಾಬ್ ವಿವಾದದ ನಡುವೆಯೇ ಪಿಯುಸಿ ವೇಳಾಪಟ್ಟಿ ಪ್ರಕಟವಾಗಿದ್ದು ಎಪ್ರಿಲ್ 16 ರಿಂದ ಪಿಯುಸಿ ಪರೀಕ್ಷೆ ನಡೆಯಲಿದೆ.ಹೌದು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ದಿನಾಂಕ 16-04-2022 ರಿಂದ ದಿನಾಂಕ 06-05-2022ರವರೆಗೆ ಪರೀಕ್ಷೆ ನಡೆಯಲಿವೆ.ಈ ಹಿಂದೆ ತಾತ್ಕಾಲಿಕ ವೇಳಾಪಟ್ಟಿಯನ್ನ ...

Read more...

Tue, Feb 08, 2022

ರಾಜ್ಯಾದ್ಯಂತ ಮೂರು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರ್ಕಾರ..!

ಬೆಂಗಳೂರು : ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವು ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆಗೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಮೂರು ದಿನಗಳವರೆಗೆ ಶಾಲೆ-ಕಾಲೇಜುಗಳಿಗೆ ರಜೆಯನ್ನ ಘೋಷಣೆ ಮಾಡಿ ಆದೇಶ ಹೊರಡಿಸಿದೆ...ಹೌದು , ಈಗಾಗಲೇ ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಇಂದು ವಾದ ಪ್ರತಿವಾದ ಆಲಿಸಿದ ...

Read more...

Tue, Feb 08, 2022

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್..!

ಬೆಂಗಳೂರು : ‘ರಾಜಕೀಯ ಕ್ಷೇತ್ರವನ್ನು ಹಾಳು ಮಾಡಿ ಆಗಿದೆ ; ದಯವಿಟ್ಟು ಶಿಕ್ಷಣ ಕ್ಷೇತ್ರವನ್ನು ಹಾಳುಮಾಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ  ಶಿಕ್ಷಣ ಸಚಿವರು ಆಕ್ರೋಶವನ್ನು ಹೊರಹಾಕಿದ್ದಾರೆ...ಹೌದು, ಒಬ್ಬ ಲಾಯರ್ ಆಗಿ ನೀವು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು  ಬಾಯಿಗೆ ಬಂದಂತೆ  ಸಿದ್ದರಾಮಯ್ಯ ಮಾ...

Read more...

Sat, Feb 05, 2022

ಹಿಜಾಬ್ ವಿವಾದ : ವಿದ್ಯಾರ್ಥಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಿಕ್ಷಣ ಸಚಿವ..!

ಬೆಂಗಳೂರು : ಸರ್ಕಾರ ನಿಗದಿ ಮಾಡಿರುವ ಸಮವಸ್ತ್ರ ಧರಿಸಿ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲಿ. ನಿಯಮ ಉಲ್ಲಂಘಿಸಿದರೆ ಕಾಲೇಜು ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಚ್ಚರಿಸಿದ್ದಾರೆ...ಹೌದು, ಧರ್ಮ ಪಾಲನೆಗೆ ನಮ್ಮ‌ವಿರೋಧವಿಲ್ಲ..ಆದರೆ ಶಾಲಾ  ಶಿಕ್ಷಣ ಎಲ್ಲರಿಗೂ ಒಂದೇ ಹೀಗಾಗಿ ಶಾಲೆಗೆ ಬರುವಾಗ ಸಮವಸ್ತ್ರ ಧರಿಸಿಯೇ ಬರಬೇಕು ಮತ್ತು ...

Read more...

Sat, Feb 05, 2022

ದೈವೈಕ್ಯವಾದ ಕನ್ನಡದ ಕಬೀರ..!

ಬಾಗಲಕೋಟೆ : ಆಧುನಿಕ ಸೂಫಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ...ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಹಿಂದೂ - ಮುಸ್ಲಿಂ ಭಾವೈಕ್ಯತೆಯ ಹರಿಕಾರ ಇಬ್ರಾಹಿಂ ಸುತಾರ್ ಇಂದು ಮುಂಜಾನೆ ಹೃದಯಾಘಾತದಿಂದ   ನಿಧನರಾಗಿದ್ದು, ಸಿಎಂ ಬಸವರಾಜ್ ಬೊಮ್ಮ...

Read more...

Sat, Feb 05, 2022

ನಾವು ಪಾದಯಾತ್ರೆ ಮಾಡಿದರೆ ಬಿಜೆಪಿ ಸರ್ಕಾರ ; ಜನರೆದುರು ಬೆತ್ತಲಾಗಲಿದೆ : ವಿಪಕ್ಷ ನಾಯಕ ಸಿದ್ದರಾಮಯ್ಯ..!

ಬೆಂಗಳೂರು : ನಾವು ಪಾದಯಾತ್ರೆ ಮಾಡಿದರೆ ಬಿಜೆಪಿ ಸರ್ಕಾರ ; ಜನರೆದುರು ಬೆತ್ತಲಾಗಲಿದೆ ಹೀಗಾಗಿಯೇ ನಾವು ಪಾದಯಾತ್ರೆ ಮಾಡಬಾರದು ಎಂದು ಕೊವಿಡ್ ನಿರ್ಬಂಧಗಳೆಂಬ ಷಡ್ಯಂತ್ರ ರೂಪಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ...ಹೌದು, ಜನವರಿ 9 ರಿಂದ 19 ರವರೆಗೆ ಮೇಕೆದಾಟು ಪಾದಯಾತ್ರೆ ಮಾಡುವುದಾಗಿ ತಿಂಗಳ ಹಿಂದೆಯೇ ನಿಗದಿಯಾಗಿತ್ತು, ನಮ್ಮನ್ನೇ ಗುರಿ ಮಾ...

Read more...

Thu, Jan 06, 2022

ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಗೆ ಹೃದಯಾಘಾತ..!

ಬೆಂಗಳೂರು : ಪತ್ರಕರ್ತ ಅಜಿತ್ ಹನುಮಕ್ಕನವರ್ ಗೆ ಹೃದಯಾಘಾತವಾಗಿದೆ...ಹೌದು, ಅಜಿತ್ ಹನುಮಕ್ಕನವರ್  ತಮ್ಮ ಮನೆಯಿಂದ ಕಾರಿನಲ್ಲಿ ಪ್ರಯಾಣಿಸುವಾಗ ಹೃದಯಾಘಾತವಾಗಿದ್ದು ; ಈ ಸಂದರ್ಭದಲ್ಲಿ ಅವರೇ ಕಾರು ಡ್ರೈವ್ ಮಾಡಿಕೊಂಡು ಸದಾಶಿವನಗರದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದಿದ್ದಾರೆ... ಅಜಿತ್ ಗೆ ಮೂರು ಸ್ಟಂಟ್ಗಳನ್ನು ಅಳವಡಿಸಿದ್ದು ; ಸರಿ...

Read more...

Wed, Jan 05, 2022

ಒಂದೆಡೆ ಮೇಕೆದಾಟು ಪಾದಯಾತ್ರೆಗೆ ಜನನೋಂದಣಿ : ಮತ್ತೊಂದೆಡೆ ನಿಯಮದಂತೆ ಸೇರುವಂತಿಲ್ಲ ಜನಸಂದಣಿ..!

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆಗೆ ಜನನೋಂದಣಿ ಪ್ರಾರಂಭವಾಗಿದೆ.‌.ಮತ್ತೊಂಡೆ ಕರೋನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ  ರಾಜ್ಯ ಬಿಜೆಪಿ ಸರ್ಕಾರ  ಸಾರ್ವಜನಿಕ ಕಾರ್ಯಕ್ರಮ, ರ್ಯಾಲಿ, ಪಾದಯಾತ್ರೆಗಳಿಗೆ ನಿರ್ಬಂಧ ಹೇರಿ ಜನಸಂದಣಿ ತಡೆಯುವ ನಿಟ್ಟಿನಲ್ಲಿ ಕಠಿಣವಾದ ಕ್ರಮ ಕೈಗೊಂಡಿದೆ...

Read more...

Wed, Jan 05, 2022

ಕರ್ನಾಟಕದಲ್ಲಿ ಜಾರಿಯಾಯ್ತು ಟಫ್ ರೂಲ್ಸ್ : ಇಲ್ಲಿದೆ ವೀಕೆಂಡ್ ಕರ್ಫ್ಯೂ ಫುಲ್ ಡಿಟೇಲ್ಸ್..!

ಬೆಂಗಳೂರು : ಗೃಹ ಕಚೇರಿ ಕೃಷ್ಣಾದಲ್ಲಿ  ಸಿಎಂ ಬಸವರಾಜ್ ಬೊಮ್ಮಾಯಿ ತಜ್ಞರ ಜೊತೆಗೆ ಸುದೀರ್ಘವಾಗಿ ಸಭೆ ನಡೆಸಿದ ಬಳಿಕ ಸಚಿವ ಆರ್.ಅಶೋಕ್  ಮಾತನಾಡಿ ;  ರಾಜ್ಯಾದ್ಯಂತ  ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಮುಂಜಾನೆ  5 ಗಂಟೆವರೆಗೆ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ...ಹಾಗಿದ್ದರೆ ವೀಕೆಂಡ್ ಲಾಕ್ಡೌನ್ ನಲ್ಲಿ...

Read more...

Wed, Jan 05, 2022

2 ಡೋಸ್ ಲಸಿಕೆ ಪಡೆದ ಶಿಕ್ಷಣ ಸಚಿವ ನಾಗೇಶ್ ಗೆ ಕಾಡಿದ ಕರೊನಾ..!

ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ...ಹೌದು, ಸಚಿವರು ಈಗಾಗಲೇ ಎರಡು ಡೋಸ್​ ಕರೊನಾ ಲಸಿಕೆ ಪಡೆದಿದ್ದರೂ ; ಕರೊನಾ ಸೋಂಕು ತಗುಲಿದ್ದು  ತನ್ನ ಸಂಪರ್ಕದಲ್ಲಿದ್ದವರು ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳುವ ಜೊತೆಗೆ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ ಎಂದು ಸಚಿವ ನಾಗೇಶ್​ ಮನವಿ ಮಾಡಿದ್...

Read more...

Mon, Jan 03, 2022

ಲಾಕ್ ಡೌನ್ ಕುರಿತು ಸಿಎಂ ಹೇಳಿದ್ದೇನು..?

ಬೆಳಗಾವಿ :  ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ ಹಿಂದೆಲ್ಲ ಲಾಕ್ ಡೌನ್ ಆಗಿತ್ತು, ಲಾಕ್ ಡೌನ ಆಗಬಾರದು ಎಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ  ಜನರು ಸಹ ಸಹಕಾರ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಆರ್ ಅಶೋಕ್ ಹೇಳಿದ್ದಾರೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಲಾಕ್ ಡೌನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.ಹೌದು ...

Read more...

Sun, Jan 02, 2022

ನಾಳೆ ಕರ್ನಾಟಕ ಬಂದ್ ಇಲ್ಲ : ವಾಟಾಳ್ ನಾಗರಾಜ್ ಸ್ಪಷ್ಟನೆ..!

ಬೆಂಗಳೂರು : ಬೆಳಗಾವಿಯಲ್ಲಿ MES ಪುಂಡಾಟಕ್ಕೆ ಸಂಬಂಧಿಸಿದಂತೆ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್ ಬಂದನ್ನು ವಾಪಸ್ಸು ಪಡೆದಿದ್ದಾರೆ...ಹೌದು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಮುಖ್ಯಮಂತ್ರಿ ಬೊಮ್ಮಾಯಿಯವರ ಮನವಿ ಮೇರೆಗೆ ನಾಳೆಯಿದ್ದ ಬಂದನ್ನು ವಾಪಸ್ಸು ಪಡೆಯಲಾಗಿದ್ದು ; ಜನವರಿ 22ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ...

Read more...

Thu, Dec 30, 2021

ಮಲೆಮಾದಪ್ಪನ ಸನ್ನಿಧಿಗೆ ಹರಿದು ಬಂತು ಕೋಟಿಗಟ್ಟಲೆ ಭಕ್ತ ಕಾಣಿಕೆ..!

ಚಾಮರಾಜನಗರ : ಶ್ರೀಕ್ಷೇತ್ರ ಮಲೆಮಹದೇಶ್ವರಬೆಟ್ಟದಲ್ಲಿ ಹುಂಡಿ‌ ಎಣಿಕೆ ನಡೆದಿದ್ದು, ಕೇವಲ ಒಂದು ತಿಂಗಳಲ್ಲಿ ಕೋಟಿಗಟ್ಟಲೆ ಕಾಣಿಕೆಹಣ ಸಂಗ್ರಹವಾಗಿದೆ...ಹೌದು, ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟದ ಬಸ್ ನಿಲ್ದಾಣದ  ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನಸ್ವಾಮಿ  ಸಮ್ಮುಖದಲ್ಲಿ ಕಾಣಿಕೆ ಹುಂಡಿಗಳನ್ನು ತೆರೆದು ಎಣಿಕೆ ಮಾ...

Read more...

Thu, Dec 30, 2021

ಕರ್ನಾಟಕ ಬಂದ್ ಬೇಡಾ ಹೋರಾಟಗಾರರಿಗೆ ಸಿಎಂ ಮನವಿ..!

ಹುಬ್ಬಳ್ಳಿ : ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್  ಕರೆಯನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.ಬಂದ್ ಬಗ್ಗೆ  ಮಾಧ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡ ಪರ ಸಂಘಟನೆಗಳ ಆಶಯದಂತೆ ಕಟ್ಟುನಿಟ್ಟಿನ ಹಾಗೂ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಂದ್ ...

Read more...

Wed, Dec 29, 2021

ಕರ್ನಾಟಕ ಬಂದ್ ಬಗ್ಗೆ ಗೃಹಸಚಿವರು ಹೇಳಿದ್ದೇನು ಗೊತ್ತಾ..!

ಹುಬ್ಬಳ್ಳಿ : ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ ಆದರೆ ಕನ್ನಡಪರ ಚಳುವಳಿಗಾರರು ಪುನರ್ ಪರೀಶಿಲಿಸಬೇಕು  ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.ಹೌದು ಇಂದು ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಗೃಹಸಚಿವರು , ಎಂಇಎಸ್ ಪುಂಡಾಟಿಕೆಯನ್ನು ಸಹಿಸಲು ಆಗುವುದಿಲ್ಲ ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ...

Read more...

Wed, Dec 29, 2021

ಹಿಂದೂ ದೇವಸ್ಥಾನದಲ್ಲಿರುವ ಮೂರ್ತಿ ಮೇಲೆ ಉಪಯೋಗಿಸಿದ ಕಾಂಡೋಮ್ ಹಾಕಿದ ಕಿಡಿಗೇಡಿಗಳು..!

ಮಂಗಳೂರು : ಕೊರಗಜ್ಜನ ದೇಗುಲದಲ್ಲಿರುವ ಮೂರ್ತಿ ಮೇಲೆ  ಕಿಡಿಗೇಡಿಗಳು ಬಳಕೆಯಾದ ಕಾಂಡೋಮನ್ನು ಹಾಕಿ ವಿಕೃತಿ ಮೆರೆದಿದ್ದಾರೆ...ಹೌದು, ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿರುವ  ಕೊರಗಜ್ಜನ ಗುಡಿಯಲ್ಲಿರುವ ಕಾಣಿಕೆಹುಂಡಿ ಮತ್ತು ಕಲ್ಲಿನ ಮೂರ್ತಿ ಮೇಲೆ ದುಷ್ಕರ್ಮಿಗಳು ಬಳಸಿರುವ ಕಾಂಡೋಮ್ ಹಾಕಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ... ಈ ಘಟನೆ ಕುರಿತು ಭಕ್...

Read more...

Tue, Dec 28, 2021

ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಖಾದಿ ಉಡುಪು ಧರಿಸುವಂತೆ ಸಲಹೆ ನೀಡಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್..!

ಬೆಂಗಳೂರು : ರಾಜ್ಯದ ವಿಶ್ವವಿದ್ಯಾನಿಲಯಗಳ ಘಟಿಕೋತ್ಸವದಲ್ಲಿ ಇನ್ನು ಮುಂದೆ ಖಾದಿ ಉಡುಪುಗಳನ್ನು ಬಳಸುವಂತೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಸಲಹೆ ನೀಡಿದ್ದಾರೆ...ಹೌದು,  ನೇಕಾರರು ತಯಾರಿಸುವ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡಲು ಹಾಗೂ ಖಾದಿ ಸಂಸ್ಕೃತಿ ಬಿಂಬಿಸಲು  ರಾಜ್ಯದ ವಿಶ್ವವಿದ್ಯಾನಿಲಯಗಳ ಘಟಿಕೋತ್ಸವದಲ್ಲಿ ಖಾದಿ ದಿರಿಸು ಅಥವಾ ದೇಶಿ ...

Read more...

Tue, Dec 28, 2021

ಓಮಿಕ್ರಾನ್ ಭೀತಿ : ರಾಜ್ಯದಲ್ಲಿ 10 ದಿನಗಳ ನೈಟ್ ಕರ್ಫ್ಯೂ ಜಾರಿ..!

ಬೆಂಗಳೂರು : ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ...ಹೌದು,  ಮುಖ್ಯಮಂತ್ರಿ ಸಭೆ ಬಳಿಕ   ಸಚಿವ ಡಾ. ಸುಧಾಕರ್ ಡಿ. 28 ರಿಂದ 10 ದಿನಗಳವರೆಗೆ  ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ  ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ...

Read more...

Sun, Dec 26, 2021

ಶೀಘ್ರವೇ ರಾಜ್ಯಾದ್ಯಂತ ಎಲ್ಲಾ ಪೊಲೀಸರು ಬಾಡಿವಾರ್ನ್ ಕ್ಯಾಮೆರಾ ಧರಿಸಲು ಕ್ರಮಕೈಗೊಳ್ಳಲಿರುವ ರಾಜ್ಯ ಸರ್ಕಾರ..!

ಬೆಂಗಳೂರು : ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಪೊಲೀಸರಿಗೆ ಬಾಡಿ ವಾರ್ನ್ ಕ್ಯಾಮೆರಾ ಅವಳಡಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ... ಹೌದು, ಭ್ರಷ್ಟಾಚಾರ ನಿಯಂತ್ರಿಸಲು ಹಾಗೂ ಕಾನೂನು ಸುವ್ಯವಸ್ಥೆ ಸುಧಾರಿಸಲು ಪೊಲೀಸರು ಬಾಡಿ ವಾರ್ನ್ ಕ್ಯಾಮೆರಾ ಧರಿಸುವಂತೆ ನಿರ...

Read more...

Thu, Dec 23, 2021

ಇನ್ನು ಮುಂದೆ ಕರ್ನಾಟಕದ ಒಳಗೆ ನುಗ್ಗಿ ಕನ್ನಡಿಗರನ್ನು ನಾವೇ ಅಟ್ಟಾಡಿಸುತ್ತೇವೆ : ಶಿವಸೇನೆ..!

ಬೆಳಗಾವಿ : ಶಿವಸೇನೆ ಪುನಃ ಕನ್ನಡ ಧ್ವಜ ಸುಟ್ಟು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕೃತಿ ದಹಿಸಿ ವಿಕೃತಿ ಮೆರೆದಿದೆ...ಹೌದು, ಗಡಿ ಭಾಗದ ಕಾಗವಾಡ ಸಮೀಪದ ಮೈಶಾಳ ಎಂಬ ಗ್ರಾಮದ ಬಳಿ ಇರುವ ಕರ್ನಾಟಕ ಚೆಕ್‌ಪೋಸ್ಟ್ ಬಳಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕೃತಿ ದಹಿಸಿ ಕನ್ನಡಿಗರಿಗೇ ವಾರ್ನಿಂಗ್ ನೀಡ...

Read more...

Thu, Dec 23, 2021

ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ..!

ಬೆಂಗಳೂರು : ಕರೋನಾ ಮತ್ತು ಓಮಿಕ್ರಾನ್ ಭೀತಿಯ ನಡುವೆ ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ  ಹೊರಡಿಸಿದೆ... ಸರ್ಕಾರದ ಹೊಸ ಮಾರ್ಗಸೂಚಿ :-◆ ಕ್ರಿಸ್‌ಮಸ್‌ ಸಂದರ್ಭದಲ್ಲಿ ಆಂತರಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು. ಯಾವುದೇ ಬಹಿರಂಗ ಪಾರ್ಟಿ ಮಾಡುವಂತಿಲ್ಲ.....

Read more...

Tue, Dec 21, 2021

ಮೇಕೆದಾಟು ಪಾದಯಾತ್ರೆಗೆ ರಾಜ್ಯದ ಜನತೆ ಬೆಂಬಲಿಸಿ : ಸಿದ್ದರಾಮಯ್ಯ ಮನವಿ..!

ಬೆಳಗಾವಿ : ಮೇಕೆದಾಟು ಯೋಜನೆ ಜಾರಿಗೆ ಕುರಿತಾದ ಹೋರಾಟಕ್ಕೆ ರಾಜ್ಯದ ಜನತೆ ಭಾಗವಹಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ...ಹೌದು, ಮೇಕೆದಾಟು ಯೋಜನೆ ನಮ್ಮ ಹಕ್ಕು , ನಮ್ಮ ಹಕ್ಕಿಗಾಗಿ ನಾವು ಹೋರಾಡೋಣ  ಜನವರಿ 9 ರಿಂದ 19 ರವರೆಗೆ ನಡೆಯುವ ಪಾದಯಾತ್ರೆ ಪಕ್ಷದ ಕಾರ್ಯಕ್ರಮವಲ್ಲ  ರಾಜ್ಯದ ಜನರ ಹಿತದೃಷ್ಟಿಯಿಂದ ಆಯೋಜನೆ ಮಾಡಿರುವ ಹೋರಾಟ.. ಎಲ್ಲಾ ಸಂಘ ಸಂಸ...

Read more...

Tue, Dec 21, 2021

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜ.9 ರಿಂದ 19 ರವರೆಗೆ ಪಾದಯಾತ್ರೆ ಮಾಡುತ್ತೇವೆ : ವಿಪಕ್ಷ ನಾಯಕ ಸಿದ್ದರಾಮಯ್ಯ..!

ಬೆಂಗಳೂರು : ಮೇಕೆದಾಟು ಯೋಜನೆ ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ...ಹೌದು, ಕಾನೂನಾತ್ಮಕ ಅಡೆತಡೆಗಳು ಇಲ್ಲದಿದ್ದರೂ ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ವಿಳಂಬ ಧೋರಣೆ ಹೊಂದಿರುವ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ...ಹೀಗಾಗಿ ಸರ್ಕಾರದ ಗಮನ ಸೆಳೆಯಲು ಜನವರಿ 9 ರಿಂದ 19ರವರೆಗೆ ಕಾಂಗ್ರೆಸ್ ...

Read more...

Tue, Dec 21, 2021

ಬೆಳಗಾವಿ ಹಿಂಸಾಚಾರದಲ್ಲಿ ಕಾಂಗ್ರೆಸ್ ನ ಡಬಲ್ ಸ್ಟ್ಯಾಂಡರ್ಡ್ ಧೋರಣೆ ಎಲ್ಲರಿಗೂ ಅರ್ಥವಾಗುತ್ತದೆ : ಸಚಿವ ಆರಗ ಜ್ಞಾನೇಂದ್ರ..!

ಬೆಂಗಳೂರು : ಬೆಳಗಾವಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ...ಹೌದು, ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟವರ ಜೊತೆಗೆ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಇಲ್ಲಿ ನಾಡಧ್ವಜದ ಕುರಿತು ಮಾತನಾಡುತ್ತಾರೆ ಇವರ ಡಬಲ್ ಸ್ಟ್ಯಾಂಡರ್ಡ್ ಧೋರಣೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು ತಮ್ಮ ಟ್ವಿಟ್ಟರ್...

Read more...

Tue, Dec 21, 2021

ಕನ್ನಡಿಗರ ಮನೆಗೆ ನುಗ್ಗಿ ಥಳಿಸಿದ ಶಿವಸೇನೆ : ಬಸವಣ್ಣನ ಪೂಜೆ ಸಲ್ಲಿಸಿದವನಿಗೆ ಬಿತ್ತು ಗೂಸ..!

ಮಹರಾಷ್ಟ್ರ : ಶಿವಸೇನೆ ಹಾಗೂ ಎಂಇಎಸ್ ಪುಂಡರು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ...ಹೌದು, ಮರಾಠಿಯಲ್ಲಿ ನಿಂದಿಸುತ್ತಾ,50ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರು ಕನ್ನಡಿಗರಿಗೆ ಕಪಾಳ ಮೋಕ್ಷ ಮಾಡಿ ಕ್ಷಮೆಯಾಚಿಸುವಂತೆ ಬೆದರಿಕೆ ಹಾಕಿದ್ದಾರೆ...ಇದಲ್ಲದೆ ಕರ್ನಾಟಕ - ಮಹಾರಾಷ್ಟ್ರ ನಡುವೆ ಸಾಮರಸ್ಯ ಬೆಳೆಯಲಿ ಎಂದು ಮಹಾರಾಷ್ಟ್ರದಲ್ಲಿರ...

Read more...

Tue, Dec 21, 2021

ಮಹಾ ಸಿಎಂ ಪತ್ರ : ಒಕ್ಕೊರಲಾಗಿ ರಾಜ್ಯ ರಾಜಕಾರಣಿಗಳ ತಿರುಗೇಟು..!

ಬೆಂಗಳೂರು : ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪತ್ರಬರೆದ ಬೆನ್ನಲ್ಲೇ ಕರ್ನಾಟಕದ ರಾಜಕಾರಣಿಗಳು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ...ಹೌದು, ಈ ಕುರಿತು ರಾಜ್ಯ ಬಿಜೆಪಿ ನಾಯಕ ಸಚಿವ ಅಶ್ವತ್ಥ್ ನಾರಾಯಣ್ ಮಾತಾಡಿ, ಉದ್ಧವ್ ಠಾಕ್ರೆ ಭಾರತೀಯನಾ ಅನ್ನೋದನ್ನ ಮೊದಲು ನೋಡಿಕೊಳ್ಳಲಿ.. ಬೆಂಗಳೂರಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದವರನ್ನು ನಾವು ಈಗಾಗ...

Read more...

Mon, Dec 20, 2021

ಜಾತಿ ಮತ್ತು ಆದಾಯ ಪ್ರಮಾಣಪತ್ರ , ಸಂಧ್ಯಾಸುರಕ್ಷಾ ಸೇರಿದಂತೆ ಹಲವಾರು ಸೇವೆಗಳು ಇನ್ಮುಂದೆ ಗ್ರಾಮಪಂಚಾಯ್ತಿಯಲ್ಲೇ ಲಭ್ಯ : ಸಿಎಂ ಬಸವರಾಜ ಬೊಮ್ಮಾಯಿ..!

ಹಾವೇರಿ : ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಹಲವಾರು ಸೇವೆಗಳನ್ನು ಇನ್ನು ಮುಂದೆ ತಾಲ್ಲೂಕು ಕಚೇರಿಗಳಿಂದ ಬೇರ್ಪಡಿಸಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ...ಹೌದು, ಗ್ರಾಮೀಣ ಭಾಗದ ಜನರು ಕೆಲವು ಸೇವೆಗಳಿಗಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗುವುದನ್ನು...

Read more...

Sun, Dec 19, 2021

ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಭಂಗವಾಗಲು ಸರ್ಕಾರ ಬಿಡುವುದಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ..!

ಹುಬ್ಬಳ್ಳಿ : ಇತರೇ ವಿಷಯಗಳನ್ನು ತಂದು ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡೋದನ್ನ ಸಹಿಸೋದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ...ಹೌದು, ಬೆಳಗಾವಿಯಲ್ಲಿ ಎಂ ಇ ಎಸ್ ಪುಂಡಾಟಿಕೆ ಹಿನ್ನೆಲೆ ದೇಶಭಕ್ತರಿಗೆ ಎಲ್ಲರೂ ಗೌರವ ಕೊಡಬೇಕು,ಅದಕ್ಕಾಗಿಯೇ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಶಿವಾಜಿಯ ಮೂರ್ತಿ ಸ್ಥಾಪನೆ ಮಾಡಿದ್ದೇವೆ ಹೊರತು ಪುತ್ಥಳಿಯನ್ನು ನ...

Read more...

Sun, Dec 19, 2021

ಎಂಇಎಸ್ ಪುಂಡಾಟಕ್ಕೆ ಖಡಕ್ ಎಚ್ಚರಿಕೆ ನೀಡಿದ ಸಿಎಂ..!

ಹುಬ್ಬಳ್ಳಿ : ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟವನ್ನು ನಾನು ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಬಸವರಾಜ್ ಬೊಮ್ಮಾಯಿ ಖಡಕ್ಕಾಗಿ ನುಡಿದಿದ್ದಾರೆ...ಹೌದು, ರಾಷ್ಟ್ರ ಭಕ್ತರ ಪ್ರತಿಮೆಗಳಿಗೆ ಅಪಮಾನ ಪ್ರವೃತ್ತಿ ಸಹಿಸುವುದಿಲ್ಲ. ರಾಷ್ಟ್ರ ಭಕ್ತರ ಪ್ರತಿಮೆಗಳನ್ನು ಧ್ವಂಸ ಮಾಡುವುದು ಅಪರಾಧ..ಈ ಕುಕೃತ್ಯದ ಹಿಂದೆ ಅಧಿವೇಶನ ಅಡ್ಡಿಪಡಿಸುವುದು ಮಾತ್ರವಲ್ಲ, ಇದರ ಹಿಂದೆ ಬೇರೆ...

Read more...

Sat, Dec 18, 2021

ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನೇ ಭಗ್ನಗೊಳಿಸಿದ ಎಂಇಎಸ್ ಪುಂಡರು..!

ಬೆಳಗಾವಿ : ಈ ಹಿಂದೆ ಕನ್ನಡ ಧ್ವಜ ಸುಟ್ಟಿದ್ದ ಎಂಇಎಸ್​ ದುಷ್ಕರ್ಮಿಗಳು ತಮ್ಮ ಪುಂಡಾಟ ಮುಂದುವರೆಸಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ... ಹೌದು, ರಾತ್ರೋರಾತ್ರಿ 5 ರಿಂದ 6 ಎಂಇಎಸ್ ಪುಂಡರು  ಬೆಳಗಾವಿಯ ಅನಗೊಳದ ಕನಕದಾಸ ಕಾಲೋನಿ ಯಲ್ಲಿರುವ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರ  ಸಂಗೊಳ್ಳಿ ರಾಯಣ್ಣನ ಮೂರ್ತಿಯ ಕೈ ಕತ್ತರಿಸಿ...

Read more...

Sat, Dec 18, 2021

KPSC ಪರೀಕ್ಷಾವಂಚಿತ ಪರೀಕ್ಷಾರ್ಥಿಗಳಿಗೆ ಶುಭ ಸುದ್ದಿ : ಮರುಪರೀಕ್ಷೆಗೆ ಅವಕಾಶ ಕಲ್ಪಿಸಿದ ಇಲಾಖೆ..!

ಬೆಂಗಳೂರು :  ಲೋಕೋಪಯೋಗಿ ಇಲಾಖೆ ಪರೀಕ್ಷೆಗೆ ಗೈರುಹಾಜರಾದ ಪರೀಕ್ಷಾರ್ಥಿಗಳಿಗೆ ಡಿ. 29 ರಂದು ಮರುಪರೀಕ್ಷೆ ಬರೆಯಲು ಕೆಪಿಎಸ್ಸಿ ಅವಕಾಶ ಕಲ್ಪಿಸಿದೆ...ಹೌದು, ನಿನ್ನೆ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಂದ್ರದಲ್ಲಿ ಹಾಜರಾಗಲು ಹಾಸನ -ಸೊಲ್ಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್  ರ...

Read more...

Thu, Dec 16, 2021

ಕಾಲುವೆಗೆ ಬಿದ್ದ ಬಸ್ : 9 ಜನ ಸಾವು..!

ಹೈದರಾಬಾದ್ :  ಬಸ್ ಕಾಲುವೆಗೆ ಉರುಳಿದ ಪರಿಣಾಮ 9 ಜನರು ಜಲಸಮಾಧಿಯಾಗಿದ್ದಾರೆ...ಹೌದು, ಆಂಧ್ರಪ್ರದೇಶದ ಪಶ್ಚಿಮ ಗೊದಾವರಿ ಜಿಲ್ಲೆಯಲ್ಲಿ ; ಆಂಧ್ರಪ್ರದೇಶ ರಸ್ತೆ ಸಾರಿಗೆ ಬಸ್ (APSRTC) ಜಂಗಾರೆಡ್ಡಿಗುಡ್ಡೆಂ ವಲಯದ ಕಾಲುವೆಗೆ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿದ್ದು, 9 ಜನರು ಸಾವನ್ನಪ್ಪಿದ್ದಾರೆ...

Read more...

Wed, Dec 15, 2021

ಕಾಫಿ ಬೆಳೆಗಾರರೇ ಎಚ್ಚರ..!

ಕೊಡಗು : ದಕ್ಷಿಣ ಕೊಡಗು ಸೇರಿದಂತೆ ಎಲ್ಲಾ ಭಾಗಗಳಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆಯಾದ ಪರಿಣಾಮ ಮಣ್ಣಿನಲ್ಲಿನ ಖನಿಜ ಮತ್ತು ಲವಣಾಂಶಗಳಲ್ಲಿ ಕೊರತೆ ಕಂಡುಬರುವ ಸಾಧ್ಯತೆ ಇದೆ ಎಂದು ಗೋಣಿಕೊಪ್ಪಲು ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.‌‌.. ಮಣ್ಣಿನ ರಸಸಾರದಲ್ಲಿ ವ್ಯತ್ಯಯ ಉಂಟಾಗಿ  ಕಾಫಿ ಇಳುವರಿಯಲ್ಲಿ ವ್ಯತ್ಯಯವಾಗುವುದರ ಜೊತೆಗೆ ವರ್ಷವಿಡ...

Read more...

Wed, Dec 15, 2021

ಕೋಟಿ ವೀರ ಕೆಜಿಎಫ್ ಬಾಬುನನ್ನು ಮಣಿಸಿ, ಗೆದ್ದು ಬೀಗಿದ ಬಿಜೆಪಿ..!

ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ನಗರ ಪರಿಷತ್ ಸ್ಥಾನ ಇದೀಗ ಬಿಜೆಪಿ ಪಾಲಾಗಿದೆ...ಹೌದು, ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಈ ಬಾರಿ  ಕಾಂಗ್ರೆಸ್ ನಿಂದ ಕೋಟಿವೀರ ಕೆಜಿಎಫ್ ಬಾಬು ವಿರುದ್ಧ ಜಯ ಸಾಧಿಸಿದ್ದಾರೆ...  ಚುನಾವಣೆಯಲ್ಲಿ ಕೆಜಿಎಫ್ ಬಾಬು ಗೆಲುವು ಖಚಿತ ಎಂದೇ ಬಿಂಬಿಸ...

Read more...

Tue, Dec 14, 2021

ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ : ಖಡಕ್ ಆದೇಶ ಹೊರಡಿಸಿದ ಸಾಶಿಇ ಆಯುಕ್ತ..!

ಬೆಂಗಳೂರು : ರಾಜ್ಯಾದ್ಯಂತ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ  ಮಾಡಿ ಶಿಕ್ಷಣ ಇಲಾಖೆಯ  ಆಯುಕ್ತರು ಆದೇಶಿಸಿದ್ದಾರೆ...ಹೌದು, ಆದೇಶದ ಪ್ರಕಾರ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಪ್ಲಾಸ್ಟಿಕ್ ಬಾವುಟ, ಪ್ಲೇಕ್ಸ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ ಹಾಗೂ ಥರ್ಮಕೋಲ್ ಹಾಗೂ ಪ್ಲಾಸ್ಟಿಕ್ ಬೀಡ್ಸ್...

Read more...

Fri, Dec 10, 2021

ಪ್ರಯಾಣಿಕರ ಜ್ಞಾನತಾಣವಾದ ಹುಬ್ಬಳ್ಳಿ ಬಸ್ ತಂಗುದಾಣ..!

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿ ಮೂಲಕ ವಿವಿಧ ಜಿಲ್ಲೆ ಹಾಗೂ ಪಕ್ಕದ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ವಿನೂತನವಾಗಿ ಬಸ್ ನಿಲ್ದಾಣದಲ್ಲಿ  ಗ್ರಂಥಾಲಯವನ್ನು ಆರಂಭಿಸಲಾಗಿದೆ...ಹೌದು, ಈ ಕುರಿತು ಸುದ್ದಿಗಾರರೊಂದಿಗೆ  ವಿಭಾಗದ ಸಾರಿಗೆ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡ  ಮಾತನಾಡಿ ; ಬಸ್‌ಗಾಗಿ ಕಾಯುವ ಸಮಯವನ್ನೇ ಜ್ಞಾನವ...

Read more...

Fri, Dec 10, 2021

ಡಿ.ಆರ್. ಕಛೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ..!

ಉತ್ತರ ಕನ್ನಡ :  ಡಿಆರ್ ಕಛೇರಿಯಲ್ಲಿ ಪೊಲಿಸ್ ಕಾನ್ಸ್ ಟೇಬಲ್ ಓರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ...ಹೌದು, ಕಾರವಾರದ ಡಿಆರ್ ಕಛೇರಿಯಲ್ಲಿ 35 ವರ್ಷದ ಗುರುಪ್ರಸಾದ್ ನಾಯ್ಕ್ ಆತ್ಮಹತ್ಯೆಗೆ ಶರಣಾಗಿದ್ದು ; ಪೊಲೀಸ್ ಪೇದೆಯ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ...ಈಗಾಗಲೇ ಸ್ಥಳಕ್ಕೆ ಹಿರಿಯಅಧಿಕಾರಿಗಳು ಭೇಟಿ ನೀಡಿದ್ದು ...

Read more...

Thu, Dec 09, 2021

ವಾರ್ಷಿಕ ರಥೋತ್ಸವ : ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.10 ರವರೆಗೆ ಮದ್ಯ ಮಾರಾಟ ನಿಷೇಧ..!

ಮಂಗಳೂರು : ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವ ಪ್ರಯುಕ್ತ  ಎರಡು ದಿನಗಳ ಕಾಲ ಮದ್ಯಮಾರಾಟ ನಿಷೇಧಿಸಲಾಗಿದೆ...ಇದನ್ನೂ ಓದಿ - ಶಿವಾಲಯದ ಬಾಗಿಲು ಮುರಿದು ಶಿವಲಿಂಗವನ್ನೇ ಧ್ವಂಸಗೊಳಿಸಿದ ಕಿಡಿಗೇಡಿಗಳು..!ಹೌದು, ಪ್ರಸಿದ್ದ ಸುಕ್ಷೇತ್ರ  ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವದ ...

Read more...

Wed, Dec 08, 2021

ಚಿನ್ನದ ದರ ಇಳಿಕೆ : ಎಷ್ಟಿದೆ ಗೊತ್ತಾ ಇಂದಿನ ಆಭರಣ ಬೆಲೆ..!

ಬೆಂಗಳೂರು : ಕಳೆದ ದಿನಗಳಲ್ಲಿ  ಏರಿಕೆಯಾಗಿದ್ದ   ಚಿನ್ನ- ಬೆಳ್ಳಿಯ ದರ ಇಂದು ಸ್ವಲ್ಪ ಬೆಲೆಯಲ್ಲಿ  ಇಳಿಕೆ ಕಂಡಿದೆ...ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ  ಇಂದು  45,240 ರೂಪಾಯಿಯಾಗಿದೆ... ಇನ್ನು , 24 ಕ್ಯಾರಟ್ 10 ಗ್ರಾಂ ಚಿನ್ನ  ಇಂದು 49,390 ರೂಪಾಯಿ ನಿಗದಿಯಾಗಿದೆ...  ಇದನ್ನ...

Read more...

Tue, Dec 07, 2021

ರಾಜ್ಯದೆಲ್ಲೆಡೆ ನಾಳೆಯಿಂದ ಮೂರು ದಿನ ಮದ್ಯಮಾರಾಟ ನಿಷೇಧ..!

ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ ಮೂರು ದಿನಗಳ ಕಾಲ ಮದ್ಯ ಮಾರಾಟ ಮಾಡದಂತೆ  ಚುನಾವಣಾ ಆಯೋಗ ಸೂಚಿಸಿದೆ...ಇದನ್ನೂ ಓದಿ - ಎತ್ತುಗಳ ಕಳ್ಳತನ ಪ್ರಕರಣ : ಮೂವರು ಅರೆಸ್ಟ್..!ಹೌದು, ಡಿಸೆಂಬರ್ 10 ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಿಂದ 3 ದಿನಗಳ ಕಾಲ ವೈನ್ ಸ್ಟೋರ್ ಮತ್ತು ಬಾರ್ಗಳನ್ನು ಮುಚ್ಚುವಂತ...

Read more...

Tue, Dec 07, 2021

ಹವಮಾನ ವೈಪರಿತ್ಯ : ಮುಂಬರುವ ದಿನಗಳಲ್ಲಿ ಹೆಚ್ಚಲಿದೆ ವರುಣನ ಆರ್ಭಟ ..!

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ...ಹೌದು, ಹವಮಾನ  ವೈಪರಿತ್ಯದ ಪರಿಣಾಮ ಡಿ. 4ರವರೆಗೆ ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಕೋಲಾರ ಜಿಲ್ಲೆ...

Read more...

Thu, Dec 02, 2021

ರಾಜ್ಯಕ್ಕೆ ಲಗ್ಗೆ ಇಟ್ಟ ಒಮಿಕ್ರಾನ್ : ತುರ್ತು ಸಭೆ ಕರೆದ ಡಾ. ಸುಧಾಕರ್..!

ಬೆಂಗಳೂರು : ದಕ್ಷಿಣ ಆಫ್ರಿಕಾದಿಂದ 72 ಜನರು ರಾಜ್ಯಕ್ಕೆ ಆಗಮಿಸಿದ್ದು, ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ... ಹೌದು, ದಕ್ಷಿಣ ಆಫ್ರಿಕಾದ  ಪರೀಕ್ಷೆಗೆ ಒಳಪಟ್ಟ  ಓರ್ವರಲ್ಲಿ ಡೆಲ್ಟಾಗಿಂತ ಭಿನ್ನ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಕೊಂಚ ಆತಂಕ ಸೃಷ್ಟಿಸಿದೆ...ಇದರ ಹಿನ್ನೆಲೆಯಲ್ಲಿ  ಸಚಿವ ಡಾ. ಸುಧಾಕರ್ ತಜ್ಞರ ತುರ್ತು ಸಭೆ ಕರೆದಿದ್ದು ; ಮು...

Read more...

Tue, Nov 30, 2021

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ಅತಿವೃಷ್ಟಿ ಸಾಧ್ಯತೆ..!

ಬೆಂಗಳೂರು : ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ಡಿ.3ರವರೆಗೆ ಹಿಂಗಾರು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ..ಹೌದು , ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಸ್ಟ್ರಫ್ನಿಂದ  ವಾಯುಬಾರ ಕುಸಿತವಾಗಲಿದ್ದು;  ಆಂಧ್ರ, ತಮಿಳುನಾಡು ಕರಾವಳಿಗೆ ಅಪ್ಪಳಿಸಿದರೆ ರಾಜ್ಯದಲ್ಲಿ ಮತ್ತೆ ...

Read more...

Tue, Nov 30, 2021

ಕೊಂಚ ಏರಿಕೆ ಕಂಡ ಚಿನ್ನದ ದರ : ಎಷ್ಟಿದೆ ಗೊತ್ತಾ ಇಂದಿನ ಬೆಲೆ..!

ಬೆಂಗಳೂರು : ಕಳೆದ ದಿನಗಳಲ್ಲಿ ಸತತವಾಗಿ ಇಳಿಕೆಯಾಗಿದ್ದ   ಚಿನ್ನ- ಬೆಳ್ಳಿಯ ದರ ಇಂದು ಸ್ವಲ್ಪ ಬೆಲೆಯಲ್ಲಿ ಏರಿಕೆ ಕಂಡಿದೆ...ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ  ಇಂದು  45,430 ರೂಪಾಯಿಯಾಗಿದೆ..ಇನ್ನು , 24 ಕ್ಯಾರಟ್ ನ 10 ಗ್ರಾಂ ಚಿನ್ನ  ಇಂದು 49,590 ರೂಪಾಯಿ ನಿಗದಿಯಾಗಿದೆ...  ಬೆಳ್ಳಿ ಬೆ...

Read more...

Mon, Nov 29, 2021

ಓಮಿಕ್ರಾನ್ ಹಾವಳಿ ತಡೆಗಟ್ಟಲು ಹೊಸ ಮಾರ್ಗಸೂಚಿ ಪ್ರಕಟ ಮಾಡಿದ ರಾಜ್ಯ ಸರ್ಕಾರ..!

ಬೆಂಗಳೂರು : ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ  ಸಿಎಂ ಬಸವರಾಜ್ ಬೊಮ್ಮಾಯಿ ಹೊಸ ಮಾರ್ಗಸೂಚಿ ನೀಡಿದ್ದಾರೆ...ಹೌದು,ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ  ಸಭೆ ಬಳಿಕ ರಾಜ್ಯಕ್ಕೆ ಹೊಸ ಮಾರ್ಗಸೂಚಿ ನೀಡಿದ್ದು ; ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಕಟ್ಟೆಚ್ಚರದಿಂದ...

Read more...

Sat, Nov 27, 2021

ರೈಲ್ವೇಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಹೆಣ್ಣಾನೆ ಸೇರಿದಂತೆ ಎರುಡು ಮರಿಯಾನೆ ಸಾವು..!

ಚೆನ್ನೈ : ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು - ಚೆನ್ನೈ ಎಕ್ಸ್ ಪ್ರೆಸ್  ರೈಲು ಡಿಕ್ಕಿಯಾಗಿ 25 ವರ್ಷದ ಹೆಣ್ಣಾನೆ ಹಾಗೂ ಅದರ ಎರಡು ಮರಿಗಳು ದಾರುಣವಾಗಿ ಮೃತಪಟ್ಟಿದೆ...ಹೌದು, ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿ ಮದುಕರೈ ಬಳಿ ಈ ದುರ್ಘಟನೆ ನಡೆದಿದ್ದು ; ಚಲಿಸುತ್ತಿದ್ದ ರೈಲಿನ ಡಿಕ್ಕಿ ರಭಸಕ್ಕೆ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ...ಈಗಾಗಲ...

Read more...

Sat, Nov 27, 2021

ಆಭರಣ ಗ್ರಾಹಕರೇ ಇಂದಿನ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ..!

ಬೆಂಗಳೂರು : ಸತತವಾಗಿ  ಚಿನ್ನ- ಬೆಳ್ಳಿಯ ದರದಲ್ಲಿ  ಏರಿಳಿತವಾಗುತ್ತಿದ್ದು , ಇಂದು ಆಭರಣಗಳ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ...   ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ  ಇಂದು  45,350 ರೂಪಾಯಿಯಾಗಿದೆ..ಇನ್ನು ,24 ಕ್ಯಾರಟ್ 10 ಗ್ರಾಂ ಚಿನ್ನ ಇಂದು 49,510 ರೂಪಾಯಿ ನಿಗದಿಯಾಗಿದೆ... &...

Read more...

Sat, Nov 27, 2021

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನಾಭರಣ ಬೆಲೆ ಇಳಿಕೆ, ಎಷ್ಟಿದೆ ಗೊತ್ತಾ ಇಂದಿನ ದರ..!

ಬೆಂಗಳೂರು : ಸತತವಾಗಿ ಏರಿಕೆಗೊಳ್ಳುತ್ತಿದ್ದ ಚಿನ್ನ- ಬೆಳ್ಳಿಯ ದರ ಇಂದು ಕೊಂಚ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಸಂತಸ ತಂದಿದೆ...ಹೌದು, ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ ಇಂದು 44,980 ರೂಪಾಯಿಯಾಗಿದೆ.. ಇನ್ನು ,24 ಕ್ಯಾರಟ್ 10 ಗ್ರಾಂ ಚಿನ್ನ  ಇಂದು 49,110 ರೂಪಾಯಿ ನಿಗದಿಯಾಗಿದೆ...  ಬೆಳ್ಳಿ ಬೆಲೆ ಇಂದು ಕೆ.ಜಿ.ಗೆ...

Read more...

Fri, Nov 26, 2021

ಪೊಲೀಸ್ ಠಾಣೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ..!

ಉತ್ತರ ಪ್ರದೇಶ :  ಕಾಸ್‌ಗಂಜ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಬಂದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ... ಹೌದು, ಕಾಸ್‌ಗಂಜ್‌ನಲ್ ಅಲ್ತಾಫ್ ಎಂಬ 22 ವರ್ಷದ ಯುವಕನ ವಿರುದ್ಧ.ಯುವತಿಯನ್ನು ಅಪಹರಿಸಿ ಬಲವಂತದ ಮದುವೆಗೆ ಒಪ್ಷಿಸಿದ್ದ ಕುರಿತು ಪ್ರಕರಣ ದಾಖಲಾಗಿತ್ತು..ಅಲ್ತಾಫ್‌ನನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು....

Read more...

Thu, Nov 11, 2021

ಸಿಂದಗಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ..!

ವಿಜಯಪುರ : ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ನಾಗಾವಿ ಬಿಕೆ ಗ್ರಾಮದಲ್ಲಿ ನಡೆದಿದೆ...ಹೌದು ಬಿಜೆಪಿ ಕಾರ್ಯಕರ್ತ ಗುರುಗೌಡ ಬಿರಾದಾರ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು ; ಗುರುಗೌಡ  ತಮ್ಮ ಹೋಲಕ್ಕೆ ನೀರು ಬಿಡಲು ತೆರಳಿದ್ದಾಗ ದುಷ್ಕರ್ಮಿಗಳು ಮುಖಕ್ಕೆ ಬಟ್ಟ...

Read more...

Tue, Nov 02, 2021

ಹಬ್ಬಕ್ಕೆ ಚಿನ್ನ ಖರೀದಿಸಲು ಬಯಸಿದ್ದೀರಾ? ಹಾಗಾದರೆ ಇಂದಿನ ಚಿನ್ನಾಭರಣ ಬೆಲೆ ಎಷ್ಟಿದೆ ಗೊತ್ತಾ..!

