ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ 124 ಕ್ಷೇತ್ರವಾರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ...ಕ್ಷೇತ್ರವಾರು ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ :-
Read more...Sat, Mar 25, 2023
ದೆಹಲಿ : ಇಂದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಸ್ಥಿರತೆ ಕಂಡು ಬಂದಿದೆ..ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪ್ರತಿ ಲೀ. ಪೆಟ್ರೋಲ್ ದರ 96.70 ₹ ಇದ್ದರೆ ; ಡಿಸೇಲ್ ದರ ಪ್ರತಿ ಲೀ. ಗೆ 89.66 ₹ ಆಗಿದೆ...ಇನ್ನುಳಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿ ಲೀ. ಪೆಟ್ರೋಲ್ ದರ 101.92 ₹ ಮತ್ತು ಡಿಸೇಲ್ ದರ 87.87 ₹ ಇದೆ...
Read more...Tue, Mar 21, 2023
ದೆಹಲಿ : ಹೆದ್ದಾರಿ ಸುಂಕ ಏರಿಸಲು ಎನ್ಎಚ್ಎಐ- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಿಐಯು- ಯೋಜನೆ ಅನುಷ್ಠಾನ ಘಟಕವು ತೀರ್ಮಾನಿಸಿದೆ...ಎನ್ಎಚ್- ರಾಷ್ಟ್ರೀಯ ಹೆದ್ದಾರಿ ಮತ್ತು ಇಡಬ್ಲ್ಯು- ಎಕ್ಸ್ಪ್ರೆಸ್ ವೇ (ದೌಡು ರೋಡು) ಗಳ ಟೋಲ್ ಪ್ರತಿ ವರ್ಷ ಮರು ಪರಿಶೀಲನೆ ಆಗುತ್ತದೆ. ಈ ಬಾರಿ ಮಾರ್ಚ್ 25ರೊಳಗೆ ಪಿಐಯು ಪರಿಷ್ಕೃತ ದರವನ್ನು ಕೇಂದ್ರ ಸರಕಾರಕ್ಕೆ ...
Read more...Mon, Mar 06, 2023
ಭಾರತದ ಮಂಗವೊಂದು ಭಾರತದ ಗಡಿ ದಾಟಿ ಹೋಗಿ ಪಾಕಿಸ್ತಾನದ ಸೈನಿಕರ ಕೈಗೆ ಸಿಕ್ಕಿಬಿದ್ದು ಮರಳಿ ಗೂಡಿಗೆ ಬಂದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...ಮಂಗನಿಗೆ ಆಟ ; ಪಾಕ್ ಸೈನಿಕರಿಗೆ ಪರದಾಟ :- ಗಡಿ ದಾಟಿ ಬಂದ ಮಂಗನನ್ನು ಏನು ಮಾಡುವುದು ಎಂಬ ಯೋಚನೆಯಲ್ಲಿದ್ದ ಪಾಕ್ ಸೈನಿಕರು ಬಹಾವಲ್ಪುರ ಮೃಗಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ ಆದರೆ ಮೃಗಾಲಯದವ...
Read more...Tue, Feb 21, 2023
ಮಂಗಳೂರು : ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಕೆ ವಹಿಸಿದ್ದ ಅರುಣ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ...ರಾಜ್ಯ ಚುನಾವಣಾ ನೇತೃತ್ವವಹಿಸಿದ್ದ ಅರುಣ್ ಸಿಂಗ್ ಅವರಿಗೆ ಎದೆನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ...
Read more...Mon, Feb 20, 2023
ಬೆಂಗಳೂರು : ರಾಜ್ಯ ಬಜೆಟ್ನಲ್ಲಿ ಗೋಸಂರಕ್ಷಣೆಯ ಉದ್ದೇಶದಿಂದ ಮತ್ತು ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಈ ಬಾರಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ...ಗೋರಕ್ಷಣೆ ಮತ್ತು ಹಾಲು ಉತ್ಪಾದನೆಗೆ ಸಂಬಂಧಿಸಿದಂತೆ ಬಜೆಟ್ ಮುಖ್ಯಾಂಶಗಳು :-
Read more...Fri, Feb 17, 2023
ಬೆಂಗಳೂರು : ಸರ್ಕಾರಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮುತ್ತು ಯೋಜನೆ ಜಾರಿಗೊಳಿಸುವುದಾಗಿ ಬಸವರಾಜ್ ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದಾರೆ... ಈ ಯೋಜನೆಯ ಮುಖೇನ ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ 500 ಅತ್ಯುತ್ತಮ ವಿದ್ಯಾರ್ಥಿಗಳ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಲಾಗುವುದು..ಮತ್ತು ವ...
Read more...Fri, Feb 17, 2023
ಈ ಹಿಂದೆ ರಾಜ್ಯದ ನದಿಗಳಲ್ಲಿ ಮಾಲಿನ್ಯಕಾರಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದ ಪ್ರಕರಣಗಳು ಹೆಚ್ಚಾಗಿದ್ದವು ; ಆದರೆ ಇಂದು ಕರ್ನಾಟಕದ ಹಲವೆಡೆಗಳಲ್ಲಿ ನಾವು ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರಿನಲ್ಲಿ ಕೂಡ ವಿಷಕಾರಿ ವಸ್ತುಗಳು ಪತ್ತೆಯಾಗಿರೋ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ...ಹೌದು, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ ಮತ್ತು ಪಾವಗಡ ಸೇರಿದಂತ...
Read more...Mon, Feb 06, 2023
ಕೇಂದ್ರ ಈ ಬಾರಿಯ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು 5300 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ ಎಂದರೆ ತಪ್ಪಾಗಲಾರದು..ಹೌದು, ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಬೇಕು ಎಂದು ಮನವಿ ಮ...