ಬೆಂಗಳೂರು : ಚಿನ್ನ- ಬೆಳ್ಳಿಯ ದರ ಸತತವಾಗಿ ಏರಿಕೆಗೊಂಡಿತ್ತು ; ಆದರೆ ಹಬ್ಬದ ಪ್ರಯುಕ್ತ ಇಂದು ಕೊಂಚ ಇಳಿಕೆ ಕಂಡಿದೆ...ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ  ಇಂದು  45,240 ರೂಪಾಯಿಯಾಗಿದೆ..ಇನ್ನು ,24 ಕ್ಯಾರಟ್ 10 ಗ್ರಾಂ ಚಿನ್ನ  ಇಂದು 49,390ರೂಪಾಯಿ ನಿಗದಿಯಾಗಿದೆ...  ಬೆಳ್ಳಿ ಬೆಲೆ ಇಂದು ಕೆ.ಜಿ.ಗೆ 66...

Read more...

Tue, Nov 02, 2021

ಚಿನ್ನಾಭರಣ ಗ್ರಾಹಕರಿಗೆ ಶುಭಸುದ್ದಿ : ಕೊಂಚ ಇಳಿಕೆ ಕಂಡ ದರ,ಎಷ್ಟಿದೆ ಗೊತ್ತಾ ಇಂದಿನ ಆಭರಣ ಬೆಲೆ..!

ಬೆಂಗಳೂರು : ಚಿನ್ನ- ಬೆಳ್ಳಿಯ ದರ ಸತತವಾಗಿ ಏರಿಕೆಗೊಂಡಿತ್ತು ; ಆದರೆ ಇಂದು ಕೊಂಚ ಇಳಿಕೆ ಕಂಡಿದೆ...ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ  ಇಂದು  45,250 ರೂಪಾಯಿಯಾಗಿದೆ.. ಇನ್ನು , 24 ಕ್ಯಾರಟ್ 10 ಗ್ರಾಂ ಚಿನ್ನ  ಇಂದು 49,400ರೂಪಾಯಿ ನಿಗದಿಯಾಗಿದೆ...   ಬೆಳ್ಳಿ ಬೆಲೆ ಇಂದು ಕೆ.ಜಿ.ಗೆ 66,191 ರೂ...

Read more...

Fri, Oct 29, 2021

ಸತತವಾಗಿ ಏರಿಕೆ ಕಂಡ ಚಿನ್ನದ ಬೆಲೆ : ಎಷ್ಟಿದೆ ಗೊತ್ತಾ ಇಂದಿನ ದರ..!

ಬೆಂಗಳೂರು : ಚಿನ್ನ- ಬೆಳ್ಳಿಯ ದರ  ಸತತವಾಗಿ ಏರಿಕೆಗೊಂಡಿದೆ...  ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ  ಇಂದು  45,510 ರೂಪಾಯಿಯಾಗಿದೆ..ಇನ್ನು , 24 ಕ್ಯಾರಟ್ 10 ಗ್ರಾಂ ಚಿನ್ನ ಇಂದು 49,680ರೂಪಾಯಿ ನಿಗದಿಯಾಗಿದೆ...   ಬೆಳ್ಳಿ ಬೆಲೆ ಇಂದು ಕೆ.ಜಿ.ಗೆ 66,768 ರೂಪಾಯಿಗೆ ನಿಗದಿಯಾಗಿದೆ...

Read more...

Thu, Oct 28, 2021

ಬಾಹ್ಯ ಭಯೋತ್ಪಾದಕರಿಗಿಂತ ಆಂತರಿಕ ಭಯೋತ್ಪಾಕರೇ ಅಪಯಕಾರಿ : ಸಿ.ಟಿ.ರವಿ..!

ಬೆಂಗಳೂರು : ಬಾಹ್ಯ ಭಯೋತ್ಪಾದನೆಗಿಂತ ಆಂತರಿಕ ಭಯೋತ್ಪಾದಕರ ಕುರಿತು ದೇಶ ಚಿಂತಿಸಬೇಕಿದೆ ಎಂದು ರಾಷ್ಟ್ರನಾಯಕ  ಸಿ.ಟಿ.ರವಿ ತಿಳಿಸಿದ್ದಾರೆ...ಹೌದು , ಈ ಕುರಿತು ತಮ್ಮ ಟ್ವೀಟರ್ನಲ್ಲಿ  ಸಿ.ಟಿ.ರವಿ  ದೇಶದ ಒಳಗಡೆ ಇರುವ ಆಂತರಿಕ ಭಯೋತ್ಪಾದಕರನ್ನು ನೇರವಾಗಿ ಗುಂಡಿಕ್ಕಿ ಕೊಲ್ಲುವ ಸಾದ್ಯತೆ ಕಡಿಮೆ ಇರುವುದರಿಂದಲೇ  ಹೊರಗಿನ ಭಯೋತ್ಪಾದಕರಿಗಿಂತ&nb...

Read more...

Thu, Oct 28, 2021

ಬೆಟ್ಟಿಂಗ್ ಒಳಗೊಂಡ ಆನ್ಲೈನ್ ಗೇಮಿಂಗ್ ದಂಧೆಕೋರರಿಗೆ ಖಡಕ್ ವಾರ್ನಿಂಗ್ ನೀಡಿದ ಆರಗ ಜ್ಞಾನೇಂದ್ರ..!

ಬೆಂಗಳೂರು : ಆನ್ಲೈನ್ ಬೆಟ್ಟಿಂಗ್ ದಂಧೆ ನಡೆಸುವವರಿಗೆ  ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ...ಹೌದು, ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಆರಗ ಜ್ಞಾನೇಂದ್ರ  ಬೆಟ್ಟಿಂಗ್ ಒಳಗೊಂಡ  ಆನ್ಲೈನ್ ಗೇಮಿಂಗ್ ಗಳ ಮೇಲೆ ಕರ್ನಾಟಕ ಸರ್ಕಾರ ತನ್ನ ಕಾರ್ಯಾಚರಣೆ ನಡೆಸಲಿದೆ...ದಂಧೆ ನಡೆಸುವವರು ಭಾರತೀಯರೇ ಆಗಲಿ ವಿ...

Read more...

Wed, Oct 27, 2021

ಸಾಲಬಾಧೆ ತಾಳಲಾಗದೆ ರೈತ ನೇಣಿಗೆ ಶರಣು : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕಂದ್ರನ..!

ಬಿದರ್ :  ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೊಕುಳ ಗ್ರಾಮದಲ್ಲಿ ರೈತನೋರ್ವ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ...ಹೌದು, ಕೃಷ್ಣ ಗ್ರಾಮಿಣ ಬ್ಯಾಂಕಿನಲ್ಲಿ ಸಾಲ ಮಾಡಿದ್ದ ಪ್ರಕಾಶ್(48)  ಸಾಲಬಾಧೆಯಿಂದ ಮನನೊಂದು ಹೊಲದಲ್ಲಿ ನೇಣುಹಾಕಿಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದು ; ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ... ಬಸವಕಲ್ಯಾಣ ಕ್ಷೇತ್ರದ ...

Read more...

Wed, Oct 27, 2021

ಜಾತಿ ಸಮಾವೇಶದಲ್ಲಿ ಭಾಗವಹಿಸಲ್ಲ ಎಂದು ಬಿಜೆಪಿ ನಾಯಕರು ಪ್ರಮಾಣ ಮಾಡಲಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ : ಸಿದ್ದರಾಮಯ್ಯ ಸವಾಲು..!

ಬೆಂಗಳೂರು : ಬಿಜೆಪಿ ಜಾತಿ ಹಿಪಾಕ್ರಸಿ ಎಂಬ ಅಭಿಯಾನದಡಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ  ಸವಾಲೆಸೆದಿದ್ದಾರೆ...ಹೌದು , ಟ್ವೀಟರ್ನಲ್ಲಿ  ಸಿದ್ದರಾಮಯ್ಯ ಬಿಜೆಪಿ ಜಾತಿ ಹಿಪಾಕ್ರಸಿ ಎಂಬ ಶಿರ್ಷಿಕೆಯಡಿ ಬಿಜೆಪಿ ವಿರುದ್ಧ ವಾಕ್ಸಮರ ನಡೆಸಿರುವ ಸಿದ್ದರಾಮಯ್ಯ ; ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ ಜಾತ್ಯಾತೀತರ...

Read more...

Tue, Oct 26, 2021

ಐವತ್ತುಸಾವಿರ ರೂ. ಗಡಿದಾಟಿದ ಚಿನ್ನ : ಇಂದು ಚಿನ್ನಾಭರಣ ಬೆಲೆ ಎಷ್ಟಿದೆ ಗೊತ್ತಾ..!

ಬೆಂಗಳೂರು : ಚಿನ್ನ- ಬೆಳ್ಳಿಯ ದರ  ಸತತವಾಗಿ ಏರಿಕೆಗೊಂಡಿದೆ...  ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ ಇಂದು  45,340 ರೂಪಾಯಿಯಾಗಿದೆ..ಇನ್ನು , 24 ಕ್ಯಾರಟ್ 10 ಗ್ರಾಂ ಚಿನ್ನ ಇಂದು 49,500 ರೂಪಾಯಿ ನಿಗದಿಯಾಗಿದೆ...   ಬೆಳ್ಳಿ ಬೆಲೆ ಇಂದು ಕೆ.ಜಿ.ಗೆ 67,620 ರೂಪಾಯಿಗೆ ನಿಗದಿಯಾಗಿದೆ...

Read more...

Mon, Oct 25, 2021

ಎಷ್ಟಿದೆ ಗೊತ್ತಾ ಇಂದಿನ ಚಿನ್ನಾಭರಣ ಬೆಲೆ..!

ಬೆಂಗಳೂರು : ಇಂದು ನೀವು ಆಭರಣ ಖರೀದಿಸಲು ನಿರ್ಧರಿಸಿದ್ದರೆ ; ನಿಮಗಾಗಿ ಇಲ್ಲಿದೆ ಇಂದಿನ ಚಿನ್ನಾಭರಣ ಬೆಲೆಯ ಕಂಪ್ಲೀಟ್ ಡಿಟೇಲ್ಸ್...ಹೌದು, ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ 45,220 ರೂಪಾಯಿಯಾಗಿದೆ.. ಇನ್ನು , 24 ಕ್ಯಾರಟ್ 10 ಗ್ರಾಂ ಚಿನ್ನ 49,370 ರೂಪಾಯಿ ನಿಗದಿಯಾಗಿದೆ...   ಬೆಳ್ಳಿ ಬೆಲೆ ಇಂದು 67,256ರೂಪಾಯಿಗ...

Read more...

Sun, Oct 24, 2021

ಕೊಂಚ ಇಳಿಕೆ ಕಂಡ ಆಭರಣ ಬೆಲೆ : ಎಷ್ಟಿದೆ ಗೊತ್ತಾ ಇವತ್ತಿನ ಚಿನ್ನ - ಬೆಳ್ಳಿ ದರ..!

ಬೆಂಗಳೂರು : ಸತತವಾಗಿ ಏರಿಕೆ ಕಂಡಿದ್ದ ಚಿನ್ನ- ಬೆಳ್ಳಿಯ ದರ ; ಇಂದು ಕೊಂಚ ಇಳಿಕೆ ಆಗಿದೆ...  ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ ನೆನ್ನೆಗಿಂತ ಇಂದು 20 ರೂಪಾಯಿ ಇಳಿಕೆಯಾಗಿ 45,020 ರೂಪಾಯಿಯಾಗಿದೆ.. ಇನ್ನು , 24 ಕ್ಯಾರಟ್ 10 ಗ್ರಾಂ ಚಿನ್ನ ನೆನ್ನೆಗಿಂತ ಇಂದು 20 ರೂಪಾಯಿ ಇಳಿಕೆಯಾಗಿ 49,150 ರೂಪಾಯಿ ನಿಗದಿಯಾಗಿದೆ...&nb...

Read more...

Fri, Oct 22, 2021

ನನ್ನ ಚರಿತ್ರೆ ಬಗ್ಗೆ ಏನಿದ್ದರೂ ಜನತೆ ಮುಂದಿಡಿ : ಯತ್ನಾಳ್ ಗೆ ಸವಾಲೆಸೆದ HDK..!

ವಿಜಯಪುರ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ಗೆ  ಸವಾಲೆಸಿದ್ದಾರೆ...ಹೌದು , ಈ ಹಿಂದೆ ಪ್ರಚಾರದಲ್ಲಿ ಯತ್ನಾಳ್ ; ಕುಮಾರಸ್ವಾಮಿಯ ಇತಿಹಾಸ ಬಹಿರಂಗ ಪಡಿಸುವ ಕುರಿತು ಎಚ್ಚರಿಕೆ ನೀಡಿದ್ದರು..ಇದಕ್ಕೆ ಪ್ರತ್ಯುತ್ತರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ HDK ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿ  -  ...

Read more...

Thu, Oct 21, 2021

ಚಿನ್ನ - ಬೆಳ್ಳಿ ದುಬಾರಿ : ಇಂದಿನ ಬೆಲೆಯ ಕಂಪ್ಲೀಟ್ ಡಿಟೇಲ್ಸ್..!

ಬೆಂಗಳೂರು : ಇಂದು ಚಿನ್ನದ ದರ  ಏರಿಕೆ ಆಗಿದ್ದು ; ಬೆಳ್ಳಿಯ ದರ ಕೂಡ ಏರಿಕೆಯಾಗಿದೆ...  ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನಕ್ಕೆ 45,040 ರೂಪಾಯಿ ಇದೆ. ಇನ್ನು, 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,170 ರೂಪಾಯಿ ನಿಗದಿಯಾಗಿದೆ...   ಬೆಳ್ಳಿ ಬೆಲೆಯೂ ಕೂಡ ಏರಿಕೆಯಾಗಿದ್ದು ; ಕೆಜಿ ಬೆಳ್ಳಿಗೆ 67,33...

Read more...

Thu, Oct 21, 2021

ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆ ವಿಶ್ವವಿಖ್ಯಾತ ಗೋಲಗುಂಬಜಗೆ ತ್ರಿವರ್ಣ ವಿದ್ಯುತ್ ದೀಪಗಳಿಂದ ಶೃಂಗಾರ..!

ವಿಜಯಪುರ : ಕೋವಿಡ್ ಲಸಿಕೆಯಲ್ಲಿ ನೂರು ಕೋಟಿ ಮೈಲುಗಲ್ಲು ಸಾಧನೆ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಗೋಲಗುಂಬಜಗೆ ತ್ರಿವರ್ಣ ದೀಪಗಳಿಂದ ಶೃಂಗಾರ ಮಾಡಲಾಗಿದೆ...ಹೌದು ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ದೇಶದಲ್ಲಿ ಕೋವಿಡ್ ಮೊದಲ ಲಸಿಕೆ ನೀಡುವಲ್ಲಿ 100 ಕೋಟಿ ಲಸಿಕಾಕರಣ ಸಾಧನೆ ಮಾಡುವಲ್ಲಿ ಮೈಲುಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮ...

Read more...

Wed, Oct 20, 2021

ಚಿನ್ನದ ಗ್ರಾಹಕರಿಗೆ ಶಾಕ್ : ಇಂದಿನ ನಿಗದಿತ ಬೆಲೆಯ ಕಂಪ್ಲೀಟ್ ಡಿಟೇಲ್ಸ್..!

ಬೆಂಗಳೂರು : ಇಂದು ಚಿನ್ನದ ದರ  ಏರಿಕೆ ಆಗಿದ್ದು ; ಸ್ಥಿರದಲ್ಲಿದ್ದ ಬೆಳ್ಳಿ ದರವೂ ಕೂಡ ಏರಿಕೆ ಕಂಡಿದೆ...  ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನಕ್ಕೆ 44,860 ರೂಪಾಯಿ ಇದೆ. ಇನ್ನು, 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,970 ರೂಪಾಯಿ ನಿಗದಿಯಾಗಿದೆ...   ಬೆಳ್ಳಿ ಬೆಲೆಯಲ್ಲಿ  ಏರಿಕೆಯಾಗಿದ್ದು ; ಕೆಜ...

Read more...

Wed, Oct 20, 2021

ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಲ್ಲ ಅವರು ನಮ್ಮೆಲ್ಲರ ಸರ್ವಾತೀತ ನಾಯಕ ; ನಳೀನ್ ಕುಮಾರ್ ಕಟೀಲ್..!

ಹುಬ್ಬಳ್ಳಿ : ಯಡಿಯೂರಪ್ಪನವರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ ಅವರು ನಮ್ಮ ಪಾರ್ಟಿಯ ಸರ್ವಶ್ರೇಷ್ಠ ನಾಯಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಹೇಳಿದರು... ಹೌದು, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಪೂರ್ವಭಾವಿ‌ ಸಭೆಗೆ ಹಾಜರಾಗಿದ್ದ ನಳೀನ್ ಕುಮಾರ್ ಕಟೀಲ್  ಯಡಿಯೂರಪ್ಪ ನಮ್ಮೆಲ್ಲರ ನಾಯಕ ಅವರನ್ನು ಕಡೆಗಣಿಸುವ...

Read more...

Tue, Oct 19, 2021

ಬೆಳ್ಳಿ - ಬಂಗಾರ ಬೆಲೆ : ಇಂದಿನ ದರದ ಕಂಪ್ಲೀಟ್ ಡಿಟೇಲ್ಸ್..!

ಬೆಂಗಳೂರು : ಇಂದು ಚಿನ್ನದ ದರ  ಏರಿಕೆ ಆಗಿದ್ದು ; ಬೆಳ್ಳಿ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ...  ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನಕ್ಕೆ 44,300 ರೂಪಾಯಿ ಇದೆ. ಇನ್ನು, 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 4,43,000 ರೂಪಾಯಿ ನಿಗದಿಯಾಗಿದೆ...   ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ...

Read more...

Tue, Oct 19, 2021

ವರುಣಾಘಾತ : ಮಹಲ್ಗೋಡು ಸೇತುವೆ ಕುಸಿದ ಪರಿಣಾಮ ಸಂಚಾರ ಸ್ಥಗಿತ..!

ಚಿಕ್ಕಮಗಳೂರು : ಸುರಿಯುತ್ತಿರುವ ಭಾರಿ ಮಳೆಗೆ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಕಿರುಸೇತುವೆ ಕುಸಿದಿದೆ... ಹೌದು, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಮಹಲ್ಗೋಡು  ಕಿರು ಸೇತುವೆ ಕುಸಿದುಹೋಗಿದೆ.. ಇದರಿಂದಾಗಿ ಬಾಳೆಹೊನ್ನೂರು-ಕಳಸ- ಕುದುರೇಮುಖ-ಮಂಗಳೂರು ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ... ಈ ವರ್ಷದಲ್ಲೇ ಸುಮಾರು ಮೂರು ಬಾರಿ ಕು...

Read more...

Tue, Oct 12, 2021

ಲಕ್ಷ್ಮೀ ದೇಗುಲಕ್ಕೆ ಕನ್ನ ಹಾಕಿದ ಖದೀಮರು : ದೇವಿಯ ನಗ-ನಾಣ್ಯ ದೋಚಿ ಪರಾರಿ..!

ಖಾನಾಪುರ : ಬೀಡಿ ಮಹಾಲಕ್ಷ್ಮೀ ದೇಗುಲದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ದೇವಾಲಯದಲ್ಲಿ ಇದ್ದ ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ವಸ್ತುಗಳು ಮತ್ತು ದೇವಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ...‌ಹೌದು ದೇವಿಯ ಮೈಮೇಲಿನ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕನ್ನ ಹಾಕಿರುವ ಖದೀಮರು ದೇವಾಲಯದ ಗರ್ಭಗುಡಿಯಲ್ಲಿ ಇಟ್ಟಿದ್ದ ನಗ-ನಾಣ್ಯ ಸೇರಿದಂತೆ  ಲಕ್ಷಾಂತರ ...

Read more...

Mon, Oct 11, 2021

ರಾಜ್ಯ ಹೈಕೋರ್ಟ್ ಪೀಠಗಳಿಗೆ 6 ದಿನಗಳ ದಸರಾ ರಜೆ ಘೋಷಣೆ..!

ಬೆಂಗಳೂರು : ಇಂದಿನಿಂದ ರಾಜ್ಯ ಹೈಕೋರ್ಟಿನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡ ಪೀಠಗಳಿಗೆ ಆರು ದಿನಗಳ ಕಾಲ ದಸರಾ ರಜೆ ನೀಡಲಾಗಿದೆ...ಹೌದು, ಅ.11ರಿಂದ 16ರ ವರೆಗೆ ಹೈಕೋರ್ಟಿನ ಮೂರು ಪೀಠಗಳಿಗೆ  ದಸರಾ ರಜೆ ನೀಡಲಾಗಿದೆ..ಹಂಗಾಮಿ ಮುಖ್ಯ ನ್ಯಾ| ಸತೀಶ ಚಂದ್ರಶರ್ಮ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್‌ (ನ್ಯಾಯಾಂಗ) ಕೆ.ಎಸ್‌. ಭರತ್‌ ಕುಮಾರ್‌ ಅವರು ...

Read more...

Mon, Oct 11, 2021

ಧಾರಾಕಾರ ಮಳೆ : KSRTC ಬಸ್ ನಿಲ್ದಾಣ ಜಲಾವೃತ..!

ಮಂಡ್ಯ : ರಾತ್ರಿ ಸುರಿದ ಮಳೆಗೆ ನಾಗಮಂಗಲ ಪಟ್ಟಣದ KSRTC ಬಸ್ ನಿಲ್ದಾಣ ಜಲಾವೃತವಾಗಿದೆ...ಹೌದು, ನಾಗಮಂಗಲದಲ್ಲಿ  ರಾತ್ರಿ ಭಾರೀ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದೆ...ಮೊದಲೆ ತಗ್ಗು ಪ್ರದೇಶವಾಗಿರೋ KSRTC ನಿಲ್ದಾಣದಲ್ಲಿ ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನಿಲ್ದಾಣ ಕೆರೆಯಂತಾಗಿದ್ದು, ಪ್ರಯಾಣಿಕರು ಪರದಾಡು...

Read more...

Mon, Oct 11, 2021

ಅರಣ್ಯ ಸಂಚಾರಿದಳ ಸಿಬ್ಬಂದಿಗಳ ಭರ್ಜರಿ ಕಾರ್ಯಾಚರಣೆ ; ಜಿಂಕೆ ಕೊಂಬುಗಳ ಅಕ್ರಮ ಸಾಗಾಟಗಾರ ಅಂದರ್..!

ಶಿವಮೊಗ್ಗ : ಸಾಗರದ ಪೊಲೀಸ್ ಅರಣ್ಯ ಸಂಚಾರಿದಳ  ಅಧಿಕಾರಿ ಮತ್ತು ಸಿಬ್ಬಂದಿಯವರು ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ...ಹೌದು, ತಾವರೆ ಕೊಪ್ಪದ ಬಳಿ ಅಕ್ರಮವಾಗಿ  ಜಿಂಕೆ ಕೊಂಬುಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಟೀಕ್ಯಾನಾಯ್ಕ ಎಂಬಾತನನ್ನು ಅರಣ್ಯ ಸಂಚಾರಿದಳ ಸಿಬ್ಬಂ...

Read more...

Sun, Oct 10, 2021

ಚಿನ್ನಾಭರಣ ಬೆಲೆ ಏರಿಕೆ ; ಇಂದಿನ ಬೆಲೆ ಎಷ್ಟಿದೆ ಗೊತ್ತಾ..!

ಬೆಂಗಳೂರು : ವಾಡಿಕೆಯಂತೆ ಚಿನ್ನದ ಬೆಲೆ ಇಂದು ಕೂಡ ಏರಿಕೆ ಆಗಿದ್ದು ; ಬೆಳ್ಳಿ ದರದಲ್ಲಿ  ಸ್ಥಿರತೆ ಕಾಯ್ದುಕೊಂಡಿದೆ...ಹೌದು , ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 43,900 ರೂಪಾಯಿ ಏರಿಕೆ ಆಗಿದ್ದು; ಅದೇ ರೀತಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 47,890 ರೂಪಾಯಿ  ನಿಗದಿಯಾಗಿದೆ...ಇಂದು ಬೆಳ್ಳಿ ದರ ಸ್ಥಿರತೆ ಕಾಯ್ದುಕೊಂಡಿದ್ದ...

Read more...

Sat, Oct 09, 2021

ಮದಗಜಗಳ ಕಾದಾಟದಲ್ಲಿ ಮೃತಪಟ್ಟ ಸಲಗ..!

ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಎನ್.ಬೇಗೂರು ವಲಯ ವ್ಯಾಪ್ತಿಯಲ್ಲಿ  ಮದಗಜಗಳ ಕಾದಾಟದಲ್ಲಿ ಆನೆಯೊಂದು ಮೃತಪಟ್ಟಿದೆ..‌  ಹೌದು, ಮೇಲ್ನೋಟಕ್ಕೆ  40 ವರ್ಷದ ಗಂಡಾನೆ ಬೇರೊಂದು ಆನೆಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದು ಕಂಡುಬಂದಿದೆ..ಪಶು ವೈದ್ಯ ಡಾ.ವಾಸೀಂ ಮಿರ್ಜಾ ಶವ ಪರೀಕ್ಷೆ ನಡೆಸಿದ ನಂತರ ಮಾರ್ಗಸೂಚಿಯಂತೆ ಆನೆಯ ...

Read more...

Sat, Oct 09, 2021

ಕಾರ್ ನಿಲ್ಲಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ರಾಷ್ಟ್ರಪತಿಗಳು..!

ಚಿಕ್ಕಮಗಳೂರು : ಕುರುಬಗೇರಿಯ ಶಾಲಾ ಮಕ್ಕಳಿಗೆ ಕಾರಿನಿಂದ ಇಳಿದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶ್ ಮಾಡಿದರು...ಹೌದು , ಇಂದು ಜಿಲ್ಲೆಯಲ್ಲಿರುವ ಶೃಂಗೇರಿ ಶಾರದಾಂಬೆ ದರ್ಶನ ಪಡೆಯಲು ಬಂದಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ; ಹೆಲಿಪ್ಯಾಡ್ ಗೆ ತೆರಳೋ ಸಂದರ್ಭದಲ್ಲಿ ಕುರುಬಗೆರೆಯಲ್ಲಿ ಕಾರ್ ನಿಲ್ಲಿಸಿ ಕಾರಿನಿಂದ ಇಳಿದು ಶಾಲೆ ಕಾಪೌಂಡ್ ನಲ್ಲಿಯೇ ಇದ್ದ ವಿಧ...

Read more...

Fri, Oct 08, 2021

ಇಂದಿನ ಚಿನ್ನದ ಬೆಲೆ...!

ಬೆಂಗಳೂರು : ಬಂಗಾರದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ... ಹೌದು, ಭಾರತದಲ್ಲಿ ಇಂದು  10 ಗ್ರಾಂ ಚಿನ್ನ ತಲಾ 220 ರೂಪಾಯಿ ಹೆಚ್ಚಾಗಿದೆ...ನಿನ್ನೆ 45,680 ರೂ ಇದ್ದ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಇಂದು 45,900 ರೂ.ಆಗಿದೆ..ಹಾಗೆಯೇ ನಿನ್ನೆ 46,680 ರೂ ಇದ್ದ 24 ಕ್ಯಾರೆಟ್ ನ 10 ಗ್ರಾಂ.ಚಿನ್ನದ ಬೆಲೆ ಇಂದು 46,900 ರೂ. ಗೆ ಏರಿಕೆಯಾಗಿದ...

Read more...

Fri, Oct 08, 2021

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ : ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಎಲ್ಲೋ ಅಲರ್ಟ್ ಘೋಷಣೆ...!

ಬೆಂಗಳೂರು : ರಾಜ್ಯದಲ್ಲಿ ಇಂದೂ ಕೂಡ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ...ಹೌದು, ಕಳೆದ 8 ಗಂಟೆಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ನಿರಂತರವಾಗಿ ಮಳೆಯಾಗುತ್ತಿದ್ದು; ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು  ಹವಮಾನ ಇಲಾಖೆ ತಿಳಿಸಿದೆ... ಈಗಾಗಲೇ ...

Read more...

Wed, Oct 06, 2021

ಅನೈತಿಕ ಸರ್ಕಾರದ ಪಾಪದ ಮಂತ್ರಿ ನೀವು ಸಚಿವ ಗೋವಿಂದ ಕಾರಜೋಳಗೆ ಎಂ ಬಿ ಪಾಟೀಲ್ ಟಾಂಗ್..!

ವಿಜಯಪುರ : ರಾಜ್ಯ ಬಿಜೆಪಿ ಸರ್ಕಾರವೇ ಒಂದು ಅನೈತಿಕ ಸರ್ಕಾರ , ನೀವು ಕೂಡಾ ಒಬ್ಬರು ಪಾಪದ ಮಂತ್ರಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳಗೆ ಟಾಂಗ್ ನೀಡಿದ್ದಾರೆ... ಹೌದು ಇಂದು ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ಎಂ ಬಿ ಪಾಟೀಲ್ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಚಿಲ್ಲರೆ ಹೇಳಿಕೆ ಕೊಟ್ಟಿದ್ದ...

Read more...

Wed, Sep 29, 2021

ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರದ ಅನುಮತಿ ; ಇಲ್ಲಿದೆ ನೋಡಿ ಸರ್ಕಾರದ ಗೈಡಲೈನ್ಸ್..!

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಸಭೆ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಈ ಬಾರಿ 5 ದಿನಗಳ ಕಾಲ ಸರಳವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಲು ನಿರ್ದರಿಸಲಾಗಿದೆ ಎಂದು ತಿಳಿಸಿದ್ದರು , ಅದರಲ್ಲಿ ಕೆಲ ನಿರ್ಧಾರಗಳನ್ನು ಬಹಿರಂಗ ಪಡಿಸಿದ್ದರು ಈದೀಗ ಸರ್ಕಾರ ನಿಗದಿ ಪಡಿಸಿದ  ಗೈಡಲೈನ್ಸ್ ಬಿಡುಗಡೆಯಾಗಿದ್ದ...

Read more...

Sun, Sep 05, 2021

ಕಾಂಗ್ರೆಸ್ಸಿಗರ ಕನಸು ಬಿಜೆಪಿ ವಿಷಯದಲ್ಲಿ ನನಸಾಗೊಲ್ಲಾ : ಕೋಟಾ ಶ್ರೀನಿವಾಸ ಪೂಜಾರಿ..!

ಚಿಕ್ಕಮಗಳೂರು : 6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಅನ್ನೋ ಕಾಂಗ್ರೆಸ್ಸಿಗರ ಹೇಳಿಕೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು ನೀಡಿದ್ದಾರೆ..ಹೌದು, ಚಿಕ್ಕಮಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ ; ಕನಸು ಕಾಣೋದ್ರಲ್ಲಿ ಯಾರದೂ ತಪ್ಪಿಲ್ಲ, ಕನಸು ಕಾಣಲು ಎಲ್ಲರಿಗೂ ಹಕ್ಕಿದೆ.. ಆದರೆ ಬಿಜೆಪಿ ಸರ್ಕಾರದ ವಿಷಯದಲ್ಲಿ ಕಾಂಗ್ರೆಸ್ಸಿಗರ ಕನಸು ನನ...

Read more...

Wed, Aug 18, 2021

ದಾರಿಗೆ ಅಡ್ಡಬಂದ ಜಿಂಕೆಯನ್ನು ರಕ್ಷಿಸಲು ಹೋಗಿ ಪ್ರಾಣಬಿಟ್ಟ ಬೈಕ್ ಸವಾರ..!

ತುಮಕೂರು : ರಸ್ತೆ ನಡುವೆ ಬೈಕಿಗೆ ಜಿಂಕೆ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ಸವಾರ  ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..ಹೌದು, ಮಧುಗಿರಿ ತಾಲೂಕಿನ ಸಿಂಗರಗೊಂಡನಹಳ್ಳಿ ಬಳಿ ಬೈಕಿಗೆ ಜಿಂಕೆ ಅಡ್ಡ ಬಂದ ಪರಿಣಾಮ ಸವಾರ ಗಿರಿಯಪ್ಪ (52) ಸ್ಥಳದಲ್ಲೇ ಸಾವನ್ನಪ್ಪಿದ್ದು ; ಕೊಡಿಗೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..

Read more...

Mon, Aug 16, 2021

ಪ್ರಧಾನಿಗೆ ಪತ್ರ ಬರೆದು ಮತ್ತೆ ಗಡಿವಿವಾದದ ಕ್ಯಾತೆ ತೆಗೆದ ಅಜಿತ್ ಪವಾರ್..!

ಮಹರಾಷ್ಟ್ರ : ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ  ಅಜಿತ್ ಪವಾರ್ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಮನವಿಯನ್ನು ಮಾಡಿದ್ದಾರೆ..ಹೌದು , ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ , ಬೆಳಗಾವಿ ಗಡಿವಿವಾದವನ್ನು ಮತ್ತೆ ಮುಂಚೂಣಿಗೆ ತರುವ ಯತ್ನವನ್ನು ಮಾಡಿದ್ದು ;  ಎಂಇಎಸ್ ಪುಂಡರು ಈ ಹಿಂದೆ  ಪ್ರಧಾನಿಗೆ ಪತ್ರ ಅಭಿಯಾನ ಬೆನ್ನಲ್ಲೇ ಗಡಿವಿವಾದ...

Read more...

Thu, Aug 12, 2021

ರಾಜ್ಯಕ್ಕೆ ಟಾಪರ್ ಆದ ಅವಳಿ ಸಹೋದರಿಯರು...!

ತುಮಕೂರು : ಕೆಂಕೆರೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ  ಓದುತಿದ್ದ ಅವಳಿ ಸಹೋದರಿಯರು ರಾಜ್ಯಕ್ಕೆ ಟಾಪರ್ ಆಗಿದ್ದಾರೆ..ಹೌದು, ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ಯಳನಾಡು ಗ್ರಾಮದ ದಯಾನಂದ್- ಸುಜಾತ ದಂಪತಿಗಳ ಮಕ್ಕಳಾದ ಧನ್ಯಶ್ರೀ ಮತ್ತು ಧನುಶ್ರೀ SSLC ಪರೀಕ್ಷೆಯಲ್ಲಿ ತಲಾ 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ; ಅವ...

Read more...

Tue, Aug 10, 2021

ಇನ್ನುಮುಂದೆ ಸರ್ಕಾರದ ಸಮಾರಂಭದಲ್ಲಿ ಹಾರ-ತುರಾಯಿಗಳಿಗೆ ನಿಷೇಧ ; ಸಿಎಂ ಮಹತ್ವದ ಆದೇಶ..!

ಬೆಂಗಳೂರು : ಸರಕಾರ ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳು ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶಿಸಿದ್ದಾರೆ.ಹೌದು , ಸರಕಾರ ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳು ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ...

Read more...

Tue, Aug 10, 2021

ಎಮ್ಮೆಗಳನ್ನು ಬಳಸಿ ಉಳುಮೆ ಮಾಡಿದ ರೈತ ; ನೂತನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ..!

ಮಂಡ್ಯ : ಮಂಡ್ಯ ಜಿಲ್ಲೆಯ ರೈತನೋರ್ವ  ಜಮೀನನಲ್ಲಿ ಎಮ್ಮೆಗಳ ಮೂಲಕ ಉಳುಮೆ ಮಾಡಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ..ಹೌದು, ನಾಗಮಂಗಲ ತಾಲೂಕಿನ ತುರುಬನಹಳ್ಳಿ ರೈತ ಯದುಕುಮಾರ್   ಈ ವಿನೂತನ  ಪ್ರಯತ್ನ ಮಾಡಿದ್ದು, ಎತ್ತುಗಳ ಬದಲಾಗಿ ಕೃಷಿಯಲ್ಲಿ ಎಮ್ಮೆಗಳನ್ನು ಬಳಸಿ ಉಳುಮೆ ಮಾಡ್ತಿದ್ದಾರೆ..ಈ  ಪ್ರಯೋಗಕ್ಕೆ ಇತರ ರೈತರು ಕೂಡ&nbs...

Read more...

Tue, Aug 10, 2021

ನೂತನ ಸಚಿವರಿಗೆ ಖಾತೆ ಹಂಚಿಕೆ ; ಸಚಿವರ ಖಾತೆ ಪಟ್ಟಿ ಇಲ್ಲಿದೆ ನೋಡಿ..!

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ◆ ಆರಗ ಜ್ಞಾನೇಂದ್ರ – ಗೃಹಖಾತೆ.◆ ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್.◆ ಆರ್.ಅಶೋಕ್ – ಕಂದಾಯ.◆ ಬಿ.ಶ್ರೀರಾಮುಲು – ಸಾರಿಗೆ.◆ ವಿ.ಸೋಮಣ್ಣ – ವಸತಿ.◆ ಬಿ.ಸಿ.ಪಾಟೀಲ್ – ಕೃಷಿ.◆ ಎಸ್.ಟಿ.ಸೋಮಶೇಖರ್ – ಸಹಕಾರ◆ಡಾ.ಕೆ.ಸುಧಾಕರ್ – ಆರೋಗ್ಯ...

Read more...

Sat, Aug 07, 2021

ರಾಜ್ಯಾದ್ಯಂತ ನೈಟ್ ಕರ್ಫ್ಯೂ , ಗಡಿ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಘೋಷಣೆ..!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ  ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೋವಿಡ್ ನಿರ್ವಹಣೆ ಕುರಿತಂತೆ ಇಂದು ನಡೆದಂತ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಗಡಿ ...

Read more...

Fri, Aug 06, 2021

ಮಾರ್ಗಮಧ್ಯ 108 ಆಂಬ್ಯುಲೆನ್ಸ್ ನಲ್ಲೇ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ತಾಯಿ..!

ವಿಜಯಪುರ : ಓರ್ವ ಗರ್ಭಿಣಿ ಮಾರ್ಗ ಮಧ್ಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಾಲತವಾಡ ಪಟ್ಟಣದ ಗೋನಾಳ ಗ್ರಾಮದಲ್ಲಿ ನಡೆದಿದೆ‌.. ಗೋನಾಳ ಗ್ರಾಮದ ನಿವಾಸಿ ಕಾವೇರಿಗೆ  ತೀವ್ರ ಹೊಟ್ಟೆ ನೋವು ಆರಂಭವಾದ ಹಿನ್ನೆಲೆ 108 ಆಂಬುಲೈನ್ಸ್ ಸಿಬ್ಬಂದಿಗಳು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ..ತಾಯಿ ಮತ್ತು ಮಗು ಆರೋಗ್ಯವಾಗಿದ್ದು ; ಮುದ್ದೇಬಿಹಾಳ ಆರೋಗ್ಯ ...

Read more...

Wed, Jul 28, 2021

ರಾಜ್ಯ ಸರ್ಕಾರದ ಆಡಳಿತ ಕುರ್ಚಿಗೆ ಆಧಾರವಾಗಲಿದ್ದಾರೆ ಒಬ್ಬ ಸಿಎಂ ಮೂರು ಡಿಸಿಎಂ..!

ಬೆಂಗಳೂರು : ರಾಜ್ಯಕ್ಕೆ 3 ಡಿಸಿಎಂ ನೇಮಕ ಮಾಡಲಾಗಿದೆ ಎಂದು ನೂತನವಾಗಿ ಆಯ್ಕೆಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ‌.ಈ ಮೂಲಕ ರಾಜ್ಯ ಸರ್ಕಾರದ ಆಡಳಿತ ಕುರ್ಚಿಗೆ ಒಬ್ಬ ಸಿಎಂ ಮತ್ತು ಮೂವರು ಡಿಸಿಎಂ ಗಳು ಆಧಾರವಾಗಲಿದ್ದಾರೆ... ಹೌದು, ಗೋವಿಂದ ಕಾರಜೋಳ, ಆರ್.ಅಶೋಕ ಮತ್ತು ಶ್ರೀರಾಮುಲು ಅವರನ್ನು ನೂತನ ಉಪಮುಖ್ಯಮಂತ್ರಿಗಳನ್ನಾಗಿ ನೇಮಕ ...

Read more...

Tue, Jul 27, 2021

ಬಸವರಾಜ ಬೊಮ್ಮಾಯಿಗೆ ಒಲಿದ ಮುಖ್ಯಮಂತ್ರಿ ಸ್ಥಾನ ; ನಾಳೆ ಪ್ರಮಾಣವಚನ ಸ್ವೀಕಾರ...!

ಬೆಂಗಳೂರು :   ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ....ಹೌದು,  BSY  ರಾಜೀನಾಮೆಯಿಂದ ತೆರವಾಗಿರುವ  ಮುಖ್ಯಮಂತ್ರಿ ಸ್ಥಾನಕ್ಕೆ, ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ  ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ....ಇಂದು  ರಾಜ್ಯಕ್ಕೆ ಕೇಂದ್ರದಿಂದ ವೀಕ್ಷಕರಾಗ...

Read more...

Tue, Jul 27, 2021

ಆಲಮಟ್ಟಿ ಜಲಾಶಯ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ...!

ವಿಜಯಪುರ : ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ...ಹೌದು , ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ  ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧನೆ ಹೇರಲಾಗಿತ್ತು , ಇದೀಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ  ; ನಿಡ...

Read more...

Tue, Jul 27, 2021

Breaking News - ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ.ಎಸ್. ಯಡಿಯೂರಪ್ಪ..! Karnataka BJP

ಬೆಂಗಳೂರು : ಹಲವು ದಿನಗಳಿಂದ ಸಿಎಂ ಬದಲಾವಣೆ  ಗೊಂದಲಕ್ಕೆ ಕೊನೆ ಸಿಕ್ಕಿದಂತಾಗಿದ್ದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ತಾವು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ .ಹೌದು ಇಂದು ರಾಜ್ಯದಲ್ಲಿ ಬಿಜೆಪಿ ಎರಡು ವರ್ಷಗಳ ಕಾಲ ಆಡಳಿತದ ಸಾಧನೆಯ ಸಾಧನಾ ಸಮಾವೇಶದಲ್ಲಿ ಸಾಧನೆಯ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ನಿಮ್ಮೆಲ್ಲರ ಅಪ್ಪಣೆ ಪಡೆದು  ಮುಖ್ಯಮಂತ್ರಿ ಸ್ಥಾ...

Read more...

Mon, Jul 26, 2021

PUC ಫಲಿತಾಂಶ ಪ್ರಕಟ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ; ಉಡುಪಿ ನಾಲ್ಕನೇ ಸ್ಥಾನ..!

ಬೆಂಗಳೂರು : ಕೊವಿಡ ಆತಂಕದಲ್ಲಿ ನಡೆದ 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಹಾಗೂ ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಉಳಿದಂತೆ ಬೆಂಗಳೂರು ಉತ್ತರ ಮೂರು ಹಾಗೂ ಉಡುಪಿ ಜಿಲ್ಲೆ ನಾಲ್ಕನೇ ಸ್ಥಾನ ಪಡೆದುಕೊಂಡಿವೆ, ಪರೀಕ್ಷೆ ರದ್ದಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲಾ ವಿದ್ಯ...

Read more...

Tue, Jul 20, 2021

ಸಿಎಂ ಮತ್ತು ವಿರೋಧ ಪಕ್ಷದ ವಿರುದ್ಧ ಮತ್ತೆ ಗುಡುಗಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್. ಯತ್ನಾಳ..!

ವಿಜಯಪುರ : ಹಿಂದೂಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುತ್ತಾರೆ. ಅದೇ ತರಹ ನಾನು ಹರಕೆ ಹೊತ್ತಿದ್ದೀನಿ. ಅದಕ್ಕಾಗಿ ಗಡ್ಡ ಬಿಟ್ಟಿದ್ದು, ಜುಲೈ 30ರ ಬಳಿಕ‌ ಗಡ್ಡದ ಮಹಿಮೆ ರಾಜ್ಯಕ್ಕೆ ತಿಳಿಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್  ರಾಜ್ಯಾಧ್ಯಕ್ಷ ಕಟೀಲ್ ಆಡಿಯೋ ...

Read more...

Mon, Jul 19, 2021

ವೈರಲ್ ಆಗ್ತಿರೋ ಆಡಿಯೋ ನನ್ನದಲ್ಲ ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್..!

ಮಂಗಳೂರು :  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿರೋ ಆಡಿಯೋ ನನ್ನದಲ್ಲ ಎಂದು ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಸಂಜೆಯಿಂದ ಯಡಿಯೂರಪ್ಪ ತಲೆದಂಡ ಆಗುತ್ತೆ ಎಂಬ ಆಡಿಯೋವೊಂದು ವೈರಲ್ ಆಗ್ತಿದ್ದು ಈ ಕುರಿತು ಇಂದು ಮಂಗಳೂರಿನಲ್ಲಿ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್...

Read more...

Mon, Jul 19, 2021

ರಾಜ್ಯದಲ್ಲಿಂದು 1708 ಜನರಿಗೆ ಸೋಂಕು , 2463 ಜನ ಗುಣಮುಖ , 36 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #update

ಬೆಂಗಳೂರು : ಇಂದು ರಾಜ್ಯದಲ್ಲಿ 1708 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 2463 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 36 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2883947 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Sun, Jul 18, 2021

ರಾಜ್ಯದಲ್ಲಿಂದು 1806 ಜನರಿಗೆ ಸೋಂಕು , 2748 ಜನ ಗುಣಮುಖ , 42 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #update

ಬೆಂಗಳೂರು : ಇಂದು ರಾಜ್ಯದಲ್ಲಿ 1806 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 2748 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 42 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2880370 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾ...

Read more...

Fri, Jul 16, 2021

ಸಿಂಗಂ ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯ ಘಟಕಾಧ್ಯಕ್ಷ...! #IPS #Annamalai #BJP #Tamilnaadu

ದೆಹಲಿ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಿಸಲಾಗಿದೆ...ಹೌದು,   ಕಳೆದ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅಣ್ಣಾಮಲೈ ಅವರಿಗೆ ಇದೀಗ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊ...

Read more...

Thu, Jul 08, 2021

ಕಾಂಗ್ರೆಸ್ ಹಿರಿಯ ಮುಖಂಡ ವೀರಭದ್ರ ಸಿಂಗ್ ವಿಧಿವಶ...! #Death #Congress #Leader

ಹಿಮಾಚಲ ಪ್ರದೇಶ : ಇಲ್ಲಿನ  ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ವೀರಭದ್ರ ಸಿಂಗ್ (87)  ಇಂದು  ಶಿಮ್ಲಾದಲ್ಲಿ ನಿಧನರಾಗಿದ್ದಾರೆ...ಹೌದು ,  ಜುಲೈ 5 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ - ಧಿ ವೈದ್ಯಕೀಯ ಕಾಲೇಜಿನಲ್ಲಿ (ಐಜಿಎಂಸಿ) ವೆಂಟಿಲೇಟರ್‌ನಲ್ಲಿ ಚಿಕ...

Read more...

Thu, Jul 08, 2021

ಮಹಿಳಾಸ್ನೇಹಿ ಸಂಚಾರಿ ಸಾರಿಗೆ ಶೌಚಾಲಯ ನಿರ್ಮಾಣ...! #Karnataka #Ladies friendly #Bus

ಕಲಬುರಗಿ : ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉಪಯೋಗವಾಗುವಂತೆ ವಿಶೇಷವಾಗಿ ನಿರ್ಮಿಸಿದ ಸಂಚಾರಿ ಮಹಿಳಾ ಶೌಚಾಲಯ ಹಾಗೂ ಮಗುವಿಗೆ ಹಾಲುಣಿಸುವ ವ್ಯವಸ್ಥೆ ಇರುವ ಸಂಚಾರಿ ವಾಹನವನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಉದ್ಘಾಟಿಸಿದರು... ಮಹಿಳಾ ಶೌಚಾಲಯದ ವಿಶೇಷತೆ :ಸಂಸ್ಥೆಯ ಕಾರ್ಯಾಚರಣೆಯಲ್ಲಿ 12.44 ಲಕ್ಷ ಕಿಲೋ ಮೀಟರ್ ಕ್ರಮಿಸಿದ ನಂತರ ನಿ...

Read more...

Thu, Jul 08, 2021

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ....! #Karnataka #New #State Governor

ಬೆಂಗಳೂರು :  ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ...ಹೌದು , ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು,   ನಮ್ಮ ರಾಜ್ಯದ ರಾಜ್ಯಪಾಲ ವಜುಭಾಯಿ ವಾಲಾ ಅವರ ಅಧಿಕಾರಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೂತನ ರಾಜ್ಯಪಾಲರನ್ನಾಗಿ ...

Read more...

Tue, Jul 06, 2021

ರಾಜ್ಯದಲ್ಲಿ ಮತ್ತಷ್ಟು ಲಾಕ್ ಡೌನ ಸಡಿಲಿಕೆ ಘೋಷಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ..! #Karnataka #Unlock #CM #OF #Karnataka

ಬೆಂಗಳೂರು : ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ಜುಲೈ 5 ರ ನಂತರ ಜಿಲ್ಲೆಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.ಇಂದು ಸಂಜೆ ಬೆಂಗಳೂರಿನ ಗೃಹ ಕಛೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅಧಿಕಾರಿಗಳ ಸಭೆ ಬಳಿಕ ಮಾತನಾಡಿ ರಾಜ್ಯಾದ್ಯಾಂತ ಜುಲೈ 5 ರಿಂದ ಅನ್ ಲಾಕ್ 3.0 ಜಾರಿಯಾಗಲಿದ್ದು, ರಾತ್ರಿ 9 ಗಂಟೆಯವರೆ...

Read more...

Sat, Jul 03, 2021

ರಾಜ್ಯದಲ್ಲಿಂದು 3310 ಜನರಿಗೆ ಸೋಂಕು , 6524 ಜನ ಗುಣಮುಖ ,114 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 3310 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 6524 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 114  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2826754 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹ...

Read more...

Fri, Jun 25, 2021

ರಾಜ್ಯದಲ್ಲಿಂದು 10685 ಜನರು ಗುಣಮುಖ, 5983 ಜನರಲ್ಲಿ ಸೋಂಕು ,138 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 5983 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 10685 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 148  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2790338 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ....

Read more...

Thu, Jun 17, 2021

ರಾಜ್ಯದಲ್ಲಿಂದು 18648 ಜನರು ಗುಣಮುಖ, 7810 ಜನರಲ್ಲಿ ಸೋಂಕು 125 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 7810 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 19648 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 125 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2765134 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Sun, Jun 13, 2021

ರಾಜ್ಯದಲ್ಲಿಂದು 14975 ಜನರು ಗುಣಮುಖ, 8248 ಜನರಲ್ಲಿ ಸೋಂಕು 159 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 8249 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 14975 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 159 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2747539 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Fri, Jun 11, 2021

ದಲಿತ ಕವಿ ಎಂದೇ ಪ್ರಖ್ಯಾತರಾದ ಸಿದ್ದಲಿಂಗಯ್ಯ ಇನ್ನಿಲ್ಲ...! # Covid #Death # siddalingayya

ಬೆಂಗಳೂರು : ಕೋವಿಡ್​ ಸೋಂಕಿಗೆ ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನರಾಗಿದ್ದಾರೆ...ಹೌದು, 66 ವರ್ಷದ  ಸಿದ್ದಲಿಂಗಯ್ಯ ಅವರು ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದರು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದರು. ಎರಡು ಬರಿ ವಿಧಾನಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು...ದುರಾದೃಷ್ಟ...