Read more...Sat, Feb 04, 2023
ದೆಹಲಿ : ಮೋದಿ ಅಧಿಕಾರಾವಧಿಯ ಕೊನೆಯ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ...ಹೌದು, ಈ ಬಾರಿಯ ಬಜೆಟ್ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಭವಿಷ್ಯದ ಅಳಿವು - ಉಳಿವನ್ನ ನಿರ್ಣಯಿಸುವ ನಿರ್ಣಾಯಕ ಬಜೆಟ್ ಆಗಿರಲಿದ್ದು; ಮೋದಿ ಸರ್ಕಾರ ಎಲ್ಲಾ ಕ್ಷೇತ್ರಗಳನ್ನೂ ಮನಮುಟ್ಟುವ ಪ್ರಯತ್ನ ಮಾಡಿದೆ...2023 ಕೇಂದ್ರ ಬಜೆಟ...
Read more...Wed, Feb 01, 2023
ನವದೆಹಲಿ : ಕರ್ನಾಟಕ –ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಿ.14ರಂದು ಸಭೆ ನಡೆಸಲಿದ್ದಾರೆ...ಹೌದು, ಗಡಿ ವಿವಾದ ಕುರಿತಂತೆ ಅಮಿತ್ ಶಾ ಅವರಿಗೆ ಅಹವಾಲು ನೀಡಲು ಹೋಗಿದ್ದ ಮಹಾ ಮೈತ್ರಿಕೂಟ ; ಭೇಟಿ ಬಳಿಕ ‘ಶಾ ಅವರು ನಮ್ಮ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದರು. ಸೌಹಾರ್ದ ಪ...
Read more...Sat, Dec 10, 2022
ದೆಹಲಿ : ರಾಷ್ಟ್ರೀಯ ಮಹಿಳಾ ಆಯೋಗವು ಮುಸ್ಲಿಂ ಹುಡುಗಿಯರ ಮದುವೆ ವಯಸ್ಸನ್ನು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ...ಹೌದು, ಮುಸ್ಲಿಂ ವೈಯಕ್ತಿಕ ಕಾನೂನುಗಳ ಅನುಸಾರ 16 ವರ್ಷದ ಬಾಲಕಿಯ ಮದುವೆಯನ್ನು ಮಾನ್ಯಗೊಳಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚಿಗೆ ನೀಡಿದ ತೀರ್ಪಿನ ಸಿಂಧುತ್ವವನ್ನು ಪ್ರತ್ಯೇಕವಾಗಿ ಪ್ರಶ್ನಿಸಿದ್ದು, ಈ ವಿಷಯದಲ್ಲಿ ...
Read more...Sat, Dec 10, 2022
ರಾಜಸ್ಥಾನ : ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ... ಹೌದು, ಜೋಧ್’ಪುರದಿಂದ 60 ಕಿ.ಮೀ. ದೂರದಲ್ಲಿರುವ ಭುಂಗ್ರಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು,ವರನ ಮನೆಯಿಂದ ಮದುವೆ ಮಂಟಪಕ್ಕೆ ಮೆರವಣಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ವೇಳೆ ಸಿಲಿಂಡರ್ ಬ್ಲಾಸ್ಟ್ ಆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು ; 60 ಕ್...
Read more...Fri, Dec 09, 2022
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತ ತೀವ್ರಗೊಂಡ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿದ ಹವಮಾನ ವೈಪರಿತ್ಯವಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ...ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿ.10ರಿಂದ 12ರವರೆಗೆ ಗುಡುಗು ಸಹಿತ ವ್ಯಾಪಕವಾಗಿ ಮಳೆಯಾಗಲಿದ್ದು; ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ತೀವ್ರಗೊಳ್ಳಲಿದೆ....
Read more...Fri, Dec 09, 2022
ದೆಹಲಿ : ಇಂದಿನ ಪೆಟ್ರೋಲ್- ಡೀಸೆಲ್ ಬೆಲೆ ಸ್ಥಿರವಾಗಿದ್ದು , ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ...ಅಂದಹಾಗೆ ; ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 96.72 ₹ ಮತ್ತು ಪ್ರತಿ ಲೀ. ಡಿಸೇಲ್ ಬೆಲೆ 89.62 ₹ ಇದೆ...ರಾಜ್ಯ ರಾಜಧಾನಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 101.94 ಹಾಗೂ ಪ್ರತಿ ಲೀ. ಡೀಸೆಲ್ ಬೆಲೆ 89.62 ₹ ಇದೆ...
Read more...Thu, Dec 08, 2022
ಮೇಷ ರಾಶಿ : ಈ ರಾಶಿಯ ಜನರು ಇಂದು ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಮಕ್ಕಳ ಆತ್ಮವಿಶ್ವಾಸವೂ ಹೆಚ್ಚುತ್ತದೆ. ನಿಕಟ ಸಂಬಂಧಿಗಳೊಂದಿಗೆ ನಿಮ್ಮ ಸಂಬಂಧವು ಮಧುರವಾಗಿರುತ್ತದೆ. ನೀವು ಯಾವುದೇ ಶುಭ ಸಮಾರಂಭದಲ್ಲಿ ಭಾಗವಹಿಸಬಹುದು. ಹಣಕಾಸಿನ ವಿಷಯದಲ್ಲಿ, ಇಂದು ಕೆಲವು ತೊಂದರೆಗಳು ಉಂಟಾಗಬಹುದು. ಅದಕ್ಕಾಗಿಯೇ ನಿಮ್ಮ ವೈಯಕ್ತಿಕ ಕಾರ್ಯಗಳ ಬಗ್ಗೆಯೂ ಗಮನ ಹರಿಸುವುದು ಮುಖ್ಯ....
Read more...Wed, Dec 07, 2022
ದೆಹಲಿ : ನಿನ್ನೆಯಂತೆ ಇಂದು ಕೂಡ ಇಂಧನ ತನ್ನ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ...ಹೌದು, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 96.72 ₹ ಮತ್ತು ಡೀಸೆಲ್ ಬೆಲೆ 89.62 ₹ ಇದೆ..ಅದೇ ರೀತಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 101.94 ₹ ಮತ್ತು ಡೀಸೆಲ್ ಬೆಲೆ 87.89₹ ಇದೆ...
Read more...Tue, Dec 06, 2022
ವಿಜಯಪುರ : ಕೊತ್ವಾಲ್ ರಾಮಚಂದ್ರ ಶಿಷ್ಯನಾಗಿದ್ದ ಕಾಂಗ್ರೆಸ್ ನಾಯಕನಿಗೆ ಬಿಜೆಪಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಬಸನಗೌಡ ಯತ್ನಾಳ್ ಕಿಡಿಕಾರಿದ್ದಾರೆ...ಹೌದು, ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್ ಒಂದು ಕಾಲದಲ್ಲಿ ಕೊತ್ವಾಲ್ ರಾಮಚಂದ್ರನಿಗೆ ಹಣ,ಹೆಣ್ಣು , ಹೆಂಡ ತಂದುಕೊಡುತ್ತಿದ್ದ ಕಾಂಗ್ರೆಸ್ ನಾಯಕನಿಗೆ ...
Read more...Sun, Dec 04, 2022
ನವದೆಹಲಿ : ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿ ಎಂದು ನೂತನ ಮಾಲೀಕ ಇಲಾನ್ ಮಸ್ಕ್ ಉದ್ಯೋಗಿಗಳಿಗೆ ಇಮೇಲ್ ಮಾಡಿದ ಬೆನ್ನಲ್ಲೇ, ಟ್ವಿಟರ್’ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ...ಹೌದು, ಕೆಲಸದಲ್ಲಿ ಉಳಿಯಬೇಕಾದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಿ. ಇಲ್ಲ ಮನೆಗೆ ಹೋಗಿ. ಟ್ವಿಟರ್ ಯಶಸ್ವಿಯಾಗಬೇಕಿದ್ದರೆ ಕಠಿಣ ಪರಿಶ್ರಮ ಪಡಬೇಕು. ಈ ಬಗ್ಗೆ ಸಂಜೆ ...
Read more...Sat, Nov 19, 2022
ಬೆಂಗಳೂರು: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಇಂದಿನಿಂದ ಆರಂಭಗೊಳ್ಳಲಿದೆ...ಹೌದು, ಈ ಕುರಿತು ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದ ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮೇಲೆ ಶ್ರೀ ಗಣಪತಿ ದೇವಾಲಯದಿಂದ ರಥಯಾತ್ರೆ ಆರಂಭವಾಗಿ ಮಧ್ಯಾಹ್ನ 2 ಗಂಟೆಗೆ ಮುಳಬಾಗಿಲು ಪಟ್ಟಣದ ತಿರುಪತಿ ಬೈಪಾಸ್ ರಸ್ತೆಯಲ್...
Read more...Fri, Nov 18, 2022
ಮೇಷ : ನಿಮ್ಮ ಉತ್ತಮ ಆರೋಗ್ಯದ ಸಲುವಾಗಿ ದೀರ್ಘ ನಡಿಗೆಗೆ ಹೋಗಿ. ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ಇಂದು ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಪ್ರೇಮಿಗೆ ಕೆಟ್ಟ ಭಾವನೆ ಉಂಟುಮಾಡಬಹುದು ಮತ್ತು ಅವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಮೊ...
Read more...Thu, Nov 17, 2022
ದೆಹಲಿ : ಮಹೀಂದ್ರಾ ಕಂಪೆನಿಯ ಲಾಭದ ಮಟ್ಟವು ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಶೇಕಡಾ 44 ರಷ್ಟು ಏರಿಕೆ ಕಂಡಿದೆ...ಹೌದು, ಈ ತ್ರೈಮಾಸಿಕದ ಅವಧಿಯಲ್ಲಿ ಕಂಪೆನಿ ಸುಮಾರು 2773/- ಕೋಟಿ ಲಾಭಗಳಿಸಿದೆ ಎಂದು ಮೂಲಗಳು ತಿಳಿಸಿದ್ದು ; ಕೃಷಿ ಉಪಕರಣ ಸಾಮಾಗ್ರಿಗಳು ಮತ್ತು ವಾಹನಗಳ ಮಾರಾಟದ ವ್ಯವಹಾರವು ಲಾಭ ಏರಿಕೆಗೆ ನೆರವಾಗಿದೆ ಎನ್ನಲಾಗಿದೆ...
Read more...Sat, Nov 12, 2022
ದೆಹಲಿ : ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕರ್ನಾಟಕಕ್ಕೆ 2,900 ಕೋಟಿ ಪರಿಸರ ಹಾನಿಯ ದಂಡವನ್ನು ವಿಧಿಸಿದೆ...ಹೌದು, ರಾಜ್ಯದಲ್ಲಿ ಸರಿಯಾಗಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ನಿರ್ವಹಿಸದ ಕಾರಣದಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕರ್ನಾಟಕಕ್ಕೆ 2,900 ಕೋಟಿ ಪರಿಸರ ಹಾನಿಯ ದಂಡವನ್ನು ವಿಧಿಸಿದೆ...
Read more...Sun, Oct 16, 2022
ನವದೆಹಲಿ : ಖ್ಯಾತ ಜಾದೂಗಾರ ಓಂ ಪ್ರಕಾಶ್ ಶರ್ಮಾ ಅಲಿಯಾಸ್ ಓಪಿ ಶರ್ಮಾ ನಿಧನರಾಗಿದ್ದಾರೆ.. ಹೌದು, ಉತ್ತರ ಪ್ರದೇಶದ ಕಾನ್ಪುರ ನಿವಾಸಿಯಾದ ಓಪಿ ಶರ್ಮಾ ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದು.; ಪತ್ನಿ , ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ...
Read more...Sun, Oct 16, 2022
ದೆಹಲಿ : ಇಂದು ಪೆಟ್ರೋಲ್ - ಡಿಸೇಲ್ ದರದಲ್ಲಿ ಸ್ಥಿರತೆ ಕಂಡುಕೊಂಡಿದೆ...ಹೌದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸರಾಸರಿ 96.72 ರೂ ಇದ್ದರೆ ಪ್ರತಿ ಲೀಟರ್ ಡಿಸೇಲ್ ಬೆಲೆ ಸರಾಸರಿ 89.62 ರೂ. ಇದೆ...ಹಾಗೆಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು ಪ್ರತಿ ಲೀಟರ್ ಪೆಟ್ರೋಲ್ ...