Read more...

Fri, Jun 11, 2021

ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನ...! #Bjp #karnataka #MLA #Death

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದಂತ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ  ನಿಧನರಾಗಿದ್ದಾರೆ...ಹೌದು,  ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ(77)ಯವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ  ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶಾಸಕ ...

Read more...

Tue, Jun 08, 2021

SSLC ಪರೀಕ್ಷಾರ್ಥಿಗಳಿಗಿದೆ ರಾಜ್ಯಸರ್ಕಾರದ ಮುಖ್ಯವಾದ ಗೈಡ್ ಲೈನ್....! #SSLC #Exam #Karnataka

ಬೆಂಗಳೂರು : ಈಗಾಗಲೇ  ಪಿಯುಸಿ ಪರೀಕ್ಷೆ ರದ್ದುಗೊಂಡಿದೆ ಎಂದು ಘೋಷಿಸಿರುವ ಶಿಕ್ಷಣ ಸಚಿವರು ಎಸ್.ಎಸ್.ಎಲ್ ಸಿ ಪರೀಕ್ಷೆ ನಡೆಸುವ  ಕರಡು ಮಾರ್ಗಸೂಚಿಯನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ...ಹೌದು, ಕಳೆದ ವರ್ಷ  9 ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಕರೋನಾ ಮಹಾಮಾರಿ ಕಾಟದಿಂದ  10 ನೇ ತರಗತಿಗೆ  ತೇರ್ಗಡೆ ಹೊಂದಿದ್ದರು.....

Read more...

Fri, Jun 04, 2021

ರಾಜ್ಯದಲ್ಲಿಂದು 24036 ಜನರು ಗುಣಮುಖ, 18324 ಜನರಲ್ಲಿ ಸೋಂಕು 514 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 18324 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 24036 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 514 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 286798 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇ...

Read more...

Thu, Jun 03, 2021

ರಾಜ್ಯದಲ್ಲಿಂದು 21199 ಜನರು ಗುಣಮುಖ, 16387 ಜನರಲ್ಲಿ ಸೋಂಕು 463 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 16387 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 21199 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 463 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2635122 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Wed, Jun 02, 2021

ರಾಜ್ಯದಲ್ಲಿಂದು 29271 ಜನರು ಗುಣಮುಖ, 14304 ಜನರಲ್ಲಿ ಸೋಂಕು 464 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 14304 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 29271 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 464 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2618735 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Tue, Jun 01, 2021

ರಾಜ್ಯದಲ್ಲಿಂದು 44473 ಜನರು ಗುಣಮುಖ, 16604 ಜನರಲ್ಲಿ ಸೋಂಕು 411 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 16604 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 44473 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 411 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2604431 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Mon, May 31, 2021

ಇಂದು CBSE 12ನೇ ತರಗತಿಯ ಪರೀಕ್ಷೆ ರದ್ದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ..! #Court Hiring #of #CBSE #Examination

CBSE 12ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್’ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಈ ಸಮಯದಲ್ಲಿ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳ ಜೀವಕ್ಕೆ ತೊಂದರೆ ಎಂದು ವಕೀಲೆ ಮಮತಾ ಶರ್ಮಾ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು,ಇಂದು ನ್ಯಾಯಮೂರ್ತಿ ಖಾನ್ವಿಲ್ಕರ್ ಮತ...

Read more...

Mon, May 31, 2021

ರಾಜ್ಯದಲ್ಲಿಂದು 28053 ಜನರು ಗುಣಮುಖ, 20378 ಜನರಲ್ಲಿ ಸೋಂಕು 382 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 20378 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 28053 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 382 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2587827 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ...

Read more...

Sun, May 30, 2021

ಭೀಮಾನದಿಯ ದಡದಲ್ಲಿ ಸ್ನಾನಕ್ಕೆ ಹೋದ ನಾಲ್ವರು ಬಾಲಕಿಯರು ನೀರುಪಾಲು..! #Karnataka #Maharashtra #Bhima #River

ವಿಜಯಪುರ : ಭೀಮಾನದಿ ದಡದಲ್ಲಿ  ಸ್ನಾನಕ್ಕೆ ತೆರಳಿದ ನಾಲ್ವರು ಮಕ್ಕಳು ನದಿಯಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಿನ್ನೆ  ಸಾಯಂಕಾಲ ಮಹಾರಾಷ್ಟ್ರದ ದಕ್ಷಿಣ ಸೋಲಾಪುರ ತಾಲೂಕಿನ ಲವಗಿ ಗ್ರಾಮದ ಭೀಮಾನದಿತೀರದಲ್ಲಿ ನಡೆದಿದೆ.ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಎಂಬುವರ ಮಕ್ಕಳಾದ  ಆರತಿ (13), ವಿಠ್ಠಲ (10), ಹಾಗೂ ಶಿವಾಜಿ ತಾನವಡೆ  ಎಂಬುವರ ಮ...

Read more...

Sun, May 30, 2021

ರಾಜ್ಯದಲ್ಲಿಂದು 42444 ಜನರು ಗುಣಮುಖ, 20628 ಜನರಲ್ಲಿ ಸೋಂಕು 492 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ  20628 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 42444 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 492 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2567449 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ...

Read more...

Sat, May 29, 2021

ರಾಜ್ಯದಲ್ಲಿಂದು 52253 ಜನರು ಗುಣಮುಖ, 22823 ಜನರಲ್ಲಿ ಸೋಂಕು 401 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ  22823 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 52253 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 401 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2546821 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ...

Read more...

Fri, May 28, 2021

ರಾಜ್ಯದಲ್ಲಿಂದು 31459 ಜನರು ಗುಣಮುಖ, 24214 ಜನರಲ್ಲಿ ಸೋಂಕು 476 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ  24214 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 31459 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 476 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2523998 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯ...

Read more...

Thu, May 27, 2021

ರಾಜ್ಯದಲ್ಲಿಂದು 40741 ಜನರು ಗುಣಮುಖ, 26811 ಜನರಲ್ಲಿ ಸೋಂಕು 530 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ  26811 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 40741 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 530 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2499784 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ...

Read more...

Wed, May 26, 2021

ರಾಜ್ಯದಲ್ಲಿಂದು 38224 ಜನರು ಗುಣಮುಖ, 22758 ಜನರಲ್ಲಿ ಸೋಂಕು 588 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ  22758 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 38224 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 588 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2472973 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ...

Read more...

Tue, May 25, 2021

ರಾಜ್ಯದಲ್ಲಿಂದು 57333 ಜನರು ಗುಣಮುಖ, 25311 ಜನರಲ್ಲಿ ಸೋಂಕು 529 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ  25311 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 57333 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 529 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2450215 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌ...

Read more...

Mon, May 24, 2021

ರಾಜ್ಯದಲ್ಲಿಂದು 35573 ಗುಣಮುಖ, 25979 ಜನರಲ್ಲಿ ಸೋಂಕು 626 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #news

ಬೆಂಗಳೂರು : ರಾಜ್ಯದಲ್ಲಿ ಇಂದು ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು 25979 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 35573 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 626 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2424904 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡು...

Read more...

Sun, May 23, 2021

ರಾಜ್ಯದಲ್ಲಿಂದು 61766 ಜನ ಗುಣಮುಖ, 31183 ಜನರಲ್ಲಿ ಸೋಂಕು 451 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #news

ಬೆಂಗಳೂರು : ರಾಜ್ಯದಲ್ಲಿ ಇಂದು ಸೋಂಕಿತರಿಗಿಂತ ದ್ವೀಗುಣ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಹೌದು ಕೊರೊನಾ  ಸೋಂಕಿಗೆ 31183 ಜನರಲ್ಲಿ ಸೋಂಕು ದೃಡಪಟ್ಟಿದ್ದು ಇಂದು 61766 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 451 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2398925 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ...

Read more...

Sat, May 22, 2021

ರಾಜ್ಯದಲ್ಲಿ ಇಂದು ಸಹ 52581 ಜನ ಗುಣಮುಖ, 32218 ಜನರಿಗೆ ಸೋಂಕು ; 353 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #news

ಬೆಂಗಳೂರು : ರಾಜ್ಯದಲ್ಲಿ ಇಂದು ಸೋಂಕಿತರಿಗಿಂತ ಹೆಚ್ಚು ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಹೌದು ಕೊರೊನಾ ಸೋಂಕಿಗೆ 32218 ಜನರಲ್ಲಿ ಸೋಂಕು ದೃಡಪಟ್ಟಿದ್ದು ಇಂದು 52581 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 353 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2367742 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದ...

Read more...

Fri, May 21, 2021

ರಾಜ್ಯದಲ್ಲಿ ಇಂದು ಸಹ 52257 ಜನ ಗುಣಮುಖ, 28869 ಜನರಿಗೆ ಸೋಂಕು ; 548 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #Update

ಬೆಂಗಳೂರು : ರಾಜ್ಯದಲ್ಲಿ ಇಂದು ಸೋಂಕಿತರಿಗಿಂತ ಹೆಚ್ಚು ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಹೌದು ಇಂದು ಕೊರೊನಾ ಸೋಂಕು 28869 ಜನರಲ್ಲಿ  ದೃಡಪಟ್ಟಿದ್ದು , ಇಂದು ಸಹ 52257 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 548 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2335524 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ....

Read more...

Thu, May 20, 2021

ರಾಜ್ಯದಲ್ಲಿ ಇಂದು ಸಹ 49953 ಜನ ಗುಣಮುಖ, 34281ಜನರಿಗೆ ಸೋಂಕು ; 468 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ ಇಂದು 34281 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 49953 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 468 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2306655 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್...

Read more...

Wed, May 19, 2021

ಶ್ರಮಿಕ ವರ್ಗಕ್ಕೆ 1,250 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ BSY..! #Karnataka #BJP #CMBSY #Lockdown #Package

ಬೆಂಗಳೂರು : ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಹತ್ವದ ಸಭೆ ನಡೆಸಿದ ಬಳಿಕ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಟೋ ,ಟ್ಯಾಕ್ಸಿ  ಚಾಲಕರು, ಸವಿತಾ ಸಮಾಜ , ಕಲಾವಿದರು , ಬೀದಿ ಬದಿಯ ವ್ಯಾಪಾರಿಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮ...

Read more...

Wed, May 19, 2021

ರಾಜ್ಯದಲ್ಲಿಂದು 58395 ಜನ ಗುಣಮುಖ, 30309 ; 525 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ ಇಂದು 30309 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 58395 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 525 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2272374 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್...

Read more...

Tue, May 18, 2021

ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಶ್ಲಾಘನೀಯ ; ಪ್ರಧಾನಿ ನರೇಂದ್ರ ಮೋದಿ..! #Karnataka #BJP PM #Modi #Speech

ನವದೆಹಲಿ : ಇಂದು ಕೋವಿಡ್ ನಿಯಂತ್ರಣ ಕುರಿತು ಸಭೆಯಲ್ಲಿ 10 ರಾಜ್ಯಗಳ ಜಿಲ್ಲಾಧಿಕಾರಿ, ಅಧಿಕಾರಿಗಳು ಭಾಗಿಯಾಗಿದ್ದು, ಈ ವೇಳೆ ಗ್ರಾಮೀಣ ಮಟ್ಟದಲ್ಲಿ ಕೊರೋನಾ ನಿರ್ವಹಣೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು ಇನ್ನೂ ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ,...

Read more...

Tue, May 18, 2021

ರಾಜ್ಯದಲ್ಲಿಂದು 38603 ಜನರಿಗೆ ಸೋಂಕು - 34635 ಜನ ಗುಣಮುಖ ; 476 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ ಇಂದು 38603 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 34635 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 476 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2242065 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್...

Read more...

Mon, May 17, 2021

ರಾಜ್ಯದಲ್ಲಿಂದು 31531 ಜನರಿಗೆ ಸೋಂಕು - 36475 ಜನ ಗುಣಮುಖ ; 403 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ ಇಂದು 31531 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 36475 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 403 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2203462 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್...

Read more...

Sun, May 16, 2021

ತೌಕ್ತೆ ಚಂಡಮಾರುತ ಎಫೆಕ್ಟ್, ರಾಜ್ಯದ ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ..! #Karnataka #Cyclone #Effect #Rain

ಬೆಂಗಳೂರು : ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಪ್ರಭಾವದಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಶನಿವಾರ ಭಾರಿ ಮಳೆ ಸುರಿದಿದ್ದು  ಮಂಗಳೂರಿನಲ್ಲಿ ಅತಿ ಹೆಚ್ಚು 80 ಮಿಲಿಮೀಟರ್ ಮಳೆಯಾಗಿದೆ. ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಇದರಿಂದ ತಡೆಗೋಡೆಗಳಿಗೆ ಹಾನಿಯಾಗಿದೆ. ತೀರಕ್ಕೆ ಹಾಕಲಾಗಿದ್ದ ದೈತ್...

Read more...

Sun, May 16, 2021

ರಾಜ್ಯದಲ್ಲಿಂದು 41664 ಜನರಿಗೆ ಸೋಂಕು - 34425 ಜನ ಗುಣಮುಖ ; 349 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ  349 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 41664 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2171931 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದ...

Read more...

Sat, May 15, 2021

ರಾಜ್ಯದಲ್ಲಿಂದು ಸಹ 35879 ಜನ ಗುಣಮುಖ ; 41779 ಜನರಿಗೆ ಸೋಂಕು - 373 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 373 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 41779 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2130267 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ...

Read more...

Fri, May 14, 2021

ರಾಜ್ಯದಲ್ಲಿಂದು 35297 ಜನರಿಗೆ ಸೋಂಕು - 34057 ಜನ ಗುಣಮುಖ ; 344 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 344 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 34297 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2088488 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ...

Read more...

Thu, May 13, 2021

ಇನ್ಮುಂದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಇಲ್ಲ ; ರಾಜ್ಯ ಸರ್ಕಾರದಿಂದ ಆದೇಶ..! #Karnataka #Covid #Vaccination #New #Rules

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಲಸಿಕೆಯನ್ನು 18 ವರ್ಷ ಮೀರಿದವರಿಗೆ ಸದ್ಯಕ್ಕೆ ಲಸಿಕೆ ನೀಡದೇ ಇರಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ಬಗ್ಗೆ ಹೊಸ  ಮಾರ್ಗಸೂಚನೆಯನ್ನು ಹೊರಡಿಸಿದೆ.ಹೌದು ಕೆಲ ದಿನಗಳ ಹಿಂದೆಯಷ್ಟೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದ ಸರ್ಕಾರ ಈದೀಗ ಮೊದಲು 45 ವರ್ಷ ಮೇಲ್ಪಟ್ಟವರಿಗೆ ಲಸಿ...

Read more...

Wed, May 12, 2021

ರಾಜ್ಯದಲ್ಲಿಂದು 39998 ಜನರಿಗೆ ಸೋಂಕು - 34752 ಜನ ಗುಣಮುಖ ; 517 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 517 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 39998 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2053191 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ...

Read more...

Wed, May 12, 2021

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ; ಸಿಇಟಿ ಪರೀಕ್ಷೆಗಳು ಮುಂದೂಡಿಕೆ - ಕೆಇಎ ಮಹತ್ವದ ಆದೇಶ..! #Karnataka #CET #Exams #Postpone #Ordered

ಬೆಂಗಳೂರು : ಕೊರೊನಾ ಎರಡನೇ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಕೆಇಎ ಆದೇಶ ಹೊರಡಿಸಿದೆ.ಹೌದು ಜು.7, 8, 9 ರಂದು ನಡೆಯ ಬೇಕಿದ್ದ ಸಿಇಟಿ ಪರೀಕ್ಷೆಗಳು ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ. ಆಗಸ್...

Read more...

Wed, May 12, 2021

ರಾಜ್ಯದಲ್ಲಿಂದು 39510 ಜನರಿಗೆ ಸೋಂಕು - 22584 ಜನ ಗುಣಮುಖ ; 480 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 480 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 39510 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2013193 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ...

Read more...

Tue, May 11, 2021

ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯವಸ್ತುಗಳ ಖರೀದಿಗೆ ವಾಹನ ಬಳಸಲು ಅನುಮತಿ - ಡಿಜಿಪಿ ಟ್ವೀಟ್..! #Karnataka #Police #DGP_Karnataka #Tweet

ಬೆಂಗಳೂರು : ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ವಾಹನ ಬಳಕೆ ನಿಷೇಧ ಮಾಡಲಾಗಿತ್ತು , ನಿಷೇಧದ ಬಗ್ಗೆ ರಾಜ್ಯದಲ್ಲಿ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೋಮವಾರ ಸಂಜೆ...

Read more...

Tue, May 11, 2021

ರಾಜ್ಯದಲ್ಲಿಂದು 39305 ಜನರಿಗೆ ಸೋಂಕು - 32188 ಜನ ಗುಣಮುಖ ; 596 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 596 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 39305 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1973683 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ...

Read more...

Mon, May 10, 2021

ರಾಜ್ಯದಲ್ಲಿಂದು 490 ಜನ ಸಾವು ; 47930 ಜನರಿಗೆ ಸೋಂಕು - 31796 ಜನ ಗುಣಮುಖ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 490 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 47930 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1934378 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ...

Read more...

Sun, May 09, 2021

ರಾಜ್ಯದಲ್ಲಿಂದು 482 ಜನ ಸಾವು ; 47563 ಜನರಿಗೆ ಸೋಂಕು - 34881 ಜನ ಗುಣಮುಖ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 482 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 47563 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1886448 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ...

Read more...

Sat, May 08, 2021

ರಾಜ್ಯದಲ್ಲಿಂದು 592 ಜನ ಸಾವು ; 48781 ಜನರಿಗೆ ಸೋಂಕು - 28623 ಜನ ಗುಣಮುಖ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 592 ಜನ ಸಾವನ್ನಪ್ಪಿದ್ದಾರೆ, ಇಂದು ಒಂದೇ ದಿನ 48781 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1838885 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕ...

Read more...

Fri, May 07, 2021

ಸೋಮವಾರದಿಂದ ಮೇ 24 ರವರೆಗೆ ಲಾಕ್ ಡೌನ್ ಘೋಷಣೆ ; ಏನಿರುತ್ತೆ , ಏನಿರಲ್ಲ ಇಲ್ಲಿದೆ ನೋಡಿ..! #Karnataka #BJP #CM #BSY #Compete #Lockdown

ಬೆಂಗಳೂರು: ರಾಜ್ಯದಲ್ಲಿ.ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಚೈನ್ ಬ್ರೇಕ್ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ 14 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ ಹೌದು ಮೇ 10 ರಿಂದ ಮೇ 24 ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಗೆ ಸರ್ಕಾರ ಆದೇಶಿಸಿದೆ ,&n...

Read more...

Fri, May 07, 2021

ರಾಜ್ಯದಲ್ಲಿಂದು 49058 ಜನರಿಗೆ ಸೋಂಕು ದೃಡ ; 328 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report #LatestUpdate

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 49058 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 328 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1790104ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Thu, May 06, 2021

ರಾಜ್ಯದಲ್ಲಿಂದು 50112 ಜನರಿಗೆ ಸೋಂಕು ದೃಡ, 26841 ಜನರು ಗುಣಮುಖ ; 346 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #today

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 50112 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 346 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1741046ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Wed, May 05, 2021

ರಾಜ್ಯದಲ್ಲಿ ಇಂದು 44438 ಜನರಿಗೆ ಸೋಂಕು ದೃಡ, 20901 ಜನರು ಗುಣಮುಖ ; 239 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 44438 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 239 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1646303ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Mon, May 03, 2021

ರಾಜ್ಯದಲ್ಲಿ ಇಂದು 37733 ಜನರಿಗೆ ಸೋಂಕು ದೃಡ, 21149 ಜನರು ಗುಣಮುಖ ; 217 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 37733 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 217 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1601865ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Sun, May 02, 2021

ರಾಜ್ಯದಲ್ಲಿ ಇಂದು 40990 ಜನರಿಗೆ ಸೋಂಕು ದೃಡ, 18341ಜನರು ಗುಣಮುಖ ; 271 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು ಇಂದು ಸಹ ಒಂದೇ ದಿನ 40990 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 271 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 15794ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್...

Read more...

Sat, May 01, 2021

ರಾಜ್ಯದಲ್ಲಿ ಇಂದು 48296 ಜನರಿಗೆ ಸೋಂಕು ದೃಡ ; 217 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report #Update

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 48296 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 217 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1523142ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Fri, Apr 30, 2021

ರಾಜ್ಯದಲ್ಲಿ ಇಂದು 35024 ಜನರಿಗೆ ಸೋಂಕು ದೃಡ ; 270 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report #Update

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 35024 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 270 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1474846ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Thu, Apr 29, 2021

ರಾಜ್ಯದಲ್ಲಿ ಇಂದು 39047 ಜನರಿಗೆ ಕೊರೊನಾ ಸೋಂಕು ದೃಡ ; 229 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report #Update

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 39047 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 229 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1439822ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Wed, Apr 28, 2021

ನಾಳೆ ರಾತ್ರಿಯಿಂದ 14 ದಿನಗಳವರೆಗೆ ಕಂಪ್ಲೀಟ್ ಲಾಕ್ ಡೌನ್ ಘೋಷಿಸಿದ BSY..! #Karnataka #Lockdown #Ordered #CM

ಬೆಂಗಳೂರು:  ಮಹಾಮಾರಿ ಕೊರೋನಾ ಎರಡನೇ ಅಲೆ ತಡೆಗಟ್ಟುವ ಸಂಬಂಧ ನಾಳೆ ರಾತ್ರಿಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.  ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ತಜ್ಞರ ಸಲಹೆ ಮೆರೆಗೆ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಬಂಧಗೆ ಆದೇಶಿಸಲಾಗಿದೆ. ಬೆಳಿಗ್ಗೆ 6 ಘಂಟೆಯಿಂದ ...

Read more...

Mon, Apr 26, 2021

ರಾಜ್ಯದಲ್ಲಿ ಇಂದು 34804 ಜನರಿಗೆ ಕೊರೊನಾ ಸೋಂಕು ದೃಡ ; 143 ಜನ ಸಾವು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report #Update

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 34804 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 143 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1339202ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Sun, Apr 25, 2021

ರಾಜ್ಯದಲ್ಲಿ ಇಂದು 208 ಜನ ಸಾವು 29438 ಜನರಿಗೆ ಕೊರೊನಾ ಸೋಂಕು ದೃಡ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 29438 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 208 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1304397ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Sat, Apr 24, 2021

ರಾಜ್ಯದಲ್ಲಿ ಇಂದು 190 ಜನ ಸಾವು 26962 ಜನರಿಗೆ ಕೊರೊನಾ ಸೋಂಕು ದೃಡ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 26962 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 190 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1274959ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Fri, Apr 23, 2021

ರಾಜ್ಯದಲ್ಲಿ ಇಂದು 123 ಜನ ಸಾವು 23558 ಜನರಿಗೆ ಕೊರೊನಾ ಸೋಂಕು ದೃಡ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 25795 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 123 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1247997ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Thu, Apr 22, 2021

ರಾಜ್ಯದಲ್ಲಿ ಧಿಡೀರ್ ಹಾಫ್ ಲಾಕ್‌ಡೌನ್ ಯಾವುದಕ್ಕೆಲ್ಲಾ ಅನುಮತಿ? ಹೊಸ ಮಾರ್ಗಸೂಚಿಯಲ್ಲಿ ಏನಿದೆ...? #Karnataka #lockdown #All #district

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಭಾರೀ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಧಿಡೀರ್ ಹಾಫ್ ಲಾಕ್‌ಡೌನ್ ಘೋಷಣೆಯಾಗಿದೆ. ಅಗತ್ಯ ಸೇವೆ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದ್ದು ಇಂದು ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ ಇದೀಗ ಮತ್ತೊಂದು ಆದೇಶ ಹೊರಡಿಸಿದೆ. ಬೆಳಗ್ಗೆ 6 ಗಂಟೆಯಿಂದ  ರಾತ್ರಿ 9 ಗಂಟೆಯವರೆಗೆ ಯಾವೆಲ್...

Read more...

Thu, Apr 22, 2021

ರಾಜ್ಯದಲ್ಲಿ ಇಂದು 23558 ಜನರಿಗೆ ಕೊರೊನಾ ಸೋಂಕು 116ಜನ ಸಾವು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 23558 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 116 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1222202ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Wed, Apr 21, 2021

ರಾಜ್ಯದಲ್ಲಿ ಇಂದು146 ಜನ ಸಾವು 15785 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 15785 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 146 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1176850ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ...

Read more...

Mon, Apr 19, 2021

ರಾಜ್ಯದಲ್ಲಿ ಇಂದು 19067 ಜನರಿಗೆ ಕೊರೊನಾ ಸೋಂಕು 81 ಜನ ಸಾವು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 19067 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 81 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1161065ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...

Read more...

Sun, Apr 18, 2021

ರಾಜ್ಯದಲ್ಲಿ ಇಂದು 14859 ಜನರಿಗೆ ಕೊರೊನಾ ಸೋಂಕು 78 ಜನ ಸಾವು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #District #Positive #todays #Report

ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹರಡುತ್ತಿದ್ದು  ಇಂದು ಸಹ ಒಂದೇ ದಿನ 14859 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇಂದು 78 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 1124509 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

Read more...

Fri, Apr 16, 2021

ಸಿಎಂ B.S ಯಡಿಯೂರಪ್ಪ ಅವರಿಗೆ ಎರಡನೇ ಬಾರಿ ಕೊರೊನಾ ಪಾಸಿಟಿವ್ ; ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಶಿಷ್ಟ್..! #Bangalore #Manipal #hospital #CM BSY

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡನೇ ಬಾರಿ ಕೊರೊನಾ ಸೋಂಕು ತಗುಲಿದೆ, ಇನ್ನೂ ಮುಖ್ಯಮಂತ್ರಿಗಳ ಸಂಪರ್ಕದಲ್ಲಿದ್ದವರು ಪರೀಕ್ಷೆಗೆ ಒಳಪಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.ಹೌದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳೆದ ಎರಡು ದಿನಗಳಿಂದ ಜ್ವರ ಬಂದ ಹಿನ್ನೆಲೆಯಲ್ಲಿ ಇಂದು ಅವರು ಬೆಂಗಳೂರಿನ ರಾಮಯ್ಯ ಸ್ಮಾರಕ ಆಸ್ಪ...

Read more...

Fri, Apr 16, 2021

ಸಾರಿಗೆ ನೌಕರರು ಹಠ ಮಾಡದೇ ಪ್ರತಿಭಟನೆ ಹಿಂಪಡೆಯಿರಿ ; ಹುಬ್ಬಳ್ಳಿಯಲ್ಲಿ ಸಿಎಂ ಯಡಿಯೂರಪ್ಪ ಮನವಿ..! #Karnataka #BJPCM #Hubli

ಹುಬ್ಬಳ್ಳಿ : ಸಾರಿಗೆ ನೌಕರರಿಗೆ ಮನವಿ ಮಾಡುತ್ತೇನೆ, ಹಠ ಮಾಡದೇ ಪ್ರತಿಭಟನೆ ಹಿಂಪಡೆಯಿರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮನವಿ ಮಾಡಿದ್ದಾರೆ.ಹೌದು ಇಂದು ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಯಾವುದೇ ಕಾರಣಕ್ಕೂ ಸಾರಿಗೆ ನೌಕರರು ಹಠ ...

Read more...

Tue, Apr 06, 2021

ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ 16 ಹೊಸ ರೂಲ್ಸ್ ಜಾರಿ , ಇಲ್ಲಿದೆ ನೋಡಿ..! #Karnataka #covid #new #rules

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ಟಫ್ ರೂಲ್ಸ್ ಜಾರಿ ಮಾಡಿ ಆದೇಶ ಹೊರಡಿಸಿದೆ.ಹೌದು ಒಟ್ಟು 16 ಟಫ್ ರೂಲ್ಸಗಳನ್ನು ಜಾರಿ ಮಾಡಲಾಗಿದ್ದು ಇಲ್ಲಿದೆ ನೋಡಿ ಸರ್ಕಾರ ಜಾರಿಗೆ ಮಾಡಿದ ಆದೇಶದ ಪ್ರತಿ ಇಲ್ಲಿದೆ ನೋಡಿ..

Read more...

Fri, Apr 02, 2021

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಪತ್ನಿ ಚೆನ್ನಮ್ಮಗೆ ಕೊರೋನಾ ಪಾಸಿಟಿವ್ ದೃಢ‌..! #Karnataka #HDD #JDS #Presidential #ExPM

ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮರಿಗೆ ಕೊರೋನಾ ಸೋಂಕು ಕಾಣಿಸಿದೆ.ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಂಪತಿಯನ್ನು ದಾಖಲಿಸಲಾಗಿದ್ದು ಸಂಪರ್ಕದಲ್ಲಿ ಬಂದಿರುವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ, ಮೈಲ್ಡ್ ಆದ ಲಕ್ಷಣಗಳು ಇಬ್ಬರಲ್ಲೂ ಕಾಣಿಸಿದ್ದು, ವಯಸ್ಸನ್ನು ಪರ...

Read more...

Wed, Mar 31, 2021

ವಾಹನ ಸವಾರರಿಗೆ ಕೊಂಚ ರೀಲಿಫ್ ; ಪೆಟ್ರೋಲ್ , ಡಿಸೇಲ್ ಬೆಲೆಯಲ್ಲಿ ಇಳಿಕೆ..! #Fuel #Price #India #Price #Drop

ನವದೆಹಲಿ : ಹಲವು ತಿಂಗಳುಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಪೆಟ್ರೋಲ್  ಡಿಸೇಲ್ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ .ಹೌದು ಇಂದು ಪೆಟ್ರೋಲ್ ಗೆ 18 ಪೈಸೆ ಮತ್ತು ಡಿಸೇಲ್ ಗೆ 17ಪೇಸೆ ಇಳಿಕೆಯಾಗಿದೆ. ದೆಹಲಿಯಲ್ಲಿ ಲೀಟರ್‌ಗೆ 90.99 ರೂ.ಗೆ ಇಳಿಸಲಾಗಿದೆ. ಡೀಸೆಲ್ 81.30 ರೂಪಾಯಿ ಆಗಿದೆ,  ದೇಶಾದ್ಯಂತ ದರಗಳನ್ನು ಕಡಿಮೆ ಮಾಡಲಾಗಿದ್ದು , ಸ್ಥಳೀಯ...

Read more...

Wed, Mar 24, 2021

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಶಿಕ್ಷಣ ಇಲಾಖೆ ಸ್ಪಷ್ಟನೆ..! #Karnataka #School #College #Education #Leave

ಬೆಂಗಳೂರು : ಕೊರೋನಾ ವೈರಸ್ನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹದಿನೈದು ದಿನಗಳವರೆಗೆ ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದ್ದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಆದರೆ  ಅದು ನಕಲಿ ಆದೇಶ ಪ್ರತಿ ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ.ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿರುವ ಆದೇಶ ಪ್ರತಿ...

Read more...

Sun, Mar 14, 2021

ಬೆಳಗಾವಿಯಲ್ಲಿ ಕೈಯಲ್ಲಿ ಕಲ್ಲು ಲಾಂಗ್ ಹಿಡಿದು ಸರಣಿ ಮನೆಗಳ್ಳತನ ; ಸಿಸಿಟಿವಿಲ್ಲಿ ಸೆರೆಯಾಯಿತು ಕಳ್ಳರ ಕೈಚಳಕ..! #Karnataka #Belgavi #CCTV #Thief

ಬೆಳಗಾವಿ : ಕೈಯಲ್ಲಿ ಕಲ್ಲು ಮಚ್ಚು ಲಾಂಗು ಹಿಡಿದು ಬಂದು ಸರಣಿ ಗಳ್ಳತನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ನಡೆದಿದೆ.ತೆಲಸಂಗ ಗ್ರಾಮದಲ್ಲಿ ನಡೆದ ಸರಣಿ ಗಳ್ಳತನದ ಭಯಾನಕ ದೃಶ್ಯಾವಳಿಗಳು ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ , ಬೈಕ್ ಮೇಲೆ ಹೋದ ವ್ಯಕ್ತಿಗೆ  ಕಲ್ಲಿನಿಂದ  ಹೊಡೆಯುವ ಯತ್ನವನ್ನು  ಖದೀಮರು ನಡೆಸಿದ್ದಾರೆ...

Read more...

Sun, Mar 14, 2021

ಬೆಳಗಾವಿಯ ಬ್ಯಾಂಕಗಳಿಗೆ ನಕಲಿ ಇಡಿ ನೋಟಿಸ್ ನೀಡಿ ವಂಚಿಸುತ್ತಿದ್ದ ಖದೀಮ ಅರೆಸ್ಟ್..! #Karnataka #Belgavi #Fake #ED #Officer #Arreste #by #Cops

ಬೆಳಗಾವಿ : ಈತ ಒಂದು ಇನ್ಸೂರೆನ್ಸ ಕಂಪನಿಯ ಹಣವನ್ನು ನುಂಗಿ ನೀರು ಕೊಡಿದಿದ್ದ , ಅಷ್ಟೇ ಅಲ್ಲದೇ ದುಡ್ಡು ಕೇಳಿದ ಗ್ರಾಹಕರ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡುವಂತೆ ಬೆಳಗಾವಿ ಜಿಲ್ಲೆಯ ವಿವಿಧ ಬ್ಯಾಂಕುಗಳಿಗೆ ಫೇಕ್ ಇಡಿ ನೋಟಿಸ್ ಕಳಿಸಿದ್ದ ಈ ಖತರ್ನಾಕ್ ಖದೀಮನಿಗೆ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಸಿಇಎನ್ ಅಪರಾಧ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಈತ ಒಂದು ಇ...

Read more...

Thu, Mar 11, 2021

2020-21 ರ ಬಜೆಟ್ ನಲ್ಲಿ ಏನಿದೆ.? ಯಾವ ಕ್ಷೇತ್ರ , ಯಾವ ಯಾವ ಜಿಲ್ಲೆಗೆ ಎಷ್ಟು ಅನುಧಾನ ಇಲ್ಲಿದೆ ನೋಡಿ ಬಜೆಟ್ ಡಿಟೇಲ್ಸ್..! #Karnataka #2020-21Budget #Highlights

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಮಂಡಿಸಿದ 2020-21ರ ಬಜೆಟ್ ಒಟ್ಟು 2 ಲಕ್ಷದ 43 ಸಾವಿರದ 734 ಕೋಟಿ ರೂಪಾಯಿ ಬಜೆಟ್ ಆಗಿದೆ, ಈ ಬಾರಿಯ ಬಜೆಟ್ ಮಂಡನೆ ವಲಯವಾರು ವಿಂಗಡಣೆ ಮಾಡಿ ಬಜೆಟ್ ಮಂಡಿಸಲಾಗುತ್ತಿದ್ದು , ಬಜೆಟ್ ನಲ್ಲಿ ಮಠಮಾನ್ಯಗಳಿಗೂ ಅನುದಾನ ಬಿಡುಗಡೆ ಮಾಡಲಾಗಿದೆ, ಇನ್ನೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟ...

Read more...

Mon, Mar 08, 2021

ರಾಸಲೀಲೆ ಪ್ರಕರಣ ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ...! #Karnataka #Sex #Scandal #Ramesh_Jarkiholi #Resignation

ಬೆಂಗಳೂರು : ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.ಹೌದು ಪಕ್ಷಕ್ಕೆ ಮತ್ತು ಸರಕಾರಕ್ಕೆ ಮುಜುಗರವುಂಟಾಗ ಬಾರದೆಂದು ರಾಜಿನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದು ರಾಜಿನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.ಸಿಡಿ ಪ್ರಕರಣ ಬೆನ್ನಲ್ಲೇ ರಾಜ್ಯಾದ್ಯಂತ ಸಚಿವ ರಮೇಶ್ ಜಾರ...

Read more...

Wed, Mar 03, 2021

ನನಗೆ ದೆಹಲಿ ಬುಲಾವ್ ಬಂದಿಲ್ಲ ; ತಂದೆ ಮಗ ಸುಳ್ಳು ಸುದ್ದಿ ಮಾಡಿಸಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ..! #Karnataka #BJP #MLA #B.R.Patil #BSY #Vijayapur

ವಿಜಯಪುರ : ನನಗೆ ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ತುರ್ತು ಬುಲಾವ್ ಆಗಲಿ ಅಥವಾ ಸಮಯ ಕೊಟ್ಟು ನನ್ನ ವಿಚಾರಣೆಗೆ ಕರೆದಿಲ್ಲ ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಿಲ್ಲ ,  ಇದೆಲ್ಲ ತಂದೆ ಮತ್ತು ಮಗ ಮಾದ್ಯಮಗಳಲ್ಲಿ  ಸುಳ್ಳು ಸುದ್ದಿ ಮಾಡಿಸಿದ್ದಾರೆ ಎಂದು ಆರೋಪಿಸಿ ವಿಜಯಪುರ ನಗರ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ...

Read more...

Tue, Feb 23, 2021

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಿಲುವಿನ ಕುರಿತು ಗುಡುಗಿದ ಸಿದ್ದರಾಮಯ್ಯ...! #Siddramaih #Hindi #Govt #Language

ಮಂಡ್ಯ : ಕರ್ನಾಟಕದಲ್ಲಿ ಕನ್ನಡವನ್ನು ಬದಿಗೆ ತಳ್ಳಿ, ಹಿಂದಿ ಭಾಷೆ ಮುನ್ನಲೆಗೆ ಬರಲು ಸಾಧ್ಯವೇ ಇಲ್ಲ ಎಂದುಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ...ಹೌದು, ಕರ್ನಾಟಕ ಸಂಘದ ಕಚೇರಿ ಆವರಣದಲ್ಲಿ ನಡೆದ ಡಾ. ಹಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇಂದ್ರ ಸರ್ಕಾ...

Read more...

Mon, Feb 15, 2021

ಈಜಲು ಹೋದ ಮೂರು ವಿದ್ಯಾರ್ಥಿಗಳ ಶವ ಪತ್ತೆ....! #Students #drown #Death

ಹೈದರಾಬಾದ್ : ಕೆರೆಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆಮುಡುಗುಂಟಿ ಗ್ರಾಮದಲ್ಲಿ ನಡೆದಿದೆ...ಹೌದು, ಈಜಲೆಂದು ಕೆರೆಯಲ್ಲಿ ಇಳಿದಾಗ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು , ಮೃತರನ್ನು ರಾಜೇಶ್ (13), ಸಾಯಿ (13), ಹಲೀಮ್ (13) ಎಂದು ಗುರುತಿಸಲಾಗಿದೆ...ಸ್ಥಳೀಯರ ನ...

Read more...

Mon, Feb 15, 2021

ಅಡುಗೆ ಸಿಲಿಂಡರ್ ದರ ಏರಿಕೆ...! #LPG #Price #Hike

ನವದೆಹಲಿ : ಅಡುಗೆ ಸಿಲಿಂಡರ್ ದರದಲ್ಲಿ ಭಾರೀ ಏರಿಕೆಯಾಗಿದೆ..ಹೌದು, ಸಬ್ಸಿಡಿ ರಹಿತ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾದ ಹಿನ್ನೆಲೆ ಎಲ್ ಪಿಜಿ ಸಿಲಿಂಡರ್ ದರ  722ರೂ ನಿಂದ  772 ರೂಗೆ ಏರಿಕೆಯಾಗಿದೆ.. ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ ಮೂರು ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಲಾಗಿದ್ದು ಸಾಮಾನ್ಯ ಜನರ ಜೀವನ ಹೈರಾಣವಾಗಿದೆ....

Read more...

Mon, Feb 15, 2021

KSRTC ಅಧಿಕಾರಿಗಳ ಕಿರುಕುಳ ; ಡೆತ್ ನೋಟ್ ಬರೆದಿಟ್ಟು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್..! #Karnataka #KSRTC #Bus #Conductor #suicide

ಮಂಗಳೂರು : ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪುತ್ತೂರು ಸಾರಿಗೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಕಂಡಕ್ಟರ್ ಬಾಲಕೃಷ್ಣ ಎಂಬುವವರು ಉಳ್ಳಾಲ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಘಟನೆ ನಡೆದಿದೆ.ಬಾಲಕೃಷ್ಣ ಅವರು ಆತ್ಮಹತ್ಯೆಗೂ ಮೊದಲು ಒಂದು ಡೆತ್ ನೋಟು ಬರೆದು ನದಿಗೆ ಹಾರಿದ್ದಾರೆ.ಡೆತ್ ನೋಟ್ ನಲ್ಲಿ ತನ್ನ ಸಹೋದರ ಹಾಗೂ ಸಂಸ್ಥೆಯ ವಿರು...

Read more...

Thu, Feb 11, 2021

ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ : ಯುವತಿಯನ್ನು ನಗ್ನಗೊಳಿಸಿ ಪರಾರಿಯಾದ ಕಾಮಾಂಧರು...! #Gangrape #Crime #Medicalcollege #Student

ಹೈದರಾಬಾದ್ : ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅಟ್ಟಹಾಸ ಮೆರೆದಿರುವ ಕಾಮುಕರು,  ವಿವಸ್ತ್ರಗೊಳಿಸಿ ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿರುವ ಘಟನೆ ಘಟ್ಕೇಸರ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ..ಹೌದು, ದಿಶಾ ಪ್ರಕರಣ ಮಾಸುವ ಮುನ್ನವೇ ಭೀಕರ ಗ್ಯಾಂಗ್ರೇಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ...  ಕಾಲೇಜ್ ಬಸ್ ಇಳಿದು ಮನೆಗೆ ತೆರಳಲೆ...

Read more...

Thu, Feb 11, 2021

ಜೂಜಾಡುವಾಗ ಪೋಲೀಸರ ಎಂಟ್ರಿ ; ಎಸ್ಕೇಪ್ ಆಗಲು ‌ಹೋಗಿ ಪ್ರಾಣ ಬಿಟ್ಟ ಯುವಕರು..! #Karnataka #Ramdurga #Police

ಬೆಳಗಾವಿ : ಜೂಜಾಡುವಾಗ ಪೋಲೀಸರ ಎಂಟ್ರಿ ; ಎಸ್ಕೇಪ್ ಆಗಲು ‌ಹೋಗಿ ಪ್ರಾಣ ಬಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ‌ಮಲಪ್ರಭಾ ನದಿಯಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ‌ಮಲಪ್ರಭಾ ನದಿಯಲ್ಲಿ ಈ ಘಟನೆ ನಡೆದಿದ್ದೆ ಮಂಜು ಬಂಡಿವಡ್ಡರ (30)ವರ್ಷ. ಸಮೀರ ಬಟಕುರ್ಕಿ (28) ವರ್ಷ ಇವರಿಬ್ಬರೂ ರಾಮದುರ್ಗ ನಗರದ ನಿವಾಸಿಗಳು.ನಿನ್...

Read more...

Tue, Feb 09, 2021

ಆರೋಗ್ಯಾಧಿಕಾರಿ ವ್ಯವಸ್ಥಾಪಕ ಅಧಿಕಾರಿ ಲಂಚ ಸ್ವೀಕರಿಸುವ ವೇಳೆಯಲ್ಲಿ ACB ರೇಡ್...! #Karnataka #Vijayapur #ACB #Raid

ವಿಜಯಪುರ : ದಂತ ಸಹಾಯಕ ಹುದ್ದೆ ನೇಮಕಾತಿಗೆ ಲಂಚದ ಬೇಡಿಕೆ ಇಟ್ಟಿದ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ವ್ಯವಸ್ಥಾಪಕ ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ದಂತ ಸಹಾಯಕ ಹುದ್ದೆ ನೇಮಕಾತಿ ಮಾಡಿಸುವುದಾಗಿ ಬೇಡಿಕೆ ಇಟ್ಟಿದ್ದ ಆರೋಗ್ಯಾಧಿಕಾರಿ ವ್ಯವಸ್ಥಾಪಕ ಮನೋಹರ್ ಪಾಟೀಲ್ ಮೂವತ್ತು ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿ ತನಿಖೆ ಮುಂದುವರೆಸಿದ್ದಾರೆ, ಪ್ರ...

Read more...

Thu, Jan 28, 2021

ಶಾಸಕ ಎಂ.ಸಿ ಮನಗೂಳಿ ವಿಧಿವಶ..! #Mla #MC #manguli

ವಿಜಯಪುರ : ಶಾಸಕ , ಮಾಜಿ ಸಚಿವ ಎಂ.ಸಿ.ಮನಗೂಳಿ (85)ವಿಧಿವಶರಾಗಿದ್ದಾರೆ.ಜೆಡಿಎಸ್ ಶಾಸಕರಾಗಿದ್ದ ಅವರು ಈ ಹಿಂದೆ ಜೆ.ಎಚ್.ಪಟೇಲ್ ಹಾಗೂ ಕುಮಾರಸ್ವಾಮಿ ಸರಕಾರದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಜ.9ರಂದು ಏರ್ ಲಿಫ್ಟ್ ಮೂಲಕ ಕಲಬುರಗಿ ವಿಮಾನ ನಿಲ್ದಾಣದಿಂದ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು, ಉಸಿರಾಟದ...

Read more...

Thu, Jan 28, 2021

ರೈತ ವಿರೋಧಿ ನಿಲುವಿಗೆ BSY ಸರ್ಕಾರ ತಕ್ಕ ಪ್ರತಿಫಲ ಉಣ್ಣಬೇಕಾಗುತ್ತೆ : ಸಿದ್ದರಾಮಯ್ಯ...! #Tweet #BSY #Sidramaih

ಬೆಂಗಳೂರು : ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನು ಜಾರಿಗೆ ತಂದಿದೆ ಎಂದು ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ... ಈ ಹಿನ್ನೆಲೆಯಲ್ಲಿ ರೈತರಿಗೆ ಸಾಥ್ ನೀಡಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ...ಹೌದು, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ; ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ರೈತ ವಿರೋಧಿ  ಆಡಳಿತದ ವಿರುದ್ಧ ಕಿಡಿಕಾರಿದ್ದಾ...

Read more...

Wed, Jan 27, 2021

ಸಿಎಂಗೆ ನೈತಿಕತೆ ಇದ್ದರೆ ರಾಜಿನಾಮೆ ನೀಡಿ ಹೊರಬರಲಿ ; ಸವಾಲು ಹಾಕಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..! Karnataka BJP Basngouda patil Vs CMBSY

ವಿಜಯಪುರ : ಸಚಿವ ಸಂಪುಟ ರಚನೆಯಾದ ಬಗ್ಗೆ ಮತ್ತು ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಇಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ  ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿ ಕಿಡಿಕಾರಿದ್ದಾರೆ.ಹೌದು ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ಹಣ ನೀಡುವರಿಗೆ ಮತ್ತು ಸಿಡಿ ಬ್ಯ್ಲಾಕ್ ಮೇಲ್ ಮಾಡುವವರು ಮೂರು ಸ್ಥಾನಗಳು ಪ...

Read more...

Wed, Jan 13, 2021

ಕಾಂಗ್ರೆಸ್ ಸಂಕಲ್ಪ ಸಮಾವೇಶ : ಪಂಚಾಯತ್ ಚುನಾವಣೆಯಲ್ಲಿ"ಕೈ" ಹಿಡಿತಾನಾ ಮತದಾರ...! #Congress #Convention #Karnataka

ಹುಬ್ಬಳ್ಳಿ : ಇಂದು ಕಾಂಗ್ರೆಸ್ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಲಾಯಿತು...ಹೌದು, ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಪೂರಕವ ಸಿದ್ದತೆಗೆ  ಕಾಂಗ್ರೆಸ್ ಪಕ್ಷದ ನಾಯಕರು ಖಾಸಗಿ‌ ಹೊಟೇಲ್ ನಲ್ಲಿ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿದರು...ಚುನಾವಣೆ ಗುರಿಯಾಗಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾದ ಕಾಂಗ್ರೆಸ್ ;ಬೆಳಗಾವಿ ವಿಭಾಗ ಮಟ್ಟದ ಸಭೆ ನಡೆಸಿ ಕಾಂಗ...

Read more...

Mon, Jan 11, 2021

KSRTC ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್...! #KSRTC #EducationMinister #Karnataka #Driver

ತುಮಕೂರು : ಬಸ್ಸಿಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದ ವೇಳೆ ಬಸ್ ನಿಲ್ಲಿಸದ ಚಾಲಕನನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡರು...ಹೌದು,  ಕೊರಟಗೆರೆ ತಾಲ್ಲೂಕು ನೀಲಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಐ.ಕೆ.ಕಾಲೊನಿಯ ರಾಜ್ಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ಲಿಸುವಂತೆ ಕೈ ಮುಂದೆ ಮಾಡಿದ್ದಾರೆ..ಆದರೆ ಚಾಲಕ ಮತ್ತು ನಿರ್ವಾಹಕ ಬಸ್ ...

Read more...

Sat, Jan 09, 2021

ರಾಜ್ಯದ 7 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ....! #HeavyRain #YellowAlert #Karnataka

ಬೆಂಗಳೂರು : ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿ ಒಟ್ಟು ಏಳು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ...ಹೌದು, ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹಾಗೂ ಪೂರ್ವವಲಯದ ಮೋಡಗಳ ಚಲನೆ ಹೆಚ್ಚಾಗಿರುವುದರಿಂದ  ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹ...

Read more...

Thu, Jan 07, 2021

ಹಕ್ಕಿ ಜ್ವರದ ಬೆನ್ನಲ್ಲೇ ಶ್ವಾನಗಳ ಸರಣಿ ಮರಣ ಮೃದಂಗ...! #Dog #Death #Karnataka

ರಾಮನಗರ :  ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬೀದಿಯಲ್ಲಿ ನಾಯಿಗಳು ಮೃತಪಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ..ಹೌದು, ಹಕ್ಕಿಜ್ವರದ ಭೀತಿಯ ಬೆನ್ನಲ್ಲೇ ಇದೀಗ ಶ್ವಾನಗಳು ಸಹ ಕಾರಣವಿಲ್ಲದೇ ಮೃತಪಡುತ್ತಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದ್ದು,  ಕೋಡಿಹಳ್ಳಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಳೆದ ವಾರದಿಂದ 10 ಕ್ಕ...

Read more...