Read more...Sun, Oct 16, 2022
ದೆಹಲಿ : ನಿನ್ನೆಯಂತೆ ಇಂದು ಕೂಡ ಪೆಟ್ರೋಲ್ - ಡಿಸೇಲ್ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ...ಹೌದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸರಾಸರಿ 96.72 ರೂ ಇದ್ದರೆ ಪ್ರತಿ ಲೀಟರ್ ಡಿಸೇಲ್ ಬೆಲೆ ಸರಾಸರಿ 89.62 ರೂ. ಇದೆ...ಹಾಗೆಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು ಪ್ರತಿ ಲೀಟರ್ ...
Read more...Thu, Oct 13, 2022
ಉ.ಪ್ರದೇಶ : ಸಮಾಜವಾದಿ ಪಕ್ಷದ ನೇತಾಜಿ ಎಂದೇ ಖ್ಯಾತರಾದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾಧವ್ ಇಂದು ಸಾವನ್ನಪ್ಪಿದ್ದಾರೆ...ಹೌದು, ತೀವ್ರ ಉಸಿರಾಟದ ತೊಂದರೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಉ. ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾಧವ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಗುರ್ಗಾಮ್ ಮೇದಾಂತ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ...ರಾ...
Read more...Mon, Oct 10, 2022
ನವದೆಹಲಿ : ದೇಶದ ನೂತನ ಅಟಾರ್ನಿ ಜನರಲ್ (ಎ.ಜಿ) ಆಗಿ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಆರ್. ವೆಂಕಟರಮಣಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ... ಇದನ್ನು ಓದಿ :- ಹೀಗೆ ಬಿಟ್ಟರೆ ಕಾಂಡೋಮ್ ಕೂಡ ಕೇಳುತ್ತೀರಾ ? ವಿದ್ಯಾರ್ಥಿನಿ ಪ್ರಶ್ನೆಗೆ ವ್ಯಂಗವಾಗಿ ಉತ್ತರಿಸಿದ IAS ಅಧಿಕಾರಿ..!ಹೌದು,ಈಗಿನ ಎ.ಜಿ ಆಗಿರುವ ಕೆ.ಕೆ.ವೇಣುಗೋಪಾಲ್ (91) ಅವರ ಅಧಿಕಾ...
Read more...Thu, Sep 29, 2022
ನವದೆಹಲಿ : ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ರಕ್ಷಣಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರನ್ನಾಗಿ (ಸಿಡಿಎಸ್) ಭಾರತ ಸರ್ಕಾರ ನೇಮಿಸಿದೆ...ಹೌದು, ಈ ಹಿಂದೆPVSM, UYSM, AVSM, SM, VSM, ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದ ಅನಿಲ್ ಚೌಹಾಣ್ ಅವರು ಸೇನಾ ವ್ಯವಹಾರಗಳ ಇಲಾಖೆ ಮತ್ತು ಭಾರತ ಸರ್ಕಾರ...
Read more...Thu, Sep 29, 2022
ವಿಜಯಪುರ : ರಾಜ್ಯದಲ್ಲಿ PFI , SDPI ಸೇರಿದಂತೆ ಕೋಮುಗುಂಪುಗಳು ಅಟ್ಟಹಾಸ ಮೆರೆಯಲು ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ...ಹೌದು ಇಂದು ವಿಜಯಪುರ ನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಕಟೀಲ್ , ರಾಜ್ಯದಲ್ಲಿ ಗಲಭೆ ಮತ್ತು ಶಾಂತಿ ಸುವ್ಯವಸ್ಥೆ ಹಾಳುಮಾಡಲು PFI...
Read more...Tue, Sep 27, 2022
ಕಣ್ಣೂರು : ವ್ಯಕ್ತಿಯೊಬ್ಬ ಸತ್ತು 18 ತಿಂಗಳು ಕಳೆದರೂ ಆತನ ಕುಟುಂಬ ಮಾತ್ರ ಆತನ ಮೃತದೇಹವನ್ನು ಮನೆಯಲ್ಲಿ ಇರಿಸಿಕೊಂಡಿದ್ದ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ...ಹೌದು, 2021 ರ ಏಪ್ರಿಲ್ 22 ರಂದು ಆದಾಯ ತೆರಿಗೆ ಇಲಾಖೆ ನೌಕರ ವಿಮಲೇಶ್ ದೀಕ್ಷಿತ್ ಹೃದಯಾಘಾತದಿಂದ ನಿಧನ ಹೊಂದಿದ್ದರು ಆದರೆ ಮೃತ ವ್ಯಕ್ತಿಯ ಪತ್ನಿ ತನ್ನ ಗಂಡ ಸಾ...
Read more...Sat, Sep 24, 2022
ಬೆಂಗಳೂರು : ಚುನಾವಣೆ ಸಮೀಪದ ಸಮಯದಲ್ಲಿ ಎಂದಿನಂತೆ ರಾಷ್ಟ್ರೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ಶುರುವಾಗಿದೆ...ಹೌದು,ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಮತ್ತು ನಾಯಕರು ಪೇ ಸಿಎಂ ಎಂಬ ಅಭಿಯಾನದಡಿ ಬಿಜೆಪಿ ಸರ್ಕಾರದ ಪರ್ಸೆಂಟೇಜ್ ಆಡಳಿತದ ಕುರಿತು ಹೋರಾಟ ನಡೆಸಿ ಅನೇಕ ನಾಯಕರು ಅರೆಸ್ಟ್ ಆದರು...ಇದರ ಬೆನ್ನಲ್ಲೇ ಬಿಜೆಪಿ ಮುಯ್ಯಿ ತೀರಿಸಿ...