Thu, Jan 07, 2021

50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಗುಪ್ತಾಂಗಕ್ಕೆ ರಾಡ್ ತುರುಕಿದ ಕೀಚಕರು : ಮತ್ತೆ ಮರುಕಳಿಸಿತಾ ನಿರ್ಭಯಾ ಪ್ರಕರಣ...? #Rape #Murder #Crime #UP

ಬದೌನ್ (ಉತ್ತರ ಪ್ರದೇಶ) : ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಪ್ರಕರಣವನ್ನೇ ಹೋಲುವ ಕ್ರೌರ್ಯವಾದ ಅತ್ಯಾಚಾರ ಘಟನೆ ಬದೌನ್​ನಲ್ಲಿ ನಡೆದಿದೆ...ಹೌದು, ದೇವಾಲಯಕ್ಕೆ ಹೋಗಿದ್ದ 50 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ... ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ವರದಿ ನೋಡಿ ವೈದ್ಯ ಸಮಿತಿಯವರೇ ದಂಗಾಗಿದ್ದಾರೆ.. ಕಾರಣ, ಮರಣ...

Read more...

Wed, Jan 06, 2021

ಮೊದಲು ಮಾಡಿದ ತಪ್ಪನ್ನೇ ಬಿಜೆಪಿ ಸರ್ಕಾರ ಮತ್ತೆ ಮಾಡುತ್ತಿದೆ : ಸಿದ್ದರಾಮಯ್ಯ....! #CM #Karnataka #BJP #Siddaramaihya

ಬೆಂಗಳೂರು : ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದೆ ಎಂದು ಕೋವಿಡ್ ವಿಚಾರವಾಗಿ  ಪ್ರಸ್ತಾಪಿಸಿದ್ದಾರೆ...ಹೌದು , ಈಗಾಗಲೇ ರಾಜ್ಯವ್ಯಾಪಿ  ಹಬ್ಬುತ್ತಿರುವ ಬ್ರಿಟನ್ನಿನ ರೂಪಾಂತರ ಕೊರೋನಾ ವಿಷಯದಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ...ಈ ಕುರಿತು ಟ್ವಿಟ್ಟರ್ ನಲ್ಲಿ ಸಿದ್ದರ...

Read more...

Fri, Jan 01, 2021

ಬಿಜೆಪಿ ನಾಯಕರೇ ತಾಕತ್ತಿದ್ದರೆ ಗೋವಾ ,ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತನ್ನಿ : ಸಿದ್ದರಾಮಯ್ಯ...! #CowSlaughterBill #Karnataka #BJP

ಬೆಂಗಳೂರು : ತಾಕತ್ತಿದ್ದರೆ ಬಿಜೆಪಿ ಆಡಳಿತವಿರುವ ಗೋವಾ, ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತನ್ನಿ.. ಗೋಮಾಂಸ  ರಫ್ತು ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಎಂದು ಬಿಜೆಪಿ ನಾಯಕರಿಗೆ  ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ...ಹೌದು,  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಹತ್ಯೆ ನಿಷೇಧ ಕಾನೂನು ಕುರಿತು ಸರಣಿ ಟ್ವೀಟ್ ಮಾಡಿದ್ದು, ಬಿಜೆಪಿ ...

Read more...

Thu, Dec 31, 2020

ಖ್ಯಾತ ತೆಲುಗು ನಟ ರಾಮ್ ಚರಣ್ ಗೆ ಕೋವಿಡ್ ಪಾಸಿಟಿವ್...! #Telgu #Actor #Ramcharan #Covid #Possitive

ಹೈದರಾಬಾದ್ : ಟಾಲಿವುಡ್ ನಟ ರಾಮ್ ಚರಣ್ ತೇಜಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಸ್ವತ: ರಾಮ್ ಚರಣ್ ಮಾಹಿತಿ ನೀಡಿದ್ದಾರೆ...ಹೌದು, ಟ್ವೀಟ್ ಮೂಲಕ ಸ್ಪಷ್ಟಪಡಿಸಿರುವ ನಟ ರಾಮ್ ಚರಣ್, ನನಗೆ  ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಯಾವುದೇ ರೋಗಲಕ್ಷಣಗಳು ಇಲ್ಲ. ಆದರೆ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಸುತ್ತಮುತ...

Read more...

Tue, Dec 29, 2020

ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ : ಪ್ರತಿಮೆ ಮರುಸ್ಥಾಪನೆಗೆ ಆಗ್ರಹಿಸಿದ ಅಭಿಮಾನಿ ಬಳಗ....! #vishnuvardhan #statue #Karnataka

ಬೆಂಗಳೂರು : ಸಾಹಸ ಸಿಂಹ ದಿ.ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.. ಹೌದು, ಬೆಂಗಳೂರಿನ ಜನನಿಬಿಡ ಪ್ರದೇಶವಾಗಿರುವ ಮಾಗಡಿ ರಸ್ತೆಯ ಟೋಲ್ ಬಳಿ ಇದ್ದ ವಿಷ್ಣುವರ್ಧನ್ ಪ್ರತಿಮೆಯನ್ನು ರಾತ್ರಿ  ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.. ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು ಸ್ಥಳದಲ...

Read more...

Sat, Dec 26, 2020

ಮಾಸ್ಕ್ ಧರಿಸದಕ್ಕೆ ಬಿಜೆಪಿ ಶಾಸಕನಿಗೆ ಬಿತ್ತು ಫೈನ್ ; ಖಾಕಿ ವಿರುದ್ಧ ಕೆಂಡಮಂಡಲವಾಗಿ ಗೃಹ ಸಚಿವರಿಗೆ ಪತ್ರ ಬರೆದ ಶಾಸಕ..! #BJP #MLA #Mask #Fine #Home #minister

ಬೆಂಗಳೂರು : ಮಾಸ್ಕ್ ಇಲ್ಲದೇ ಪ್ರಯಾಣಿಸಿದ್ದಕ್ಕಾಗಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಪೊಲೀಸರು ದಂಡ ವಿಧಿಸಿದ ಹಿನ್ನೆಲೆಯಲ್ಲಿ ಶಾಸಕ ಗೃಹ ಸಚಿರವರಿಗೆ ಪತ್ರ ಬರೆದಿರುವ ಘಟನೆ ನಡೆದಿದೆ. ಹೌದು ಈ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿರುವ ಶಾಸಕ, ಬೆಂಗಳೂರಿನ ಶೇಷಾದ್ರಿಪುರಂ ಕಡೆಯಿಂದ ಶಾಸಕರ ಭವನಕ್ಕೆ ತೆರಳುತ್ತಿದ್ದಾಗ ಶೇಷಾದ್ರ...

Read more...

Thu, Dec 24, 2020

ಚರ್ಚೆಗೆ ಕಾರಣವಾಗಿದ್ದ ನೈಟ್ ಕರ್ಫ್ಯೂ ಆದೇಶ ಹಿಂಪಡೆದ ಸರ್ಕಾರ...! #Karnataka #CMBSY #Night #Curfew #Cancelled

ಬೆಂಗಳೂರು : ನಿನ್ನೆಯ ದಿನ ಬುಧವಾರ  ಇಡೀ ದಿನ ನಡೆದ ರಾತ್ರಿ ಕರ್ಫ್ಯೂ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದರು ,   ಆದೇಶದ ಹಿನ್ನೆಲೆಯಲ್ಲಿ ಪ್ರತಿಭಟನೆ , ಚರ್ಚೆ ಶುರುವಾದ ಹಿನ್ನಲೆಯಲ್ಲಿ  ಮತ್ತೆ ಗುರುವಾರಕ್ಕೂ ಮುಂದುವರೆದಿತ್ತು ಆದರೆ ಈಗ ಸಂಪೂರ್ಣ ನೈಟ್ ಕರ್ಫ್ಯೂ ಆದೇಶವನ್ನು ಸರ್ಕಾರ ಹಿಂಪಡೆದು ಆದೇಶ ಹೊರಡಿಸಿದೆ&nbs...

Read more...

Thu, Dec 24, 2020

ರಾಜ್ಯಾದ್ಯಂತ ಇಂದಿನಿಂದ 9 ದಿನಗಳವರೆಗೆ ನೈಟ್ ಕರ್ಫ್ಯೂ ಜಾರಿ ಮುಖ್ಯಮಂತ್ರಿ ಬಿ ಎಸ್ ಯಡ್ಡಿಯೂರಪ್ಪ ಘೋಷಣೆ..! Night cerfue Karnataka Today to 9 days

ಬೆಂಗಳೂರು : ಚೆನ್ನೈಗೆ ಬಂದಿದ್ದ ಓರ್ವ ವ್ಯಕ್ತಿಯಲ್ಲಿ ರೂಪಾತಂರಗೊಂಡ ಕೊರೊನಾ ಸೋಂಕು ಪತ್ತೆಯಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ರವರೆಗೆ ಜನವರಿ 2 ರವರೆಗೆ 9 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನರು ಗುಂಪಾಗಿ ...

Read more...

Wed, Dec 23, 2020

RSS ಹಿರಿಯ ವಕ್ತಾರ, ಪತ್ರಕರ್ತ ಗೋವಿಂದ ವೈದ್ಯ ಇನ್ನಿಲ್ಲ...! #RSS #Leader #death #

ಮಹರಾಷ್ಟ್ರ :  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ಅಧಿಕೃತ ವಕ್ತಾರರಾಗಿದ್ದ  ಗೋವಿಂದ ವೈದ್ಯ  ವಿಧಿವಶರಾಗಿದ್ದಾರೆ..ಹೌದು, ಸಂಸ್ಕೃತ ವಿದ್ವಾಂಸ , ಮಾಜಿ ಪತ್ರಕರ್ತ, ಆರ್.ಎಸ್.ಎಸ್ ಹಿರಿಯ ವಕ್ತಾರ  97 ವರ್ಷದ ಗೋವಿಂದ ವೈದ್ಯ  ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಕೊನೆ ಉಸಿರೆಳೆದಿದ್ದಾರೆ...ಇವರ ಅಗಲಿಕೆಗೆ   ಸಂಘದ ಗಣ್...

Read more...

Mon, Dec 21, 2020

ಎಸಿಬಿ ರೇಡ್ : ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪಿ.ಡಿ.ಒ...! #ACB #Rade #PDO #Arrest

ಶಿರಸಿ :  ಕುಕ್ರಿ ಗ್ರಾಮದ ರೈತನಿಂದ ಲಂಚ ಪಡೆಯುತ್ತಿದ್ದ ವೇಳೆ  ಪಿಡಿಓ ಕೃಷ್ಣಪ್ಪ ಯಲ್ವಗಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ...ಹೌದು, ಮನೆ ಸಂಖ್ಯೆ ಬದಲಾವಣೆ ಮಾಡಲು ಪಿಡಿಓ ₹15 ಸಾವಿರ ಹಣದ ಬೇಡಿಕೆ ಇಟ್ಟಿದ್ದಾಗಿ ಸುಧೀಂದ್ರ ಎಸಿಬಿಗೆ ದೂರು ನೀಡಿದ ಹಿನ್ನೆಲೆಯಲ್ಲಿ   ಪಿಡಿಓ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ...

Read more...

Sat, Dec 19, 2020

ಲಕ್ಷಗಟ್ಟಲೆ ಸರ್ಕಾರಿ ಹಣ ಲೂಟಿ ಹೊಡೆದ ಎಫ್.ಡಿ.ಎ ಅಧಿಕಾರಿ ಮತ್ತು ಪ್ರಾಂಶುಪಾಲ ಎಸಿಬಿ ವಶಕ್ಕೆ...! #Karnataka #College #Scam

ತುಮಕೂರು : 40 ಲಕ್ಷ ರೂಪಾಯಿ ದುರುಪಯೋಗದ ಹಿನ್ನಲೆಯಲ್ಲಿ ತಿಪಟೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ವಿರುದ್ಧ ಎಫ್‌ಐಆರ್ ದಾಖಲಾಗಿದೆ..ಹೌದು, ಅಲ್ಲಮಪ್ರಭು ಮತ್ತು ಎಫ್​ಡಿಎ ಸುನೀಲ್​  ಸೇರಿ ಸುಮಾರು 40 ಲಕ್ಷ ರೂ.ಗೂ ಹೆಚ್ಚು ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.. ಇಬ್ಬರೂ ಅತಿಥಿ ಉಪನ್ಯಾಸಕರ ಸಂಬಳವನ್ನ ಅಕ್ರಮವಾಗಿ ತ...

Read more...

Sat, Dec 19, 2020

ಬಿಜೆಪಿಯವರದ್ದು ಕೊಲೆಗಡುಕ ಮನಸ್ಥಿತಿ : ದಿನೇಶ್ ಗುಂಡೂರಾವ್..‌.! #BJP #Congress #Tweet

ಬೆಂಗಳೂರು : ಬಿಜೆಪಿ ನಾಯಕರದ್ದು  ಕೊಲೆಗಡುಕ ಮನಸ್ಥಿತಿ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ...ಹೌದು, ಹತಾರಸ್ ಹುಡುಗಿಯ ಅತ್ಯಾಚಾರ ಪ್ರಕರಣ ಕುರಿತು ಟ್ವೀಟ್ ಮಾಡಿರುವ ಗುಂಡೂರಾವ್ - ಯೋಗಿ ಸರ್ಕಾರ ಸೇರಿದಂತೆ  ಬಿಜೆಪಿ ನಾಯಕರು ಅತ್ಯಾಚಾರ ನಡೆದಿಲ್ಲ ಎಂಬ ರೀತಿಯಲ್ಲಿ ವ್ಯವಸ್ಥಿತ ಸಂಚು ರೂಪಿಸಿದ್ದರು.. ಆದರೆ ಈಗ ಸಿಬಿಐ ಸಾಮೂಹಿಕ ಅತ್...

Read more...

Sat, Dec 19, 2020

ಕಾಂಗ್ರೆಸ್ನವರಿಗೆ ಪ್ರಜಾಪ್ರಭುತ್ವ , ಸಂವಿಧಾನದ ಮೇಲೆ ನಂಬಿಕೆ ಇಲ್ಲ ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್..!

ಗದಗ : ಗದಗನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಧಾನ ಪರಿಷತ್ ನಲ್ಲಿ ಸದಸ್ಯರ ಗಲಾಟೆ ವಿಚಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ...ವಿಧಾನ ಪರಿಷತ್ ಗೆ ಇತಿಹಾಸ, ಪರಂಪರೆ ಇದೆ, ತನ್ನದೇ ಆದ ಗೌರವ ಇದೆ, ವಿಧಾನ ಪರಿಷತ್ ಜ್ಞಾನಿಗಳು, ವಿದ್ವಾಂಸರು ಇರುವ ಕ್ಷೇತ್ರ ಸಮರ್ಪಕವಾಗಿ ಚರ್ಚೆಗಳು ಆಗಬೇಕು ಕಾಂಗ್ರೆಸ್ ಯಾವಾಗ ಅಧಿಕಾರ ಕಳೆದ...

Read more...

Thu, Dec 17, 2020

ತಿರುಪತಿಯ ವೆಂಕಟೇಶ್ವರ ಭಕ್ತಿ ಚಾನೆಲ್ ನಲ್ಲಿ ಹರಿದಾಡ್ತಿದೆ ಅಶ್ಲೀಲ ಚಿತ್ರದ ಲಿಂಕ್....! #Tirupathi #Illegal #Activity

ಹೈದರಾಬಾದ್ : ತಿರುಪತಿ ತಿರುಮಲ ದೇವಾಲಯ ಸಮಿತಿಯಿಂದ ಆರಂಭವಾಗಿದ್ದ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ನಲ್ಲಿ ಪೋರ್ನ್ ವೆಬ್ ಸೈಟ್ ಲಿಂಕ್ ಗಳನ್ನು ಕಳುಹಿಸಿ ಸಿಕ್ಕಿಬಿದ್ದಿದ್ದಾರೆ...ಹೌದು , ತಿರುಮಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಪ್ರಸಾರದ ಲಿಂಕ್ ನ್ನು ಕಳುಹಿಸುವ ಬದಲು ಸಿಬ್ಬಂದಿ ಪೋರ್ನ್ ವೆಬ್ ಸೈಟ್ ಲಿಂಕ್ ಗಳನ್ನು ಕಳುಹಿಸುವಂತಹ ಅಸಹ್ಯ ಕೆಲಸ ಮಾಡಿದ್ದಾರೆ....

Read more...

Thu, Nov 12, 2020

ಅಧಿಕಾರದ ದುರುಪಯೋಗದಿಂದ ಬಿಜೆಪಿ ಗೆದ್ದಿದೆ : ಡಾ. ಜಿ. ಪರಮೇಶ್ವರ್...! #G.Parameshwar #Congress #BJP #Talkwar

ಬೆಂಗಳೂರು : ಬಿಜೆಪಿ,ಅಧಿಕಾರದ ದುರುಪಯೋಗದಿಂದ ಗೆದ್ದಿದೆ ಎಂದು ಜಿ.ಪರಮೇಶ್ವರ್ ಆರೋಪಿಸಿದ್ದಾರೆ...ಹೌದು, ಉಪಚುನಾವಣೆಯಲ್ಲಿ ಅಧಿಕಾರದ ದುರುಪಯೋಗದಿಂದ ಬಿಜೆಪಿ  ಗೆದ್ದಿದೆ... ಈ ವಾಮಮಾರ್ಗ ಜನತೆಗೆ ಮುಂದೊಂದು ದಿನ ಜನತೆಗೆ  ತಿಳಿಯುತ್ತದೆ ಎಂದು ಜಿ. ಪರಮೇಶ್ವರ್  ತಿಳಿಸಿದ್ದಾರೆ...ಇದಲ್ಲದೆ  ಪರಮೇಶ್ವರ್ ,ಶಿರಾ ಮತ್ತು ಆರ್.ಆರ್.ನಗರದಲ್ಲಿ&nb...

Read more...

Tue, Nov 10, 2020

'ಕನಕಪುರ ಬಂಡೆ'ಯನ್ನು RR ನಗರ ಪ್ರಜ್ಞಾವಂತ ಮತದಾರರು ನುಚ್ಚುನೂರು ಮಾಡಿದ್ದಾರೆ : ಸಿಟಿ ರವಿ ಲೇವಡಿ...! #CT Ravi #Taunt #DK Shivkumar

ಬೆಂಗಳೂರು :  ರಾಜ್ಯದಲ್ಲಿ ಕುತೂಹಲ ಕೆರಳಿಸಿದ್ದ ಶಿರಾ ಮತ್ತು ಆರ್.ಆರ್.ನಗರದ ಉಪಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಿದೆ..ಇದರ ಬೆನ್ನಲ್ಲೇ  ಸಿಟಿರವಿ ಡಿಕೇಶಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ... "ಕನಕಪುರ ಬಂಡೆಯನ್ನು" ಆರ್.ಆರ್.ನಗರದ ಪ್ರಜ್ಞಾವಂತ ಮತದಾರರು ನುಚ್ಚು ನೂರು ಮಾಡಿದ್ದಾರೆ... ನಮ್ಮ ಮುಖ್ಯಮಂತ್ರಿಯ ಮೇಲೆ ಭರವಸೆ ಇಟ್ಟ ಮತದಾರರಿಗೆ ಹೃದಯ...

Read more...

Tue, Nov 10, 2020

ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ....! #Chemical #Factory #Fire #Accident

ಬೆಂಗಳೂರು:  ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.. ಹೌದು, ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಭಾರೀ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ..ಬೆಂಕಿಯ ಕೆನ್ನಾಲಿಗೆಗಳು ಆಕಾಶದತ್ತ ಚಿಮ್ಮುತ್ತಿದ್ದು,ಸ್ಥಳಕ್ಕೆ ಎಂಟು ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ಬೆಂಕಿ ಆರಿಸುವ  ಪ್ರಯತ್ನದಲ್ಲಿ ನಿರ...

Read more...

Tue, Nov 10, 2020

ಕೊರೊನಾ ಹರಡುವ ಭೀತಿ , ಕರ್ನಾಟಕದಲ್ಲಿ ಪಟಾಕಿ ನಿಷೇಧ ; ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ.! #Karnataka #Fire #Crackers #Banned #by #BJP #Government

ಬೆಂಗಳೂರು : ಈ ಬಾರಿ ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಯೆಂದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ..ಹೌದು, ಪಟಾಕಿಯಿಂದ ಕರೊನಾ ರೋಗಿಗಳಿಗೆ ತೊಂದರೆಯಾಗುವುದು ಮಾತ್ರವಲ್ಲ ಸೋಂಕಿನ ಪ್ರಮಾಣ ಅಧಿಕವಾಗುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ..ಈಗಾಗಲೇ ದೆಹಲಿ, ಪಶ್ಚಿಮಬಂಗಾಳ ರಾಜ್ಯಗಳು ದೀಪಾವಳಿ...

Read more...

Fri, Nov 06, 2020

ರಾಜ್ಯದಲ್ಲಿ ಮಸೀದಿಗಳ ಧ್ವನಿವರ್ಧಕ ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ನೀಡಿರುವ ಸೂಚನೆ ನಿಜಾನಾ? ಸುಳ್ಳಾ...! #Karnataka #Mosque #Speaker #use #Banned #Fake

ಬೆಂಗಳೂರು : ರಾಜ್ಯಾದ್ಯಂತ ಮಸೀದಿಗಳಲ್ಲಿರುವ‌ ಧ್ವನಿವರ್ಧಕ ತೆರವುಗೊಳಿಸುವ ಕುರಿತಾಗಿ  ಪೊಲೀಸ್ ಮಹಾನಿರ್ದೇಶಕರು, ಕಾನೂನಿನ ಪ್ರಕಾರ ಕಾರ್ಯಪ್ರವೃತ್ತರಾಗಲು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಆದೇಶಿಸಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ..ಹೌದು, ಮೇಲ್ನೋಟಕ್ಕೆ ಇದು ಪ್ರವೀಣ್ ಸೂದ್ ಲೆಟರ್ ಹೆಡ್ ನಿಂದ ಬಂದ ಆದೇಶದಂತ...

Read more...

Fri, Nov 06, 2020

ಸಿದ್ದರಾಮಯ್ಯಂಗೆ ಹುಚ್ಚು , ದೇವಸ್ಥಾನದಲ್ಲಿದ್ದೀನಿ ಇಲ್ಲಾಂದ್ರೆ ಇನ್ನೂ ಕೆಟ್ಟ ಪದ ಬಳಸ್ತಿದ್ದೆ : ಸಚಿವ ಈಶ್ವರಪ್ಪ...! # Siddaramaih #Eshwarappa #Politics #Karnataka

ಉಡುಪಿ : ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಹುಚ್ಚು.. ಮುಖ್ಯಮಂತ್ರಿ ಸ್ಥಾನ ಹೋದನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದು ಹೋಗಿದೆ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ..ಹೌದು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಸಿದ್ದರಾಮಯ್ಯನಿಗೆ ಆಕಾಶದಿಂದ ಸುದ್ದಿ ಉದುರಿದ್ಯಾ? ಅಥವಾ  ಮೋದಿ, ನಡ್ಡಾ, ಅಮಿತ...

Read more...

Fri, Nov 06, 2020

ವಿನಯ್ ಕುಲಕರ್ಣಿ ವಿರುದ್ಧ ರಾಜಕೀಯ ಪಡ್ಯಂತ್ರ ರಚಿಸಲಾಗಿದೆ : ಎಂ.ಬಿ. ಪಾಟೀಲ್...! #MBPatil #Support #VinayKulkarni #CBI #Karnataka

ವಿಜಯಪುರ : ಮಾಜಿ ಸಚಿವ, ಲಿಂಗಾಯತ ನಾಯಕ ವಿನಯ ಕುಲಕರ್ಣಿಯವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿರುವುದು ರಾಜಕೀಯ ಷಡ್ಯಂತ್ರ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ...ಹೌದು, ದ್ವೇಷ ರಾಜಕಾರಣದಿಂದಾಗಿ ವಿನಯ ಕುಲಕರ್ಣಿಯನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ  ಈ ತನಿಖೆಯನ್ನು ಎದುರಿಸಿ,ವಿನಯ್ ಕುಲಕರ್ಣಿ ಸಂಪೂರ್ಣ ದೋಷ...

Read more...

Thu, Nov 05, 2020

ಅಕ್ರಮ ದಾಸ್ತಾನು : 600 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ...! #Annabagya #illegal #storage #Karnataka

ಉಡುಪಿ :  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಗಳ ತಂಡ ಅನ್ನಬಾಗ್ಯ ಯೋಜನೆಯ ಸುಮಾರು 600 ಕ್ವಿಂಟಾಲ್ ಗೂ ಅಧಿಕ ತೂಕದ ಅಕ್ಕಿಯನ್ನು ವಶಪಡಿಸಿಕೊಂಡಿದೆ...ಹೌದು,  ಶಿರಿಯಾರ ಗ್ರಾಮ ಪಂಚಾಯತ್ ವ್ಯಾಪ್ತಿಯ  ಕಲ್ಮರ್ಗಿಯಲ್ಲಿನ ರೈಸ್ ಮಿಲ್; ಅನ್ನಬಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮತ್ತು ದಾಸ್ತಾನು ಮಾ...

Read more...

Thu, Nov 05, 2020

ವಿದ್ಯುತ್ ದರ ಏರಿಕೆ : ರಾಜ್ಯದ ಜನತೆಗೆ ಶಾಕ್ ನೀಡಿದ ಸರ್ಕಾರದ ನಿರ್ಧಾರ...! #Current bill #price #Hike #Karnataka

ಬೆಂಗಳೂರು : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ರಾಜ್ಯದ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.ಹೌದು, ಈ ಹಿಂದೆ ಎಸ್ಕಾಂಗಳಿಂದ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಇದರ ಹಿನ್ನೆಲೆ ವಿದ್ಯುತ್ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಳ ಮಾಡಲಾಗಿದ...

Read more...

Wed, Nov 04, 2020

ಗೋವುಗಳ ಕಳ್ಳ ಸಾಗಣೆ : ಐವರ ಬಂಧನ...! #Cow #Illegal #Transport #Karnataka

ಯಲ್ಲಾಪುರ : ಜೋಡುಕೆರೆ  63 ನೇ ರಾಷ್ಟ್ರೀಯ ಹೆದ್ದಾರಿ ಬಳಿ  ಮಿನಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಜಾನುವಾರುಗಳನ್ನು ಪಟ್ಟಣದ  ಪೊಲೀಸರು ವಶಪಡಿಸಿಕೊಂಡಿದ್ದಾರೆ.. ಹೌದು, ಈ ಸಂಬಂಧ 3 ಜನರನ್ನು ಬಂಧಿಸಿದ್ದು, ಬಂಧಿತರನ್ನು ಹರಿಯಾಣದ ಬಿವಾಣಿಯ ಮನಪೂಲ್‌ಸಿಂಗ್,‌ ಜಗನ್ನಾಥ, ಈಶ್ವರ ಸಿಂಗ್‌ ವಿಜಯ ಸಿಂಗ್‌ ಹಾಗೂ ಕೇರಳದ ರಿಜಿ ಫ...

Read more...

Wed, Nov 04, 2020

ಪುಟಿದೆದ್ದ ಕನ್ನಡ ನಾಡಧ್ವಜ ವಿವಾದ : ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ...! #Siddaramaih #Karnataka flag #BJP

ಬೆಂಗಳೂರು : ಕರ್ನಾಟಕ ಪ್ರತ್ಯೇಕ ನಾಡಧ್ವಜ ಹೊಂದುವ ವಿಚಾರದ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ...ಹೌದು,  ನಾಡಧ್ವಜ  ಶೀರ್ಷಿಕೆಯಡಿಯಲ್ಲಿ  ಟ್ವೀಟರ್ ನಲ್ಲಿ ಅಭಿಯಾನ ಆರಂಭಿಸಿರುವ ಸಿದ್ದು  ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..ಕಳೆದ ಬಾರಿ ಸಿ.ಟಿ ರವಿ ನಾಡಧ್ವಜ ಹಾರಿಸದೆ ಅವಮಾನ ಮಾಡಿದ್ದರು  ಆದ...

Read more...

Wed, Nov 04, 2020

ಈಶ್ವರಪ್ಪನಿಂದ ಕುರುಬ ಸಮುದಾಯಕ್ಕೆ ನೋವಾಗಿದೆ : ಬೇಳೂರು ಗೋಪಾಲ ಕೃಷ್ಣ...! #BelurGopalkrishna #Eshwarappa #Taunt

ಶಿವಮೊಗ್ಗ : ಸಚಿವ K.S.ಈಶ್ವರಪ್ಪರಿಂದ ಕುರುಬ ಸಮಾಜಕ್ಕೆ ಏನೂ ಕೊಡುಗೆ ಇಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಕ್ಪ್ರಹಾರ ಮಾಡಿದ್ದಾರೆ..ಹೌದು,  ಆರ್.ಎಸ್.ಎಸ್​ನಿಂದ  ತೊಂದರೆಯಾಗುತ್ತದೆ ಅಂತಾ ಕನಕದಾಸರ ಹೋರಾಟಕ್ಕೆ ಹೋಗಿರಲಿಲ್ಲ.ಅಷ್ಟೇ ಅಲ್ಲ ,ಕನಕ ಪೀಠಕ್ಕಾಗಿ ರಚನೆಯಾಗಿದ್ದ ರಾಯಣ್ಣ ಬ್ರಿಗೇಡ್ ಈಗ ಅಸ್ತಿತ್ವದಲ್ಲಿಲ್ಲ.. ಇದರಿಂದ ಕು...

Read more...

Tue, Nov 03, 2020

ಕೊರೋನಾ ಮುಕ್ತ ಕರ್ನಾಟಕಕ್ಕೆ RCBಯನ್ನು ಪಾಲಿಸಿ : ಸಚಿವ ಸುಧಾಕರ್...! #RCB #corona #Karnataka

ಬೆಂಗಳೂರು : ಕೊರೋನಾ ಹಾವಳಿ ತಡೆಗಟ್ಟಲು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ RCB ಘೋಷವಾಕ್ಯ ನೀಡಿದ್ದಾರೆ..ಹೌದು, ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿವ ಸುಧಾಕರ್ ಕರ್ನಾಟಕವನ್ನು ಕೊರೋನಾ ಮುಕ್ತವಾಗಿಸಲು RCB  ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಜಯ ಖಂಡಿತ ಎಂದಿದ್ದಾರೆ...ಅಂದ ಹಾಗೆ ಈ RCB ಕ್ರಮಗಳು ಯಾವುದು ಅಂತೀರಾ..? &n...

Read more...

Tue, Nov 03, 2020

ಸಾರ್ವಜನಿಕರಿಗೆ ಈ ಬಾರಿ ಹಾಸನಾಂಬಾ ದರ್ಶನ ನಿಷಿದ್ಧ : ಜಿಲ್ಲಾಧಿಕಾರಿ ಗಿರೀಶ್..! #Haasanamba #Temple #Karnataka

ಹಾಸನ : ಕೊರೋನಾ ಹಾವಳಿ ಹಿನ್ನೆಲೆ ಈ ಬಾರಿ ಹಾಸನಾಂಬಾ ದರ್ಶನ ಪಡೆಯಲು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ಹೇಳಿದ್ದಾರೆ..ಹೌದು,ಹಾಸನಾಂಬಾ ಜಾತ್ರೆ ನವೆಂಬರ್ 5 ರಿಂದ ಆರಂಭವಾಗಿ 17 ರವರೆಗೆ ಜರುಗಲಿದ್ದು ; ಗ್ರಾಮಸ್ಥರ ಮುಖೇನ ಸಾಂಪ್ರದಾಯಿಕ ವಿಧಿ-ವಿಧಾನ ಎಂದಿನಂತೆ ನಡೆಯಲಿದೆ.. ಆದರೆ  ಹೊರಗಿನ ಭಕ್ತಾದಿಗಳಿಗೆ  ಹಾಸನಾಂಬಾ ...

Read more...

Tue, Nov 03, 2020

ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ..! #Siddaramaihya #Karnataka #BJP #Govt.

ಬೆಂಗಳೂರು : ಹ್ಯಾಶ್ ಟ್ಯಾಗ್ ಬೈ ಪೋಲ್ಸ್  ಅಭಿಯಾನದಡಿ  ಮಾಜಿ ಮುಖ್ಯಮಂತ್ರಿ ಬಿಜೆಪಿ ಸರ್ಕಾರದ ವಿರುದ್ಧ  ಹರಿಹಾಯ್ದಿದ್ದಾರೆ...ಹೌದು,ಇಷ್ಟು ದಿನ ಮುನಿರತ್ನ ಅವರನ್ನು  ತರಾಟೆಗೆ ತೆಗೆದುಕೊಂಡಿದ್ದ ಸಿದ್ದು ಕಳೆದ ಕೆಲವು ದಿನಗಳಿಂದ ಸರ್ಕಾರದ ನಿಲುವುಗಳನ್ನು ಖಂಡಿಸಿದ್ದು ,ಅನ್ನಭಾಗ್ಯ ಯೋಜನೆಯ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಸರ್ಕಾರಕ್ಕೆ ಟ...

Read more...

Mon, Nov 02, 2020

ಪಟಾಕಿ ಕಾರ್ಖಾನೆ ಸ್ಪೋಟ : ಸಜೀವ ಛಿದ್ರವಾದ ಮಹಿಳೆಯರು...! #Crackers #factory #blast

ತ.ನಾಡು : ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ಐವರು ಮಹಿಳೆಯರು ಛಿದ್ರಛಿದ್ರವಾದ ಹೃದಯ ವಿದ್ರಾವಕ ಘಟನೆ  ಕಡಲೂರಿನಲ್ಲಿ ಸಂಭವಿಸಿದೆ.ಹೌದು, ಕಡಲೂರು ಜಿಲ್ಲೆಯ ಕಟ್ಟುಮನ್ನಾರ್ ಕೊಯಿಲ್ ತಾಲ್ಲೂಕಿನಲ್ಲಿ ಈ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆ ಕಟ್ಟಡವೇ ಧ್ವಂಸಗೊಂಡಿದೆ..  ಈ ದುರ್ಘಟನೆಯಲ್ಲಿ ನಾಲ್ವರಿಗೆ ತೀವ್ರ ಗಾಯ...

Read more...

Sat, Sep 05, 2020

ಕೊರೋನಾ ಗೆದಿದ್ದ ಡಿಕೆಶಿ ಮತ್ತೆ ಆಸ್ಪತ್ರೆಗೆ ದಾಖಲು...! #DKS #Corona #Hospitalized

ಬೆಂಗಳೂರು : ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ವಾಪಸಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ.. ಹೌದು, ಈಗಾಗಲೇ ಡಿಕೆಶಿ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿತ್ತಿದ್ದಾರೆ...

Read more...

Fri, Sep 04, 2020

ನಾಡಹಬ್ಬ ದಸರಾ ಆಚರಣೆ ಕುರಿತು ಮಹತ್ವದ ಸಭೆ ನಡೆಸಲಿರುವ BSY...! #Dasara #Karnataka #CM #Meeting

ಬೆಂಗಳೂರು : ನಾಡಹಬ್ಬ ದಸರಾ ಆಚರಣೆ ಕುರಿತು ಚರ್ಚಿಸಲು ಸೆ.8ಕ್ಕೆ ಮುಖ್ಯಮಂತ್ರಿ ಬಿಎಸ್ವೈ ಸಭೆ ಕರೆದಿದ್ದಾರೆ...ಹೌದು, ಕೊರೋನಾ ಮತ್ತು ನೆರೆ  ಹಾವಳಿಯಿಂದ  ರಾಜ್ಯ ಸಂಕಷ್ಟದಲ್ಲಿರುವ ಕಾರಣ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಈಗಾಗಲೇ ನಿರ್ಧಾರಿಸಲಾಗಿದೆ... ಇದರ ಬೆನ್ನಲ್ಲೇ ಬಿಎಸ್ವೈ ವಿಧಾನಸೌಧದಲ್ಲಿ ಮೈಸೂರು ಜಿಲ್ಲಾಧಿಕಾರಿ ಶರತ್ ಒಳಗೊ...

Read more...

Fri, Sep 04, 2020

ನೆರೆ ನಷ್ಟ ಅಧ್ಯಯನ : ಸೆ.8ರಂದು ರಾಜ್ಯಕ್ಕೆ ಕೇಂದ್ರ ತಂಡ ಆಗಮನ...! #Centralteam #Visit #state

ಬೆಂಗಳೂರು : ರಾಜ್ಯದಲ್ಲಿ ನೆರೆ ಹಾವಳಿಯಿಂದಾದ ನಷ್ಟದ ಅಧ್ಯಯನ ನಡೆಸಲು ಕೇಂದ್ರದ ಅಧಿಕಾರಿಗಳ ತಂಡ ಬರಲಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ...ಹೌದು, ಸೆ. 8 ರಂದು ಕೇಂದ್ರ ತಂಡ ಕೊಡಗು, ವಿಜಯಪುರ, ಸೇರಿದಂತೆ ಹಲವು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನಿಡಲಿದೆ.. ಸೆ. 9 ರಂದು ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ.. ಈ ವೇಳೆ ಸುಮಾರು 4800ಕೋಟಿ ರೂ. ಪರಿಹಾರ...

Read more...

Fri, Sep 04, 2020

ಡ್ರಗ್ ಮಾಫಿಯಾ ಪ್ರಕರಣ : ಕನ್ನಡದ ಖ್ಯಾತ ನಟಿ ರಾಗಿಣಿ , ಸಂಜನಾಗೆ ಸಿಸಿಬಿ ನೋಟಿಸ್...! #Sandalwood #Drugmafia #CCB

ಬೆಂಗಳೂರು : ಖ್ಯಾತ ನಟಿ ರಾಗಿಣಿ ದ್ವಿವೇದಿ,ಸಂಜನಾ ಗರ್ಲಾನಿಗೆ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ..ಹೌದು, ಇತ್ತಿಚೆಗೆ ಸ್ಯಾಂಡಲ್ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಈಗ ನಟಿಯರಾದ ರಾಗಿಣಿ , ಸಂಜನಾಗೆ ಸಿಸಿಬಿ ಅಧಿಕಾರಿಗಳು ಇಂದು ಹಾಜರಾಗುವಂತೆ  ನೋಟಿಸ್ ನೀಡಿದ್ದಾ...

Read more...

Thu, Sep 03, 2020

ರಾಜ್ಯದಲ್ಲಿಂದು 6805 ಜನರಿಗೆ ಸೋಂಕು 93 ಜನ ಬಲಿ - 5602 ಜನ ಗುಣಮುಖ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 6805 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 93 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 158254 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 6805 ಜನರಲ್ಲಿ ಸ...

Read more...

Thu, Aug 06, 2020

ರಾಜ್ಯದಲ್ಲಿಂದು 100 ಜನ ಬಲಿ 5619 ಜನರಿಗೆ ಸೋಂಕು ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5619 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 100 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 151449 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5619 ಜನರ...

Read more...

Wed, Aug 05, 2020

ರಾಜ್ಯದಲ್ಲಿಂದು 6777 ಜನ ಗುಣಮುಖ ,110 ಜನ ಬಲಿ 6259 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 6259 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 110 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 145830 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 6259 ಜನರಲ್ಲಿ ...

Read more...

Tue, Aug 04, 2020

ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೊರೊನಾ ಸೋಂಕು ದೃಡ..! #Karnataka #ExCm #Siddaramaiah

ಬೆಂಗಳೂರು: ಕಳೆದ 15 ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ಮೂತ್ರಕೋಶ ಸೋಂಕು ಕಾಣಿಸಿಕೊಂಡಿತ್ತು. ಮನೆಯಲ್ಲೇ ಮನೆಮದ್ದಾಗಿ ದಿನಕ್ಕೆ ಮೂರು ಬಾರಿ ಬಾರ್ಲಿ ಗಂಜಿ ಕುಡಿಯುತ್ತಿದ್ದರು. ಆದರೆ, ನಿನ್ನೆ ರಾತ್ರಿ ಅವರಿಗೆ ಮತ್ತೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಗ ಡಾ. ಯತೀಂದ್ರ ಅವರ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರನ್ನು ರಾತ್ರಿ 3:30ರ ಸುಮಾರಿಗೆ ಮಣಿಪಾಲ ಆಸ್ಪ...

Read more...

Tue, Aug 04, 2020

ರಾಜ್ಯದಲ್ಲಿಂದು 84 ಬಲಿ 4077 ಗುಣಮುಖ 5532 ಜನರಿಗೆ. ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5532 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 84 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 134819 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5532 ಜನರಲ್ಲಿ ಸ...

Read more...

Sun, Aug 02, 2020

ರಾಜ್ಯದಲ್ಲಿಂದು 98 ಜನ ಬಲಿ 5172 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5172 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 98 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 129287 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5172 ಜನರಲ್ಲಿ ಸ...

Read more...

Sat, Aug 01, 2020

ರಾಜ್ಯದಲ್ಲಿಂದು 3130 ಜನ ಗುಣಮುಖ 5483 ಜನರಿಗೆ ಸೋಂಕು 84 ಜನ ಬಲಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5483 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 84 ಜನ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಈವರೆಗೆ ಒಟ್ಟು 124115 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5483 ಜನರಲ್ಲಿ ಸೋಂಕು ದ...

Read more...

Fri, Jul 31, 2020

ರಾಜ್ಯದಲ್ಲಿ ಇಂದು 6128 ಜನರಿಗೆ ಸೋಂಕು 83 ಜನ ಬಲಿ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 6128 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 83 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 118632 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 6128 ಜನರಲ್ಲಿ ಸ...

Read more...

Thu, Jul 30, 2020

ರಾಜ್ಯದಲ್ಲಿಂದು 92 ಜನ ಬಲಿ 5503 ಜನರಿಗೆ ಸೋಂಕು ; 2397 ಜನ ಗುಣಮುಖ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5503 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 92 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 112504 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5503 ಜನರಲ್ಲಿ ಸ...

Read more...

Wed, Jul 29, 2020

ರಾಜ್ಯಾದ್ಯಂತ ಇಂದು 102 ಜನ ಬಲಿ 5536 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5536 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 102 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 107001 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5536 ಜನರಲ್ಲಿ ...

Read more...

Tue, Jul 28, 2020

ರಾಜ್ಯದಲ್ಲಿ ಲಕ್ಷದಾಟಿದ ಸೋಂಕಿತರ ಸಂಖ್ಯೆ ; ಇಂದು 5324 ಜನರಿಗೆ ಸೋಂಕು 75 ಜನ ಬಲಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5324 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 75 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 101465 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5324 ಜನರಲ್ಲಿ ಸ...

Read more...

Mon, Jul 27, 2020

ಜಿಲ್ಲಾಧಿಕಾರಿ ಕಛೇರಿ ಓರ್ವ ಸಿಬ್ಬಂದಿ ಸೇರಿ 132 ಜನರಿಗೆ ಸೋಂಕು ದೃಡ ; 143 ಜನ ಗುಣಮುಖ...! #Vijayapur #DC #Office #Covid

ವಿಜಯಪುರ : ಜಿಲ್ಲಾಧಿಕಾರಿಗಳ ಕಾರ್ಯಾಲಯದ ಓರ್ವ ಸಿಬ್ಬಂದಿ (ರೋಗಿ ಸಂಖ್ಯೆ-94569) ಇವರಿಗೆ ಕೋವಿಡ್ ಸೊಂಕು ನಿನ್ನೆ ತಗುಲಿರುವ ಬಗ್ಗೆ ರಾಜ್ಯ ಬುಲೆಟಿನ್‍ನಲ್ಲಿ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಯಲ್ಲಿ ಔಷಧಿಯ ಸಿಂಪಡಣೆ ಸೇರಿದಂತೆ ಇನ್ನಿತರ ಶುಚಿತ್ವಕ್ಕೆ ಮತ್ತು ಅವಶ್ಯ...

Read more...

Sun, Jul 26, 2020

ರಾಜ್ಯದಲ್ಲಿ ಇಂದು 5199 ಜನರಿಗೆ ಸೋಂಕು 82 ಜನ ಬಲಿ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5199 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು 82 ಜನ ಸಾವನ್ನಪ್ಪಿದ್ದಾರೆ,  ರಾಜ್ಯದಲ್ಲಿ ಈವರೆಗೆ ಒಟ್ಟು 96141 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5072 ಜನರಲ್ಲಿ ಸೋ...

Read more...

Sun, Jul 26, 2020

ರಾಜ್ಯದಲ್ಲಿಂದು 5072 ಜನರಿಗೆ ಸೋಂಕು 72 ಜನ ಬಲಿ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5030 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 80863 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5072 ಜನರಲ್ಲಿ ಸೋಂಕು ದೃಡಪಟ್ಟಿದ್ದು ಇಂದು ಒಂದೇ ದಿನ...

Read more...

Sat, Jul 25, 2020

ರಾಜ್ಯದಲ್ಲಿ ಇಂದು ಕೊರೊನಾಗೆ 110 ಜನ ಬಲಿ 5007 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5007 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 85870 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು 5007 ಜನರಲ್ಲಿ ಸೋಂಕು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ 31347 ...

Read more...

Fri, Jul 24, 2020

ರಾಜ್ಯದಲ್ಲಿ ಇಂದು 5030 ಜನರಿಗೆ ಸೋಂಕು 97 ಜನ ಬಲಿ...!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 5030 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 80863 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು 2071 ರೋಗಿಗಳು ಗುಣಮುಖರಾಗಿದ್ದು 97 ಜನ ಸಾವನ್ನಪ್ಪಿದ್ದಾರೆ, ರಾಜ್...

Read more...

Thu, Jul 23, 2020

ರಾಜ್ಯದಲ್ಲಿಂದು 4764 ಜನರಿಗೆ ಸೋಂಕು 55 ಜನ ಬಲಿ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 4764 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 75833 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 2050,  ಉಡುಪಿ 281, ಬೆಳಗಾವಿ 219, ಕ...

Read more...

Wed, Jul 22, 2020

ರಾಜ್ಯದಲ್ಲಿಂದು 61 ಬಲಿ 3649 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 3649 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 71069 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1714, ಬಳ್ಳಾರಿ 193, ದಕ್ಷಿಣ ಕನ್ನಡ 149, ಮೈಸೂರ...

Read more...

Tue, Jul 21, 2020

ರಾಜ್ಯದಲ್ಲಿ ಇಂದು 72 ಬಲಿ - 3648 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 3648 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 67420ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು ನಗರ 1452, ಬಳ್ಳಾರಿ 234, ಬೆಂಗಳೂರು ಗ್ರಾಮಾಂತರ 208, ಧ...

Read more...

Mon, Jul 20, 2020

ರಾಜ್ಯದಲ್ಲಿಂದು 91 ಬಲಿ 4120 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 4120 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 63772 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು ನಗರ 2156, ದಕ್ಷಿಣ ಕನ್ನಡ 285, ವಿಜಯಪುರ 171, ಚಿಕ್ಕಬ...

Read more...

Sun, Jul 19, 2020

ರಾಜ್ಯದಲ್ಲಿ ಇಂದು 93 ಬಲಿ - 4537 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 4537 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 59652 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 2125, ದಕ್ಷಿಣ ಕನ್ನಡ 509, ಧಾರವಾಡ 186, ವಿಜಯಪು...

Read more...

Sat, Jul 18, 2020

ರಾಜ್ಯದಲ್ಲಿ ಇಂದು ಒಂದೇ ದಿನ 115 ಜನ ಸಾವು 3693 ಜನರಿಗೆ ಸೋಂಕು ದೃಡ ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 3693 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 55115 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 2208, ಧಾರವಾಡ 157, ಬಳ್ಳಾರಿ 133, ವಿಜಯಪುರ 118...

Read more...

Fri, Jul 17, 2020

ರಾಜ್ಯದಲ್ಲಿ ಇಂದು ಕೊರೊನಾಗೆ 104 ಜನ ಬಲಿ 4169 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 4169 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 51422 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 2333, ದಕ್ಷಿಣ ಕನ್ನಡ 238, ಧಾರವಾಡ 176,  ...

Read more...

Thu, Jul 16, 2020

ರಾಜ್ಯದಲ್ಲಿಂದು ಕಿಲ್ಲರ್ ಕೊರೊನಾಗೆ 87 ಬಲಿ - 3176 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 3176 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 47253 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1975, ಧಾರವಾಡ 139, ಬಳ್ಳಾರಿ 136, ಮೈಸೂರು...

Read more...

Wed, Jul 15, 2020

ಸಹಕಾರ ಸಂಘಗಳ ಚುನಾವಣೆ ಮುಂದೂಡಿಕೆ...! #Karnataka #co-operative #Election

ಬೆಂಗಳೂರು : ರಾಜ್ಯದ ಎಲ್ಲಾ ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್‌ ಅಂತ್ಯದವರೆಗೆ ಮುಂದೂಡಲಾಗಿದೆ...ಹೌದು, ಈಗಾಗಲೇ ಕೊರೋನಾ  ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ತಕ್ಷಣದಿಂದ  ಚುನಾವಣಾ ಪ್ರಕ್ರಿಯೆ  ರದ್ದುಪಡಿಸುವಂತೆ ಸಹಕಾರ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.‌..        &nbs...

Read more...

Wed, Jul 15, 2020

ರಾಜ್ಯದಲ್ಲಿಂದು ಕೊರೊನಾಗೆ 87 ಜನ ಬಲಿ 2496 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 2496 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 44077 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ  1267, ಮೈಸೂರು 125, ಕಲಬುರಗಿ 121, ...

Read more...

Tue, Jul 14, 2020

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...! #Karnataka #PUC #Result

ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ...ಹೌದು,ಒಟ್ಟಾರೆ 61.73%ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು ; ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ...ಕಲಾ ವಿಭಾಗ 41.27%  ವಾಣಿಜ್ಯ ವಿಭಾಗ 65.52 % ವಿಜ್ಞಾನ ವಿಭಾಗ 76.2% ರಷ್ಟು  ಪರಿಕ್ಷಾರ್ಥಿಗಳು ತೇರ್ಗಡೆಯಾಗಿದ್ದಾರೆ...  ಜಿಲ್ಲಾವಾರು ಉಡುಪಿ 90.71% ಪಡೆದು  ಪ್ರಥಮ ಸ...

Read more...

Tue, Jul 14, 2020

ರಾಜ್ಯದಲ್ಲಿಂದು ಕೊರೊನಾಗೆ 73 ಜನಬಲಿ 2738 ಜನರಿಗೆ ಸೋಂಕು ;ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 2738 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 41581 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1315, ಯಾದಗಿರಿ 162, ಮೈಸೂರು 151, ದಕ್ಷಿಣ...

Read more...

Mon, Jul 13, 2020

ನಾಳೆ ದ್ವಿತೀಯ ಪಿಯುಸಿ ಪರೀಕ್ಷಾರ್ಥಿಗಳ ಫಲಿತಾಂಶ ಪ್ರಕಟ....! #2nd #PUC #Karnataka #Result

ಬೆಂಗಳೂರು : ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.. ಹೌದು, ಈಗಾಗಲೇ ಸಚಿವ ಸುರೇಶ್​ ಕುಮಾರ್​  ನಾಳೆ ಬೆಳಗ್ಗೆ 11:30 ಕ್ಕೆ ಫಲಿತಾಂಶ ನಿಮ್ಮ ಮೊಬೈಲ್ನಲ್ಲಿ ವೀಕ್ಷಿಸಬಹುದಾಗಿದೆ...ಮತ್ತು ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಾಳೆ ಮಧ್ಯಾಹ್ನ 12 ಗಂಟೆಯ ಬಳಿಕ ಸರ್ಕಾರದ ಅಧಿಕೃತ ಜಾಲತಾಣ www.karresults.nic.in ನಲ್ಲಿ ನೋಡಬಹುದೆಂದು...

Read more...

Mon, Jul 13, 2020

BJP ಸಚಿವ ಸಿ.ಟಿ.ರವಿಗೂ ಬೆಂಬಿಡದ ಕೊರೋನಾ : ವರದಿ ಪಾಸಿಟಿವ್...! #Karnataka #BJP #Minister #Corona #Positive...

ಚಿಕ್ಕಮಗಳೂರು : ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ... ಹೌದು,  ಸಿ.ಟಿ. ರವಿ ಒಂದು ವಾರದಲ್ಲಿ ಎರಡು ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ಪೈಕಿ ಒಮ್ಮೆ ನೆಗೆಟಿವ್ ಬಂದರೆ ಮತ್ತೊಮ್ಮೆ ಪಾಸಿಟಿವ್ ಬಂದಿತ್ತು.. ಹೀಗಾಗಿ ಮೂರನೇ ಬಾರಿಗೆ ಟೆಸ್ಟ್‌ಗೆ ಒಳಗಾಗಿದ್ದರು.. ಇದೀಗ&...

Read more...

Mon, Jul 13, 2020

ರಾಜ್ಯದಲ್ಲಿಂದು 2627 ಜನರಿಗೆ ಸೋಂಕು ; 693 ಜನರು ಗುಣಮುಖ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 2627 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 38843 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1525,  ದಕ್ಷಿಣ ಕನ್ನಡ 196, ಧಾರವಾಡ ...

Read more...

Sun, Jul 12, 2020

ಕೊರಾನಾ ಅಟ್ಟಹಾಸಕ್ಕೆ ರಾಜ್ಯದಲ್ಲಿಂದು 70 ಜನ ಬಲಿ 2798 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ 2798 ದಿನ 36216 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1533, ದಕ್ಷಿಣ ಕನ್ನಡ 186, ಉಡುಪಿ 90, ಮೈಸ...

Read more...

Sat, Jul 11, 2020

ರಾಜ್ಯದಲ್ಲಿಂದು ಕೊರೊನಾ ರಣಕೇಕೆಗೆ 57 ಜನ ಬಲಿ 2313 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 2313 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 33418 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1447, ದಕ್ಷಿಣ ಕನ್ನಡ 139, ವಿಜಯಪುರ 89, ಬಳ್ಳಾರ...

Read more...

Fri, Jul 10, 2020

ಮುಖ್ಯಮಂತ್ರಿಗೂ ಕೊರೊನಾ ಕಂಟಕ : ಸೆಲ್ಫ್ ಕ್ವಾರಂಟೈನ್ ಗೆ ಒಳಗಾದ BSY....! #Corona #Workfromhome #Karnataka #CM

ಬೆಂಗಳೂರು :  ಕೊರೋನಾ ಅಟ್ಟಹಾಸಕ್ಕೆ ರಾಜ್ಯದ ಮುಖ್ಯಮಂತ್ರಿಯೇ ಸೆಲ್ಫ್ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ...ಹೌದು,  ಸಿಎಂ ಬಿಎಸ್​ವೈ. ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲವು ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ. ವೀಡಿಯೋ ಕಾನ್ಫರೆನ್ಸ್ ‌ಮುಖಾಂತರ ಅಗತ್ಯ ಸಲಹೆ ಸೂ...

Read more...

Fri, Jul 10, 2020

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸ್ವಾಮಿ ಅಂದರ್....! #Swamiji #Hindu #childabuse

ಉತ್ತರಪ್ರದೇಶ :  ನಾಲ್ಕು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಮಕ್ಕಳನ್ನು ಕಾರ್ಮಿಕರಂತೆ ದುಡಿಸಿದ ಆರೋಪದಡಿ ಆಶ್ರಮದ ಮಾಲೀಕನನ್ನು  ಪೊಲೀಸರು ಬಂಧಿಸಿದ್ದಾರೆ...ಹೌದು,  ಶುಕೆರ್ತಲದಲ್ಲಿರುವ ಆಶ್ರಮದ ಮಾಲೀಕ ಸ್ವಾಮಿ ಭಕ್ತಿ ಭೂಷಣ್‌ ಗೋವಿಂದ್‌ ಮಹಾರಾಜ್‌ನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ನಾಲ್ವರ ಮೇಲೆ ಲೈಂಗ...

Read more...

Fri, Jul 10, 2020

ಜುಲೈ 20 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಸಚಿವ ಸುರೇಶ್ ಕುಮಾರ್...! #PUC #Result #Karnataka

ಬೆಂಗಳೂರು : ಇನ್ನೂ 10 ದಿನಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ...ಹೌದು ,ರಾಜ್ಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿದ್ದಂತ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟಗೊಳ್ಳಲಿದೆ ಎಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಕುತೂಹಲಕ್ಕೆ  ತೆರೆ ಎಳೆದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್,  ದ್ವಿತೀಯ ಪಿಯುಸಿ ...

Read more...

Fri, Jul 10, 2020

ರಾಜ್ಯದಲ್ಲಿ ಇಂದು ಮತ್ತೆ 2228 ಜನರಿಗೆ ಸೋಂಕು 17 ಜನ ಬಲಿ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 2228 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 31105 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1373, ದಕ್ಷಿಣ ಕನ್ನಡ 167, ಕಲಬುರಗಿ 85, ಧಾರವಾಡ...

Read more...

Thu, Jul 09, 2020

ರಾಜ್ಯದಲ್ಲಿಂದು ಕೊರೊನಾಗೆ 54 ಜನ ಬಲಿ ; 2062 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 2062 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 28877 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1148,  ದಕ್ಷಿಣ ಕನ್ನಡ 183, ಧಾರವಾಡ 89, ಕ...

Read more...

Wed, Jul 08, 2020

ಡಾ. ಬಿ.ಆರ್.ಅಂಬೇಡ್ಕರ್ ನಿವಾಸಕ್ಕೆ ನುಗ್ಗಿದ ಕಿಡಿಗೇಡಿಗಳು : ವಸ್ತುಗಳು ಪುಡಿ ಪುಡಿ..‌.! #Mumbai #Ambedkar # Police

ಮಹಾರಾಷ್ಟ್ರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಗೊಳಿಸಿರುವ ಘಟನೆ ನಡೆದಿದೆ.. ಹೌದು, ಮುಂಬೈನ ದಾದರ್ ನಲ್ಲಿರುವ ಅಂಬೇಡ್ಕರ್ ಅವರ ಐತಿಹಾಸಿಕ “ರಾಜ್ ಗೃಹ” ನಿವಾಸಕ್ಕೆ ಕನಿಷ್ಠ ಇಬ್ಬರು ಅಪರಿಚಿತ ವ್ಯಕ್ತಿಗಳು  ನಿನ್ನೆ ಒಳನುಗ್ಗಿ ಸಿಸಿಟಿವಿ ಕ್ಯಾಮರಾ, ಗ್ಲಾಸ್ ಪ್ಯಾನ್ಸ್,...

Read more...

Wed, Jul 08, 2020

ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಗೆ ಕೊರೊನಾ ಸೋಂಕು ದೃಢ...! #Karnataka #Filmindustry #Corona

ಬೆಂಗಳೂರು : ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ...ಹೌದು, ರಾಕ್ ಲೈನ್ ವೆಂಕಟೇಶ್ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ  ಕಳುಹಿಸಲಾಗಿತ್ತು.‌‌.ಸೋಂಕು ತಗುಲಿರುವುದು ಧೃಢಪಟ್ಟ ಹಿನ್ನೆಲೆಯಲ್ಲಿ ರಾಕ್ಲೈನ್ ವೆಂಕಟೇಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ...

Read more...

Wed, Jul 08, 2020

ರಾಜ್ಯದಲ್ಲಿ ಇಂದು 571 ಜನ ಗುಣಮುಖ15 ಜನ ಬಲಿ 1498 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ 1498 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 26815 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 800, ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51 , ಬೀದರ್...

Read more...

Tue, Jul 07, 2020

ರಾಜ್ಯದಲ್ಲಿ ಇಂದು ಕೊರೊನಾ ರಣಕೇಕೆಗೆ 30 ಜನ ದುರ್ಮರಣ -1843 ಜನರಿಗೆ. ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 1843 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 25317 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ  981, ಬಳ್ಳಾರಿ 99, ಉತ್ತರ ಕನ್ನಡ 81, ಬೆಂಗಳೂರು ಗ್ರ...

Read more...

Mon, Jul 06, 2020

ರಾಜ್ಯದಲ್ಲಿ ಇಂದು ಒಂದೇ ದಿನ ಕೊರೊನಾಗೆ 38 ಜನ ದುರ್ಮರಣ1925 ಜನರಿಗೆ ಸೋಂಕು ದೃಡ ; 603 ಸೋಂಕಿತರು ಗುಣಮುಖ..!

ಬೆಂಗಳೂರು : ಇಂದು ರಾಜ್ಯದಲ್ಲಿ 1925 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 23474 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1235,  ದಕ್ಷಿಣ ಕನ್ನಡ 147, ಬಳ್ಳಾರಿ 90, ವಿಜಯಪುರ 5...

Read more...

Sun, Jul 05, 2020

ಕೊರೊನಾ ಅಟ್ಟಹಾಸಕ್ಕೆ ರಾಜ್ಯದಲ್ಲಿಂದು ಒಂದೇ ದಿನ 42 ಜನ ಬಲಿ 1839 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 1839 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 21549 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 1172, ದಕ್ಷಿಣ ಕನ್ನಡ 75, ಬಳ್ಳಾರಿ 73, ಬೀದರ್ 51, ಧಾರವಾಡ...

Read more...

Sat, Jul 04, 2020

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಧಾಳಿ : 27 ಯುವತಿಯರ ರಕ್ಷಣೆ 3 ಜನ ಅರೆಸ್ಟ್...! #CCB #Brothalhouse #Rade #Karnataka....

ಬೆಂಗಳೂರು : ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 27 ಯುವತಿಯರನ್ನು ರಕ್ಷಿಸಿದ್ದಾರೆ..ಹೌದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ಮುದವಿ, ನೇತೃತ್ವದಲ್ಲಿ ದಾಳಿ ಮಾಡಿ ನೇಪಾಳದ 9, ಪಂಜಾಬ್ 9 ಯುವತಿಯ...

Read more...

Sat, Jul 04, 2020

ಸಿನಿಮಾ ನಟಿ ಮೇಲೆ ಅತ್ಯಾಚಾರವೆಸಗಿದ ಸಿಇಓ...! #CEO #Raped #Cinema #actress #Karnataka....

ಬೆಂಗಳೂರು: ಸಿನಿಮಾ ನಟಿಗೆ ಮತ್ತು ಬೆರೆಸಿದ್ದ ತಂಪುಪಾನೀಯ ಕುಡಿಸಿ ಖಾಸಗಿ ಕಂಪನಿ ಸಿಇಒ ಅತ್ಯಾಚಾರ ಎಸಗಿದ್ದಾನೆ..ಹೌದು,ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದು,  ಇದರಿಂದ ನೊಂದ ನಟಿ ನ್ಯಾಯಕ್ಕಾಗಿ ಜಗಜೀವನ್​ರಾಮ್ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..&nb...

Read more...

Sat, Jul 04, 2020

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ ಕೊರೊನಾಗೆ 21 ಜನ ಬಲಿ 1694 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 1694 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 19710 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 994 , ಬಳ್ಳಾರಿ 97, ದಕ್ಷಿಣ ಕನ್ನಡ 97, ಕಲಬುರಗಿ 72...

Read more...

Fri, Jul 03, 2020

ರಾಜ್ಯದಲ್ಲಿ ಇಂದು 1502 ಜನರಿಗೆ ಸೋಂಕು 19 ಜನ ಕೊರೊನಾಗೆ ಬಲಿ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ 1502 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 18016 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 889, ದಕ್ಷಿಣ ಕನ್ನಡ 90, ಮೈಸೂರು 68, ಬಳ್ಳಾರಿ 65, ಧಾರವಾಡ...

Read more...

Thu, Jul 02, 2020

ರಾಜ್ಯದಲ್ಲಿ ಇಂದು ಮತ್ತೆ ಕೊರೊನಾಗೆ 7 ಜನ ದುರ್ಮರಣ 1272 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 1272 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 16514 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 735, ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ...

Read more...

Wed, Jul 01, 2020

ರಾಜ್ಯದಲ್ಲಿ ಇಂದು ಒಂದೇ ದಿನ 20 ಜನ ಬಲಿ 947 ಜನರಿಗೆ ಸೋಂಕು ದೃಡ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ 947 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 15247 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 503, ಬಳ್ಳಾರಿ 61, ಹಾವೇರಿ 49, ದಕ್ಷಿಣ ಕನ್ನಡ 44, ಉತ್ತರ ಕ...

Read more...

Tue, Jun 30, 2020

ರಾಜ್ಯದಲ್ಲಿ ಇಂದು ಕೊರೊನಾಗೆ 19 ಜನ 1105 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 1105 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 14295 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 738, ಬಳ್ಳಾರಿ 76, ದಕ್ಷಿಣ ಕನ್ನಡ 32, ಬೀದರ್ 28, ಉತ್ತರ ಕ...

Read more...

Mon, Jun 29, 2020

ಕೊರೊನಾ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಕರ್ನಾಟಕ ; ಇಂದು ಒಂದೇ ದಿನ 1267 ಜನರಿಗೆ ಸೋಂಕು 16 ಜನ ಬಲಿ...!

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 1267 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 13190 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 783, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡ...

Read more...

Sun, Jun 28, 2020

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಇಂದು ಒಂದೇ ದಿನ 918 ಜನರಿಗೆ ಸೋಂಕು ; 11 ಜನ ಬಲಿ...!

ಬೆಂಗಳೂರು : ಇಂದು ರಾಜ್ಯದಲ್ಲಿ 918 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 11923 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 596,  ದಕ್ಷಿಣ ಕನ್ನಡ 49, ಕಲಬುರಗಿ 33, ಬಳ್ಳಾರಿ 24, ...

Read more...

Sat, Jun 27, 2020

ರಾಜ್ಯದಲ್ಲಿ ಇಂದು ಮತ್ತೆ ಕೊರೊನಾಗೆ 10 ಜನ ಬಲಿ ; 445 ಜನರಿಗೆ ಸೋಂಕು....!

ಬೆಂಗಳೂರು : ಇಂದು ರಾಜ್ಯದಲ್ಲಿ 445 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 11005 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 144, ಬಳ್ಳಾರಿ 47, ಕಲಬುರಗಿ 42, ಕೊಪ್ಪಳ 36, ದಕ್ಷಿಣ ಕನ್ನಡ...

Read more...

Fri, Jun 26, 2020

ರಾಜ್ಯದಲ್ಲಿ ಕೋವಿಡ್-19 ಗೆ ಇಂದು 6 ಜನ ದುರ್ಮರಣ 442 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 442 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 10560 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 113, ಕಲಬುರಗಿ 35, ರಾಮನಗರ 33, ದಕ್ಷಿಣ ಕನ್ನಡ 29, ಬಳ್ಳಾರಿ...

Read more...

Thu, Jun 25, 2020

ರಾಜ್ಯದಲ್ಲಿ ಇಂದು ಕೊರೊನಾಗೆ 14 ಜನ ಬಲಿ ; 397 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 397 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 10118 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 173, ಬಳ್ಳಾರಿ 34, ಕಲಬುರಗಿ 22, ರಾಮನಗರ 22, ಉಡುಪಿ 14, ಯಾ...

Read more...

Wed, Jun 24, 2020

ರಾಜ್ಯದಲ್ಲಿ ಇಂದು ಕೊರೊನಾಗೆ 8 ಜನ ಬಲಿ ; 322 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 322 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 9721ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 107, ಬಳ್ಳಾರಿ 53, ಬೀದರ್ 22, ಮೈಸೂರು 21, ವಿಜಯಪ...

Read more...

Tue, Jun 23, 2020

ರಾಜ್ಯದಲ್ಲಿ ಇಂದು ಮತ್ತೆ 249 ಜನರಿಗೆ ಸೋಂಕು ದೃಡ ; 9399ಕ್ಕೆರಿದ ಸೋಂಕಿತರ ಸಂಖ್ಯೆ...!

ಬೆಂಗಳೂರು : ಇಂದು ರಾಜ್ಯದಲ್ಲಿ 249 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 9399ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 126, ಕಲಬುರಗಿ 27, ವಿಜಯಪುರ 15, ಉಡುಪಿ 14, ದಕ್ಷ...

Read more...

Mon, Jun 22, 2020

ಕೊರೊನಾಗೆ ರಾಜ್ಯದಲ್ಲಿಂದು ಐದು ಬಲಿ 453ಜನರಿಗೆ ಸೋಂಕು ದೃಡ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು : ಇಂದು ರಾಜ್ಯದಲ್ಲಿ 453 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 9150ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 196, ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು 1...

Read more...

Sun, Jun 21, 2020

ಇಂದು 416 ಜನರಿಗೆ ಸೋಂಕು ದೃಡ ; ರಾಜ್ಯದಲ್ಲಿ ಈವರೆಗೆ 5381 ಜನ ಗುಣಮುಖ...!

ಬೆಂಗಳೂರು : ಇಂದು ರಾಜ್ಯದಲ್ಲಿ 416  ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 8697ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 94 , ಬೀದರ 73 , ಬಳ್ಳಾರಿ 38,  ರಾಮನಗರ 38,...

Read more...

Sat, Jun 20, 2020

ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಇಂದು ಮತ್ತೆ 10 ಜನ ಬಲಿ ; 337 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 10  ಜನ ಸಾವನ್ನಪ್ಪಿದ್ದು 337 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 8281 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 138, ಕಲಬುರಗಿ 52, ಬಳ್ಳ...

Read more...

Fri, Jun 19, 2020

ರಾಜ್ಯದಲ್ಲಿ ಇಂದು ಒಂದೇ ದಿನ 12 ಜನ ದುರ್ಮರಣ ; 210 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ 12 ಜನ ಸಾವನ್ನಪ್ಪಿದ್ದು 210 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 7944 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಳ್ಳಾರಿ 48, ಕಲಬುರಗಿ 48,  ದಕ್ಷಿಣ ಕನ್ನಡ 23,...

Read more...

Thu, Jun 18, 2020

ರಾಜ್ಯದಲ್ಲಿ ಇಂದು ಕೊರೊನಾಗೆ 8 ಜನ ದುರ್ಮರಣ ; 204 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 8 ಜನ ಸಾವನ್ನಪ್ಪಿದ್ದು 204 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 7734 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು ನಗರ 55, ಯಾದಗಿರಿ 37, ಬಳ್...

Read more...

Wed, Jun 17, 2020

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಡ್ಡಾಯ : ಉಲ್ಲಂಘಿಸಿದರೆ 200 ರೂ.ದಂಡ..‌‌‌.! #Corona #Rules #BSY #Karnataka...

ಬೆಂಗಳೂರು : ಕೊರೋನಾ ಸೋಂಕಿತರು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ರವಾನಿಸಿದೆ..ಹೌದು, ಸಾರ್ವಜನಿಕರ ನಿರ್ಲಕ್ಷ್ಯ ಧೋರಣೆಗೆ ಬ್ರೇಕ್ ಹಾಕಲು  ಸರ್ಕಾರ ನಿರ್ಧರಿಸಿದೆ.. ಈ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪ ಮಾಸ್ಕ್ ಧರಿಸದ  ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ ಸಾಮಾನ್ಯರ ಮೇಲೆ ಕನಿಷ್ಟ 200 ರೂ. ದಂಡ ವ...

Read more...

Tue, Jun 16, 2020

ರಾಜ್ಯಾದ್ಯಂತ ಗುರುವಾರ ಮಾಸ್ಕ್ ಡೇ ಆಚರಣೆ...! #Maskday #Karnataka #BSY ...

ಬೆಂಗಳೂರು :  ರಾಜ್ಯಾದ್ಯಂತ ಗುರುವಾರ ಮಾಸ್ಕ್ ಡೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ..ಹೌದು, ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿರುವ ಹಿನ್ನಲೆ ಜನರಲ್ಲಿ ಜಾಗೃತಿ ಮೂಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದ ಬಿಎಸ್ವೈ ; ಅಂಬೇಡ್ಕರ್ ಪ್ರತಿಮೆ ಎದುರು ಸಿನಿಮಾ ತಾರೆಯರು ಸೇರಿದಂತೆ ಕ್ರಿಕೆಟ್ ಆಟಗಾರರ ನೆರವಿನೊಂದಿಗೆ  ಜ...

Read more...

Tue, Jun 16, 2020

ಮಾಲಕಿಯ ಮಗಳ ಮೇಲೆ ಅತ್ಯಾಚಾರ ಎಸಗಿದ ಕೂಲಿ...! #Canteen #worker #Rape #girl #Karnataka...

ಉಳ್ಳಾಲ : ತೊಕ್ಕೊಟ್ಟಿನ ಫಾಸ್ಟ್ ಫುಡ್ ಕ್ಯಾಂಟೀನ್ ಮಾಲಕಿಯ ಪುತ್ರಿಯ ಮೇಲೆ ;ಅಲ್ಲೇ ಕೆಲಸ ಮಾಡುತ್ತಿದ್ದ ಯುವಕ ಅತ್ಯಾಚಾರ ಎಸಗಿದ್ದಾನೆ...ಹೌದು ,ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು  ಪುಸಲಾಯಿಸಿ ಕಾಮದಾಹ ತೀರಿಸಿಕೊಂಡ ಆರೋಪಿ ಲವಕುಮಾರ್ ಅಲಿಯಾಸ್ ಶ್ರವಣ್ ಎಂದು ತಿಳಿದುಬಂದಿದೆ..ರಾತ್ರಿ ವೇಳೆ ಬಾಲಕಿ ಮನೆಯಲ್ಲೇ ಉಳಿದುಕೊಂಂಡು ,ಸಲುಗೆ ಬೆಳಸಿಕೊಂಡ ಯುವಕ 16 ವರ್ಷದ...

Read more...

Tue, Jun 16, 2020

ರಾಜ್ಯದಲ್ಲಿಂದು ಮೂರು ಬಲಿ ; 213 ಜನರಿಗೆ ಸೋಂಕು ದೃಡ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 213 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 7213 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ 48, ಬೆಂಗಳೂರು ನಗರ 35, ಧಾರವಾಡ 34, ದಕ್ಷಿಣ ಕನ್ನಡ...

Read more...

Mon, Jun 15, 2020

ರಾಜ್ಯದಲ್ಲಿ ಇಂದು 176 ಜನರಿಗೆ ಸೋಂಕು ದೃಡ ; 7000ಕ್ಕೆರಿದ ಸೋಂಕಿತರ ಸಂಖ್ಯೆ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 176 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 7000 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು ನಗರ 42, ಯಾದಗಿರಿ 22, ಬೀದರ್ 20, ಕಲಬುರಗಿ 13, ಧ...

Read more...

Sun, Jun 14, 2020

ಶಿವ ಪೀಠದ ಬಳಿ ಅಸಭ್ಯ ಟಿಕ್-ಟಾಕ್ ವರ್ತನೆ : ನಾಲ್ವರು ಅರೆಸ್ಟ್...! #tiktok #Lordshiva #abuse #arrested...

ಬಂಟ್ವಾಳ : ಸಜಿಪನಡು, ಕಂಚಿನಡ್ಕದಲ್ಲಿ  ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ನಾಲ್ವರು ಯುವಕರು  ಅಸಭ್ಯರೀತಿಯಲ್ಲಿ ಟಿಕ್ ಟಾಕ್ ಮಾಡಿದ ಹಿನ್ನೆಲೆಯಲ್ಲಿ ಪೋಲೀಸರು ಬಂಧಿಸಿದ್ದಾರೆ...ಹೌದು, ಹಿಂದೂ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿರುವ ಮೊಹಮ್ಮದ್ ಮಸೂದ್, ಮೊಹಮ್ಮದ್‌ಅಜೀಮ್, ಮೊಹಮ್ಮದ್ ಅಬ್ದುಲ್ ಲತೀಪ್ ಹಾಗೂ ಮೊಹಮ್ಮದ್ ಅರ್...

Read more...

Sun, Jun 14, 2020

ರಾಜ್ಯದಲ್ಲಿ ಇಂದು 308 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 308 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 6824 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ 67 , ಯಾದಗಿರಿ 52, ಬೆಂಗಳೂರು ನಗರ 31 , ದಕ್ಷಿಣ ಕನ...

Read more...

Sat, Jun 13, 2020

ರಾಜ್ಯದಲ್ಲಿ ಇಂದು 271 ಜನ ಸೋಂಕಿತರು - ಇನ್ನೊಂದೆಡೆ 464 ಜನ ಗುಣಮುಖ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 271 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 6516 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದ್ರೆ ಇಂದು ಒಂದೇ ದಿನದಲ್ಲಿ 464 ಕೊರೊನಾ ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್...

Read more...

Fri, Jun 12, 2020

ರಾಜ್ಯದಲ್ಲಿ ಇಂದು 204 ಜನರಿಗೆ ಸೋಂಕು - 72 ಜನ ದುರ್ಮರಣ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 204 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 6245 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಯಾದಗಿರಿ 66, ಉಡುಪಿ 22,   ಬೆಂಗಳೂರು ನಗರ 17, ಕ...

Read more...

Thu, Jun 11, 2020

ರಾಜ್ಯದಲ್ಲಿ ಇಂದು 120 ಜನರಿಗೆ ಸೋಂಕು ದೃಡ ; ಈವರೆಗೆ 2862 ಜನ ಗುಣಮುಖ..!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 120 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 6041 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು ನಗರ 42, ಯಾದಗಿರಿ 27, ವಿಜಯಪುರ 13, ಕಲಬುರಗಿ 11,...

Read more...

Wed, Jun 10, 2020

ರಾಜ್ಯದಲ್ಲಿ ಮತ್ತೆರಡು ಬಲಿ ; ಇಂದು 161 ಜನರಿಗೆ ಸೋಂಕು ದೃಡ 164 ಜನ ಗುಣಮುಖ ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 161 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 5921 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಯಾದಗಿರಿ  61, ಬೆಂಗಳೂರು ನಗರ 29, ಕಲಬುರಗಿ 10,...

Read more...

Tue, Jun 09, 2020

ರಾಜ್ಯದಲ್ಲಿ ಇಂದು ಒಂದೇ ದಿನ 308 ಜನರಿಗೆ ಸೋಂಕು ; ಮೂವರು ದುರ್ಮರಣ , 387 ಜನ ಗುಣಮುಖ...!

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ ದಿನ 308 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 5760 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ 99, ಯಾದಗಿರಿ 66, ಬೀದರ್ 48, ಉಡುಪಿ 45, ಬೆಂಗಳೂರು...

Read more...

Mon, Jun 08, 2020

ರಾಜ್ಯದಲ್ಲಿ ಇಂದು ಮತ್ತೆ 239 ಜನರಿಗೆ ಸೋಂಕು ದೃಡ ; ಜಿಲ್ಲಾವಾರು ವಿವರ ಇಲ್ಲಿದೆ ನೋಡಿ...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 239 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 5452 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ 39, ಯಾದಗಿರಿ 39,  ಬೆಳಗಾವಿ 38, ಬೆಂಗಳೂರು 23, ವಿಜ...

Read more...

Sun, Jun 07, 2020

ಕೊರೊನಾ ಅಟ್ಟಹಾಸಕ್ಕೆ ರಾಜ್ಯದಲ್ಲಿ ಇಂದು ಎರಡು ಬಲಿ ; ರಾಜ್ಯದಲ್ಲಿ 5213 ಕ್ಕೆರಿದ ಸೋಂಕಿತರು...!

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 378 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 5213 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಉಡುಪಿ 121, ಕಲಬುರಗಿ 69, ಯಾದಗಿರಿ 103,  ಬೆಂಗಳೂರು ನಗರ 18,...

Read more...

Sat, Jun 06, 2020

ಬೆಚ್ಚಿಬಿದ್ದ ಕರ್ನಾಟಕ ಇಂದು ಒಂದೇ ದಿನ 515 ಜನರಿಗೆ ಸೋಂಕು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Covid #Health #Bulletin #update

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 515 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 4835 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಉಡುಪಿ 204, ಕಲಬುರಗಿ 42,  ಬೆಂಗಳೂರು ನಗರ 10, ಯಾದಗಿರ...

Read more...

Fri, Jun 05, 2020

ರಾಜ್ಯದಲ್ಲಿ ಇಂದು 257 ಸೋಂಕಿತರು ಪತ್ತೆ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Evening #Covid #Report

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 257 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 4320 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಎರಡು ಘಂಟೆ ತಡವಾಗಿ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಉಡುಪಿ 92 ,  ರಾಯಚೂರು 88, ಹಾಸನ 1...

Read more...

Thu, Jun 04, 2020

ರಾಜ್ಯದಲ್ಲಿ ಇಂದು 268 ಸೋಂಕಿತರು ಪತ್ತೆ ;111 ಸೋಂಕಿತರು ಗುಣಮುಖ-ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Evening #Covid #Report

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 267 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 4063 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಎರಡು ಘಂಟೆ ತಡವಾಗಿ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಕಲಬುರಗಿ 105, ಉಡುಪಿ 62,  ಬೆಂಗಳೂ...

Read more...

Wed, Jun 03, 2020

ಮಹಾರಾಷ್ಟ್ರದ ಕಂಟಕ ರಾಜ್ಯದಲ್ಲಿ ಇಂದು 388 ಸೋಂಕಿತರು ಪತ್ತೆ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Evening #Covid #Report

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 388 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 3796 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಎರಡು ಘಂಟೆ ತಡವಾಗಿ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಉಡುಪಿ 150 , ಬೆಂಗಳೂರು 12, ಕಲಬುರಗಿ 10...

Read more...

Tue, Jun 02, 2020

ರಾಜ್ಯದಲ್ಲಿ ಇಂದು 187 ಸೋಂಕಿತರು ಪತ್ತೆ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Evening #Covid #Report

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 187 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 3408 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಉಡುಪಿ 73 , ಬೆಂಗಳೂರು 28, ಕಲಬುರಗಿ 24 , ಮಂಡ್ಯ 15, ...

Read more...

Mon, Jun 01, 2020

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ; ರಾಜ್ಯದ ಕೆಲವು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ...! #Karnataka #Rain #Orange #Alert

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಳ್ಳಲಿರುವ ಪರಿಣಾಮ ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದು, ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ದಕ್ಷಿಣ ಒಳನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪ್ರಭಾವದಿ...

Read more...

Mon, Jun 01, 2020

ರಾಜ್ಯದಲ್ಲಿ ಇಂದು ಒಂದೇ ದಿನ 299 ಸೋಂಕಿತರು ಪತ್ತೆ ; ಸಂಜೆಯ ಹೆಲ್ತ್ ಬುಲೆಟಿನ್ ಇಲ್ಲಿದೆ ನೋಡಿ...! #Karnataka #Evening #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 299 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 3221 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು 21 , ರಾಯಚೂರು 83, ಯಾದಗಿರಿ 44, ವಿಜಯಪುರ 26, ಕಲಬುರಗಿ ...

Read more...

Sun, May 31, 2020

ಇಂದು ಒಂದೇ ದಿನ 141ಸೋಂಕಿತರು ಪತ್ತೆ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Bangalore #Vijayapur #Evening #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 141ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 2922 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು 33 , ಬೆಂಗಳೂರು ಗ್ರಾಮಾಂತರ 1 , ವಿಜಯಪುರ 11, ಯಾದಗಿರಿ 18...

Read more...

Sat, May 30, 2020

ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆ ಇಂದಿನಿಂದ ಸಂಜೆ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆ ; ಡಾ.ಕೆ ಸುಧಾಕರ್...! #Karnataka #Dr.KSudhakar #Health #Bulletin.

ಬೆಂಗಳೂರು : ಕೋವಿಡ್-19 ದಿಂದ ಹಲವು ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಶತಕಗಳನ್ನು ದಾಟುತ್ತಿರುವ ಹಿನ್ನೆಲೆಯಲ್ಲಿ ಮಾದ್ಯಮಗಳಿಗೆ ನೀಡಲಾಗುತ್ತಿದ್ದ ಮದ್ಯಾಹ್ನ ಮತ್ತು ಸಂಜೆಯ ಹೆಲ್ತ್ ಬುಲೆಟಿನಗಳನ್ನು ದಿನಕ್ಕೆ ಎರಡು ಬಾರಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಲಾಗುತ್ತಿತ್ತು, ಆದರೆ ಇಂದಿನಿಂದ ಕೋವಿಡ್-19 ಟಾಸ್ಕ್ ಫೋರ್ಸ್ ಸಮಿತಿ ಸಲಹೆಯಂತೆ...

Read more...

Sat, May 30, 2020

ರಾಜ್ಯದಲ್ಲಿ Sunday ನೋ ಕರ್ಫ್ಯೂ ; ಎಲ್ಲಾ ವ್ಯಾಪಾರ-ವಹಿವಾಟು ಎಲ್ಲಾ ಸೇವೆಗಳು ಲಭ್ಯ..! #Karnataka #No #curfew #Sunday

ಬೆಂಗಳೂರು : ಲಾಕ್ ಡೌನ್ 4.0 ಮುಕ್ತಾಯವಾದ ಹಿನ್ನಲೆಯಲ್ಲಿ ಹೊಸ ಮಾರ್ಗಸೂಚಿಯ ಅನ್ವಯ ಇತರ ದಿನಗಳನ್ನು ಹೊರತುಪಡಿಸಿ  ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿಗೆ ಮಾಡಲಾಗಿತ್ತು, ಇದೀಗ  ನಾಳೆ ಎಂದಿನಂತೆ  ವ್ಯಾಪಾರ ವಹಿವಾಟು ನಡೆಯಲಿದೆ..ಹೌದು, ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ  ಈ ಭಾನುವಾರ ಮಾತ್ರ  ಕರ್ಫ್ಯೂ ಸಡ...

Read more...

Sat, May 30, 2020

ರಾಜ್ಯದಲ್ಲಿ ಇಂದು ಒಂದೇ ದಿನ 248 ಸೋಂಕಿತರು ; ವಿಜಯಪುರ || ಮಹಾರಾಷ್ಟ್ರದಿಂದ ಬಂದ 4 ಜನರಿಗೆ ಸೋಂಕು ದೃಡ...! #Karnataka #Evening #Covid #Report

ಬೆಂಗಳೂರು : ರಾಜ್ಯದಲ್ಲಿ  ಇಂದು ಒಂದೇ ದಿನ 248 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು , ಇಂದು 60 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ..ರಾಜ್ಯದಲ್ಲಿ ಈವರೆಗೆ ಒಟ್ಟು 2781ಕ್ಕೆ ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ , ರಾಜ್ಯದಲ್ಲಿ ಈವರೆಗೆ 894 ರೋಗಿಗಳು ಗುಣಮುಖರಾಗಿದ್ದಾರೆ , ಇನ್ನುಳಿದ 1837 ಜನ ಸೋಂಕಿತರು ಚಿಕಿತ...

Read more...

Fri, May 29, 2020

ರಾಜ್ಯದಲ್ಲಿ ಇಂದು 178 ಜನರಿಗೆ ಸೋಂಕು ದೃಡ ; ಯಾದಗಿರಿ, ರಾಯಚೂರು, ಕಲಬುರಗಿ, ಉಡುಪಿಗೆ ಮಹಾರಾಷ್ಟ್ರದ ಕಂಟಕ...! #Karnataka #Afternoon #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 178 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 2711 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಯಾದಗಿರಿ 60 , ರಾಯಚೂರು 62 , ಬೆಂಗಳೂರು ನಗರ 9 , ಬೆಂಗಳೂರು ಗ್...

Read more...

Fri, May 29, 2020

ರಾಜ್ಯದಲ್ಲಿ ಇಂದು 75 ಜನರಿಗೆ ಸೋಂಕು ದೃಡ ; ಉಡುಪಿ, ವಿಜಯಪುರ , ಯಾದಗಿರಿ, ಹಾಸನದಲ್ಲಿ ಹೆಚ್ಚಿನ ಸೋಂಕು ದೃಡ...! #Karnataka #Afternoon #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 75 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 2493 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 2 , ಚಿತ್ರದುರ್ಗ 2 , ಯಾದಗಿರಿ 7 ,  ಹಾಸನ...

Read more...

Thu, May 28, 2020

ರಾಜ್ಯದಲ್ಲಿ ಈವರೆಗೆ 2418 ಸೋಂಕಿತರು 47 ಜನ ಸಾವು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Health #Bulletin

ಬೆಂಗಳೂರು : ರಾಜ್ಯದಲ್ಲಿ  ಇಂದು ಒಂದೇ ದಿನ 135 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 17 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ..ರಾಜ್ಯದಲ್ಲಿ ಈವರೆಗೆ ಒಟ್ಟು 2418ಕ್ಕೆ ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ , ರಾಜ್ಯದಲ್ಲಿ ಈವರೆಗೆ   781 ರೋಗಿಗಳು ಗುಣಮುಖರಾಗಿದ್ದಾರೆ , ಇನ್ನುಳಿದ 1588 ಜನ ಸೋಂ...

Read more...

Wed, May 27, 2020

ವಿಜಯಪುರದಲ್ಲಿ ಇಂದು 6 ಜನರಿಗೆ ಸೋಂಕು ದೃಡ ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Evening #health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 101 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 2283 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 6 , ಚಿತ್ರದುರ್ಗ 20 , ಯಾದಗಿರಿ 14 , ದಾವಣಗೆ...

Read more...

Tue, May 26, 2020

ರಾಜ್ಯದಲ್ಲಿ ಇಂದು 93 ಜನ ಸೋಂಕಿತರು ಪತ್ತೆ ; ಇಂದು 51 ರೋಗಿಗಳು ಗುಣಮುಖ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Evening #Health #Bulletin

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 93 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 51 ಜನ ಕೋವಿಡ್ -19 ದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.ರಾಜ್ಯದಲ್ಲಿ ಈವರೆಗೆ ಒಟ್ಟು 2182ಕ್ಕೆ ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ , ರಾಜ್ಯದಲ್ಲಿ ಈವರೆಗೆ 705 ರೋಗಿಗಳು ಗುಣಮುಖರಾಗಿದ್ದಾರೆ , ಇನ್ನುಳಿದ 1431 ಜನ...

Read more...

Mon, May 25, 2020

ರಾಜ್ಯದಲ್ಲಿ ಇಂದು 69 ಸೋಂಕಿತರು ಪತ್ತೆ ; ಉಡುಪಿ , ಕಲಬುರಗಿ, ವಿಜಯಪುರ, ಯಾದಗಿರಿ, ಬೆಳಗಾವಿಯಲ್ಲಿ ಹೆಚ್ಚಿದ ಸೋಂಕಿತರು...! #Karnataka #Health #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 69 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 2158ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಉಡುಪಿ 16 , ಕಲಬುರಗಿ 14 , ಯಾದಗಿರಿ 15 , ಧಾರವಾಡ 3, ಬೆಳಗ...

Read more...

Mon, May 25, 2020

ರಾಜ್ಯದಲ್ಲಿ ಈವರೆಗೆ 2089 ಜನ ಸೋಂಕಿತರು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Evening #Bulletin #Report

ಬೆಂಗಳೂರು : ರಾಜ್ಯದಲ್ಲಿ  ಇಂದು130 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು , ರಾಜ್ಯದಲ್ಲಿ ಈವರೆಗೆ ಒಟ್ಟು 2089ಕ್ಕೆ ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ , ರಾಜ್ಯದಲ್ಲಿ ಈವರೆಗೆ 654 ರೋಗಿಗಳು ಗುಣಮುಖರಾಗಿದ್ದಾರೆ , ಇನ್ನುಳಿದ 1391 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ರಾಜ್ಯದಲ್ಲಿ ಈವರೆಗೆ 42 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.  &nb...

Read more...

Sun, May 24, 2020

ಇಂದು 96 ಜನರಿಗೆ ಕೊರೊನಾ ಸೋಂಕು ; ರಾಜ್ಯದಲ್ಲಿ ಎರಡು ಸಾವಿರ ಗಡಿ ದಾಟಿದ ಸೋಂಕಿತರು..! #Karnataka #Health #Bulletin #Report

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 97 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 2056ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಉಡುಪಿ 18 ,ಮಂಡ್ಯ 15 ,  ಚಿಕ್ಕಬಳ್ಳಾಪುರ 26 , ಹಾಸನ 14 ...

Read more...

Sun, May 24, 2020

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 216 ಸೋಂಕಿತರು ; ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...! #Karnataka #Health #Bulletin

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 216 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1959 ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದ್ದು , ರಾಜ್ಯದಲ್ಲಿ ಈವರೆಗೆ  608 ರೋಗಿಗಳು ಗುಣಮುಖರಾಗಿದ್ದಾರೆ , ಇನ್ನುಳಿದ 1307 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ರಾಜ್ಯದಲ್ಲಿ 42 ಸೋಂಕಿತರು ಸಾವನ್ನಪ್ಪಿದ್ದಾರೆ.   ...

Read more...

Sat, May 23, 2020

ರಾಜ್ಯದಲ್ಲಿ ಇಂದು 15 ಜಿಲ್ಲೆಗಳಲ್ಲಿ 196 ಸೋಂಕಿತರು ಪತ್ತೆ...! #Karnataka #Mandya #Raichur #Yadgiri #Bangalore Raichur...

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 196 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1939ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು  ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಉಡುಪಿ 1 , ಕಲಬುರಗಿ 1, ಗದಗ 15 , ಯಾದಗಿರ...

Read more...

Sat, May 23, 2020

ರಾಜ್ಯದಲ್ಲಿ ಇಂದು ಒಂದೇ ದಿನ 138 ಸೋಂಕಿತರು ; ವಿಜಯಪುರದಲ್ಲಿ ಇಂದು 7 ಜನರಿಗೆ ಸೋಂಕು...! #Karnataka #Vijayapur #Bangalore Raichur...

ಬೆಂಗಳೂರು : ಇಂದು ರಾಜ್ಯದಲ್ಲಿ 138 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1743ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಸಂಜೆ ಮತ್ತೆ 33 ಜನರಿಗೆ ಸೋಂಕು ದೃಡಪಟ್ಟಿವೆ,  ರಾಯಚೂರು 10 , ವಿ...

Read more...

Fri, May 22, 2020

ರಾಜ್ಯದಲ್ಲಿ ಇಂದು 105 ಸೋಂಕಿತರು ; ಚಿಕ್ಕಬಳ್ಳಾಪುರ ಹಾಸನ ವಿಜಯಪುರದಲ್ಲಿ ಹೆಚ್ಚಿನ ಸೋಂಕಿತರು ಪತ್ತೆ ...! #Karnataka #covid #update

ಬೆಂಗಳೂರು : ಇಂದು ರಾಜ್ಯದಲ್ಲಿ 105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1710ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಚಿಕ್ಕಬಳ್ಳಾಪುರ 45 , ಬೆಂಗಳೂರು ಗ್ರಾಮಾಂತರ 4 ,  ಧಾರವಾಡ 2 , ತುಮ...

Read more...

Fri, May 22, 2020

ರಾಜ್ಯದಲ್ಲಿ ಇಂದು ಮತ್ತೆ 143 ಸೋಂಕಿತರು ;1605 ಸೋಂಕಿತರಲ್ಲಿ 571 ರೋಗಿಗಳು ಗುಣಮುಖ...! #Karnataka #Corona #update

ಬೆಂಗಳೂರು : ಇಂದು ರಾಜ್ಯದಲ್ಲಿ 143 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 1605ಕ್ಕೆ ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ , ರಾಜ್ಯದಲ್ಲಿ ಈವರೆಗೆ 571 ರೋಗಿಗಳು ಗುಣಮುಖರಾಗಿದ್ದಾರೆ , ಇನ್ನುಳಿದ 992 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ರಾಜ್ಯದಲ್ಲಿ 41ಸೋಂಕಿತರು ಸಾವನ್ನಪ್ಪಿದ್ದಾರೆ.ಜಿಲ್ಲಾವಾರು ಒಟ್ಟು ಸೋಂಕಿತರ ಮ...

Read more...

Thu, May 21, 2020

ರಾಜ್ಯದಲ್ಲಿ ಇಂದು ಒಂದೇ ದಿನ 63 ಜನ ಸೋಂಕಿತರು ; ಬೀದರ್, ಹಾಸನ, ಮಂಡ್ಯ ,ಕಲಬುರಗಿಯಲ್ಲಿ ಹೆಚ್ಚಿನ ಸೋಂಕಿತರು...! #Karnataka #Mandya #Hassan #Bangalore

ಬೆಂಗಳೂರು : ಇಂದು ರಾಜ್ಯದಲ್ಲಿ 63 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1458ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಹಾಸನ 21 , ಬೀದರ್ 10 , ಬೆಂಗಳೂರು 4 , ಮಂಡ್ಯ 8 , ತುಮಕೂರು 4 , ಕಲಬುರಗಿ 7 , ...

Read more...

Wed, May 20, 2020

ರಾಜ್ಯದಲ್ಲಿ ಇಂದು ಒಂದೇ ದಿನ 149 ಸೋಂಕಿತರು ; ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಇಲ್ಲಿದೆ ನೋಡಿ...! #Karnataka #Mandya #Hassan #Bangalore

ಬೆಂಗಳೂರು : ಇಂದು ರಾಜ್ಯದಲ್ಲಿ 149 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1395ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಇನ್ನೂ ರಾಜ್ಯದಲ್ಲಿ1395 ಸೋಂಕಿತರ ಪೈಕಿ 543 ಜನ ಸೋಂಕಿತರು ಗುಣಮುಖರಾಗಿದ್ದಾರೆ   ಜಿಲ್ಲಾವಾರು ಒಟ್ಟು ಸೋಂಕಿತರ ಮಾಹಿತಿ 

Read more...

Tue, May 19, 2020

ರಾಜ್ಯದಲ್ಲಿ ಇಂದು ಒಂದೇ ದಿನ 127 ಸೋಂಕಿತರು ; ಮಂಡ್ಯ ಒಂದರಲ್ಲೇ 62 ಜನ‌ ಸೋಂಕಿತರು ; ಗ್ರೀನ್ ಜೋನ್ ಚಿಕ್ಕಮಗಳೂರಿಗೂ ಕಾಲಿಟ್ಟ ಕೊರೊನಾ...! #Karnataka #Corona #update

ಬೆಂಗಳೂರು : ಇಂದು ರಾಜ್ಯದಲ್ಲಿ 127 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1373ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಮದ್ಯಾಹ್ನ  ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಮಂಡ್ಯ 62 , ಬೆಂಗಳೂರು 6 , ಉತ್ತರ ಕನ್ನಡ 4 , ಚಿಕ್ಕಮಗಳೂರು 2 , ಕಲಬುರ...

Read more...

Tue, May 19, 2020

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 99 ಸೋಂಕಿತರು ; 21 ಜನ ಗುಣಮುಖರಾಗಿ ಡಿಸ್ಚಾರ್ಜ್..! #Karnataka #covid #Evening #Bulletin

ಬೆಂಗಳೂರು : ಇಂದು ರಾಜ್ಯದಲ್ಲಿ 99 ಜನ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1246 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದ್ರೆ , ರಾಜ್ಯದಲ್ಲಿ ಇಂದು 21 ಕೋವಿಡ್ ಪಾಸಿಟಿವ್ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಇಂದು ದೃಡಪಟ್ಟ ಸೋಂಕಿತರ ಮಾಹಿತಿ...👇ರಾಜ್ಯದಲ್ಲಿ ಇಂದು 21ರೋಗಿಗಳು ಗುಣಮುಖರಾಗಿ ಡಿಸ್ಚ...

Read more...

Mon, May 18, 2020

ರಾಜ್ಯದಲ್ಲಿ ಇಂದು ಒಂದೇ ದಿನ 84 ಕೇಸ್ ಪತ್ತೆ ; ವಿಜಯಪುರ ಮಂಡ್ಯ,ಕಲಬುರಗಿ,ಹಾಸನದಲ್ಲಿ ಹೆಚ್ಚಿನ ಸೋಂಕಿತರು ಪತ್ತೆ..! #Karnataka #Hasan #Kalburgi #Mandya #Vijayapur

ಬೆಂಗಳೂರು : ಇಂದು ರಾಜ್ಯದಲ್ಲಿ 84 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1231 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 5 , ಹಾಸನ 4, ಮಂಡ್ಯ 17 , ಬೆಂಗಳೂರು 18 , ಉತ್ತರ ಕನ್ನಡ 8 , ...

Read more...

Mon, May 18, 2020

ಕೇಂದ್ರದ ಹೊಸ ಮಾರ್ಗಸೂಚಿ ವಿಳಂಬ ಹಿನ್ನೆಲೆ ; ಮೇ 19 ರವರೆಗೆ ಯಥಾಸ್ಥಿತಿ ರಾಜ್ಯ ಆದೇಶ..! #Karnataka #Government #Bangalore..

ಬೆಂಗಳೂರು : ಲಾಕ್ ಡೌನ್ 3 ನೇಯ ಅವಧಿ ಇಂದು ಮುಕ್ತಾಯವಾಗುವ ಹಿನ್ನೆಲೆಯಲ್ಲಿ  ಕೇಂದ್ರದಿಂದ ಇಂದು ಹೊಸ ಮಾರ್ಗಸೂಚಿಗಳು ಬರಬೇಕಿತ್ತು ಕಾರಣಾಂತರಗಳಿಂದ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೆರಡು ದಿನ (ಮೇ19ರ ರಾತ್ರಿಯವರೆಗೆ) ಅಥವಾ ಮುಂದಿನ ಆದೇಶ ಬರುವವರೆಗೆ ಯಥಾಸ್ಥಿತಿ ಲಾಕ್ ಡೌನ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇನ್ನೆರಡು ದಿನ ...

Read more...

Sun, May 17, 2020

ರಾಜ್ಯದಲ್ಲಿ ಇಂದು ಒಂದೇ ದಿನ 54 ಕೇಸ್ ಪತ್ತೆ ; ಮಂಡ್ಯ,ಕಲಬುರಗಿ, ಹಾಸನದಲ್ಲಿ ಹೆಚ್ಚಿನ ಸೋಂಕಿತರು ಪತ್ತೆ..! #Karnataka #Hasan #Kalburgi #Mandya #Vijayapur....

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ ಹೌದು ಇಂದು ರಾಜ್ಯದಲ್ಲಿ 54 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1146 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 1 ,  ...

Read more...