Read more...Sat, Sep 24, 2022
ರಾಷ್ಟ್ರಗೀತೆಯ ಮಾದರಿಯಲ್ಲೇ ಕನ್ನಡ ನಾಡಗೀತೆಗೂ ನಿಗದಿತ ನಿಯಮಗಳು ಇನ್ಮುಂದೆ ಅನ್ವಯವಾಗಲಿದೆ...ಹೌದು, ಕರ್ನಾಟಕದ ಹೆಮ್ಮೆಯ ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆಯನ್ನು ಇನ್ಮುಂದೆ ಮನಸ್ಸಿಚ್ಛೆ ಬಂದಂತೆ ಹಾಡುವಂತಿಲ್ಲ.. ನಾಡಿನ ಗೌರವ ಹೆಚ್ಚಿಸಲು ಮತ್ತು ನಾಡಗೀತೆಯು ಏಕರಾಗದಲ್ಲಿ ಮೊಳಗಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು ; ಇದಕ್ಕೆ ಬೇ...
Read more...Sat, Sep 24, 2022
ದೆಹಲಿ : ಕೇಂದ್ರ ಸರ್ಕಾರದಿಂದ ವಾಹನ ಸವಾರರಿಗೆ ಮತ್ತು ಗೃಹಿನಿಯರಿಗೆ ಬಂಪರ್ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ...ಹೌದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಗೊಳಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ದರ 9.5 ರೂಪಾಯಿ ಇಳಿಕೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲಿನ ದರ 7 ರೂಪಾಯಿ ಇಳಿಕೆಯಾಗಿದ್ದು ಇನ್ನೂ ಅಡುಗೆ ಸಿಲಿಂಡರ್ ಬಳಕೆದಾರರ...
Read more...Sat, May 21, 2022
ಮುಂಬೈ : ಭಾರತೀಯ ಸಂಗೀತ ಸಂಯೋಜಕ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ(84) ಮುಂಬೈನಲ್ಲಿ ಇಂದು ನಿಧನರಾಗಿದ್ದಾರೆ... ಹೌದು, ಕಳೆದ ಆರು ತಿಂಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಕುಮಾರ್ ಶರ್ಮಾ ಅವರು ಡಯಾಲಿಸಿಸ್ಗೆ ಒಳಗಾಗಿದ್ದರು..ಆದರೆ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ...ಗಣ್ಯ ಸಂಗೀತಗಾರ ಶಿವಕುಮಾರ್ ಶರ್ಮಾ ಅವರ ...
Read more...Tue, May 10, 2022
ತಮಿಳುನಾಡು : ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್, ಅಣೆಕಟ್ಟು ಕಟ್ಟಲು ಒಂದೇ ಒಂದು ಇಟ್ಟಿಗೆ ಇಡಲೂ ಕರ್ನಾಟಕ ಸರ್ಕಾರಕ್ಕೆ ತಮಿಳುನಾಡು ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ...ಹೌದು, ಬೊಮ್ಮಾಯಿ ಅವರ ಮೇಕೆದಾಟು ಯೋಜನೆ ಘೋಷಣೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್, “ಕರ್ನಾಟಕ ಸರ್ಕಾರ ಯೋಜನ...
Read more...Wed, Mar 09, 2022
ಮುಂಬೈ : ಗುರುವಾರ ಬೆಳಗ್ಗೆ ಪೂರ್ವ ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ಭಾರತದ ಮುಂಬೈ ಮಾರುಕಟ್ಟೆಯಲ್ಲಿ 2,000 ಸೆನ್ಸೆಕ್ಸ್ ಪಾಯಿಂಟ್ಗಳು ದಿಢೀರ್ ಕುಸಿತ ಕಂಡು, ಷೇರುಪೇಟೆ ತಲ್ಲಣವಾಗಿದೆ. ಇನ್ನು ನಿಫ್ಟಿ ಸಹ 16,500-ಮಾರ್ಕ್ಗಿಂತ ಕಡಿಮೆಯಾಗಿದೆ.ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಮುಂಬೈ ಷೇ...
Read more...Fri, Feb 25, 2022
ದೆಹಲಿ : ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.4 ₹ ಇದ್ದರೆ ಡಿಸೇಲ್ ಬೆಲೆ 86.6 ₹ ಇದೆ...ಇನ್ನುಳಿದಂತೆ , ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್ ಬೆಲೆ 100.5 ₹ ಇದ್ದರೆ ಡಿಸೇಲ್ ಬೆಲೆ 85 ₹ ಇರುವ ಮೂಲಕ ಸ್ಥಿರತೆ ಕಂಡುಕೊಂಡಿದೆ...
Read more...Thu, Feb 24, 2022
ಹೈದರಾಬಾದ್ : 11ನೇ ಶತಮಾನದ ಭಕ್ತಿ ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ 'ಸಮಾನತೆಯ ಪ್ರತಿಮೆ'ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಹೈದರಾಬಾದ್ನಲ್ಲಿ ಉದ್ಘಾಟಿಸಲಿದ್ದಾರೆ...ಹೌದು, ದಕ್ಷಿಣ ಭಾರತದ ಸಮಾಜ ಸುಧಾರಕರಲ್ಲಿ ಅತ್ಯಂತ ಪ್ರಮುಖ,ವಿಶಿಷ್ಠಾದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಶ್ರೀ ರಾಮಾನುಜಾಚಾರ್ಯರು ಭೂ...
Read more...Sat, Feb 05, 2022
ನವದೆಹಲಿ : 73ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಿದ್ದ ಸ್ತಬ್ಧಚಿತ್ರಗಳ ಪೈಕಿ ಕರ್ನಾಟಕದ ಟ್ಯಾಬ್ಲೋಗೆ ಎರಡನೇ ಸ್ಥಾನ ಸಿಕ್ಕಿದೆ...ಹೌದು, ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ಇಂಡಿಯಾ ಗೇಟ್ನಿಂದ ರಾಜಪಥವರೆಗೆ ನಡೆದ ಸ್ತಬ್ಧಚಿತ್ರಗಳ ಪರೇಡ್ನಲ್ಲಿ ಕರ್ನಾಟಕದ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ಎಂಬ ವಿಷಯಾಧಾರಿತ ಸ್ತಬ್ಧಚಿತ್ರಕ್ಕೆ 2ನೇ ಸ...