Sun, May 17, 2020

UKG-LKG ಗೂ Online ಶಿಕ್ಷಣ ಕೊಡುವ ಮನಸ್ಥಿತಿಗೆ ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ...! #Education #Minister #Suresh_Kumar #Bangalore #Tweeter..

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ  UKG - LKG ಕಂದಮ್ಮಗಳಿಗೆ ಆನ್ ಲೈನ್ ಶಿಕ್ಷಣ ನೀಡುವ ಕುರಿತು ಒಂದು ಪೋಸ್ಟ್ ಬಿತ್ತರವಾಗಿತ್ತು, ಪೋಸ್ಟ್ ವೈರಲಾದ ಹಿನ್ನಲೆಯಲ್ಲಿ  ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ ಆಗಿದ್ದಾರೆ.ಹೌದು, ಶಿಕ್ಷಣ ಸಚಿವ ತಮ್ಮ ಟ್ವಿಟ್ಟರ್ ಖಾತೆಯಲ್ಲಿ LKG ಮತ್ತು UKG ಯ ಆ ಕಂದಗಳಿಗೂ On-line ಶಿಕ್ಷಣ ಕೊಡುವ ಮನಸ್ಥಿತಿಗೆ  ಏನೆ...

Read more...

Sat, May 16, 2020

ಇಂದು ಒಂದೇ ದಿನ ಮತ್ತೆ 23 ಜನರಿಗೆ ಸೋಂಕು ದೃಡ ; ರಾಜ್ಯದಲ್ಲಿ 1079ಕ್ಕೇರಿದ ಸೋಂಕಿತರು..! #Karnataka #Covid #patient #Update

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ ಹೌದು ಇಂದು ರಾಜ್ಯದಲ್ಲಿ 23 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1079 ಕ್ಕೆ ಸೋಂಕಿತರ ಸಂಖ್ಯೆಗೆ  ಕ್ಕೆರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು ...

Read more...

Sat, May 16, 2020

ರಾಜ್ಯದಲ್ಲಿ ಸಾವಿರದ ಗಡಿ ದಾಟಿದ ಸೋಂಕಿತರು ; ಇಂದು ಒಂದೇ ದಿನ 45 ಜನರಿಗೆ ಸೋಂಕು ದೃಡ...! #Karnataka #Covid #patient #Update

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ ಹೌದು ಇಂದು ರಾಜ್ಯದಲ್ಲಿ 46 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1032 ಸೋಂಕಿತರ ಸಂಖ್ಯೆಗೆ  ಕ್ಕೆರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಕ್ಷಿಣ ಕನ್ನಡ 1...

Read more...

Fri, May 15, 2020

ಮುತ್ತಪ್ಪ ರೈ ನಿಧನ ; ಇಂದು ಸಂಜೆ 4 ಘಂಟೆಗೆ ಅಂತ್ಯಕ್ರಿಯೆ...! #Bengaluru #MuthappaRai #Death #ManipalHospital

ಬೆಂಗಳೂರು : ಮಾಜಿ ಭೂಗತ ದೊರೆ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ (68) ಇಂದು ಬೆಳಿಗ್ಗೆ 2.30 ರ ಸುಮಾರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ..ಹೌದು ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಅನಾರೋಗ್ಯ ಹಿನ್ನೆಲೆ ಕಳೆದ ಏಪ್ರಿಲ್ 30ರಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ರು ಚಿ...

Read more...

Fri, May 15, 2020

ರಾಜ್ಯದಲ್ಲಿ ಈವರೆಗೆ 987 ಸೋಂಕಿತರ ಪೈಕಿ 460 ರೋಗಿಗಳು ಗುಣಮುಖ 35 ಸಾವು..! #Karnataka #Covid-19 #Total #Update...

ಬೆಂಗಳೂರು : ಇಂದು ಮತ್ತೆ ರಾಜ್ಯಾದ್ಯಂತ 28 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 987 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಇನ್ನೂ ರಾಜ್ಯದಲ್ಲಿ ಒಟ್ಟು 987 ಸೋಂಕಿತರು ಪತ್ತೆಯಾಗಿದ್ರೆ ಈವರೆಗೆ 460 ರೋಗಿಗಳು ಕೋವಿಡ್-19 ದಿಂದ ಗುಣಮುಖರಾಗಿದ್ದು  ರಾಜ್ಯದಲ್ಲಿ 35 ಜನ ಸಾವನ್ನಪ್ಪಿದ್ದು 460 ರೋಗಿಗಳು ಚಿಕಿತ್ಸೆ ಪಡೆಯುತ್...

Read more...

Thu, May 14, 2020

ರಾಜ್ಯದಲ್ಲಿ ಇಂದು ಮತ್ತೆ 22 ಸೋಂಕಿತರು ; ರಾಜ್ಯದಲ್ಲಿ 981ಕ್ಕೇರಿದ ಸೋಂಕಿತರು...! #Gadag #Bidar #Bangalore #Belgavi #Bagalkote

ಬೆಂಗಳೂರು : ಇಂದು ಮತ್ತೆ ರಾಜ್ಯಾದ್ಯಂತ 22 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 981 ಸೋಂಕಿತರ ಸಂಖ್ಯೆಗೆ  ಕ್ಕೆರಿಕೆಯಾಗಿದೆ. ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ದಾವಣಗೆರೆ 3 , ಮಂಡ್ಯ 4 , ಗದಗನಲ್ಲಿ 4, ಬೀದರ್ 4, ,...

Read more...

Thu, May 14, 2020

ಇಂದು ಬೀದರ,ವಿಜಯಪುರ,ಹಾಸನ ಸೇರಿದಂತೆ 26 ಹೊಸ ಪಾಸಿಟಿವ್ ಕೇಸ್ ಪತ್ತೆ ; 951ಕ್ಕೇರಿದ ಸೋಂಕಿತರ ಸಂಖ್ಯೆ...! #Vijayapur #Bidar #Hasan #Bangalore

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಏರುತ್ತಲಿದ್ದಾರೆ , ಇಂದು ಮತ್ತೆ ರಾಜ್ಯಾದಲ್ಲಿ 26 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆಸೋಂಕಿತರ ಸಂಖ್ಯೆಗೆ ಒಟ್ಟು 951ಕ್ಕೆರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ...

Read more...

Wed, May 13, 2020

ಇಂದು ಬೆಳಿಗ್ಗೆ 42 ಕೇಸ್ ; ಸಂಜೆ ಮತ್ತೆ 21 ಕೇಸ್ ಇಂದು ಒಂದೇ ದಿನದಲ್ಲಿ 63 ಸೋಂಕಿತರು ಪತ್ತೆ..! #Karnataka #Bangalore #Dharwad #Bidar #Gadag #Davangere

ಬೆಂಗಳೂರು : ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 63 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು  ಹಾಸನ , ಧಾರವಾಡ, ಬಾಗಲಕೋಟೆ , ಬೀದರ್ , ದಕ್ಷಿಣ ಕನ್ನಡ , ಬೆಂಗಳೂರು ,ಮಂಡ್ಯ , ಯಾದಗಿರಿ , ಕಲಬುರಗಿ , ಬಳ್ಳಾರಿ ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೃಡಪಟ್ಟಿವೆ.ಹೌದು ಇಂದು ಬೆಳಿಗ್ಗೆ  42 ಸೋಂಕಿತರು ಪತ್ತೆಯಾಗಿದ್ದು ಸಂಜೆಯ ವೇಳೆಗೆ ಮತ್ತೆ 21 ಕೊರೊನಾ ಪಾಸಿಟಿ...

Read more...

Tue, May 12, 2020

ರಾಜ್ಯದಲ್ಲಿ ಇಂದು ಒಂದೇ ದಿನ 42 ಕೇಸ್ ; ಬಾಗಲಕೋಟೆಯಲ್ಲಿ ಇಂದು 15 ಪಾಸಿಟಿವ್ ಪತ್ತೆ...! #Karnataka #Bangalore #Bangalore #Dharwad #Bidar

ಬೆಂಗಳೂರು : ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರು  ಏರುತ್ತಲಿದ್ದಾರೆ ಇಂದು ಹಾಸನ, ಧಾರವಾಡ, ಬಾಗಲಕೋಟೆ , ಬೀದರ್ , ದಕ್ಷಿಣ ಕನ್ನಡ , ಬೆಂಗಳೂರು ,ಮಂಡ್ಯ , ಯಾದಗಿರಿ , ಕಲಬುರಗಿ , ಬಳ್ಳಾರಿ , ಬೀದರ್ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಂದೇ ದಿನ 42 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 904 ಸೋಂಕಿತರ ಸಂಖ್ಯೆಗೆ  ...

Read more...

Tue, May 12, 2020

ಇಂದು ಮತ್ತೆ 14 ಪಾಸಿಟಿವ್ ಕೇಸ್ ಪತ್ತೆ ; ರಾಜ್ಯದಲ್ಲಿ ಒಟ್ಟು 862 ಸೋಂಕಿತರು.! #Bangalore #Bagalkote #Kalburgi #Davangere #Karnataka #Vijayapur #Hasan

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 14 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 862 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಹಾಸನ 1 (ಮಂಡ್ಯ ಜಿಲ್ಲೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ) , ಬೆಂಗಳೂರು 1, ಮಂಡ್ಯ 1...

Read more...

Mon, May 11, 2020

ಇಂದು ದಾವಣಗೆರೆ ,ವಿಜಯಪುರ, ಬಾಗಲಕೋಟೆ , ಕಲಬುರಗಿಯಲ್ಲಿ 10 ಪಾಸಿಟಿವ್ ಕೇಸ್...! #Vijayapur # Bagalkote #Kalburgi #Davangere #Karnataka #covid 19

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಇಂದು ಒಂದೇ ದಿನ 10 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 858 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೀದರ್ 2, ಕಲಬುರ್ಗಿ 1,  ವಿಜಯಪುರ 1, ಹಾವೇರಿ 1, ದಾವಣಗೆರೆ 3, ಬಾಗಲಕ...

Read more...

Mon, May 11, 2020

ರಾಜ್ಯದಲ್ಲಿ ಒಂದೇ ದಿನ 53 ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿ ಒಟ್ಟು 847 ಸೋಂಕಿತರು...! #Bangalore #Bagalkote #Kalburgi #Davangere #Karnataka

ಬೆಂಗಳೂರು : ದಿನದಿಂದ ದಿನಕ್ಕೆ  ರಾಜ್ಯದಲ್ಲಿ  ಕೊರೊನಾ ಸೋಂಕಿತರು  ಏರುತ್ತಲಿದ್ದಾರೆ ಇಂದು ಒಂದೇ ದಿನ 53 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 847 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಾವಣಗೆರೆ 1,&...

Read more...

Sun, May 10, 2020

ಇಂದು ಒಂದೇ ದಿನ 41 ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿ ಒಟ್ಟು 794 ಸೋಂಕಿತರು ...! #Vijayapur #Bangalore #Tumkur #Bidar #Davangere #Karnataka

ಬೆಂಗಳೂರು : ದಿನದಿಂದ ದಿನಕ್ಕೆ  ರಾಜ್ಯದಲ್ಲಿ  ಕೊರೊನಾ ಸೋಂಕಿತರು  ಏರುತ್ತಲಿದ್ದಾರೆ ಇಂದು ಒಂದೇ ದಿನ 41 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 794 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಾವಣಗೆರೆ 6 , ವಿಜ...

Read more...

Sat, May 09, 2020

ಇಂದು ದಾವಣಗೆರೆ, ವಿಜಯಪುರ, ಬೀದರ್, ತುಮಕೂರು, ಬೆಂಗಳೂರು, ಭಟ್ಕಳದಲ್ಲಿ ಕೊರೊನಾ ಪಾಸಿಟಿವ್ ಅಟ್ಟಹಾಸ...! #vijayapur #Bangalore #Tumkur #Bidar #Davangere

ಬೆಂಗಳೂರು : ದಿನದಿಂದ ದಿನಕ್ಕೆ ರಾಜ್ಯದಲ್ಲಿ  ಕೊರೊನಾ ಸೋಂಕಿತರು ಏರುತ್ತಲಿದ್ದಾರೆ ಇಂದು ಒಂದೇ ದಿನ 36 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 789 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಾವಣಗೆರೆ 6 , ವಿಜಯಪುರ 1 ,...

Read more...

Sat, May 09, 2020

ರಾಜ್ಯದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ ; ಬೆಳಗಾವಿ , ದಾವಣಗೆರೆ ,ಉತ್ತರ ಕನ್ನಡ ತತ್ತರ...! Karnataka Davangere Belgavi Bangalore

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 45 ಸೋಂಕಿತರು  ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 750 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ. ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಾವಣಗೆರೆ 14, ಬೆಳಗಾವಿ 11 ,  ಬಳ್ಳಾರಿ 1 , ಬೆಂಗಳೂರು 7 , ಉತ್ತರ ಕನ...

Read more...

Fri, May 08, 2020

ಇಂದು ಒಂದೇ ದಿನದಲ್ಲಿ 12 ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿ 705 ಕ್ಕೇರಿದ ಸೋಂಕಿತರ ಸಂಖ್ಯೆ..! #Bagalkote #Bangalore #Davangere #Kalburgi #Dharwad

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 12 ಸೋಂಕಿತರು  ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 705 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಾವಣಗೆರೆ 3, ಕಲಬುರಗಿ 3 , ಬೆಳಗಾವಿ 1 , ಧಾರವಾಡ 1, ಬಾಗಲಕೋಟೆ 3, ಬೆಂಗಳೂರು1 ಸೋಂಕಿತರ...

Read more...

Thu, May 07, 2020

ಇಂದು ನಾಲ್ಕು ಜಿಲ್ಲೆಗಳಲ್ಲಿ 8 ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿ 701 ಕ್ಕೇರಿದ ಸೋಂಕಿತರ ಸಂಖ್ಯೆ..! #Bagalkote #Bangalore #Davangere #Kalburgi

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 8 ಸೋಂಕಿತರು  ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 701 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಾವಣಗೆರೆ 3 , ಕಲಬುರಗಿ 3 , ಬೆಳಗಾವಿ 1 , ಬೆಂಗಳೂರು 1 ಸೋಂಕಿತರು ದೃಡಪಟ್ಟಿದ್ದಾರೆ.

Read more...

Thu, May 07, 2020

ಇಂದು ರಾಜ್ಯದಲ್ಲಿ 20 ಪಾಸಿಟಿವ್ ಕೇಸ್ ; 693 ಕ್ಕೇರಿದ ಸೋಂಕಿತರ ಸಂಖ್ಯೆ...! #Bangalore #Bagalkote #Vijayapur #Kalaburgi...

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 20 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 693 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಾಗಲಕೋಟೆ 13 , ವಿಜಯಪುರ 1,  ಬೆಂಗಳೂರು 2 ,  ದಕ್ಷಿಣ ಕನ್ನಡ 3 , ಕಲಬುರಗಿ ...

Read more...

Wed, May 06, 2020

ಬಾಗಲಕೋಟೆಯಲ್ಲಿ ಇಂದು 13 ಪಾಸಿಟಿವ್ ಪ್ರಕರಣ ಪತ್ತೆ ; ರಾಜ್ಯದಲ್ಲಿ 692 ಕ್ಕೇರಿದ ಸೋಂಕಿತರು..! #Bangalore #Bagalkote #Kalaburgi...

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 19 ಸೋಂಕಿತರುಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 19 ಸೋಂಕಿತರು  ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 692 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಾಗಲಕೋಟೆ 13 , ಬೆಂಗಳೂರು 2...

Read more...

Wed, May 06, 2020

ಇಂದು ಮತ್ತೆ 22 ಪಾಸಿಟಿವ್ ಪ್ರಕರಣ ಪತ್ತೆ ; ರಾಜ್ಯದಲ್ಲಿ 673 ಕ್ಕೇರಿದ ಸೋಂಕಿತರು...! #Bangalore # #Davangeri # #Vijayapur #Haveri #Dharwad.

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 22 ಸೋಂಕಿತರು  ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 673 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ. ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಾಗಲಕೋಟೆ 2 , ಹಾವೇರಿ 1, ಧಾರವಾಡ 1,  ಬೆಂಗಳೂರು 3 , ದಕ್ಷಿಣ ಕನ್ನಡ 1 , ...

Read more...

Tue, May 05, 2020

ರಾಜ್ಯದಲ್ಲಿ 659 ಕ್ಕೇರಿದ ಸೋಂಕಿತರು...! #Karnataka #Bangalore #Ballary

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 8 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 659 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ. ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಾಗಲಕೋಟೆ 2 , ಬೆಂಗಳೂರು 3 , ದಕ್ಷಿಣ ಕನ್ನಡ 1 , ಉತ್ತರ ಕನ್ನಡ 1 , ಬಳ್ಳಾರಿ 1&nbs...

Read more...

Tue, May 05, 2020

ಇಂದು ಒಂದೇ ದಿನದಲ್ಲಿ ಮದ್ಯದಂಗಡಿಗಳಿಂದ ಸರ್ಕಾರಕ್ಕೆ 45 ಕೋಟಿ ಆಧಾಯ...! #Karnataka #Liquor #Sale...

ಬೆಂಗಳೂರು :ಕೋವಿಡ್ -19  ಲಾಕ್ ಡೌನ್ ಸಡಿಲವಾದ ನಂತರ ಮೊದಲ ಬಾರಿಗೆ ಮದ್ಯದಂಗಡಿ ವಹಿವಾಟಿಕೆಗೆ 3500 ಸಿಎಲ್ -2 ಮತ್ತು 700 ಸಿಎಲ್-11(ಸಿ) ಗೆ ಅವಕಾಶ ನೀಡಿದ ಮೊದಲ ದಿನವೇ ಸುಮಾರು 45 ಕೋಟಿಯಷ್ಟು ಆಧಾಯ ಸರ್ಕಾರದ ಖಜಾನೆಗೆ ಬಂದಿದೆ ಎಂದು ಅಬಕಾರಿ ಆಯುಕ್ತರು  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೌದು ಇಂದು ಭಾರತೀಯ ತಯಾರಿಕಾ ಮದ್ಯ 8.5 ಲಕ್ಷ ಲೀಟರ್...

Read more...

Mon, May 04, 2020

ರಾಜ್ಯದಲ್ಲಿ ಇಂದು 37 ಜನ ಸೋಂಕಿತರು ; ರಾಜ್ಯದಲ್ಲಿ 651 ಕ್ಕೇರಿದ ಸೋಂಕಿತರು...! #Bangalore #kalaburgi #Davangeri #Bidar #Vijayapur #Haveri #Mandya

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 37 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 651 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ 2, ಬೀದರ್ 7,  ವಿಜಯಪುರ 1, ಬೆಂಗಳೂರು 1, ಚಿಕ್ಕಬಳ್ಳಾಪುರ 1, ಮಂಡ್ಯ 2 ,ಹಾವೇರಿ...

Read more...

Mon, May 04, 2020

ಇಂದು ವಿಜಯಪುರದಲ್ಲಿ 1 , ಕಲಬುರಗಿ 2 ಪಾಸಿಟಿವ್; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್...! #Davangere #vijayapur #Karnataka

ಬೆಂಗಳೂರು : ಇಂದು ರಾಜ್ಯದಲ್ಲಿ ಈವರೆಗೆ ಒಟ್ಟು 642 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ  2,  ವಿಜಯಪುರ 1 , ಚಿಕ್ಕಬಳ್ಳಾಪುರ  1,  ಮಂಡ್ಯ 2 ,  ಹಾವೇರಿಯಲ್ಲಿ 1, ದಾವಣಗೆರೆಯಲ್ಲಿ 21 ,  ಸೋಂ...

Read more...

Mon, May 04, 2020

ಕೊರೊನಾ ಅಟ್ಟಹಾಸಕ್ಕೆ ನಲುಗಿದ ದಾವಣಗೆರೆ ; ಇಂದು ಒಂದೇ ದಿನದಲ್ಲಿ 21 ಪಾಸಿಟಿವ್ ಕೇಸ್...! #Davangere #Bangalore #Kalaburgi #Bagalkote #Karnataka

ಬೆಂಗಳೂರು : ಇಂದು ರಾಜ್ಯದಲ್ಲಿ 34 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 635  ಕ್ಕೆ ಏರಿಕೆಯಾಗಿದೆ.ಇಂದು ಒಂದೇ ದಿನದಲ್ಲಿ ದಾವಣಗೆರೆಯಲ್ಲಿ 21 ಪಾಸಿಟಿವ್ ಕೇಸಗಳು ದೃಡಪಟ್ಟು ಗ್ರೀನ್ ಜೋನ್ ನಲ್ಲಿದ್ದ ಬೆಣ್ಣೆ ನಗರಿಗೆ ಕೊರೊನಾ  ಶಾಕ್ ನೀಡಿದೆ ನಿನ್ನೆಯವರೆಗೂ 10 ಜನ ಸೋಂಕಿತರಿದ್ದ ದಾವಣಗೆರೆಲ್ಲಿ ಇಂದು ಒಂದೇ ದಿನದಲ್ಲ...

Read more...

Sun, May 03, 2020

ರಾಜ್ಯದಲ್ಲಿ 606 ಕ್ಕೇರಿಕೆ ;ಕಲಬುರಗಿ , ಬಾಗಲಕೋಟೆಯಲ್ಲಿ ಇಂದು 5 ಕೊರೊನಾ ಪಾಸಿಟಿವ್ ಕೇಸ್...! #Belgavi #Bagalkote #KARNATAKA #Covid #updates

ಬೆಂಗಳೂರು : ಇಂದು ರಾಜ್ಯದಲ್ಲಿ 5 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 606 ಕ್ಕೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ 3 ,  ಬಾಗಲಕೋಟೆಯಲ್ಲಿ  2,  ಸೋಂಕಿತರು ದೃಡಪಟ್ಟಿದ್ದಾರೆ.

Read more...

Sun, May 03, 2020

ರಾಜ್ಯದಲ್ಲಿ 601ಕ್ಕೇರಿದ ಪಾಸಿಟಿವ್...! ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #Vijayapur #Bangalore # Belgavi , #Tumkuru #KARNATAKA

ಬೆಂಗಳೂರು : ಇಂದು ರಾಜ್ಯದಲ್ಲಿ 12ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 601 ಕ್ಕೆ ಏರಿಕೆಯಾಗಿದ್ರೆ 271 ಜನ ಗುಣಮುಖರಾಗಿದ್ದಾರೆ ಮತ್ತು ಈ ವರೆಗೂ 25 ಜನ ಸಾವನ್ನಪ್ಪಿದ್ದಾರೆಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 2 , ತುಮಕೂರು 2, ಬಾಗಲ...

Read more...

Sat, May 02, 2020

ವಿಜಯಪುರ, ಬೆಳಗಾವಿ, ತುಮಕೂರು, ಬಾಗಲಕೋಟೆಯಲ್ಲಿ ಇಂದು 9 ಕೊರೊನಾ ಪಾಸಿಟಿವ್ ಕೇಸ್...! #vijayapur #Bangalore # belgavi , #tumkuru #KARNATAKA

ಬೆಂಗಳೂರು : ಇಂದು ರಾಜ್ಯದಲ್ಲಿ 9 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 598 ಕ್ಕೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 2 , ತುಮಕೂರು 2, ಬಾಗಲಕೋಟೆ 1, ಚಿಕ್ಕಬಳ್ಳಾಪುರ 1, ಬೆಳಗಾವಿ 1, ಬೆಂಗಳೂರು 1, ಬೀದರ್ 1 ಸೋ...

Read more...

Sat, May 02, 2020

ಮದ್ಯಪ್ರಿಯರಿಗೆ ಗುಡ್ ನ್ಯೂಸ್ ; ಮೇ 4 ರ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ...! #Liquor #sales #Karnataka #allowed #allzones

ನವದೆಹಲಿ: ಮೇ 4ರ ಬಳಿಕವೂ ಎರಡು ವಾರಗಳ ಕಾಲ ಅಂದ್ರೆ ಮೇ 17 ರ.ವರೆಗೆ ಲಾಕ್​ ಡೌನ್​ ಮುಂದುವರಿಸಿರುವ ಕೇಂದ್ರ ಸರ್ಕಾರ    ಮದ್ಯಪ್ರಿಯರಿಗೆ ಕೇಂದ್ರ ಗೃಹ ಇಲಾಖೆ ಗುಡ್ ನ್ಯೂಸ್  ನೀಡಿದೆ.ಹೌದು ರಾಜ್ಯದಲ್ಲಿ ಎಲ್ಲಾ ಜೋನ್ ಗಳಲ್ಲಿಯೂ ಸಹ  ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಅನುಮತಿ ನೀಡಿದೆ.  ಕೆಲ ಷರತ್...

Read more...

Fri, May 01, 2020

ಇಂದು ಒಂದೇ ದಿನದಲ್ಲಿ ಕೊರೊನಾ ಅಟ್ಟಹಾಸ ;ರಾಜ್ಯದಲ್ಲಿ 565 ಕ್ಕೇರಿದ ಸೋಂಕಿತರು...! #Belgavi #bangalore #Belgavi #covid #positive

ಬೆಂಗಳೂರು : ಇಂದು ರಾಜ್ಯದಲ್ಲಿ  ಕೊರೊನಾ ಅಟ್ಟಹಾಸಕ್ಕೆ ರಾಜ್ಯದಲ್ಲಿ ಈವರೆಗೆ ಒಟ್ಟು 565 ಕ್ಕೆ ಏರಿಕೆಯಾಗಿದೆ.              ಜಿಲ್ಲಾವಾರು ಮಾಹಿತಿ

Read more...

Thu, Apr 30, 2020

ಇಂದು ಒಂದೇ ದಿನದಲ್ಲಿ ಬೆಳಗಾವಿಯಲ್ಲಿ 14, ವಿಜಯಪುರದಲ್ಲಿ 2 ಕೊರೊನಾ ಪಾಸಿಟಿವ್;ರಾಜ್ಯದಲ್ಲಿ 557 ಕ್ಕೇರಿದ ಸೋಂಕಿತರು...! #Belgavi # #covid #positive

ಬೆಂಗಳೂರು : ಇಂದು ರಾಜ್ಯದಲ್ಲಿ 22 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 557 ಕ್ಕೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 2 , ಬೆಳಗಾವಿ 14 , ದಕ್ಷಿಣ ಕನ್ನಡ 1, ತುಮಕೂರು 1, ದಾವಣಗೆರೆ 1, ಬೆಂಗಳೂರು 3 , ಸೋಂಕಿತರ...

Read more...

Thu, Apr 30, 2020

ಇಂದು ಒಂದೇ ದಿನದಲ್ಲಿ ಕಲಬುರಗಿ 8 , ಬೆಳಗಾವಿಯಲ್ಲಿ 1 ಕೊರೊನಾ ಪಾಸಿಟಿವ್...! #Belgavi #kalburgi #covid #positive

ಬೆಂಗಳೂರು : ಇಂದು ರಾಜ್ಯದಲ್ಲಿ 9 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 532 ಕ್ಕೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲಬುರಗಿ 8 , ಬೆಳಗಾವಿ 1 ಸೋಂಕಿತರು ದೃಡಪಟ್ಟಿದ್ದಾರೆ.

Read more...

Wed, Apr 29, 2020

ಇಂದು ರಾಜ್ಯದಲ್ಲಿ 520 ಕ್ಕೆರಿದ ಸೋಂಕಿತರ ಸಂಖ್ಯೆ ; ರಾಜ್ಯದಲ್ಲಿ 198 ಜನ ಸೋಂಕಿತರು ಗುಣಮುಖ...! #Karnataka #Bangalore #Gadag #Kalburgi #update..

ಬೆಂಗಳೂರು : ಇಂದು ರಾಜ್ಯದಲ್ಲಿ 8  ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 520 ಕ್ಕೆ ಏರಿಕೆಯಾಗಿದೆ.ಇಂದು ಬೆಳಿಗ್ಗೆ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು 1, ಕಲಬುರಗಿ 6 , ಗದಗ 1 ಸೋಂಕಿತರು ದೃಡಪಟ್ಟಿವೆ.ಇನ್ನೂ  ರಾಜ್ಯಾದ್ಯಂತ ಈವರೆ...

Read more...

Tue, Apr 28, 2020

ಇಂದು ರಾಜ್ಯದಲ್ಲಿ 512ಕ್ಕೆರಿದ ಸೋಂಕಿತರ ಸಂಖ್ಯೆ ; ರಾಜ್ಯದಲ್ಲಿ 193 ಜನ ಸೋಂಕಿತರು ಗುಣಮುಖ...! #vijayapur #Belgavi #Bellary D-Kannada #Karnataka #Mandya...

ಬೆಂಗಳೂರು : ಇಂದು ರಾಜ್ಯದಲ್ಲಿ 9  ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 512 ಕ್ಕೆ ಏರಿಕೆಯಾಗಿದೆ, ಇನ್ನೂ ರಾಜ್ಯಾದ್ಯಂತ ಈವರೆಗೆ 193 ಕೊರೊನಾ ಪಾಸಿಟಿವ್ ಸೋಂಕಿತರು ಗುಣಮುಖರಾಗಿದ್ದು ,19 ಜನ ಸಾವನ್ನಪ್ಪಿದ್ದಾರೆ. ಇಂದು ಸಂಜೆ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟ...

Read more...

Mon, Apr 27, 2020

ಇಂದು ರಾಜ್ಯದಲ್ಲಿ 8 ಜನ ಸೋಂಕಿತರು ಗುಣಮುಖ ; ರಾಜ್ಯದಲ್ಲಿ 503ಕ್ಕೆರಿದ ಸೋಂಕಿತರ ಸಂಖ್ಯೆ...! #vijayapur #Belgavi #Bellary D-Kannada #Karnataka #update..

ಬೆಂಗಳೂರು : ಇಂದು ರಾಜ್ಯದಲ್ಲಿ 3 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 503 ಕ್ಕೆ ಏರಿಕೆಯಾಗಿದೆ, ಸಾಯಂಕಾಲ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ದಕ್ಷಿಣ ಕನ್ನಡದ 1 ಕಲಬುರಗಿ 2 ಸೋಂಕಿತರು ದೃಡಪಟ್ಟಿವೆ.ಇನ್ನೂ ವಿಜಯಪುರದಲ್ಲಿ 1, ಬೆಳಗಾವಿಯಲ್...

Read more...

Sun, Apr 26, 2020

ಇಂದು ರಾಜ್ಯದಲ್ಲಿ ಒಂದೇ 1 ಸೋಂಕು ದೃಡ ; 501ಕ್ಕೆರಿದ ಸೋಂಕಿತರ ಸಂಖ್ಯೆ...! #D-Kannada #Karnataka #covid 19 #update..

ಬೆಂಗಳೂರು : ಇಂದು ರಾಜ್ಯದಲ್ಲಿ  ಒಂದೇ 1 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 501 ಕ್ಕೆ ಏರಿಕೆಯಾಗಿದೆ.ಇಂದು ಮುಂಜಾನೆ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ದಕ್ಷಿಣ ಕನ್ನಡದ 47 ವಯಸ್ಸಿನ ಮಹಿಳೆಗೆ  ಸೋಂಕು ದೃಡಪಟ್ಟಿವೆ. ಇನ್ನೂ ಕಳೆದೆ...

Read more...

Sun, Apr 26, 2020

ಇಂದು ರಾಜ್ಯದಲ್ಲಿ 489ಕ್ಕೇರಿದ ಸೋಂಕಿತರ ಸಂಖ್ಯೆ; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #Belgavi #Bangalore #mandya #Karnataka #covid19 #update..

ಬೆಂಗಳೂರು : ಕಿಲ್ಲರ್ ಕೊರೊನಾ ಸೋಂಕಿಗೆ ಇಂದು ರಾಜ್ಯದಲ್ಲಿ ಒಂದೇ ದಿನದಲ್ಲಿ 15 ಹೊಸ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 489 ಕ್ಕೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ 15 ಕೊರೊನಾ ಸೋಂಕು ದೃಡಪಟ್ಟಿದೆ 12 ಘಂಟೆಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂ...

Read more...

Sat, Apr 25, 2020

ಬೆಂಗಳೂರು19 ,ವಿಜಯಪುರ 2 ಸೋಂಕಿತರು ; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #vijayapur #Bangalore #Tumkur #mandya #Karnataka #covid 19 #update..

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನದಲ್ಲಿ 29 ಹೊಸ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 474 ಕ್ಕೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ 18 ಸಾಯಂಕಾಲ 11 ಕೊರೊನಾ ಸೋಂಕು ದೃಡಪಟ್ಟಿದೆ ಎಂದು ಸಾಯಂಕಾಲ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ...

Read more...

Fri, Apr 24, 2020

ಇಂದು ಒಂದೇ ದಿನ 18 ಸೋಂಕಿತರ ಸಂಖ್ಯೆ ; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #vijayapur #Bangalore #mandya #Karnataka #covid 19 #update..

ಬೆಂಗಳೂರು : ಇಂದು ರಾಜ್ಯದಲ್ಲಿ  ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 463 ಕ್ಕೆ ಏರಿಕೆಯಾಗಿದೆ.ಹೌದು ಇಂದು ಮುಂಜಾನೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು 11, ವಿಜಯಪುರ 1, ಬಾಗಲಕೋಟೆ 2, ಬೆಳಗಾವಿ 2, ಚಿಕ್ಕಬಳ್ಳಾಪುರ 1, ತುಮಕೂರು1 ಪಾಸ...

Read more...

Fri, Apr 24, 2020

ರಾಜ್ಯದಲ್ಲಿ 445 ಕ್ಕೇರಿದ ಸೋಂಕಿತರ ಸಂಖ್ಯೆ ; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #vijayapur #Bangalore #mandya #Karnataka #covid 19 #update..

ಬೆಂಗಳೂರು : ಇಂದು ಸಂಜೆಯವರೆಗೆ ರಾಜ್ಯದಲ್ಲಿ 18 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಈವರೆಗೆ ರಾಜ್ಯದಲ್ಲಿ 445 ಜನ ಸೋಂಕಿತರಾಗಿದ್ದಾರೆ .              ಜಿಲ್ಲಾವಾರು ಮಾಹಿತಿ

Read more...

Thu, Apr 23, 2020

425 ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ ; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #Karnataka #covid 19 #update..

ಬೆಂಗಳೂರು : ಇಂದು ರಾಜ್ಯದಲ್ಲಿ ಮತ್ತೆ 7 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 425 ಕ್ಕೆ ಏರಿಕೆಯಾಗಿರದೆ.ಇಂದು ಬೆಳಿಗ್ಗೆ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಳಿಗ್ಗೆಯಿಂದ ಬೆಂಗಳೂರು ನಗರ  ಕಲಬುರಗಿ 5 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ.

Read more...

Wed, Apr 22, 2020

ರಾಜ್ಯದಲ್ಲಿ 418 ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ ; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #Karnataka #covid 19 #update..

ಬೆಂಗಳೂರು : ಇಂದು ರಾಜ್ಯದಲ್ಲಿ ಮತ್ತೆ 10 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 418 ಕ್ಕೆ ಏರಿಕೆಯಾಗಿರದೆ.ಇಂದು ಸಾಯಂಕಾಲ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಮೈಸೂರು 2, ಬೆಳಗಾವಿ 1 , ವಿಜಯಪುರ 3, ದಕ್ಷಿಣ ಕನ್ನಡ 1, ಕ...

Read more...

Tue, Apr 21, 2020

ವಿಜಯಪುರದಲ್ಲಿ ಮತ್ತೆ 3 ಪಾಸಿಟಿವ್; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್...? #Today #morning #covid19 #update ...

ಬೆಂಗಳೂರು : ಇಂದು ರಾಜ್ಯದಲ್ಲಿ ಮತ್ತೆ 7 ಕೊರೊನಾ ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 415ಕ್ಕೆರಿದೆ..ಹೌದು ವಿಜಯಪುರದಲ್ಲಿ 3 ಪಾಸಿಟಿವ್ ಪ್ರಕರಣಗಳು ದೃಡಪಟ್ಟು ಜಿಲ್ಲೆಯಲ್ಲಿ ಒಟ್ಟು 35 ಕೊರೊನಾ ಪಾಸಿಟಿವ್ ಸೋಂಕಿತರ  ಸಂಖ್ಯೆಗೆ ಏರಿಕೆಯಾಗಿದ್ದು ಇನ್ನೂ 280 ವರದಿಗಳು ಬರಬೇಕಿದೆ .ಇಂದು ಮುಂಜಾನೆ ಬಿಡುಗಡೆಯಾದ ...

Read more...

Tue, Apr 21, 2020

ವಿಜಯಪುರದಲ್ಲಿ ಇಂದು ಒಂದೇ ದಿನದಲ್ಲಿ 11 ಕೊರೊನಾ ಪಾಸಿಟಿವ್; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್...? #Today #evening #covid19 #update ...

ವಿಜಯಪುರ : ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ ಸಾಯಂಕಾಲದವರೆಗೆ ಒಟ್ಟು 408 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ.ಇನ್ನೂ ವಿಜಯಪುರದಲ್ಲಿ 11 ಪಾಸಿಟಿವ್ ಪ್ರಕರಣಗಳು ದೃಡಪಟ್ಟು. ಜಿಲ್ಲೆಯಲ್ಲಿ ಒಟ್ಟು 32 ಕೊರೊನಾ ಪಾಸಿಟಿವ್ ಸೋಂಕಿತರ  ಸಂಖ್ಯೆಗೆ ಏರಿಕೆಯಾಗಿದೆ .ಹೌದು ಜಿಲ್ಲೆಯಲ್ಲಿ ನಿನ್ನೆಯಿಂದ ಯಾವುದೇ ಪ್ರಕರಣಗಳು ದೃಡಪಡದೆ ನಿಟ್ಟುಸಿರು ಬಿಟ್ಟದ ಜಿಲ್...

Read more...

Mon, Apr 20, 2020

ನಾಳೆಯಿಂದ ಲಾಕ್ ಡೌನ್ ಮತ್ತಷ್ಟು ಬಿಗಿ ; ಉ-ಪ್ರದೇಶದ ಮಾದರಿಯಂತೆ ಆಸ್ತಿ ಮುಟ್ಟುಗೋಲು...! #Karnataka #CMBSY #LockDown...

ಬೆಂಗಳೂರು : ನಾಳೆಯಿಂದ ಇನ್ನೂ ಟಫ್  ಲಾಕ್ ಡೌನ್ ಕೇಂದ್ರದ ಮಾರ್ಗಸೂಚಿಯಂತೆ  ಮೇ 3 ರ ವರೆಗೆ ಯಾವುದೇ ಸಡಿಲಿಕೆಯಿಲ್ಲ ಎಂದು ಇಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ದರಿಸಲಾಗಿದೆ.ಹೌದು ಮೊನ್ನೆಯಷ್ಟೇ ಕೆಲವು  ವಿನಾಯಿತಿ ಘೋಷಿಸಿತ್ತು ಅದ್ಕೇಲ್ಲಾ ಇದೀಗ ಬ್ರೇಕ್ ಬಿದಿದ್ದು ನಾಳೆಯಿಂದ  ರೆಡ್ ಜೋನ್ ಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಕ್ಯಾ...

Read more...

Mon, Apr 20, 2020

ಇಂದು 5 ಪಾಸಿಟಿವ್ ಕೇಸ್ ದೃಡ; ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್...? ಇಲ್ಲಿದೆ ನೋಡಿ...! #Karnataka #covid-19 #Evening #update

ಬೆಂಗಳೂರು : ರಾಜ್ಯದಲ್ಲಿ ಇಂದು ಬೆಳಿಗ್ಗೆ 5 ಹೊಸದಾಗಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ರಾಜ್ಯದಲ್ಲಿ ಒಟ್ಟು 395 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆಹೌದು ಇಂದು ಮುಂಜಾನೆಯ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಕಲ್ಬುರ್ಗಿ  ಜಿಲ್ಲೆ ಒಂದರಲ್ಲೇ 5 ಪಾಸಿಟಿವ್ ಪ್ರಕರಣಗಳು ದೃಡವಾ...

Read more...

Mon, Apr 20, 2020

ಇಂದು ಸಾಯಂಕಾಲದವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್...? ಇಲ್ಲಿದೆ ನೋಡಿ...! #Karnataka #covid-19 #Evening #update

ಬೆಂಗಳೂರು : ರಾಜ್ಯದಲ್ಲಿ ಇಂದು ಸಾಯಂಕಾಲದವರೆಗೆ 25 ಹೊಸದಾಗಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ರಾಜ್ಯದಲ್ಲಿ ಒಟ್ಟು 384 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ..ಹೌದು ಇಂದು ಸಾಯಂಕಾಲ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು  ಸೇರಿದಂತೆ ಪ್ರತಿ ಜಿಲ್ಲೆಯ ಮಾಹಿತಿ ಇಲ್ಲ...

Read more...

Sat, Apr 18, 2020

ಕ- ರಾಜ್ಯದಲ್ಲಿ 57633 ವಾಹನಗಳು ಸೀಜ್,2185 FIR ವಸೂಲಿಯಾದ ದಂಢವೇಷ್ಟು ಗೊತ್ತಾ...! #Karnataka #CM #Police #Fine ...

ಬೆಂಗಳೂರು : ಪ್ರಧಾನಿ ಭಾಷಣದ ಹಿನ್ನೆಲೆಯಲ್ಲೇ  ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮೋದಿ ನಿರ್ಧಾರವನ್ನು ಸ್ವಾಗತಿಸಿದರು.. ಈ ವೇಳೆ ರಾಜ್ಯದಲ್ಲಿ ಲಾಕ್ ಡೌನ್  ಕುರಿತಂತೆ  ಇನ್ನೂ ಕಠಿಣಕ್ರಮ ಜರುಗಿಸಲಾಗುವುದು ಎಂದು ಬಿಎಸ್ವೈ ತಿಳಿಸಿದ್ದಾರೆ..ಹೌದು, ಈಗಾಗಲೇ  ಅನಾವಶ್ಯಕವಾಗಿ ನಿಯಮ ಉಲ್ಲಂಘಿಸಿದ 56,663 ವಾಹನಗಳನ್ನು ಜಪ್ತಿ ಮಾಡ...

Read more...

Tue, Apr 14, 2020

SSLC ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ಲೈನ್ ಕಲಿಕೆ ಆರಂಭ : ಇಲ್ಲಿದೆ ಕಲಿಕಾ ಹಂತದ ಫುಲ್ ಡಿಟೇಲ್ಸ್... #SSLC #online #Karnataka ...

ಬೆಂಗಳೂರು : ಕೊರೊನಾ ವೈರಸ್ ಮಕ್ಕಳಿಗೆ ಹರಡುವ ಭೀತಿ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿತ್ತು.. ಆದರೆ ಈಗ ವಿದ್ಯಾರ್ಥಿಗಳಲ್ಲಿರುವ ಆತಂಕ ನಿವಾರಣೆ ಮಾಡಲು ಇಂದಿನಿಂದ ಆನ್ ಲೈನ್ ತರಗತಿಗಳು ಆರಂಭವಾಗಲಿವೆ.ಹೌದು , ಪ್ರತಿದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6 ಗಂಟೆಯವರೆಗೆ ಆನ್ ಲೈನ್ ತರ...

Read more...

Tue, Apr 14, 2020

ವಿಜಯಪುರದಲ್ಲಿ ಮೊದಲ ಪಾಸಿಟಿವ್ ಪ್ರಕರಣ ; ವೃದ್ದೆ ಜೊತೆಗಿದ್ದ 24 ಜನ ಐಸೋಲೇಷನಗೆ ಶಿಫ್ಟ್...! #Vijayapur #positive #coroona

ವಿಜಯಪುರ : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 226ಕ್ಕೆ ಏರಿದ್ದು,  ವಿಜಯಪುರ ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ದಾಖಲಾಗಿದೆ..ಈ ಕುರಿತು  ಆರೋಗ್ಯ ಸಚಿವ ಶ್ರೀರಾಮುಲು  ಅಧಿಕೃತವಾಗಿ ಮಾಹಿತಿ ಹೊರಡಿಸಿದ್ದು, ತಮ್ಮ ಟ್ವೀಟರ್ ಖಾತೆಯಲ್ಲಿ  ದಾಖಲೆಯನ್ನು ಹಂಚಿಕೊಂಡಿದ್ದಾರೆ.ಹೌದು, 60 ವರ್ಷದ ವೃದ್ದೆಗೆ ಸೋಂಕು ತಗಲಿದ್ದು ತೀವ್ರ ಉಸಿರಾಟ...

Read more...

Sun, Apr 12, 2020

ರಾಜ್ಯಾದ್ಯಂತ ಇನ್ನು 2 ವಾರ ಲಾಕ್ ಡೌನ್ ವಿಸ್ತರಣೆ...! #corona # lockdown # India #Karnataka....

ಬೆಂಗಳೂರು :- ಕೊರೋನಾ ರಣಕೇಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಬ್ರಹ್ಮಾಸ್ತ್ರವನ್ನು ಈಗಾಗಲೇ ದೇಶದಲ್ಲಿ ವ್ಯಾಪಕವಾಗಿ ಚಾಲ್ತಿಮಾಡಿತ್ತು.. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸತತ 4 ಗಂಟೆಗಳ ವಿಡಿಯೋ ಸಂಭಾಷಣೆ ಮಾಡಿ ಧೃಡ ನಿರ್ಧಾರಕ್ಕೆ ಬಂದಿದ್ದಾರೆ...ಹೌದು, ಈ ಕುರಿತು ಮಾಹಿತಿ ನೀಡಿರುವ ಮುಖ...

Read more...

Sat, Apr 11, 2020

ಶಾಸಕರು,ಸಂಸದರ ಸಂಬಳ ಕಡಿತ ಮಾಡಿ ;ಸರ್ಕಾರಿ ನೌಕರರ ವೇತನ ಕಡಿತ ಬೇಡ ಮಾಜಿ ಸಿಎಂ ಸಿದ್ದರಾಮಯ್ಯ...! #Karnataka #siddaramaiah #Tweeter #Employee...

BD1News.in ಟ್ವಿಟ್ಟರ್ ಅಪ್ಡೇಟ್: ಶಾಸಕರು, ಸಂಸದರ ಸಂಬಳ ಕಡಿತ ಮಾಡಲಿ, ಸಂತೋಷ. ಆದರೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು ಬೇಡ. ಈಗಾಗಲೆ ಒಂದು ದಿನದ ವೇತನವನ್ನು ಅವರು ಬಿಟ್ಟುಕೊಟ್ಟಿದ್ದಾರೆ, ಅಷ್ಟು ಸಾಕು. ಸರ್ಕಾರಿ ನೌಕರರಿಗೂ ಲಾಕ್‍ಡೌನ್ ಇಂದ ಕಷ್ಟ ನಷ್ಟಗಳಾಗಿದೆ, ಅದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ಟೀಟ್ ಮಾಡುವ ಮೂಲಕ...

Read more...

Wed, Apr 08, 2020

ಕೊರೋನ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರ್ಕಾರದಿಂದ ಅಧಿಕೃತ ವೆಬ್ಸೈಟ್ ಚಾಲನೆ : ಸಿ.ಎಂ.ಯಡಿಯೂರಪ್ಪ.... #Karnataka #CM #covid 19 #official website...

ಬೆಂಗಳೂರು :  ರಾಜ್ಯದಲ್ಲಿ  ಕೊರೋನಾ ಕುರಿತ ಪೂರ್ಣ ಮಾಹಿತಿ  ಒಳಗೊಂಡಿರುವ  ಸರ್ಕಾರದ ಅಧಿಕೃತ ವೆಬ್ಸೈಟ್   ಬಿಡುಗಡೆ ಮಾಡಲಾಗಿದೆ..ಹೌದು ,  ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ  ರಾಜ್ಯದ ಪ್ರತಿಕ್ಷಣದ ಮಾಹಿತಿ ಲಭ್ಯವಿರಲಿದ್ದು,  ಸಹಾಯವಾಣಿ ವಿವರ, ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ  ಸ್ವಯಂ ಸೇವಕರಾಗಲು...

Read more...

Fri, Apr 03, 2020

ಹೊಸಪೇಟೆಯಲ್ಲಿ 3 ಕೊರೋನಾ ಕೇಸ್ ಧೃಡ : ಅಗತ್ಯವಸ್ತು ಖರೀದಿಗೆ ಸಮಯ ನಿಗದಿ... #Corona #Hospete ...

ಬಳ್ಳಾರಿ : ಜಿಲ್ಲೆಯ ಹೊಸಪೇಟೆ ನಗರದಲ್ಲಿ 3 ನಿವಾಸಿಗಳಿಗೆ ಕೊರೋನಾ ಸೊಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಹೊಸಪೇಟೆ ನಗರಸಭೆ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಝೋನ್ ಆಗಿ ಕೈಗೆತ್ತಿಕೊಳ್ಳಲಾಗುವುದು. ಇಂದಿನಿಂದ ಯಾವುದೇ ರೀತಿಯ ವಾಹನ ಸಂಚಾರ ಆಗಲಿ ಅಥವಾ ಜನರ ಓಡಾಟಕ್ಕೆ ಅವಕಾಶವಿರುವುದಿಲ...

Read more...

Mon, Mar 30, 2020

ವಿದೇಶದಿಂದ ೪೩೦೦೦ ಬಂದಿಳಿದಿದ್ದು ;೨೩೦೦೦ಜನ ನಾಪತ್ತೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ...! #Bangalore #Vidhansoudha #Karnataka...

ಬೆಂಗಳೂರು :ವಿಧಾನ ಸಭೆಯಲ್ಲಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ  ಬಾರಿ ಗಂಭೀರ ಚರ್ಚೆ ಮುಂದುವರೆದಿದೆ..ಇದರ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯಕ್ಕೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು,ವಿದೇಶದಿಂದ 43,000 ಜನರು ರಾಜ್ಯಕ್ಕೆ ಬಂದಿಳಿದಿದ್ದು, ಇದರಲ್ಲಿ 23,000 ಮಂದಿ ನಾಪತ್ತೆಯಾಗಿದ್ದಾರೆಂಬ ಪ್ರಶ್ನೆಯನ್ನು ಸದನದಲ್ಲಿ ಕೇಳ...

Read more...

Tue, Mar 24, 2020

೨ ತಿಂಗಳ ಪಡಿತರ ಮುಂಚಿತವಾಗಿ ವಿತರಣೆ,ನರೇಗಾ ಕೂಲಿಕಾರರ ೨ ತಿಂಗಳ ಹಣ ಮುಂಗಡ;CM BSY...! #CM #BSY #Karnataka #BJP #Announcement...

ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಬಡವರಿಗೆ ಹೊರೆ ಆಗದೇ ಇರಲು ರಾಜ್ಯ ಸರ್ಕಾರ ಹಲವು ಘೋಷಣೆಗಳನ್ನು ಪ್ರಕಟಿಸಿದೆ.ಹೌದು ,ಇಂದು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ , ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ಕಾಣಿಸಿಕೊಂಡಿದೆ. ಹೀಗಾಗಿ 2 ತಿಂಗಳ ಪಡಿತರ ಮುಂಚಿತವಾಗಿ ಕೊಡುತ್ತಿದ್ದೇವೆ. 13.20 ಕೋಟಿ ರೂ ಬಡವರ ಬಂಧು ಸಾಲ ಮನ್ನಾ ಮಾಡಲಾಗುವುದು ಮತ್ತು ಸಾಮಾಜಿಕ ಭದ...

Read more...

Tue, Mar 24, 2020

ಕೊರೋನಾ ಹತ್ತಿಕ್ಕಲು ರಾಜ್ಯ ಸರ್ಕಾರದಿಂದ 3 T ಫಾರ್ಮುಲಾ ! #Karnataka #3T formula#Covid 19# corona#....

ಬೆಂಗಳೂರು: ಇಡೀ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ 3ಟಿ ಫಾರ್ಮುಲಾ ಬಳಕೆಗೆ ಮುಂದಾಗಿದೆ.ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟಿಂಗ್ ಎಂಬ 3ಟಿ ಫಾರ್ಮುಲಾ ಬಳಕೆ ಮಾಡಲು ರಾಜ್ಯ ಮುಂದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು  ಸದನದಲ್ಲಿ ಹೇಳಿದ್ದಾರೆ.

Read more...

Tue, Mar 24, 2020

ಕರ್ನಾಟಕ ಸಂಪೂರ್ಣ ಲಾಕ್ ಡೌನ್; ಹೊರಗಡೆ ಬಂದ್ರೆ ಹುಷಾರ್;ಬೀಳುತ್ತೆ ಲಾಟಿ ಏಟು ಕೇಸ್..! #Karnataka #LockDown #ChiefMinister #Tweeter..

ಬೆಂಗಳೂರು: ಕರ್ನಾಟಕವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ ರಾಜ್ಯ ಸರ್ಕಾರ  ಮಾರ್ಚ್ 31ರ ವರೆಗೆ ಸಂಪೂರ್ಣ ಬಂದ್ ...ಕರ್ನಾಟಕವನ್ನು ಲಾಕ್ ಡೌನ್ ಮಾಡುವ ಬಗ್ಗೆ ಸಂಜೆ ವೇಳೆಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದ  ಸಿಎಂ ಲಾಕ್ ಡೌನ್ ಎಂದು ಘೋಷಿಸಿದ್ದಾರೆ...ಹೌದು ಮಹಾಮಾರಿ ಕರೋನಾ ಕೋವಿಡ್19 ವೈರಸ್  ಕರ್ನಾಟಕದಲ್ಲಿ ತನ್ನ ಪ್...

Read more...

Mon, Mar 23, 2020

ಕೊರೋನಾ ತಡೆಗೆ ಖೈದಿಗಳೂ ನೆರವಾಗಿದ್ದಾರೆ : ಬಸವರಾಜ ಬೊಮ್ಮಾಯಿ... #basvaraj bommai#covid 19# mask#...

ಕೊರೊನಾ ನಿಯಂತ್ರಿಸಲು ಜೈಲಿನಲ್ಲಿರುವ ಖೈದಿಗಳು ಕೂಡ ಸರ್ಕಾರಕ್ಕೆ ನೆರವಾಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಹೌದು, ಜನಸಾಮಾನ್ಯರಿಗೆ ಅಗತ್ಯವಾಗಿರುವ ಮಾಸ್ಕ್‌ ತಯಾರಿಸುವ ಕೆಲಸದಲ್ಲಿ  ಖೈದಿಗಳು ತೊಡಗಿಕೊಂಡಿದ್ದು, ಇದುವರೆಗೂ 17 ಸಾವಿರ ಮಾಸ್ಕ್‌ ನೀಡಿದ್ದಾರೆ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.'ಖೈದಿಗಳು ನಿತ್ಯ 5 ಸಾವಿರ ಮಾಸ್ಕ್ ತಯಾರಿ...

Read more...

Mon, Mar 23, 2020

ಹೋಂ ಕೊರೊಂಟೈನ್ ಮೀರಿದ್ರೆ ಅರೆಸ್ಟ್ : ಭಾಸ್ಕರ್ ರಾವ್ ಟ್ವೀಟ್...! #BhaskarRao #IPS #covid 19 #Arrest....

ಟ್ವೀಟರ್ ಅಪ್ಡೇಟ್...ರಾಜ್ಯದಲ್ಲಿ ಕೊರೋನಾ ಕಬಂಧಬಾಹು ಹೆಚ್ಚುತ್ತಲೇ ಇದ್ದರೂ ಬೆಂಗಳೂರಿಗರಲ್ಲಿ ಬೇಜವಾಬ್ದಾರಿತನ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ  ಭಾಸ್ಕರರಾವ್ ಅವರು ಟ್ವೀಟರ್ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ..   ಹೋಂ ಕೊರೊಂಟೈನ್  ಆದವರಲ್ಲಿ ಕೆಲವರು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸ್ವತಃ ಸನ್ನದರಾಗಿದ್ದಾರೆ. ಆದರೆ  ಹಲವರು ...

Read more...

Mon, Mar 23, 2020

ಸಂಜೆ ಸರ್ಕಾರದ ತುರ್ತು ಸಭೆ : 9 ದಿನಗಳ ಕಾಲ ಸ್ತಬ್ಧವಾಗಲಿದೆಯಾ ಕರ್ನಾಟಕ ?#Karnataka# lockdown#....

ಬೆಂಗಳೂರು : ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ 9 ದಿನಗಳ ಕಾಲ ರಾಜ್ಯದಾದ್ಯಂತ ಜನತಾ ಕರ್ಫ್ಯೂ ಹೇರುವ ಸಾಧ್ಯತೆಯಿದೆ.ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,   ಇಂದು ಸಂಜೆ  ಅಧಿಕಾರಿಗಳು ಹಾಗೂ ವೈದ್ಯಕೀಯ ತಜ್ಞರೊಂದಿಗೆ ತುರ್ತುಸಭೆ ಕರೆಯಲಾಗಿದ್ದು, ಚರ್ಚಿಸಿ  ನಂತರ ಅಂತಿಮ ತೀರ್ಮಾನಕ್ಕ...

Read more...

Mon, Mar 23, 2020

ಕೊರೋನ ಎಫೆಕ್ಟ್ : ವಿಜಯಪುರ,ಮಂಡ್ಯ ಜಿಲ್ಲೆಗಳಲ್ಲಿ ಮಾರ್ಚ್ 31 ರವರೆಗೆ 144 ಸೆಕ್ಷನ್ ಜಾರಿ...#Mandya# vijayapura#corona#Lockdown#...

ಕರ್ನಾಟಕ: ಕೊರೋನ ತಡೆಗಟ್ಟಲು ರಾಜ್ಯಾದ್ಯಂತ ವ್ಯಾಪಕ ಹರಸಾಹಸ ನಡೆಯುತ್ತಿದೆ..  ಇದರ ಎಫೆಕ್ಟ್ ಸಕ್ಕರೆ ನಾಡಿಗು ತಟ್ಟಿದ್ದು ಮಾರ್ಚ್ 31ರವರೆಗೆ  144 ಸೆಕ್ಷನ್ ಜಾರಿ ಮಾಡಲಾಗಿದೆ.. ಗುಂಪು ಸೇರುವಿಕೆ, ಸಾಮೂಹಿಕ ಕಾರ್ಯಕ್ರಮಗಳು  ಕಂಪ್ಲೀಟ್ ನಿಷೇಧವಾಗಿದ್ದು ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿ...

Read more...

Mon, Mar 23, 2020

ಮೇಲ್ಸೇತುವೆ ಕುಸಿತ : ಸರ್ಕಾರಕ್ಕಿಲ್ಲ ಅಭಿವೃದ್ಧಿಯ ತದೇಕಚಿತ್ತ....#Hassan#flyover#collapse#...

ಅಭಿವೃದ್ಧಿ ಮಂತ್ರವನ್ನು  ಇಟ್ಟುಕೊಂಡು  ಅಧಿಕಾರಕ್ಕೆ ಏರಿರುವ ಬಿಜೆಪಿ ಸರ್ಕಾರ  ಯೋಜನೆಗಳಿಗೆ ಕೋಟಿ ಹಣ ಸುರಿಯುವುದೇ ಬಂತು ಆದರೆ ಕಾಮಗಾರಿಗಳು  ಕಳಪೆ ಗುಣಮಟ್ಟದ್ದೇ ಆಗಿವೆ.. ಇದಕ್ಕೆ ಪೂರಕವೆಂಬಂತೆ ಹಾಸನದ ನಿರ್ಮಾಣ ಹಂತದ ಫ್ಲೈಓವರ್  ಕುಸಿದಿದೆ.ಹೌದು, ನಗರದ ಹೊಸ ಬಸ್ ನಿಲ್ದಾಣದ ಬಳಿ  ನಿರ್ಮಾಣ ಹಂತದಲ್ಲಿದ್ದ  ಮೇಲ್ಸೇತುವೆ...

Read more...

Thu, Mar 12, 2020

ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಇನ್ನಿಲ್ಲ....#Freedom fighter#Death#Karnataka

ಚತುರ್ವೇದ ವಿದ್ವಾಂಸ, ಸ್ವಾತಂತ್ರ ಹೋರಾಟಗಾರ, ಶತಾಯುಷಿಯಾಗಿದ್ದ ಸುಧಾಕರ ಚತುರ್ವೇದಿ ಮುಂಜಾನೆ ನಿಧನರಾಗಿದ್ದಾರೆ.ಇವರಿಗೆ 124 ವರ್ಷ ವಯಸ್ಸಾಗಿತ್ತು.ಜಯನಗರ ಕೃಷ್ಣಸೇವಾಶ್ರಮದ ಎದುರಿನ ನಿವಾಸದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಮೃತದೇಹದ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದ್ದು,ಸಂಜೆ 4ಕ್ಕೆ ಚಾಮರಾಜಪೇಟೆಯ ಸಿತಾಗಾರದಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಗಳು ನೆರವೇರಲಿದೆ...

Read more...

Thu, Feb 27, 2020

ದೇಶದಲ್ಲಿ ಕುರುಬ ಸಮೂಹ ಒಗ್ಗೂಡಿಸಲು ಶೆಫರ್ಡ್ ಇಂಡಿಯಾ ಸಂಸ್ಥೆ ಸ್ಥಾಪನೆ : ಹೆಚ್.ಎಂ. ರೇವಣ್ಣ...#Shepherd india#H.Vishwanath#H.M Revanna#..

ದೇಶದ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿರುವ 12ಕೋಟಿ ಕುರುಬರನ್ನು ಒಗ್ಗೂಡಿಸಲು  ಹೆಚ್. ವಿಶ್ವನಾಥ್ ನೇತೃತ್ವದಲ್ಲಿ ಶೆಫರ್ಡ್ ಇಂಡಿಯಾ ನ್ಯಾಷನಲ್ ಸೆಂಟರ್ ಸಂಸ್ಥೆಯನ್ನು  ಇದೇ ಅಕ್ಟೋಬರ್  ತಿಂಗಳಲ್ಲಿ  ಸ್ಥಾಪಿಸುವುದಾಗಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ ತಿಳಿಸಿದ್ದಾರೆ..ವಿವಿಧ ಹೆಸರಿನಲ್ಲಿ  ಗುರುತಿಸಿಕೊಂಡಿರುವ ಕುರುಬ ಸಮುದಾಯವನ್ನು ಒಂದೇ...

Read more...

Thu, Feb 27, 2020

ಮದುವೆಗೆಂದು ಹೊರಟವರು ಮಸಣ ಸೇರಿದರು...#Accident#...

ರಾಜಸ್ಥಾನ್ : ಮದುವೆಗೆಂದು ಹೊರಟಿದ್ದ ಬಸ್ಸು ನದಿಗೆ ಬಿದ್ದಿದ್ದು, ಒಂದೇ ಕುಟುಂಬದ 24 ಜನರು ದುರ್ಮರಣ ಹೊಂದಿರುವ ಘಟನೆ  ಬೂಂಡಿಯಲ್ಲಿ ನಡೆದಿದೆ.ಇಂದು ಮದುವೆಯಿದ್ದ ಕಾರಣ ವರನ ಕಡೆಯವರು ಬಸ್ಸಿನಲ್ಲಿ ಹೊರಟಿದ್ದರು. 40 ಜನರಿದ್ದ ಬಸ್ಸು ಬೂಂಡಿಯ ಪಾಪ್ಡಿಗಾಂವ್​ ಬಳಿ ಬ್ರಿಡ್ಜ್​ನಿಂದ ಆಯ ತಪ್ಪಿ ನದಿಯೊಳಗೆ ಬಿದ್ದಿದೆ. ಇದುವರೆಗೆ ಸುಮಾರು 24 ಜನರು ಮೃತರಾಗಿದ್ದಾರೆ...

Read more...

Thu, Feb 27, 2020

ರಾಜ್ಯದಲ್ಲಿ ಹೆಚ್ 1ಎನ್1 ಭೀತಿ : ಇಬ್ಬರು ಬಲಿ, ಬೆಂಗಳೂರಿನಲ್ಲಿ ಅಧಿಕ ಸೋಂಕು ಪ್ರಕರಣ...#H1N1#Banglore#Death#...

ಬೆಂಗಳೂರು: ಕೊರೊನಾ ವೈರಸ್ ಭೀತಿ ವ್ಯಾಪಕವಾಗುತ್ತಿರುವ ನಡುವೆಯೇ ರಾಜ್ಯದಲ್ಲಿ ಎಚ್‌1ಎನ್1 ಸೋಂಕಿನ ಭೀತಿ ಮತ್ತೆ ಎದುರಾಗಿದೆ. ಈಗಾಗಲೇ ಈ ಸೋಂಕಿಗೆ ತುಮಕೂರು ಮತ್ತು ದಾವಣೆಗೆರೆ ಜಿಲ್ಲೆಗಳಲ್ಲಿ ತಲಾ ಒಬ್ಬರು ಎಚ್‌1ಎನ್1 ಸೋಂಕಿಗೆ ಬಲಿಯಾಗಿರುವುದು ವರದಿಯಾಗಿದೆ.ಪ್ರಸಕ್ತ ವರ್ಷ  ರಾಜ್ಯದಲ್ಲಿ 1823 ಶಂಕಿತ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅ...

Read more...

Thu, Feb 27, 2020

KSRTC ಪ್ರಯಾಣ ದರ ಏರಿಕೆ....#Bus price#Inflation#...

ಬೆಂಗಳೂರು: ಬಿಎಂಟಿಸಿ ಹೊರತು ಪಡಿಸಿ ಕೆಎಸ್​ಆರ್​ಟಿಸಿ, ಈಶಾನ್ಯ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆಗಳ ಪ್ರಯಾಣ ದರವನ್ನ ಹೆಚ್ಚಿಸಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದ್ದು; ಶೇ 12% ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ಹೊರಡಿಸಿದೆ.

Read more...

Wed, Feb 26, 2020

ಅಯೋಧ್ಯಾ ತೀರ್ಪು : 5 ಎಕರೆಯಲ್ಲಿ ತಲೆಯೆತ್ತಲಿವೆ ಮಸೀದಿ, ಸಂಶೋಧನಾ ಕೇಂದ್ರ, ಆಸ್ಪತ್ರೆ, ಗ್ರಂಥಾಲಯ....#Ayodhya#sunni board#5acre#judgement#...

ಉ.ಪ್ರದೇಶ : ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಉತ್ತರ ಪ್ರದೇಶ ಸರ್ಕಾರ ನೀಡಿದ 5 ಎಕರೆ ಪ್ರದೇಶದಲ್ಲಿ ಮಸೀದಿ, ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯ, ಆಸ್ಪತ್ರೆಯನ್ನು ನಿರ್ಮಿಸಲಾಗುವುದು' ಎಂದು ಸುನ್ನಿ ಕೇಂದ್ರ ವಕ್ಫ್ ಮಂಡಳಿ  ಅಧ್ಯಕ್ಷ ಜುಫರ್ ಫಾರೂಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ...

Read more...

Tue, Feb 25, 2020

ಬೆಂಗಳೂರು ಪೊಲೀಸ್ ಭರ್ಜರಿ ಭೇಟೆ : ಭೂಗತ ಪಾತಕಿ ರವಿಪೂಜಾರಿ ಖಾಕಿ ವಶಕ್ಕೆ....#Bengaluru police#Arrested#Ravi poojari#...

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನ ಟ್ರಾನ್ಸಿಟ್ ವಾರೆಂಟ್ ಪಡೆದು ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಬೆಂಗಳೂರಿಗೆ ಕರೆ ತಂದಿದೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ರವಿ ಪೂಜಾರಿ, ಸೆನಗಲ್​ನಲ್ಲಿ ಬಂಧನವಾಗಿದ್ದ. ಇದಾದ ಬಳಿಕ ಕಾನೂನು ಪ್ರಕ್ರಿಯೆಗಳನ್ನ ಮುಗಿಸಿ ಆಫ್ರಿಕಾದ ಸೆನಗಲ್​ನಿಂದ ಫ...

Read more...

Mon, Feb 24, 2020

ಉಗ್ರರ ಕೆಂಗಣ್ಣಿಗೆ ಬಲಿಯಾಗಿದೆಯಾ ಉದ್ಯಾನ ನಗರಿ?..#Banglore#Terror Attack#...

ಬೆಂಗಳೂರು: ಜಮಾತ್‌- ಉಲ್‌- ಮುಜಾಹಿದ್ದೀನ್‌ (ಜೆಎಂಬಿ) ಸಂಘಟನೆ ಶಂಕಿತ ಭಯೋತ್ಪಾದಕರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡು ಅನೇಕ ಕಡೆಗಳಲ್ಲಿ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸುತ್ತಿದ್ದರು ಎಂಬ ಕಳವಳಕಾರಿ ಸಂಗತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ.ಎನ್‌ಐಎ ವಕೀಲ ಪ್ರಸನ್ನ ಕುಮಾರ್‌ ಮೂಲಕ  ಎನ್ಐಎ ವಿಶೇಷ ನ್ಯಾಯಾಲಯಕ್ಕೆ  ಸ...

Read more...

Wed, Feb 19, 2020

ಖಾಕಿ ಅಕ್ರಮ ದಂಡ ವಸೂಲಿಗಿಲ್ಲ ಬ್ರೇಕ್....# TrafficPolice# illegal fine#..

ಬೆಂಗಳೂರು: ಜೆಪಿ ನಗರದ 15ನೇ ಕ್ರಾಸ್ ನಲ್ಲಿರುವ ಅಂಡರ್ ಪಾಸ್  ದಿಣ್ಣೆಯ ಮೇಲೆ  ಇಂಟರ್ಸೆಪ್ಟರ್ ನಿಲ್ಲಿಸಿಕೊಂಡು ಪೋಲಿಸರು ತಗ್ಗಿನಿಂದ ಬರುತ್ತಿರುವ ವಾಹನಗಳನ್ನು ನಿಲ್ಲಿಸಿ, ಅತಿವೇಗದ ವಾಹನ ಚಾಲನೆಗಾಗಿ ಪ್ರತಿಯೊಬ್ಬ ಚಾಲಕನಿಂದ 300 ರೂ ನಂತೆ ಅಕ್ರಮವಾಗಿ ದಂಡ ವಸೂಲಿ ಮಾಡುತ್ತಿದ್ದಾರೆ.ಅಂಡರ್ ಪಾಸ್  ತಗ್ಗಿನ ಕಡೆಯಿಂದ ಉಬ್ಬು ಪ್ರದೇಶಕ್ಕೆ ವಾಹನ ಚಲ...

Read more...

Wed, Feb 19, 2020

ವೀರಪ್ಪನ್ ಸಹಚರನ ಪತ್ನಿ ಅರೆಸ್ಟ್....#Virappan#Stella#Arrested#..

ಚಾಮರಾಜನಗರ: 27 ವರ್ಷಗಳ ಬಳಿಕ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿಯನ್ನು ಕೊಳ್ಳೇಗಾಲ ಅಪರಾಧ ಪತ್ತೆ ವಿಭಾಗ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಸ್ಟೆಲ್ಲಾ ಅಲಿಯಾಸ್ ಸ್ಟೆಲ್ಲಾಮೇರಿ ಬಂಧಿತ ಆರೋಪಿ. ಒಂದುವರೆ ವರ್ಷ ವೀರಪ್ಪನ್ ತಂಡದಲ್ಲೇ ಇದ್ದ ಈಕೆ ವಿರುದ್ಧ  ಪಾಲಾರ್ ಬಾ...

Read more...

Mon, Feb 03, 2020

ಗ್ರಾಹಕರ ಕೈಗೆಟುಕದ ದುಬಾರಿ ಬಂಗಾರ...#High#Gold Rate #...

ಚಿನ್ನಕ್ಕೆ ಭಾರತದಲ್ಲಿ ಬಲು ಬೇಡಿಕೆಯಿದೆ. ಅದರಲ್ಲೂ ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವುದು ವಾಡಿಕೆ.ಆದರೆ ಗಗನಕ್ಕೇರಿರುವ ಚಿನ್ನದ ದರ ಖರೀದಿದಾರರನ್ನು ಕಂಗೆಡಿಸಿದೆ.ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ 40,000 ರೂಪಾಯಿ ಗಡಿ ದಾಟಿದ್ದು ನವದೆಹಲಿಯಲ್ಲಿ  10 ಗ್ರಾಂ ಚಿನ್ನದ ಬೆಲೆ 40,060 ರೂಪಾಯಿ ತಲುಪಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ನ...

Read more...

Mon, Feb 03, 2020

ಯತಿವರೇಣ್ಯನ ಅಂತಿಮ ದರ್ಶನಕ್ಕೆ ಅಜ್ಜರಕಾಡು ಸಜ್ಜು....#death#Pejawar shree#

ಸಾರ್ವಜನಿಕರಿಗಾಗಿ ಉಡುಪಿಯ ಪೇಜಾವರ  ಶ್ರೀಗಳ ಅಂತಿಮ ದರ್ಶನದ ವ್ಯವಸ್ಥೆಯನ್ನು ಬೆಳಿಗ್ಗೆ 11ಗಂಟೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ .  ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 4 ಗಂಟೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಕೊನೆಗೆ ವಿದ್ಯಾಪೀಠದ ಬೃಂದಾವನದಲ್ಲಿ ವಿಧಿವಿಧಾನ ಕಾರ್ಯ ನಡೆಯಲಿದೆ ಎಂ...

Read more...

Sun, Dec 29, 2019

ಪೇಜಾವರ ಶ್ರೀಗಳು ಕೃಷ್ಣೈಕ್ಯ : ಭಕ್ತರ ಆಕ್ರಂದನ...death#Pejawar shree#..

ಮಣಿಪಾಲ:  ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀ ಇಂದು ನಸುಕಿನ ಜಾವ ದೈವಾದೀನರಾಗಿದ್ದಾರೆ.ಕಳೆದ ಒಂದು ವಾರದ ಹಿಂದೆ ತೀವ್ರ ಅನಾರೋಗ್ಯದಿಂದಾಗಿ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ  ಶ್ರೀಗಳು ಕೃಷ್ಣೈಕ್ಯರಾಗಿದ್ದಾರೆ. ಶ್ರೀ ಗಳನ್ನೂ ಕಳೆ...

Read more...

Sun, Dec 29, 2019

ಎನ್‌ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ್ ಮೂಲತಃ ಹುಬ್ಬಳ್ಳಿಯವರು...! #Hyderabad #rape #murder #Encounter...

ಹೈದರಾಬಾದ್: ಇಡೀ ದೇಶವನ್ನೇ ಬೆಚ್ಚಿಬಿಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ, ಪೋಲೀಸರ ಎನಕೌಂಟರ್ಗಗೆ ಇಡೀ ದೇಶವೇ ಪೋಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ..ಹೌದು ಎನಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರು ಮೂಲತಃ ಹುಬ್ಬಳ್ಳಿಯ ಪಗಣಿ ಓಣಿಯವರಾಗಿದ್ದು ವಿಶ್ವನಾಥ...

Read more...

Fri, Dec 06, 2019

WhatsApp ಬಳಕೆದಾರರೇ ಎಚ್ಚರ...‌‌.

ಬೆಂಗಳೂರು: ಸಾಮಾಜಿಕ ಜಾಲತಾಣ ವಾಟ್ಸಾಪ್ ತನ್ನ ಬಳಕೆದಾರರಿಗೆ ಎಚ್ಚರಿಕೆ ವಹಿಸುವಂತೆ  ಸೂಚಿಸಿದೆ.ವಾಟ್ಸಾಪ್ ಬಳಕೆದಾರರಿಗೆ ವಿಶೇಷವಾಗಿ ರಚಿಸಲಾದ ಎಂಪಿ4 ವಿಡಿಯೊ ಫೈಲ್ ಅನ್ನು ಕಳುಹಿಸುವ ಮೂಲಕ ಹ್ಯಾಕರ್ ಗಳು ವಾಟ್ಸಾಪ್‌ನಲ್ಲಿ ಸ್ಟಾಕ್ ಆಧಾರಿತ ಬಫರ್ ಓವರ್‌ಫ್ಲೋ ವೈರಸ್‌ ಬಿಟ್ಟಿದ್ದಾರೆ.ಹಾಗಾಗಿ ನಿಮಗೆ  ಅನಾಮದೇಯ ವಿಡಿಯೊ ಕಳಿಸಿದರೆ ಅದನ್ನು ತೆರೆಯುವ ಮುನ್...

Read more...

Mon, Nov 18, 2019

ಉಪ-ಚುನಾವಣೆ 13 ಅನರ್ಹರಿಗೆ ಬಿಜೆಪಿ ಟಿಕೆಟ್ ; ಡಿಸಿಎಂ ಲಕ್ಷ್ಮಣ್ ಸವದಿಗೆ ತಪ್ಪಿದ ಅಥಣಿ ಟಿಕೆಟ್...! #BJP #BY-Election #Karnataka...

ಬೆಂಗಳೂರು :ರಾಣೇಬೆನ್ನೂರು ಹಾಗೂ ಬೆಂಗಳೂರಿನ ಶಿವಾಜಿನಗರ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಹೊರತು ಪಡಿಸಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಲಾಗಿದೆ ಮತ್ತು ಡಿಸಿಎಂ ಲಕ್ಷ್ಮಣ್ ಸವದಿಗೂ ಅಥಣಿ ಟಿಕೆಟ್ ಮಿಸ್ ಆಗಿ ಮಹೇಶ್ ಕುಮಟಳ್ಳಿಗೆ ಮಣೆ ಹಾಕಲಾಗಿದೆ..ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 1...

Read more...

Thu, Nov 14, 2019

17 ಶಾಸಕರೂ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ; ಸುಪ್ರೀಂಕೋರ್ಟ್ ಸ್ಪಷ್ಚನೆ...! #Supreme #court #green #signal...

ನವದೆಹಲಿ: 17 ಮಂದಿ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.ಹೌದು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ...

Read more...

Wed, Nov 13, 2019

ಅಕ್ರಮ ಗೋಮಾಂಸ ಮಾರಾಟ : ಓರ್ವನ ಬಂಧನ..... Illegal#cow meat#sale#....

ಕಡಬ: ಅಕ್ರಮವಾಗಿ ದನದ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಡಬ ಎಎಸ್‌ಐ ರವಿ ಎಂ. ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.  ಈ ವೇಳೆ ಮನೆಯ ಹಿಂಬದಿಯ ಶೆಡ್ ವೊಂದರಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು  ಬಂಧಿಸಿ 30 ಕೆ.ಜಿ.ಯಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ...

Read more...

Wed, Nov 13, 2019

ಲಖನ್ ಗೆ ಗೋಕಾಕ್ ಟಿಕೆಟ್ ನಿಶ್ಚಿತ; ಶಾಸಕ ಸತೀಶ್ ಜಾರಕಿಹೊಳಿ...! #Karnataka #Satish #jarkiholi...

ಬೆಳಗಾವಿ: ಗೋಕಾಕ್ ನಲ್ಲಿ ಟಿಕೆಟ್ ಗೊಂದಲ ಇಲ್ಲ. ಇನ್ನೊಂದೆರಡು ದಿನಗಳಲ್ಲಿ ಲಖನ್ ಜಾರಕಿಹೊಳಿಗೆ ಟಿಕೆಟ್ ಘೋಷಣೆಯಾಗುವುದು ಪಕ್ಕಾ ಎಂದು ಮಾಜಿ ಸಚಿವ, ಶಾಸಕ ಸತೀಶ್ ಜಾರಕಿಹೊಳಿ ಖಚಿತ ಪಡಿಸಿದ್ದಾರೆ.ನಗರದಲ್ಲಿಂದು ಮಾಧ್ಯಮಗಳ ಜತೆ ಮಾತಾಡಿರುವ ಅವರು, ಲಖನ್ ಗೆ ಟಿಕೆಟ್ ಕೊಡುವುದನ್ನು ಈ ಹಿಂದೆಯೇ ನಿರ್ಧಾರ ಮಾಡಲಾಗಿತ್ತು. ಬೆಂಗಳೂರು ಸೇರಿದಂತೆ ಇತರೆಡೆ ನಡೆದ ಸಭೆಗಳಲ್ಲಿ ...

Read more...

Tue, Nov 12, 2019

KSRTC ಪ್ರಯಾಣಿಕರಿಗೆ ಸಿಗಲಿದೆ ಕ್ಯಾಶ್ ಲೆಸ್ ಪ್ರಯಾಣ......

ಮಂಗಳೂರು: ಕೆಎಸ್ಸಾರ್ಟಿಸಿ ಡಿಜಿಟಲ್‌ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಡುತ್ತಿದ್ದು, ಶೀಘ್ರವೇ ಕ್ಯಾಶ್ ಲೆಸ್ ಪ್ರಯಾಣ ಅಳವಡಿಕೆಯಾಗಲಿದೆ. ಇದಕ್ಕೆ ಪೂರಕವೆಂಬಂತೆ  ಕಾಮನ್‌ ಮೊಬಿಲಿಟಿ ಕಾರ್ಡ್‌ ಜಾರಿಗೊಳಿಸುವ ಪ್ರಯತ್ನವೂ ಸಾಗುತ್ತಿದೆ. ಕೆಎಸ್ಸಾರ್ಟಿಸಿಯಿಂದ ನೀಡಲಾಗುವ ಎಟಿಎಂ ಮಾದರಿಯ ಕಾರ್ಡನ್ನು ರೀಚಾರ್ಜ್‌ ಮಾಡಿದರೆ ಅದನ್ನ...

Read more...

Mon, Nov 11, 2019

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ....PUC#Final#Exam#Timetable..

ಬೆಂಗಳೂರು: ರಾಜ್ಯ ಪಿಯು ಮಂಡಳಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.ಮಾರ್ಚ್ 4ರಿಂದ ಮಾರ್ಚ್ 23ರವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆಯ ನಿರ್ದೇಶಕ ಎಂ.ಕಂಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪಿಯು ಪರೀಕ್ಷಾ ವೇಳಾಪಟ್ಟಿ ಹೀಗಿದೆ-◆ಜಾಹೀರಾತು◆ಓಂ ಶ್ರೀ ದುರ್ಗಾ...

Read more...

Tue, Nov 05, 2019

ವಾಹನ ಸವಾರರೇ ಎಚ್ಚರಿಕೆ : ಡಿಸೆಂಬರ್ 1ರಿಂದ ಅನ್ವಯವಾಗಲಿದೆ ಈ ನಿಯಮ...Vehicle # Rule#...

ವಾಹನ ಸವಾರರು ಅವಶ್ಯಕವಾಗಿ ಇದನ್ನು ತಿಳಿದುಕೊಳ್ಳಬೇಕಾಗಿದೆ...ಕೇಂದ್ರ ಸರ್ಕಾರ ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಿದೆ. ಫಾಸ್ಟ್ ಟ್ಯಾಗ್ ಇದ್ರೆ ಟೋಲ್ ಬೂತ್ ನಲ್ಲಿ ನಿಲ್ಲಿಸಿ ಹಣ ಪಾವತಿಸುವ ಅವಶ್ಯಕತೆಯಿರುವುದಿಲ್ಲ.ನೀವು ಟೋಲ್ ಬೂತ್ ನಿಂದ ಹಾದು ಹೋಗ್ತಿದ್ದಂತೆ ನಿಮ್ಮ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಟ್ ಆಗಲ...

Read more...

Tue, Nov 05, 2019

ಯುವ ಸಾಹಿತಿ , ಕವಿಗಳ ನಾಡು ನುಡಿಯ ರಾಜ್ಯೋತ್ಸವ ಸಂಭ್ರಮ ; ಇದು BD1 News ಕನ್ನಡ ವಿಶೇಷ 4...

ಸೂರಿ ಅಣಚುಕ್ಕಿ ಸಿನಿಮಾ ನಿರ್ದೇಶಕ ಮತ್ತು ಸಾಹಿತಿ ಬೆಂಗಳೂರು...           " ಕನ್ನಡ ವಜ್ರದಂತೆ.." ಜ್ಯೋತಿಯಾಗಿದ್ದ ಕನ್ನಡತಿ ಇತ್ತಿಚಿಗ್ಯಾಕೋ ಮಬ್ಬಾದ ಕನ್ನಡಿಯಾಗಿದ್ದಾಳೆಹಸಿದವರಿಗೆ ಅನ್ನವಾಗಿದ್ದ ನನ್ನ ನೆಲದ ಹೃದಯ ಭಾಷೆಗೆ ಸರ್ಜರಿ ಮಾಡಲೆಂದೆ ಬಂದಿದ್ದಾರೆ ಕಪಟಿ ಹೆಗ್ಗಣಗಳು,ಛೇ ತಾತ ಹೇಳಿದ ಕಾ...

Read more...

Fri, Nov 01, 2019

ಮಾರ್ಚ್ ಒಳಗೆ ಬಿಪಿಎಲ್ ಕಾರ್ಡ್ ವಾಪಸ್ಸು ಮಾಡಿ ಇಲ್ಲಾಂದ್ರೆ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಪಕ್ಕಾ.....BPL card#Food department#...

ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡಿತರ ಪಡೆಯುತ್ತಿದ್ದ ಫಲಾನುಭವಿಗಳಿಗೆ ಆಹಾರ ಇಲಾಖೆ ಶಾಕ್ ನೀಡಿದೆ.ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡೆದುಕೊಂಡಿರುವ ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿದವರು, ಹಳ್ಳಿಗಳಲ್ಲಿ 7.5 ಎಕರೆಗಿಂತ ಹೆಚ್ಚು ಕೃಷಿಭೂಮಿ, ನಗರದಲ್ಲಿ ಒಂದು ಸಾವಿರ ಚದರಡಿ ವಿಸ್ತೀರ್ಣದ ನಿವೇಶನ, ಮನೆ ಹೊಂದಿದವರು ಮತ್ತು ಆರ್ಥಿಕವಾಗಿ ಸದೃಢರಾದವ...

Read more...

Fri, Nov 01, 2019

ಯುವ ಸಾಹಿತಿ , ಕವಿಗಳ ನಾಡು ನುಡಿಯ ರಾಜ್ಯೋತ್ಸವ ಸಂಭ್ರಮ ; ಇದು BD1 News ಕನ್ನಡ ವಿಶೇಷ 3...

ಶಿವಾನಂದ ವಾಯ್ ಬಾಗಲಕೋಟೆ...ಕನ್ನಡ, ಕನ್ನಡ ಎಂದೆನುತಿದೆ ನನ್ನ ಮನವುಬಾಳಿನ ಉಸಿರಾಗಿದೆ ಈ ತಾಯ್ನುಡಿಯುಕನ್ನಡ ಭಾಷೆಯ ಕಂಪುಕೇಳುವುದೇ ಮಾಧುರ್ಯದ ತಂಪು ಹರಿದಿಹಳು ಇಲ್ಲಿ ತುಂಗೆ, ಕಾವೇರಿ ಸಾಗಿದೆ ಕನ್ನಡ ಬಂಡಿ ಸಾಧನೆಯ ಬೆನ್ನೇರಿ ಎಲ್ಲರಲೂ ಒಂದಾಗಿ ನುಡಿವುವಳು ಕನ್ನಡ ತಾಯಿಬೇಡಿ ಬರುವವರ ಆಶ್ರಯ ನೀಡಿ ಸಲುಹುವಳು ಮಹಾತಾಯಿಈ ಮಣ್ಣಲಿ ಜೀವವಿದೆ, ಚಿನ್ನವ...

Read more...

Fri, Nov 01, 2019

ಯುವ ಸಾಹಿತಿ , ಕವಿಗಳ ನಾಡು ನುಡಿಯ ರಾಜ್ಯೋತ್ಸವ ಸಂಭ್ರಮ ; ಇದು BD1 News ಕನ್ನಡ ವಿಶೇಷ 2 ...

🌷ಸಂಧ್ಯಾ ಬದಾಮಿ ಚನ್ನೈ..ಜಯವೆನ್ನಿ ಜಯವೆನ್ನಿ ಕನ್ನಡದ ಮಾತೆಗೆಜಯ ಕೋರಿ ಸುಲಲಿತ ಸುಜನನಿಗೆ....ಹಸಿರ ಸಿರಿಯ ಒಡಲ ಪೊತ್ತ ಸುರಹೊನ್ನ ಸಿರಿಯೇ ತಾಯೇ...ಅನ್ನ ಜಲವ ನೀಡಿ ಪೋಷಿಸುವ ಮಹಾಮಾಯೆ... ಮೈಸೂರು ಮಲ್ಲಿಗೆ ದಂಡೆ ಜಡೆಯಲಿ ಮುಡಿದಾಕೆ...ಸಹ್ಯಾದ್ರಿಯ ಮುಕುಟದ ನವ ಮಣಿಯ ಧರಿಸಿದಾಕೆಗಂಗ. ಕದಂದ ಹೊಯ್ಸಳರತನುಜಾತೆ..ವೈಭವದ ಹಂಪಿಯ ನಾಡಿನ ಪ್ರಖ್ಯಾತೆ...ಕುವೆ...

Read more...

Fri, Nov 01, 2019

ಯುವ ಸಾಹಿತಿ , ಕವಿಗಳ ನಾಡು ನುಡಿಯ ರಾಜ್ಯೋತ್ಸವ ಸಂಭ್ರಮ ; BD1 News ಕನ್ನಡ ವಿಶೇಷ 1.....

ವೀಣಾ ಪೂಜಾರಿ..                 ವಿಜಯಪುರ....ಕನ್ನಡ ರಾಜ್ಯೋತ್ಸವ... ಕನ್ನಡಾಂಬೆಯ ಜನ್ಮದಿನವಿಂದು, ಕರುನಾಡಿಗೆ ಹಬ್ಬವಿಂದು, ಉಸಿರಲು ಹಸಿರಲು  ಹರಡಿದೆ ಕನ್ನಡ..... ಕನ್ನಡ ನಾಡು ಹೆಮ್ಮೆಯ ಬಿಡು, ಹಿರಿದಿದೆ ಹಲವು ನುಡಿಗಳ ನೋಡು, ಕಣಕಣದಲೂ ಹರಡಲಿ ಕನ್ನಡ.....&nbs...

Read more...

Fri, Nov 01, 2019

18 ಜಿಲ್ಲೆ 49 ತಾಲೂಕುಗಳು ಬರ ಪೀಡಿತ ಎಂದು ಸರ್ಕಾರದ ಅಧಿಕೃತ ಘೋಷಣೆ ; ಯಾವ ಯಾವ ಜಿಲ್ಲೆ. ಗೊತ್ತಾ.... Bangalore #BJP #Government...

ರಾಜ್ಯದಲ್ಲಿ ಒಂದೆಡೆ ಪ್ರವಾಹದಿಂದ ಜನ ಜೀವನ ಅಸ್ಥವ್ಯಸ್ಥವಾಗಿದ್ದರೆ ಮತ್ತೊಂದೆಡೆ 18 ಜಿಲ್ಲೆಗಳಲ್ಲಿ ಜನ  ಬರಗಾಲದಿಂದ ಬೇಸತ್ತಿದ್ದಾರೆ. ಈಗಾಗಲೇ ಕರ್ನಾಟಕದ  18ಜಿಲ್ಲೆಗಳ 49ತಾಲೂಕುಗಳು ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ . ಇದಕ್ಕೆ ಸಂಬಂಧಿಸಿದ ಕ್ರಮಾನುಸಾರ ಪಟ್ಟಿ ಇಲ್ಲಿದೆ ನೋಡಿ.....◆ಜಾಹೀರಾತು◆

Read more...

Thu, Oct 31, 2019

ಕೆ ಎಸ್ ಆರ್ ಟಿ ಸಿ ಬಸ್ ಪಲ್ಟಿ : ಏಳು ಜನರ ದುರ್ಮರಣ...KSRTC#Accident#Death

ಬೆಂಗಳೂರು :  ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳ್ಳಂಬೆಳಿಗ್ಗೆ ನೆಲಮಂಗಲದ ಸೋಲೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.ಪುತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಅಪಘಾತಕ್ಕ...

Read more...

Thu, Oct 31, 2019

ದಿನ ಭವಿಷ್ಯ...‌‌‌‌‌‌‌‌ #Daily #Astrology.....

ಓಂ ಶ್ರೀ ದುರ್ಗಾಸಿದ್ದಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಮಂದಿರ...ರಾಹುಕಾಲ: ಮಧ್ಯಾಹ್ನ 12:07 ರಿಂದ 1:35ಗುಳಿಕಕಾಲ: ಬೆಳಗ್ಗೆ 10:39 ರಿಂದ 12:07ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:11ಪಂಚಾಂಗ:ಶ್ರೀ ವಿಕಾರಿನಾಮ ಸಂವತ್ಸರ,ದಕ್ಷಿಣಾಯಣ ಪುಣ್ಯಕಾಲ,ಶರಧೃತು, ಕಾರ್ತಿಕ ಮಾಸ,ಶುಕ್ಲ ಪಕ್ಷ, ತೃತೀಯಾ ತಿಥಿ,ಬುಧವಾರ, ಅನೂರಾಧ ನಕ್ಷತ್ರ_______________________________...

Read more...

Wed, Oct 30, 2019

Good News ದೀಪಾವಳಿ ಹಬ್ಬಕ್ಕೆ ಚಿನ್ನದ ಬೆಲೆ ಮತ್ತೆ ಇಳಿಕೆ ; ಎಷ್ಟು ಕಮ್ಮಿ ಆಯಿತು ಗೊತ್ತಾ ಇಲ್ಲಿದೆ ನೋಡಿ.....

ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಸಿಹಿಸುದ್ದಿ ಸಿಕ್ಕಿದ್ದು, ಇಂದು 1 ಗ್ರಾಂಗೆ ಚಿನ್ನದ ಬೆಲೆಯಲ್ಲಿ 5 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರದಲ್ಲಿ 50 ರೂ. ಇಳಿಕೆಯಾಗಿದ್ದು, 36,150 ರೂ. ಇದೆ. 24 ಕ್ಯಾರೆಟ್ ಬಂಗಾರದ ಬೆಲೆ ಕೂಡ ನಿನ್ನೆಗಿಂತ 10 ರೂ.ಇಳಿಕೆ ಕಂಡಿದ್ದು, 10 ಗ್ರಾಂ ಬೆಲೆ 39,440 ರೂ. ಇದೆ.ರಾಷ್ಟ್ರರಾಜಧಾನಿ ದೆಹಲಿಯಲ್ಲಿ ...

Read more...

Mon, Oct 28, 2019

ತುರ್ತು ಸಹಾಯವಾಣಿ ಸಂಖ್ಯೆ100 ಅಲ್ಲ ಇನ್ಮುಂದೆ 112....! Emergency number#112#Karnataka....

ಬೆಂಗಳೂರು: ಬೆಂಗಳೂರಿನ ಮೊಟ್ಟ ಮೊದಲ ಹೆಲ್ಫ್ ಲೈನ್ ನಂಬರ್ 100 ಶೀಘ್ರವೇ ಬದಲಾಗಲಿಗಲಿದೆ.ಒನ್ ನೇಷನ್ ಒನ್ ಎಮರ್ಜೆನ್ಸಿ ನಂಬರ್ ಧ್ಯೇಯದಡಿ- ಆಂಬುಲೆನ್ಸ್‌ ,ಪೊಲೀಸ್‌ ಸಹಾಯವಾಣಿ ಮತ್ತು ಅಗ್ನಿಶಾಮಕದಳ ಸೇರಿ ಇತರ ತುರ್ತು ಸೇವೆಗಳು ಮುಂದಿನ ದಿನಗಳಲ್ಲಿ ಒಂದೇ ದೂರವಾಣಿ ಸಂಖ್ಯೆ ಮೂಲಕ ದೊರೆಯಲಿವೆ. ಅಕ್ಟೋಬರ್ 30 ರಂದು ಸಂಜೆ 4 ಗಂಟೆಗೆ ಸಿಎಂ ಯಡಿಯೂರಪ್ಪ ಈ ಹೊ...

Read more...

Sat, Oct 26, 2019

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ವೇತನ ಹೆಚ್ಚಳ....Karnataka#Salary#Anganvaadi workers#...

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬಹುದಿನಗಳ ಬೇಡಿಕೆಯನ್ನು ; ಗೌರವಧನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಬಂಪರ್ ಕೊಡುಗೆ ನೀಡಿದೆ. 2018 ಅಕ್ಟೋಬರ್ 1ರಿಂದ ಪೂರ್ವಾನ್ವಯವಾಗುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 1250 ಹಾಗೂ ಸಹಾಯಕಿಯರಿಗೆ 1 ಸ...

Read more...

Fri, Oct 25, 2019

ಕೇಂದ್ರದಿಂದ ರಾಜ್ಯಕ್ಕೆ ದೀಪಾವಳಿ ಧಮಾಕ: 3 ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜು...Medical college# Karnataka#..

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಡಿ ರಾಜ್ಯದ ಮೂರು ಜಿಲ್ಲೆ ಗಳಿಗೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುಮತಿ ದೊರೆತಿದೆ.ಚಿಕ್ಕಮಗಳೂರು, ಯಾದಗಿರಿ, ಹಾವೇರಿ ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡ ಹಾಗೆ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಇದರನ್ವಯ ಪ್ರತಿ ಕಾಲೇಜಿಗೆ  325 ಕೋಟಿ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.60 ರಷ್ಟು ಕೇಂದ್ರ ಮತ್ತು ಶೇ.40 ರಷ್ಟು ...

Read more...

Fri, Oct 25, 2019

ಕಳಸಾಬಂಡೂರಿ ಯೋಜನೆಯ ಕೇಂದ್ರದ ಅನುಮೋದನೆ ಕುರಿತು ಗೋವಾ ಆಕ್ರೋಶ...Kalasabanduri#Mahadayi#Goa#....

ಪಣಜಿ: ಕಳಸಾ ಬಂಡೂರಿ ಕುಡಿವ ನೀರಿನ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನೀಡಿದ್ದಕ್ಕೆ ಗೋವಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹದಾಯಿ ಯೋಜನೆಯು ಕುಡಿವ ನೀರಿನ ಯೋಜನೆಯಲ್ಲ. ಇದು ಮಹದಾಯಿ ನದಿ ಕೊಲ್ಲುವ ಯೋಜನೆ. ಕೇಂದ್ರ ಸರ್ಕಾರದ ತೀರ್ಮಾನದಿಂದ ನಮಗೆ ಆಘಾತವಾಗಿದ್ದು, ಮಹದಾಯಿ ನದಿಗೆ ತಿರುವು ನೀಡುವುದರಿಂದ ಗೋವಾದ ಪರಿಸರದ ಮೇಲೆ ದುಷ್ಪರಿಣಾಮ ಉಂ...

Read more...

Thu, Oct 24, 2019

ಮತ್ತೆ ಅಧಿಕಾರದತ್ತ ಬಿಜೆಪಿ ಮುನ್ನಡೆ ; ದೇಶಾದ್ಯಂತ ಬಿಜೆಪಿಗರ ಸಂಭ್ರಮಾಚರಣೆ....Election#BJP#Lead#...

ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಬಿಜೆಪಿ ಮುನ್ನಡೆದಿದೆ.ಮಹಾರಾಷ್ಟ್ರದ 288 ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಸಾಧಿಸಿದೆ. ಕಾಂಗ್ರೆಸ್ ಈವರೆಗೆ ಕೇವಲ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.ಹರಿಯಾಣದ 90 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ...

Read more...

Thu, Oct 24, 2019

ಡಿಕೆಶಿ ಕುಟುಂಬಕ್ಕೆ ಖುಷಿ ತಂದ ದೀಪಾವಳಿ ; ಡಿಕೆಶಿಗೆ ಷರತ್ತುಬದ್ದ ಜಾಮೀನು.... #DKShivkumar #court...

ನವದೆಹಲಿ : ಹಾವಾಲ ಹಣ ವರ್ಗಾವಣೆ  ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಇಂದು ದೆಹಲಿ ಹೈಕೋರ್ಟ್‌ ಡಿಕೆ ಶಿವಕುಮಾರ್‌ಗೆ ಷರತುಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ.ಹೌದು ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್ ಜೈಲು.ಸೇರಿದ್ದ ಡಿ.ಕೆ.ಶಿವಕುಮಾರ್​​ಗೆ ಜಾಮೀನು ಮಂಜೂರು ಮಾಡಿ ದೆಹಲಿ ಹೈಕೋರ್ಟ್​ ಆದೇಶ ಹೊರಡಿಸಿದೆ. 25 ...

Read more...

Wed, Oct 23, 2019

ವೃದ್ಧ ನಾಪತ್ತೆ : ಪ್ರಕರಣ ದಾಖಲು...Oldman#Missing#...

ನಂಜನಗೂಡು : ಹಳೇಪುರ ಗ್ರಾಮದ ನಿವಾಸಿ ರಂಗನಾಯ್ಕ (85) ವರ್ಷದ ವೃದ್ಧ ಕಾಣೆಯಾಗಿದ್ದಾರೆ.ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೋದ ವ್ಯಕ್ತಿ ನಾಪತ್ತೆಯಾಗಿದ್ದು,ಈ ಕುರಿತು ಸ್ಥಳೀಯ  ಪೊಲೀಸ್ಠಾಣೆಯಲ್ಲಿ ಮಗಳು ಗೀತಾ ದೂರು ದಾಖಲಿಸಿದ್ದಾರೆ.ಈ ವ್ಯಕ್ತಿ ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ಕೆಳಗೆ ನಮೂದಿಸಲಾಗಿರುವ ದೂರವಾಣಿ  ಸಂಖ್ಯೆಗೆ ಕರೆ ಮಾ...

Read more...

Tue, Oct 22, 2019

ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ ; ಮೂರು ದಿನಗಳ ಕಾಲ ನಡೆಯಲಿದೆ ವಿಭಿನ್ನ ಕಾರ್ಯಕ್ರಮ; ಕಾರ್ಯಕ್ರಮದ ಪಟ್ಟಿ ಇಲ್ಲಿದೆ ನೋಡಿ... #kittur #Utsav #belgavi....

ಬೆಳಗಾವಿ: ಚನ್ನಮ್ಮನ ಕಿತ್ತೂರು: ದಿ.೨೩ ರಿಂದ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ಪಾಲ್ಗೊಳ್ಳಲು ಗಣ್ಯ ವ್ಯಕ್ತಿಗಳು ಹಾಗೂ ಕಲಾವಿದರು ಉತ್ಸುಕರಾಗಿದ್ದು ನಾಡಿನ ಲಕ್ಷಾಂತರ ಜನತೆ ಉತ್ಸವದ ರಸದೌತಣ ಸವಿಯುವ ನಿರೀಕ್ಷೆಯಲ್ಲಿದ್ದಾರೆ.ದಿ.೨೩ ರಂದು ಬೆಳಿಗ್ಗೆ ಬೈಲಹೊಂಗಲದ ಚನ್ನಮ್ಮಜಿ ಸಮಾಧಿ ಸ್ಥಳದಿಂದ ವೀರರಾಣಿ ಚನ್ನಮ್ಮಾಜಿ ವಿಜಯ ಜ್ಯೋತಿಯನ್ನು ಶ...

Read more...

Tue, Oct 22, 2019

ಚಿಂದಿಚೂರಾದ ಪಿಂಕ್ ನೋಟ್....!#Money#Farmer#...

500 ಮತ್ತು 2000 ರೂಗಳ ನೋಟುಗಳು ಬೆಲೆ ಇಲ್ಲದಂತೆ ಆಗಿದೆ. ಏನಿದು ಅಂತಿರಾ!!ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ....ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ರೈತರೊಬ್ಬರು ಮನೆಯಲ್ಲಿ ಇಟ್ಟಿದ್ದ ಹಣವನ್ನು ಇಲಿಗಳು ಕಚ್ಚಿ ತಿಂದಿದ್ದು, ಇದರಿಂದಾಗಿ 50 ಸಾವಿರ ರೂಪಾಯಿ ಮೌಲ್ಯದ ನೋಟುಗಳು ಹಾಳಾಗಿವೆ.ಹೌದು, ಕೊಯಮತ್ತೂರಿನ ರೈತ ರಂಗರಾಜ್(56)  ಬಾಳೆ ಬೆಳೆದಿದ್ದರಿಂದ ಬ...

Read more...

Tue, Oct 22, 2019

ಎಂ.ಬಿ.ಪಾಟೀಲ್ ಒಬ್ಬ ತಲೆತಿರುಕ :ಲಕ್ಷ್ಮಣ ಸವದಿ...M.B.Patil#Laxman Savdhi#Taunt...

ಅಥಣಿ : ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಕುರಿತು ನಾನೇ ಈ ಯೋಜನೆಯ ಕೂಸು, ತಂದೆ-ತಾಯಿ ಎಂದು ಹೇಳಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಕಿಡಿ ಕಾರಿದ್ದು ,ತಲೆತಿರುಕ ಎಂದು ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಯೋಜನೆ ನನ್ನ ಕೂಸು, ತಾಯಿ ಎನ್ನಲು ಅದೇನು ಯಾರಪ್ಪನ ಆಸ್ತಿ ಅಲ್ಲ. ಯಾವುದೇ ಯೋಜನೆಗೆ ಸರ್...

Read more...

Mon, Oct 21, 2019

ಮಹಾರಾಷ್ಟ್ರದಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲರಿಂದ ಭರ್ಜರಿ ಚುನಾವಣಾ ಪ್ರಚಾರ... #MBPATIL #Election #Maharashtra...

ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ  ದಿನವಾದ ಇಂದು ಕರ್ನಾಟಕದ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್‍ರವರು ಜತ್ತ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.ಜತ್ತ ವಿಧಾನಸಭಾ ಕ್ಷೇತ್ರದ ಮುಚ್ಚಂಡಿ, ಜಾಡರ ಬಬಲಾದಿ ಗ್ರಾಮದಲ್ಲಿ ಪ್ರಚಾರ ನಡೆಸಿ, ಸಂಜೆ  ವಿಧಾನಸಭಾ ಕ್ಷೇತ್ರದ ಕೇಂದ್ರವಾದ ಜತ್ತ ನಗರದಲ್ಲಿ ಪ್ರಮುಖ ಬೀದಿಗಳ ...

Read more...

Sat, Oct 19, 2019

ಕಾರ್ಪೋರೇಟರ್ ಬೆಂಬಲಿಗಲಿಗರಿಂದ ಪತ್ರಕರ್ತ ವಿಜಯ್ ಸರ್ವಾಡ್ ಗೆ ಧಮ್ಕಿ...Corporater#Threatened journalist#...

ವಿಜಯಪುರ: ವಾರ್ಡ್ ನಂ.3ರಲ್ಲಿ ಮಾಜಿ ಕಾರ್ಪೋರೇಟರ್  ಉಮೇಶ್ ವಂದಾಲ ಮತ್ತು ಬೆಂಬಲಿಗರ ಅಟ್ಟಹಾಸ ಮಿತಿಮೀರಿದೆ.  ನ್ಯಾಯ ಕೇಳಲು ಹೋದ  ಪತ್ರಕರ್ತರಿಗೆ  ಧಮ್ಕಿ ಹಾಕಿರುವ ಘಟನೆ ನಡೆದಿದೆ.ನೆರೆ ಸಂತ್ರಸ್ತರ ಪರದಾಟ ಕಂಡು ಇತ್ತಿಚೆಗಷ್ಟೆ ಅಪ್ಪು ಪಟ್ಟಣಶೆಟ್ಟಿ, ಎಂ.ಬಿ.ಪಾಟೀಲ್ ಹುಟ್ಟು ಹಬ್ಬವನ್ನು ಆಚರಿಸಲಿಲ್ಲ.ಆದರೆ ಈ ಕಾರ್ಪೊರೇಟರ್  ನಿನ್ನೆ...

Read more...

Fri, Oct 18, 2019

ಚುನಾವಣಾ ಪ್ರಚಾರದ ವೇಳೆ ಬಿಎಸ್ವೈ ವಿವಾದಾತ್ಮಕ ಹೇಳಿಕೆ: ಜನರ ಆಕ್ರೋಶ....BSY#Election#

ಬೆಂಗಳೂರು: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.  ಜತ್ ತಾಲೂಕಿನಲ್ಲಿ ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು ಹರಿಸುವುದಾಗಿ ಸಿಎಂ ಯಡಿಯೂರಪ್ಪ ನೀಡಿರುವ ಈ ಮಾತು ಈಗ ವಿವಾದಕ್ಕೆ ಕಾರಣವಾಗಿದೆ.ಮೀರಜ್​ ಜಿಲ್ಲೆಯ ಜತ್​ನಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಅವರು ಮತದಾರರ...

Read more...

Fri, Oct 18, 2019

ಸಾಹಿತಿ ಸಿದ್ದಯ್ಯ ಇನ್ನಿಲ್ಲ : ಗಣ್ಯರಿಂದ ಸಂತಾಪ....Writer#Death#....

ಬೆಂಗಳೂರು: ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ(65) ಇಂದು ಬೆಳಗ್ಗೆ  ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಶಿವಮೊಗ್ಗದ ಹೆಬ್ಬೂರು ಹೋಬಳಿಯ ಸುಗ್ಗನಹಳ್ಳಿ-ಕೆಂಕೆರೆ ಬಳಿಯ ತಮ್ಮ ತೋಟಕ್ಕೆ ಕಾರಿನಲ್ಲಿ ಹೋಗುವಾಗ ಅಪಘಾತವಾಗಿತ್ತು. ಈ ದುರ್ಘಟನೆಯಲ್ಲಿ ಸಿದ್ದಯ್ಯ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ತುಮಕೂರು ಆಸ್ಪತ್ರೆಗೆ...

Read more...

Fri, Oct 18, 2019

ನನ್ನ ನಾಯಕತ್ವದಲ್ಲಿ ಭರವಸೆ ಇಲ್ಲವೆಂದರೆ ನಾಯಕತ್ವ ತ್ಯಜಿಸುತ್ತೇನೆ : ಹೆಚ್ಡಿಕೆ.....JDS#HDK#

ಬೆಂಗಳೂರು : 'ನನ್ನ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ ಎಂದರೆ ನಾನು ನಾಯಕತ್ವ ತ್ಯಜಿಸಲು ಸಿದ್ಧ' ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿರುವ ತಮ್ಮ ಪಕ್ಷದ ವಿಧಾನಪರಿಷತ್‌ ಸದಸ್ಯರಿಗೆ ಪ್ರತ್ಯುತ್ತರ ನೀಡಿದ್ದಾರೆ.ಪಕ್ಷದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಮೇಲ್ಮನೆ ಸದಸ್ಯರು ವರಿಷ್ಠರ ನಡೆಯ ಬಗ್ಗೆ ಬೇಸರ ವ...

Read more...

Fri, Oct 18, 2019

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಯ ಬಂಪರ್ ಗಿಫ್ಟ್....State government#Workers#salary#...

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್ ಸಿಕ್ಕಿದೆ. 5.40 ಲಕ್ಷ ಸರ್ಕಾರಿ ನೌಕರರಿಗೆ ಶೇಕಡ 4.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಇಂದು ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮುಖ್ಯಮಂತ್ರಿಯವರಿಗೆ ರಾಜ್ಯ ಸರ್ಕಾರಿ ನೌಕರರಿಗೇ ಶೇಕಡ 5ರಷ್ಟು ತುಟ್ಟಿ...

Read more...

Fri, Oct 18, 2019

ಆಭರಣ ಪ್ರಿಯರಿಗೆ ಶುಭ ಸುದ್ದಿ : ಚಿನ್ನದ ಬೆಲೆ ಇಳಿಕೆ...Gold#LowPrice#...

ಬೆಂಗಳೂರು: ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಇಲ್ಲಿದೆ. ಬುಧವಾರ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 31 ರೂ ಏರಿಕೆ ಕಂಡಿದ್ದ ಚಿನ್ನದ ಬೆಲೆ , ಗುರುವಾರ ಮತ್ತೆ 31 ರೂ ಇಳಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ಬೆಲೆ ಯಥಾ ಸ್ಥಿತಿ ಕಾಯ್ದುಕೊಂಡು 10 ಗ್ರಾಂ ಆಭರಣದ ಬೆಲೆ 36,050 ರೂ. ನ...

Read more...

Thu, Oct 17, 2019

ರಾಜ್ಯದ ಆರು ಜಿಲ್ಲೆಗಳಲ್ಲಿ ವರುಣನ ಆರ್ಭಟ; ಎಲ್ಲೋ ಅಲರ್ಟ್ ಘೋಷಣೆ....Rain#Yellow alert#...

ಬೆಂಗಳೂರು : ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವಿದ್ದು ಹವಾಮಾನ ಇಲಾಖೆಯಿಂದ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.ಈ ಬಗ್ಗೆ ಮಾಧ್ಯಮಗಳಿಗೆ ಹವಾಮಾನ ಇಲಾಖೆ ನಿರ್ದೇಶಕ ಸುಂದರೇಶ್‌ ಎಂ ಮೈತ್ರಿ  ತುಮಕೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಕೊಡಗು ಶಿವಮೊಗ್ಗ ಸೇರಿದಂತೆ ರಾಜ್ಯದ ಕರಾವಳಿ ಭಾಗಗಗಳಲ್ಲಿ ಮಳೆಯಾಗಲಿದೆ .ಮತ್ತು ಕರಾವಳಿ ಭಾಗದಲ್ಲಿ ಇನ...

Read more...

Wed, Oct 16, 2019

ಮಾಜಿ ಉಪಕುಲಪತಿ ಅಯ್ಯಪ್ಪದೊರೆ ಹತ್ಯೆ ; ಪ್ರಕರಣದ ತನಿಖೆಗೆ ತಂಡ ರಚನೆ...Murder#Investigation#...

ಬೆಂಗಳೂರು: ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್​.ಟಿ. ನಗರದಲ್ಲಿ ನಡೆದಿದೆ.ನಿನ್ನೆ ರಾತ್ರಿ ವಾಕಿಂಗ್​ಗೆಂದು ಮನೆಯ ಪಕ್ಕದ ರಸ್ತೆಯಲ್ಲಿ ತೆರಳುತ್ತಿದ್ದಾಗ ಅಚಾನಕ್ಕಾಗಿ ಎದುರಿಗೆ ಬಂದ ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ....

Read more...

Wed, Oct 16, 2019

ಕಾನಿಪ ಸಂಘದ ಮನವಿಗೆ ಬಿಎಸ್ವೈ ಅಸ್ತು... Journalist#Karnataka#

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪತ್ರ ಕರ್ತರಿಗೆ ಸಂಬಂಧಿಸಿದಂತೆ  ಹಲವು ನಿರ್ಣಯವನ್ನು ತೆಗೆದುಕೊಳಾಳಲಾಯಿತು.  ಇದರಲ್ಲಿ ಮುಖ್ಯವಾಗಿ ಹೆಲ್ತ್ ಕಾರ್ಡ್, ಪ.ವರ್ಗ ಮತ್ತು ಪ.ಪಂಗಡದ ಪತ್ರಕರ್ತರಿಗೆ ಮಿಡಿಯಾ ಕಿಟ್ ವಿತರಣೆ ಇತ್ಯಾದಿ...

Read more...

Wed, Oct 16, 2019

ರಾಜ್ಯಕ್ಕೆ ಉಗ್ರರ ಎಂಟರ್ :ಆಗಲಿದೆಯಾ RSS ನಾಯಕರ ಹತ್ಯೆ...? Terrorist#Banglore#RSS...

ರಾಜ್ಯಕ್ಕೆ ಉಗ್ರರ ಎಂಟರ್: ಆಗಲಿದೆಯಾ RSS  ನಾಯಕರ  ಹತ್ಯೆ..?ಬೆಂಗಳೂರು : ರಾಜ್ಯವೇ ಬೆಚ್ಚಿಬೀಳುವಂತಹ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ಬಾಂಗ್ಲಾದೇಶ ಮೂಲದ ಉಗ್ರಗಾಮಿಗಳು ಹಾಗೂ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಬೆಂಗಳೂರಿನಲ್ಲಿ ಸಕ್ರಿಯರಾಗಿದ್ದು. 20 ರಿಂದ 22 ಉಗ್ರತಾಣಗಳು ಪತ್ತೆಯಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.ಕರ್ನಾಟಕ, ಕೇರಳ, ...

Read more...

Mon, Oct 14, 2019

ಖ್ಯಾತ ಸಂಗೀತ ವಾದಕ ಕದ್ರಿ ಗೋಪಾಲ ನಾಥ್ ನಿಧನ kadhri gopalnath#great musian#death

ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನಚೆನ್ನೈ:  ಭಾರತೀಯ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್(70) ಇಂದು  ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ.ಸ್ಯಾಕ್ಸೋಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದಿದ್ದ ಇವರು,ಚೆನ್ನೈನ ನಾರದ ಗಾನಸಭಾದಲ್ಲಿ 400 ...

Read more...

Fri, Oct 11, 2019

ಕಲಾಪಕ್ಕೆ ಪತ್ರಕರ್ತರಿಗೆ ನಿರ್ಬಂಧ ಹಿನ್ನೆಲೆ ; ನಾಳೆ ರಾಜ್ಯಾದ್ಯಂತ ಪತ್ರಕರ್ತರ ಸಾಂಕೇತಿಕ ಪ್ರತಿಭಟನೆ..‌‌. Protest #journalist....

ಕರ್ನಾಟಕ: ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ  ಬ್ರೇಕ್ ಹಾಕಲೂ ಹೊರಟಿರುವ ಕರ್ನಾಟಕ ಸರ್ಕಾರ ವಿಧಾನ ಸಭೆ ಕಲಾಪಕ್ಕೆ ವಿದ್ಯುನ್ಮಾನ ಮಾಧ್ಯಮಗಳನ್ನು  ನಿರ್ಬಂಧಿಸಿರುವ ಮೂಲಕ ತೀವ್ರ ಖಂಡನೆಗೆ ಗುರಿಯಾಗಿದೆ.ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಾಧ್ಯಮ ನೀತಿ ಸಂಹಿತೆ ರೂಪಿಸಿ ಅಥವಾ ಪುನರ್ ಪರಿಶೀಲನೆಗೆ ಆಗ್ರಹಿಸಿ&n...

Read more...

Thu, Oct 10, 2019

ನೆರೆ ಪರಿಹಾರಕ್ಕೆ ದ್ವನಿ ಎತ್ತಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಹೈಕಮಾಂಡ್ ನಿಂದ ನೋಟಿಸ್ ಜಾರಿ.... #Basangouda patil #BJP #Notice...

ವಿಜಯಪುರ: ರಾಜ್ಯದಲ್ಲಾದ ನೆರೆ ಹಾವಳಿ ಗೆ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಸ್ವ ಪಕ್ಷದ ವಿರುದ್ದವೇ ಗುಡುಗಿದ ಹಿನ್ನೆಲೆಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಬಿಜೆಪಿ ಹೈ ಕಮಾಂಡನಿಂದ ನೋಟಿಸ್ ನೀಡಲಾಗಿದೆ.... ಹೌದು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಓಂ ಪಠಾಕ್ ಬಸನಗೌಡ ಪಾಟೀಲ್ ಯತ್ನಾಳಗೆ ನೋಟಿಸ್ ಜಾರಿ ಮಾಡಿದ್ದಾರೆ.ನೀವು ಈಗಾ...

Read more...

Fri, Oct 04, 2019

ಏಡ್ಸ್ ರೋಗಕ್ಕೆ ಔಷಧಿ ಕಂಡುಹಿಡಿದ ರೈತ ; ಔಷದಿಗಾಗಿ ಹೊರ ರಾಜ್ಯದ ರೋಗಿಗಳು... HIV#treatment #former...

ವಿಜ್ಞಾನಿಗಳು ಸಹ ಕಂಡು ಹಿಡಿಯದ ಈ ಮಾರಕ ಕಾಯಿಲೆಗೆ ರೈತರೊಬ್ಬರು ಔಷಧಿಯನ್ನು ಕಂಡು ಹಿಡಿದಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಇದರಿಂದ ಗುಣಮುಖರಾಗಿದ್ದಾರೆ. ಅಷ್ಟಕ್ಕೂ ಈ ರೈತ ಕಂಡು ಹಿಡಿದಿರುವಂತ ಔಷದಿಯ ಗುಣ ಹೇಗಿದೆ ಹಾಗು ಇದರಿಂದ ಹೇಗೆ ರೋಗಿಗಳಿಗೆ ಪರಿಣಾಮಕಾರಿಯಾಗಿದೆ, ಅನ್ನೋದನ್ನ ಮುಂದೆ ತಿಳಿಸುತ್ತೇವೆ ಬನ್ನಿ,ಗಡಿ ಜಿಲ್ಲೆ ಚಾಮರಾಜನಗರದ ಸಂತೆ ಮರಹಳ್ಳಿ...

Read more...

Fri, Oct 04, 2019

ತಿಹಾರ್ ಜೈಲಿಗೆ ಹೊದ ಕರ್ನಾಟಕದ ಮೊದಲ ರಾಜಕಾರಣಿ ಮಾಜಿ ಸಚಿವ ಡಿಕೆಶಿ.... Karnataka #jail #first politician...

ನನವದೆಹಲಿ: ಕರ್ನಾಟಕದಿಂದ ತಿಹಾರ್ ಜೈಲು ಸೇರಿದ ಮೊದಲ ರಾಜಕಾರಣಿ ಡಿ.ಕೆ ಶಿವಕುಮಾರ್... ಹೌದುಎರಡು ದಿನದ ಹಿಂದೆ ನ್ಯಾಯಾಲಯ 14 ದಿನಗಳ ನ್ಯಾಯಂಗ ಬಂಧನಕ್ಕೆ ಆದೇಶಿಸಿತ್ತು.ನಂತರ ಆರೋಗ್ಯ ಸಮಸ್ಯೆಯಿಂದ  ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತಿಹಾರ್ ಜೈಲಿಗೆ ಶಿಪ್ಟ್ ಮಾಡಲಾಗಿದೆ. ಆದರೆ ಕರ್ನಾಟಕದಿಂದ ತೆರಳಿ ಜೈಲಿಗೆ ಹೋದವರಲ್ಲಿ ಡಿಕೆಶಿ ಮ...

Read more...

Thu, Sep 19, 2019

ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ ಇಲ್ಲಿದೆ ನೋಡಿ ; ಬೆಂಗಳೂರು ಹೊರತು ಪಡಿಸಿ.... CM#karanataka#District minister...

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ ಹೌದು ಸಾಕಷ್ಟು ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದೆ ಇರುವುದು ವ್ಯಾಪಕ ವಿರೋಧವಾಗಿತ್ತು , ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಉಸ್ತುವಾರಿ ಸಚಿವರುಗಳ ಆದೇಶ ಹೊರಡಿಸಿದ್ದಾರೆ.ನಾಗೇಶ್ - ಕೋಲಾರ ಜಿಲ್ಲಾ ಉಸ್ತುವಾರಿ ಸಚಿವಜಗದೀಶ್ ಶೆಟ್ಟರ್: ಬೆಳಗಾವಿ/ಹುಬ್ಬಳ್ಳಿ - ಧಾರವಾಡ ಸುರೇಶ್ ಕುಮಾರ್ - ಚಾಮರಾ...

Read more...

Mon, Sep 16, 2019

ಪೈಶಾಚಿಕ ಪಬ್ಲಿಕ್ ಪಬ್ಜಿ ಶೋ ಕೈ ಬಿಟ್ಟ ಆಯೋಜಕ ಇದು BD1 NEWS ಕನ್ನಡದ ಸಾಮಾಜಿಕ ಕಳಕಳಿ ಬಿಗ್ ಇಂಪ್ಯಾಕ್ಟ್...

ವಿಜಯಪುರ: ನಗರದಲ್ಲಿ ಬಿಲ್ಲಾ ಗೇಮಿಂಗ್ ಸಂಸ್ಥೆ  15 -9-2019 ರಂದು ಸಾರ್ವಜನಿಕ ಪಬ್ಜಿ ಶೋ ಏರ್ಪಡಿಸಿತ್ತು. ಇದರ ಕುರಿತು BD1 NEWS ಕನ್ನಡ ಪಬ್ಜಿ ಆಟಕ್ಕೆ ಹಲವಾರು ಜನ ಏರಿದರು ಚಟ್ಟಾ ;ಆದ್ರೂ ವಿಜಯಪುರದಲ್ಲಿ ನಿಂತಿಲ್ಲ ಪಬ್ಲಿಕ್ ಶೋ ಪಬ್ಜಿ ಛಟ... ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡಿತ್ತು.  ಸುದ್ದಿ ಪ್ರಸಾರವಾದ ಕೆಲವೆ ಗಂಟೆ ಒ...

Read more...

Tue, Sep 10, 2019

ಪಬ್ಜಿ ಆಟಕ್ಕೆ ಹಲವಾರು ಜನ ಏರಿದರು ಚಟ್ಟಾ;ಆದ್ರೂ ವಿಜಯಪುರದಲ್ಲಿ ನಿಂತಿಲ್ಲ ಪಬ್ಲಿಕ್ ಶೋ ಪಬ್ಜಿ ಛಟ... #PUGB #Vijayapur #public show #games

ಭಾರತದಲ್ಲಿ ಕಳೆದೆರಡು ವರ್ಷಗಳಿಂದೆ ಸೆಲ್ಫ್  ಸುಸೈಡ್ ಗೇಮ್ ಬ್ಲೂವೇಲ್ ಹಲವರ  ಪ್ರಾಣಬಲಿ ಪಡೆದುಕೊಂಡಿತ್ತು. ಈಗ ಪಬ್ಜಿ ಸರದಿಯಾದರೂ ಬಲಿಯಾಗಿರುವುದೂ ಕಡಿಮೆ ಏನಿಲ್ಲ...ಹೌದು ದೇಶದ ಯುವ ಜನತೆಗೆ ಸೈನ್ಯ ಸೇರಿ ಶತ್ರುಗಳ ವಿರುದ್ಧ ದೇಶರಕ್ಷಣೆ ಮಾಡೋ ಅಭಿಮಾನಕ್ಕಿಂತ ಪಬ್ಜಿ ಗೇಮ್ನಲ್ಲಿ  ಎದುರಾಳಿಯನ್ನು ಗುಂಡಿಕ್ಕಿ ಕೊಲ್ಲುವ ವಿಕೃತ  ಅಭಿಮಾನವೇ ಈಗ...

Read more...

Tue, Sep 10, 2019

ಆಪರೇಪನ್ ಕಮಲಕ್ಕೆ ಸತೀಶ್ ಜಾರಕಿಹೊಳಿ ,ಎಂ.ಬಿ ಪಾಟೀಲ್ ಕಾರಣ;ರಮೇಶ್ ಜಾರಕಿಹೊಳಿ ಹೊಸ ಬಾಂಬ್.... #Ramesh_jarkiholi #satish_jarkiholi..

ಬೆಳಗಾವಿ: ಸತೀಶ ಜಾರಕಿಹೋಳಿ ಒರ್ವ ಮೊಸಗಾರ ಇವತ್ತಿನ ಆಪರೇಷನ ಕಮಲಕ್ಕೆ ಸತೀಶ ಜಾರಕಿಹೋಳಿ, ಎಂ.ಬಿ.ಪಾಟೀಲ ಇವರೆ ಕಾರಣ ಎಂದು ಗೋಕಾಕದಲ್ಲಿ ನಡೆದ ಅನರ್ಹ ಶಾಸಕ ರಮೇಶ ಜಾರಕಿಹೋಳಿಯವರ ಅಭಿಮಾನ ಬಳಗದ  ಸಂಕಲ್ಪ ಸಮಾವೇಶದಲ್ಲಿ ತಮ್ಮ ಸತೀಶ ಜಾರಕಿಹೊಳಿ ವಿರುದ್ದ ಹರಿಹಾಯ್ದಿದಿದ್ದಾರೆ.ಇನ್ನೂ ನನ್ನ ಜೊತೆ ಇರುವ ಇಪ್ಪತ್ತು ಅನರ್ಹ ಶಾಸಕರ ಜೊತೆ ಇನ್ನು ಹದಿನೈದು ಶಾಸಕರು ನಮ...

Read more...

Sat, Sep 07, 2019

ಮಹಾರಾಷ್ಟ್ರದಲ್ಲಿ ಅತಿವೃಷ್ಟಿ ಕುಂದಾನಗರಿಗೆ ಹೈಅಲರ್ಟ್... Rain#Flood#belgavi...

ಬೆಳಗಾವಿ: ಮಹಾರಾಷ್ಟ್ರದಲ್ಲಿ  ಅತಿವೃಷ್ಟಿಯಾಗುತ್ತಿರುವ ಕಾರಣದಿಂದ  ಕೃಷ್ಣ, ಕೊಯ್ನಾ, ಪಂಚಗಂಗಾ ನದಿಗಳ ಜಲಾಶಯಗಳಿಂದ 2 ಲಕ್ಷ ಕ್ಯೂಸೆಕ್ಸ್ ಗು ಅಧಿಕ ನೀರನ್ನು  ಕರ್ನಾಟಕಕ್ಕೆ  ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಬೆಳಗಾವಿ ಜಿಲ್ಲೆಯ  ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತಲುಪಬೇಕೆಂದು  ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹ...

Read more...

Thu, Sep 05, 2019

ಮಾಜಿ ಸಚಿವ ಡಿಕೆಶಿ ಸೆಪ್ಟೆಂಬರ್ ೧೩ ರವರೆಗೆ ಇಡಿ ಕಸ್ಟಡಿಗೆ..... #DKShivakumar #ED #EnforcementDirectorate Custody..

ನವದೆಹಲಿ: ಸತತ ನಾಲ್ಕನೇ ದಿನವೂ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಡೆಯಿತು. ಬಳಿಕ ಅಕ್ರಮ ಹಣಕಾಸು ವ್ಯವಹಾರಗಳ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿತು . ಇಂದು ಕೊರ್ಟ್ಗಗೆ  ಹಾಜರು ಪಡಿಸಿ  ಬೆಳಿಗ್ಗೆಯಿಂದವಾದ ವಿವಾದಗಳನ್ನು ಕೊರ್ಟ್ ಆಲಿಸಿ ಸಪ್ಟೆಂಬರ 13ರ ವರಗೆ  ಕಸ್ಟಡಿಗೆ ಆದೇಶಿಸಿದ್ದಾರೆ ಮತ್ತು 13 ತಾರ...

Read more...

Wed, Sep 04, 2019

ಇಡಿಯಿಂದ ಡಿಕೆ ಶಿವಕುಮಾರ್ ಅರೆಸ್ಟ್ ಆದ ಬಳಿಕ ಟ್ಟೀಟ್ ಮೂಲಕ ಬಿಜೆಪಿ ನಾಯಕರಿಗೆ ಕಂಗ್ರೈಡ್ಸ್ ಹೇಳಿದ ಡಿಕೆಶಿ... #DKShivakumar #ED #EnforcementDirectorate #Shivakumar

ನವದೆಹಲಿ: ದೆಹಲಿ ಫ್ಲ್ಯಾಟ್‍ನಲ್ಲಿ ಪತ್ತೆಯಾದ ದಾಖಲೆ ಇಲ್ಲದ 8.59 ಕೋಟಿ ರೂ. ಹಣದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.ಸತತ ನಾಲ್ಕನೇ ದಿನವೂ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಡೆಯಿತು. ಬಳಿಕ ಅಕ್ರಮ ಹಣಕಾಸು ವ್ಯವಹಾರಗಳ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿದೆ.ಬಂಧನದ ನಂತ...

Read more...

Tue, Sep 03, 2019

ಅರುಣ್ ಜೇಟ್ಲಿ ಇನ್ನೂ ನೆನಪು ಮಾತ್ರ ; ಬಿಜೆಪಿಯ ಹಿರಿಯ ನಾಯಕ ಇನ್ನಿಲ್ಲ...BJP # Arun jaitley

ನವದೆಹಲಿ: ಕಳೆದ ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 23 ರಂದು ಏಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದರು. ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. 66 ವರ್ಷದ ಅರುಣ್ ಜೇಟ್ಲಿ ಅವರನ್ನು ನೆಫ್ರಾಲಜಿಸ್ಟ್, ಹೃದ್ರೋಗ ತಜ್ಞರು ತಪಾಸಣೆ ಮಾಡಿದ್...

Read more...

Sat, Aug 24, 2019

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆ... BLDE#vijayapur#flod...

ವಿಜಯಪುರ: ಪ್ರವಾಹ ಪೀಡಿತ ಪ್ರದೇಶಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ಬಿ.ಎಲ್.ಡಿ.ಇ  ಆಸ್ಪತ್ರೆಯಿಂದ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾನವೀಯತೆ ಮೆರೆದಿದ್ದಾರೆ......ಹೌದು ಪ್ರವಾಹ ಪೀಡಿತ ಪ್ರದೇಶದಲ್ಲಿ ಅಗತ್ಯವಿರುವ ವೈದ್ಯಕೀಯ ಸೇವೆ ಸೇರಿದಂತೆ ಇನ್ನೂ ಹೆಚ್ಚುವರಿ ಸೇವೆಗಳನ್ನು ಬಳಸಿಕೊಳ್ಳಲು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಮನವಿ ಮಾ...

Read more...

Thu, Aug 08, 2019

ಎಲ್ಲೀದ್ದಿರೀ ಯಡಿಯೂರಪ್ಪನವರೆ ಎಂದ ಮಾಜಿ ಸಿಎಂ ಕುಮಾರಸ್ವಾಮಿ ; ಟ್ರೋಲಿಗರಿಗೆ ಮತ್ತು ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದ ಕುಮಾರಸ್ವಾಮಿ.... Kumarswamy#yaddiyurppa...

ಟ್ರೋಲ್ ಅಪ್ಡೇಟ್: ಎಲ್ಲಿದ್ದಿರೀ ಯೂರಪ್ಪನವರೆ ಎಂದು ಟ್ರೋಲಿಗರಿಗೆ  ಮಾಜಿ ಸಿಎಂ ಕುಮಾರಸ್ವಾಮಿ  ಟಾಂಗ್ ಕೊಟ್ಟಿದ್ದಾರೆ..ಹೌದು ನಿಖಿಲ್ ಎಲ್ಲೀದ್ದಿಯಪ್ಪಾ ಎಂದು ಸಾಕಷ್ಟು ವೈರಲ್ ಮಾಡಿದ ಟ್ರೋಲಿಗರಿಗೆ ಇಂದು ಉತ್ತರ ಕರ್ನಾಟಕದಲ್ಲಿ ಬಾರಿ ಪ್ರವಾಹವಾಗುತ್ತಿದೆ ಇವಾಗ ಯಡಿಯೂರಪ್ಪ ಎಲ್ಲಿದ್ದಾರೆ ಯಡಿಯೂರಪ್ಪ ಎಲ್ಲಿ ಎಂದು ಟಾಂಗ್ ನೀಡಿದ್ದಾರೆ...

Read more...

Wed, Aug 07, 2019

ಆರ್ಟಿಕಲ್ 370 ರದ್ದು ಹಿನ್ನೆಲೆ ಜೈ ನರೇಂದ್ರ ಮೋದಿ ಎಂದ ಕೆ.ಎಸ್ ಭಗವಾನ್.... Article 370#K.S.Bhagvan...

ಬೆಂಗಳೂರು : ವಿಚಾರವಾದಿ ಮತ್ತು ಸಾಹಿತಿಯಾದ ಕೆ.ಎಸ್ ಭಗವಾನ್ ಪತ್ರಿಕಾ ಪ್ರಕಟಣೆ ಒಂದನ್ನು ಹೊರಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ ಹೌದು ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಭಗವಾನ್ ಆರ್ಟಿಕಲ್ 370 ರದ್ದು ಬಳಿಕ ಪ್ರತಿಕ್ರಿಯೆ ನೀಡಿ ಪತ್ರಿಕಾ ಪ್ರಟಕಣೆ ಹೊರಡಿಸಿದ್ದಾರೆ ಅದುವೇ ಜೈ ನರೇಂದ್ರ ಮೋದಿ ಎಂದು..        &n...

Read more...

Tue, Aug 06, 2019

ಗೋಕಾಕ್ ಪಟ್ಟಣಕ್ಕೆ ನುಗ್ಗಿದ ನೀರು; ಪ್ರವಾಹದ ಭೀತಿಯಿಂದ ಪರದಾಡುತ್ತಿದ್ದಾರೆ ಜನ...Goal water flod

ಗೋಕಾಕ್:ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತು ಮಹಾರಾಷ್ಟ್ರದ ಕೊಯ್ನಾ ಡ್ಯಾಂ, ಜೊತೆಯಲ್ಲಿಯೆ ಹಿಡಕಲ್ ಜಲಾಶಯದಿಂದ 30 ಸಾವಿರ ಕ್ಯೂ ಸೆಕ್ಸ ನೀರನ್ನು ಘಟಪ್ರಭಾ ನದಿಗೆ ಹರಿದು ಬಿಟ್ಟಿದ್ದರಿಂದ ಗೋಕಾಕ ಪಟ್ಟಣಕ್ಕೆ ನೀರು ನುಗ್ಗಿದೆ ಇದರ ಪರಿಣಾಮ ಪಟ್ಟಣದ ಡೋರಗಲ್ಲಿ,ಮಟಣ ಮಾರ್ಕೇಟ್, ಪೀಶ್ ಮಾರ್ಕೇಟ್ ಜಲಾವೃತಗೊಂಡು ಗೋಕಾಕ ಆದಿಜಾಂಬವ ನಗರ...

Read more...

Tue, Aug 06, 2019

2018 ರ ಪ್ರಣಾಳಿಕೆಯಂತೆ ಬಿಎಸ್‍ವೈ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು.... BSY # Tippu....

ಬೆಂಗಳೂರು: 2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು ಇಂದು ಅಧಿಕಾರಕ್ಕೆ ಏರಿದ ಮೂರೆ ದಿನಗಳಲ್ಲಿ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ರದ್ದುಗೊಳಿಸಿದೆ.ಹೌದು 2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ...

Read more...

Tue, Jul 30, 2019

ರಾಜ್ಯದಲ್ಲಿ ೧೧೦ ಸರ್ಕಲ್ ಇನ್ಸ್ಪೆಕ್ಟರ್ ವರ್ಗಾವಣೆ...... Circle inspector - transferred..

ರಾಜ್ಯದಲ್ಲಿ ೧೧೦ ಸರ್ಕಲ್ ಇನ್ಸ್ಪೆಕ್ಟರ್  ವರ್ಗಾವಣೆಯಾಗಿದೆ ವರ್ಗಾವಣೆಯಾದವರ ಡೀಟೆಲ್ಸ ಇಲ್ಲಿದೆ ನೋಡಿ......👇👇👇

Read more...

Fri, Jul 12, 2019

ನನ್ನನ್ನು ಯಾರು ತರಾಟೆಗೆ ತಗೊಂಡಿಲ್ಲ ತಗೆದುಕೊಳ್ಳುವ ಪ್ರಶ್ನೆಯೆ ಇಲ್ಲಾ ಗೃಹಸಚಿವ ಎಂ ಬಿ ಪಾಟೀಲ್... Homeminister-MB Patil...

ಖಾಸಗಿ ಟಿವಿ ಮಾಧ್ಯಮವೊಂದು ನನ್ನ  ವಿರುದ್ಧ ಮಿತ್ಯಾರೋಪ ಮಾಡುತ್ತಿದೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ... ನನ್ನ ಜೊತೆ ಯಾವುದೇ ಮುಖಂಡರು ಚರ್ಚೆ ನಡೆಸಿಲ್ಲ. ಇಂಟಲಿಜೆನ್ಸ್ ನೆಟ್ವರ್ಕ್ ಮುಖ್ಯಮಂತ್ರಿಗಳಿಗೆ ಸಂಬಧಿಸಿದ್ದು ಈ ಕುರಿತಾಗಿ ಹೈಕಮಾಂಡ್ ನನ್ನನ್ನು ತರಾಟೆಗೆ ತೆಗೆದುಕೊಂಡಿಲ್ಲ. ಆದರೆ ಖಾಸಗಿ ಕನ್ನಡ ಸುದ್ದಿ ವಾ...

Read more...

Sun, Jul 07, 2019

​ರೇಷನ್ ಕಾರ್ಡ್ ‘E-KYC’ ಅಪ್ಲೋಡ್‌ಗೆ ಜೂನ್15 ರವರೆಗೆ ತಡೆಯ ಆದೇಶ...

ಬೆಂಗಳೂರು, ಜೂನ್ 21: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಆಹಾರಧಾನ್ಯ ಪಡೆಯುತ್ತಿರುವ ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ತೆರಳಿ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಜೂ.1ರಿಂದ ಅಪ್ಲೋಡ್ ಮಾಡಲು ನೀಡಿದ್ದ ಆದೇಶಕ್ಕೆ ಇದೀಗ ತಡೆ ಬಿದ್ದಿದೆ.ಹೌದು ರಾಜ್ಯ ಆಹಾರ ಮತ್ತು ನಾಗರಿಕ ಪೂರ...

Read more...

Fri, Jun 21, 2019

ಪೋಲೀಸರ ಕಷ್ಟ ಪರಿಹಾರ ಭತ್ಯೆ 2000ರೂ ಗೆ ಹೆಚ್ಚಳ;ಜುಲೈ1ರಿಂದಲೇ ಜಾರಿ..... Home-minster#Police....

ಬೆಂಗಳೂರು:.ರಾಜ್ಯ ಪೋಲಿಸ್ ಇಲಾಖೆಗೆ ಸಿಹಿ ಸುದ್ದಿ ನೀಡಲಿದ್ದಾರೆ ಗೃಹ ಸಚಿವರು ಹೌದು  ರಾಘವೇಂದ್ರ ಓರಾದ್ಕರ್ ವರದಿ ಸಮಿತಿ ಶಿಫಾರಸು ಜಾರಿಗೆ ತರಲಾಗುತ್ತೆ ಮಾನ್ಯ ಮುಖ್ಯಮಂತ್ರಿಗಳು ನೇತೃತ್ವದಲ್ಲಿ ವೇತನ ಆಯೋಗದೊಂದಿಗೆ ಚರ್ಚಿಸಲಾಗಿದೆ , ಪೋಲೀಸರ ವೇತನ ಹಾಗೂ ಸೌಲಭ್ಯ ಹೆಚ್ಚಿಸಿ ಗೌರವಯುತವ ಜೀವನ ನಡೆಸಲು ಎಲ್ಲಾ ರೀತಿಯ ಸೌಕರ್ಯ ಗಳನ್ನು ಕಲ್ಲಿಸಲಾಗುವುದು ಎಂದು ಟ...

Read more...

Thu, Jun 20, 2019

ಹಿರಿಯ ಸ್ವಾತಂತ್ರ್ಯ ಯೋಧ ಸೊಮಲಿಂಗಪ್ಪ ಮಳಗಲಿ ವಿಧಿವಶ.. Freedom fighter#Belgavi....

ಬೆಳಗಾವಿ : ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಗಾಂಧೀವಾದಿಗಳೂ ಆಗಿದ್ದ ೯೭ ವರ್ಷದ ಸೋಮಲಿಂಗಪ್ಪ ಅಪ್ಪಣ್ಣಾ ಮಳಗಲಿ ಅವರು  ನಿಧನರಾಗಿದ್ದಾರೆ. ಸೋಮಲಿಂಗಪ್ಪಾ ಅಪ್ಪಣ್ಣಾ ಮಳಗಲಿ ಅವರ ಹೋರಾಟದ ಹಾದಿ....ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿರುವ ಹುದಲಿಯಲ್ಲಿ ಜನಿಸಿದ ಸೋಮಲಿಂಗಪ್ಪನವರು ಕರ್ನಾಟಕ ಸಿಂಹ ಗಂಗಾಧರ...

Read more...

Thu, Jun 13, 2019

ತಿಂಗಳ 4ನೇ ಶನಿವಾರ ಸರ್ಕಾರಿ ರಜೆ – ಹೊರಬಿತ್ತು ಅಧಿಕೃತ ಆದೇಶ.... Holiday#government employee

ಬೆಂಗಳೂರು: ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸರ್ಕಾರಿ ಉದ್ಯೋಗಿಗಳಿಗೆ ತತ್ ಕ್ಷಣದಿಂದಲೇ 4ನೇ ಶನಿವಾರವೂ ಸರ್ಕಾರಿ ರಜೆ ಸಿಗಲಿದೆ.ಈ ಕುರಿತು ಹೊರಡಿಸಲಾದ ರಾಜ್ಯಪತ್ರದ ಪ್ರತಿಯಲ್ಲಿ, ಮುಂದಿನ ಆದೇಶದವರೆಗೂ ಪ್ರತಿ ತಿಂಗಳ 4ನೇ ಶನಿವಾರ ಸಾರ್ವತ್ರಿಕ ರಜೆ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಇದ್ದ ಹರಿನೈದು ದಿನಗಳ ಸಾಂದರ್ಭಿಕ ರಜೆಯನ್ನು 1...

Read more...

Thu, Jun 13, 2019

ಮತ್ತೆ ೧೬ ಜನ IAS ಅಧಿಕಾರಿಗಳ ವರ್ಗಾವಣೆ...

ರಾಜ್ಯ ಸುದ್ದಿ: ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದ 16 ಐಎಎಸ್ ಅಧಿಕಾರಿಗಳನ್ನು ಮರು ವರ್ಗಾವಣೆ ಮಾಡಲಾಗಿದೆ. ● ಪಿ.ಎ.ಮೇಘಣ್ಣವರ್- ಪ್ರಾದೇಶಿಕ ಆಯುಕ್ತರು, ಬೆಳಗಾವಿ● ಪಾಟೀಲ್ ಯಲಗೌಡ ಶಿವನಗೌಡ- ವಿಜಯಪುರ ಜಿಲ್ಲಾಧಿಕಾರಿ.● ಡಾ.ಎಸ್.ಬಿ.ಬೊಮ್ಮನಹಳ್ಳಿ- ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ● ತುಷಾರ ಗಿರಿನಾಥ್ – ಅಧ್ಯಕ್ಷರು, ಬಿಡಬ್ಲುಎಸ್ ಎಸ್ ಬಿ.● ಟ...

Read more...

Fri, May 31, 2019

KSRTC ಬಸ್ ಡಿಕ್ಕಿ ಬೈಕ್ ಸವಾರ ಓರ್ವ ಸಾವು; ಇನ್ನೋರ್ವ ಗಂಭೀರ ಗಾಯ‌...

ಚನ್ನರಾಯಪಟ್ಟಣ: ನಗರದ ಹೇಮಾವತಿ ಆಫೀಸ್ ಎದುರುಗಡೆ ಹಾಸನದ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮುಂದುಗಡೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಹಿಂಬದಿ ಕುಳಿತಿದ್ದ ಸವಾರನಿಗೆ ತೀವ್ರ ಪೆಟ್ಟು ಬಿದ್ದು ಚಿಕಿತ್ಸೆಗೆ ಕಳಿಸಲಾಗಿದ್ದು ಬೈಕ್ ಸವಾರ ನಾಗಸಮುದ್ರ ಗ್ರಾಮದ ಮಹಾಲಿಂಗ ಎಂಬುವರು ಸ್ಥಳದಲ...

Read more...

Tue, May 28, 2019

ಉಜನಿ ಜಲಾಶಯದಿಂದ 7 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ, ರೈತರ ಮೊಗದಲ್ಲಿ ಹರ್ಷ... Vijayapur#bhimariver....

ವಿಜಯಪುರ: ಭೀಕರ ಬರ ಪೀಡಿತ ಜಿಲ್ಲೆ  ಅಂತಾನೇ ಪ್ರಖ್ಯಾತಿಯನ್ನು ಪಡೆದ ವಿಜಯಪುರ ಜಿಲ್ಲೆಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಏಳು ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದ ಪರಿಣಾಮ ಭೀಮಾ ತಟದ ರೈತರು ಸಂತಸಗೊಂಡಿದ್ದಾರೆ.ಮಹಾರಾಷ್ಟ್ರದ ಸಾಂಗೋಲಾ, ಪಂಡರಾಪುರ ಹಾಗೂ ಸೊಲ್ಲಾಪುರ ನಗರಗಳು ಸೇರಿದಂತೆ ಇತರ ಹಳ್ಳಿ ಹಾಗೂ ನಗರಗಳಿಗೆ ಕುಡಿಯುವ ನೀರಿಗಾಗಿ...

Read more...

Tue, May 28, 2019

ಮರು ಮೌಲ್ಯಮಾಪನ ಹಾಕಿದ ವಿದ್ಯಾರ್ಥಿನಿ ಈಗಾ ರಾಜ್ಯದಕ್ಕೂ ಮೊದಲು ಜಿಲ್ಲೆಗೂ ಮೊದಲ ಸ್ಥಾನ... SSLC# Examination#Recheck...

ವಿಜಯಪುರ: ಎಸ್​​ಎಸ್​​ಎಲ್​​ಸಿ ಮರು ಮೌಲ್ಯಮಾಪನದಲ್ಲಿವಿಜಯಪುರದ  ಬಾಲಕಿ ಸುಪ್ರಿಯಾ ಜೋಶಿ ಅವರು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಏ.30 ರಂದು ಪ್ರಕಟವಾದ ಫಲಿತಾಂಶದಲ್ಲಿ ಗಣಿತ ಮತ್ತು ಇಂಗ್ಲಿಷ್​​ ಭಾಷೆಗಳಲ್ಲಿ ತಲಾ 6 ಅಂಕಗಳು ಕಡಿಮೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಸಲಹೆಯಂತೆ ಅವರು ಮರುಮೌಲ್ಯಮಾಪನಕ್ಕೆ ಅರ್...

Read more...

Sun, May 26, 2019

ಹತ್ಯೆಗೈದು ನೇಣು ಬಿಗಿದು ಸ್ಥಿತಿಯಲ್ಲಿ ಯುವಕನ ಶವ ಪತ್ತೆ ; ಕೇರಳಕ್ಕೆ ಗೋವು ಸಾಗಣೆ ತಡೆದದ್ದಕ್ಕೆ ಕೊಂದು ಕುಣಿಕೆಗೇರಿಸಿದ್ರಾ ಗೋ ಕಳ್ಳರು... Belagavi#murdered#bus stop...

ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ   ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊರುವಬ್ಬನ ಶವ ಶನಿವಾರ ರಾತ್ರಿ ಪತ್ತೆಯಾಗಿದೆ.ಗೋಕಾಕ್​ ತಾಲೂಕಿನ ಅಡಿವೆಪ್ಪನ ಅಂಕಲಗಿ ಗ್ರಾಮದ ಶಿವಕುಮಾರ್​ ಬಲರಾಮ್​ ಉಪ್ಪಾರ (19) ಮೃತ ಯುವಕ. ಹಿಂದೂ ಪರ ಸಂಘಟನೆಗಳೊಂದಿಗೆ ಶಿವಕುಮಾರ್ ಗುರುತಿಸಿಕೊಂಡಿದ್ದ. ಕೆಲದಿನಗಳ ಹಿಂದೆ ಗೋಕಾಕ್​ನಿಂದ ಕೇರಳಕ್ಕೆ ಗೋವುಗಳ...

Read more...

Sun, May 26, 2019

#Just asking ಪ್ರಕಾಶ್ ರೈ ಹೀನಾಯ ಸೋಲಿನ ಹಿನ್ನೆಲೆ; ಮತದಾರರು ಕಪಾಳಮೋಕ್ಷವಾದಂತಿದೆ... Prakash Rai#film actor# politician...

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿತ್ರನಟಪ್ರಕಾಶ ರೈ ಗೆ ಹೀನಾಯ ಸೋಲುಂಟಾಗಿದೆ. ಸುಮಾರು 29 ಸಾವಿರದಷ್ಟು ಮತ ಪಡೆದಿರುವ ಅವರು, ಕಣದಲ್ಲಿ ಯಾವುದೇ ಪೈಪೋಟಿ ನೀಡಲಿಲ್ಲ.ಈ ಸೋಲು ನನಗೆ ಕಪಾಳ ಮೋಕ್ಷವಾದಂತಾಗಿದೆ ಎಂದಿರುವ ಅವರು, ತಮ್ಮ ಜನಪರ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ...

Read more...

Thu, May 23, 2019