Read more...Sat, Feb 05, 2022
ಬೆಂಗಳೂರು : ಕನ್ನಡದ ಹಿರಿಯ ಸಾಹಿತಿ ಚಂಪಾ ಖ್ಯಾತಿಯ ಚಂದ್ರಶೇಖರ್ ಪಾಟೀಲ್ (83) ಇಂದು ವಿಧಿವಶರಾಗಿದ್ದಾರೆ...ಹೌದು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಚಂಪಾರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ; ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ...
Read more...Mon, Jan 10, 2022
ಬೆಂಗಳೂರು : ಕರೋನಾ ಮತ್ತು ಓಮಿಕ್ರಾನ್ ತಡೆಗೆ ರಾಜ್ಯ ಸರ್ಕಾರ ಪಣತೊಟ್ಟಿದ್ದು ; ನಾಳೆಯಿಂದ ಜನವರಿ 19 ರವರೆಗೆ ರಾತ್ರಿ 10 ರಿಂದ ಮುಂಜಾನೆ 5 ಗಂಟೆಯ ವರೆಗೂ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ...ನೈಟ್ ಕರ್ಫ್ಯೂ ಮಾರ್ಗಸೂಚಿ :-1. ಸೋಮವಾರ - ಶುಕ್ರವಾರ ವಾರದ 5 ದಿನಗಳು ಎಲ್ಲಾ ಕಛೇರಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ..2....
Read more...Wed, Jan 05, 2022
ಅಂಚೆ ಇಲಾಖೆಯಲ್ಲಿ ಅಂಚೆ ನಿರೀಕ್ಷಕರ ಹುದ್ದೆಗೆ ನೇರ ನೇಮಕಾತಿ ನಡೆಯಲಿದೆ...ಹೌದು, ಸಿಬ್ಬಂದಿ ನೇಮಕಾತಿ ಆಯೋಗದ (ಜಿಜಿಎಲ್ ಇ) 2021 ಪರೀಕ್ಷೆ ಮೂಲಕ ಅಂಚೆ ನಿರೀಕ್ಷಕರ ಹುದ್ದೆಗೆ ನೇಮಕಾತಿ ನಡೆಯಲಿದ್ದು : ಅಧಿಸೂಚನೆ ಈಗಾಗಲೇ ಆಯೋಗದ ವೆಬ್ಸೈಟ್ https://ssc.nic.in ನಲ್ಲಿ ಲಭ್ಯವಿದೆ...ಅರ್ಜಿ ಸಲ್ಲಿಸಲು ಜನವರಿ 23 ಕೊನೆಯ ದಿನವಾಗಿದೆ. ಪರರೀಕ್ಷಾರ್ಥಿಗಳು ಮಾನ್ಯತೆ ...
Read more...Fri, Dec 31, 2021
ಹೈದ್ರಾಬಾದ್ : ನಾನೂ ಜೀವಂತವಾಗಿ ಇರುವವರೆಗೂ ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ ನಾಯಕ ರಶೀದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...ಹೌದು, ಹೈದರಾಬಾದ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ತೆಲಂಗಾಣ ಕಾಂಗ್ರೆಸ್ ನಾಯಕ ರಶೀದ್ ಖಾನ್ ಭಾರತವನ್ನು ಹಿಂದೂ ರಾಷ್ಟ್ರವಾಗಿಸುವುದು ರಾಷ್ಟ್ರೀಯ ಸ್ವಯಂ...
Read more...Wed, Dec 29, 2021
ಅಸ್ಸಾಂ : ಮಾನವ ಮುಖವನ್ನು ಹೋಲುವ ಮೇಕೆಮರಿಯೊಂದು ಜನನವಾಗಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ...ಹೌದು, ಅಸ್ಸಾಂನ ಧೋಲಾಯಿ ಬಳಿಯ ಗಂಗಾಪುರದ ಶಂಕರ್ದಾಸ್ ಎನ್ನುವವರು ಸಾಕಿದ್ದ ಮೇಕೆಯೊಂದು ಮರಿಹಾಕಿದ್ದು ; ಮೇಕೆ ಮರಿಗೆ ಮುಖ, ಕಣ್ಣು ,ಮೂಗು ಮನುಷ್ಯನಂತೆ ಇದ್ದು ; ಎರಡು ಕಾಲನ್ನು ಹೊಂದಿರುವ ಈ ಪ್ರಾಣಿ ವಿಚಿತ್ರವಾಗಿ ಹುಟ್ಟಿದ್ದರೂ ಜೀವಂತವಾಗಿದೆ.....
Read more...Tue, Dec 28, 2021
ಬೆಳಗಾವಿ : ವಿಧಾನಸಭೆಯಲ್ಲಿ ಇಂದು ಮತಾಂತರ ನಿಷೇಧ ಕಾಯ್ದೆಯು ವಿಪಕ್ಷಗಳ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಅಂಗೀಕಾರವಾಗಿದೆ... ಹೌದು, ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ಜಾರಿಗೊಳಿಸಿದ್ದಂತಹ ಕರ್ನಾಟಕ ಧಾರ್ಮಿಕ ಸ್ವಾತಂತ್ರ್...
Read more...Thu, Dec 23, 2021
ಪಂಜಾಬ್ : ಲುಧಿಯಾನಾ ನ್ಯಾಯಾಲಯದ ಸಂಕೀರ್ಣದಲ್ಲಿ ಇಂದು ಬಾಂಬ್ ಸ್ಪೋಟಗೊಂಡಿದೆ...ಹೌದು, ಲುಧಿಯಾನ ನ್ಯಾಯಾಲಯದ ಮೂರನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟ ಸಂಭವಿಸಿದ್ದು ; ಬಾಂಬ್ ಸ್ಪೋಟದ ತೀವ್ರತೆಗೆ ವಾಶ್ರೂಂ ಗೋಡೆಗಳು ಛಿದ್ರವಾಗಿದ್ದು, ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ..ನ್ಯಾಯಾಲಯ ಸಂಕೀರ್ಣದಲ್ಲಿ ಐಇಡಿ (IED) ಬಾಂಬ್ ಸ್ಪೋಟ ಸಂಭವಿಸಿದೆ ಎಂಬ ಶ...
Read more...Thu, Dec 23, 2021
ಸಿಲಿಕಾನ್ ಸಿಟಿ ಬೆಂಗಳೂರು ಈಗ ಅಕ್ರಮ ಅಮಲಿನಲ್ಲಿ ತೇಲಾಡುವ ಸ್ಥಳವಾಗಿರೋದು ಶೋಚನೀಯ ವಿಷಯ.. ಈ ಹಿಂದೆ ಡ್ರಗ್ ಮಾಫಿಯಾ ಸಖತ್ ಶಬ್ದ ಮಾಡಿದಂತೆ ಈಗ ಸೈಲೆಂಟ್ ಕಿಲ್ಲರ್ ಹ್ಯಾಶ್ ಆಯಿಲ್ ರಾಜ್ಯದ ಜನತೆಯನ್ನು ಅಮಲಿನ ಗುಲಾಮಗಿರಿಗೆ ತಳ್ಳುವಲ್ಲಿ ತನ್ನ ಕೈಚಳಕ ಆರಂಭಿಸಿದೆ...ಏನಿದು ಹ್ಯಾಶ್ ಆಯಿಲ್..?ಹ್ಯಾಶ್ ಆಯಿಲ್ ಒಂದು ಸಾಂದ್ರೀಕೃತ ಗಾಂಜಾ ಸಾರವಾಗಿದೆ. ಇದನ...
Read more...Wed, Dec 22, 2021
ಮಹಾರಾಷ್ಟ್ರ : ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿರುವವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ... ಹೌದು, ಈ ಪ್ರಕರಣ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಠಾಕ್ರೆ ; ಶಿವಾಜಿ ಪ್ರತಿಮೆಗೆ ಮಸಿ ಬಳಿದಿರೋದು ಕನ್ನಡಿಗರ ವಿಕೃತ ಮನಸ್ಥಿ...
Read more...Mon, Dec 20, 2021
ಬೆಳಗಾವಿ : ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣದ ಬೆನ್ನಲ್ಲೇ ಕರ್ನಾಟಕದ ವಾಹನಗಳ ಮೇಲೂ ಎಂಇಎಸ್ ಪುಂಡರು ಅಟ್ಟಹಾಸ ಮೆರೆದಿದ್ದಾರೆ...ಹೌದು, ಕರ್ನಾಟಕದ ವಾಹನಗಳ ಮೇಲೆ ಎಂಇಎಸ್ ಪುಂಡರು ಮಸಿ ಬಳೆದು ವಿಕೃತಿ ಮೆರೆದಿದ್ದಾರೆ ಈ ಘಟನೆ ನಂತರ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ; ಘಟನಾಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾ...
Read more...Sun, Dec 19, 2021
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧದ ದೌರ್ಜನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ರಾಷ್ಟ್ರೀಯ ಸಹಾಯವಾಣಿಯನ್ನು ಆರಂಭಿಸಿದೆ...ಹೌದು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಸಹಾಯವಾಣಿ ಪ್ರಾರಂಭಿಸಿದ್ದು ; ಇದನ...
Read more...Sat, Dec 18, 2021
ಕೇಂದ್ರ ಸಂಪುಟವು ಚುನಾವಣಾ ಸುಧಾರಣೆಗಳ ಮಸೂದೆಯನ್ನು ಅನುಮೋದಿಸಿದ್ದು, ಅದರನ್ವಯ ಮತದಾರರ ಗುರುತಿನ ಚೀಟಿಗಳಿಗೆ ಆಧಾರ್ ಅನ್ನು ಲಿಂಕ್ ಮಾಡಲು ಅವಕಾಶ ನೀಡಿದೆ...ಹೌದು, ಇದು ಭಾರತದ ಚುನಾವಣಾ ಆಯೋಗ (ECI) ಪ್ರಸ್ತಾಪಿಸಿದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮತದಾರರ ಪಟ್ಟಿಯನ್ನು ಬಲಪಡಿಸಲು, ಮತದಾನ ಪ್ರಕ್ರಿಯೆಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು, ಚುನಾವಣಾ ಆಯೋಗಕ್ಕೆ...
Read more...Sat, Dec 18, 2021
ದೆಹಲಿ : ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಭೂಮಿ ಮಂಜೂರು ಮಾಡಲು ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ...ಹೌದು, ಲೋಕಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.50ಕ್ಕಿಂತ ಹೆಚ್ಚು ಭೂಮಿ ಅರಣ್ಯದಿಂದ ಕೂಡಿದೆ. ಪಶ್ಚಿಮ ಘಟ್ಟಗಳ ಪ್ರಮುಖ ಪ್ರದೇಶ ನನ್ನ ಕ್ಷೇತ್ರದಲ್ಲಿ ಬರುತ...
Read more...Wed, Dec 15, 2021
ಧಾರವಾಡ : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಧಾರವಾಡ ಜಿಲ್ಲಾ ವತಿಯಿಂದ ಡಿ.17 ಕ್ಕೆ ಬೆಳಗಾವಿ ಚಲೋ ಚಳುವಳಿ ಹಮ್ಮಿಕೊಂಡಿದೆ... ಹೌದು,ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೆಡರೇಶನ್ ಅಧ್ಯಕ್ಷೆ ನೂರ್ಜ್ಹಾನ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಗ್ರ ಶಿ...
Read more...Wed, Dec 15, 2021
ನವದೆಹಲಿ : ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಸಂಸತ್ತು ಆವರಣದೊಳಗೆ ಬೆಂಕಿ ತಗುಲಿದೆ...ಹೌದು, ದೆಹಲಿಯ ಸಂಸತ್ತು ಭವನದ ಕೊಠಡಿ ಸಂಖ್ಯೆ 59ರಲ್ಲಿ ಅಗ್ನಿ ಅವಘಡ ಸಂಭವಿಸಿದೆ..ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ...
Read more...Wed, Dec 01, 2021
ಬೆಂಗಳೂರು : ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಇಂದು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ...ಹೌದು, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಬಂದ ದೂರಿನನ್ವಯ ಇಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ...ಈ ವೇಳ...
Read more...Tue, Nov 30, 2021
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹಾಗೂ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಬೆಂಗಳೂರಿನ ಹೈಗ್ರೌಂಡ್ರ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ...ಹೌದು, ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಹಾಗೂ ಸಂವಿಧಾನ ರಚನೆ ಮಾಡಿದ್ದು ...
Read more...Tue, Nov 30, 2021
ದೆಹಲಿ : ಭಾರತದಲ್ಲಿ ಈ ಬಾರಿ ಲಿಂಗಾನುಪಾತವು 1,020 :1,000 ಆಗಿದ್ದು, ಮಹಿಳೆಯರ ಸಂಖ್ಯೆಯು ಪುರುಷರನ್ನು ಮೀರಿಸಿದೆ...ಹೌದು, ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5(NFHS) ರ ಸಂಶೋಧನೆಗಳ ಪ್ರಕಾರ - ದೇಶದಲ್ಲಿ 1000 ಪುರುಷರಿಗೆ 1020 ರಷ್ಟು ಮಹಿಳೆಯರ ಲಿಂಗಾನುಪಾತ ಹೆಚ್ಚಾಗಿದ್ದು ; ಇದರೊಂದಿಗೆ , ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಲೀ...
Read more...Sat, Nov 27, 2021
ದೆಹಲಿ : ಹಿಂದುತ್ವಕ್ಕೆ ಅವಮಾನ ಮಾಡಿದ ಆರೋಪದಡಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿರುದ್ಧ ದೂರು ದಾಖಲಾಗಿದೆ...ಹೌದು, ನಿನ್ನೆಯಷ್ಟೇ ಸಲ್ಮಾನ್ ಖುರ್ಷಿದ್ ಬರೆದಿರುವ ಸನ್ರೈಸ್ ಓವರ್ ಅಯೋಧ್ಯಾ ಎಂಬ ಪುಸ್ತಕ ಬಿಡುಗಡೆ ಮಾಡಲಾಗಿತ್ತು ; ಈ ಪುಸ್ತಕದ ಸ್ಯಾಫ್ರನ್ ಸ್ಕೈ ಎಂಬ ಅಧ್ಯಾಯದಲ್ಲಿ, ಪೇಜ್ ನಂಬರ್ 113ರಲ್ಲಿ ಖುರ್ಷಿದ್ ಹಿಂದುತ್ವದ ಬಗ್ಗೆ ಉಲ್ಲೇಖ...
Read more...Thu, Nov 11, 2021
ರಾಜ್ಯದ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದೆ ...ಹೌದು ಕೇಂದ್ರ ಮತ್ತು ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಯಲ್ಲಿ ಕಡಿತ ಮಾಡಿದೆ , ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು 5 ರೂ ಹಾಗೂ ಡಿಸೆಲ್ ಬೆಲೆಯನ್ನು 10 ರೂ. ಕಡಿತಗೊಳಿಸಿದ್ದರೆ, ಇನ್ನು ರಾಜ್ಯ ಸರಕಾರ ಎರಡರ ಬೆಲೆಯನ್ನೂ ತಲಾ 7 ರೂ. ಇಳಿಸಿದೆ. ಇದರಿ...
Read more...Wed, Nov 03, 2021
ದೆಹಲಿ : ನಾಲ್ಕು ವರ್ಷದ ಒಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕೂರಿಸಿಕೊಂಡು ಪ್ರಯಾಣಿಸಲು MoRTH ಹೊಸ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ...ಹೌದು, ಈ ಬಗ್ಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು , ಇದರ ಅನ್ವಯ ದ್ವಿಚಕ್ರ ವಾಹನದಲ್ಲಿ ಮಕ್ಕಳಿದ್ದರೆ, ಅವರನ್ನು ಚಾಲಕನ ಜೊತೆ ಕಟ್ಟುವ ಸುರಕ್ಷಾ ...
Read more...Wed, Oct 27, 2021
ಬೆಳಗಾವಿ : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಾದ ದೌರ್ಜನ್ಯ ಖಂಡಿಸಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ...ಹೌದು, ಬೆಳಗಾವಿಯ ವೀರರಾಣಿ ಚನ್ನಮ್ಮಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರೆಗೂ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆ ಪ್ರತಿಭಟನಾ ಮೆರವಣಿಗೆ ನಡೆಸಿ ; ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್...
Read more...Tue, Oct 26, 2021
ಬೆಂಗಳೂರು : ಚಿನ್ನ- ಬೆಳ್ಳಿಯ ದರ ಸತತವಾಗಿ ಏರಿಕೆಗೊಂಡಿದೆ... ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ ಇಂದು 45,620 ರೂಪಾಯಿಯಾಗಿದೆ..ಇನ್ನು ,24 ಕ್ಯಾರಟ್ 10 ಗ್ರಾಂ ಚಿನ್ನ ಇಂದು 49,800 ರೂಪಾಯಿ ನಿಗದಿಯಾಗಿದೆ... ಬೆಳ್ಳಿ ಬೆಲೆ ಇಂದು ಕೆ.ಜಿ.ಗೆ 67,574 ರೂಪಾಯಿಗೆ ನಿಗದಿಯಾಗಿದೆ...
Read more...Tue, Oct 26, 2021
ಬೆಂಗಳೂರು : ನೆನ್ನೆ ಕೊಂಚ ಇಳಿಕೆ ಕಂಡಿದ್ದ ಚಿನ್ನ- ಬೆಳ್ಳಿಯ ದರ ; ಇಂದು ಬೆಲೆ ಏರಿಕೆಗೊಂಡಿದೆ... ಹೌದು,ರಾಜ್ಯ ರಾಜಧಾನಿಯಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನ ನೆನ್ನೆಗಿಂತ ಇಂದು 210 ರೂಪಾಯಿ ಏರಿಕೆಯಾಗಿ 45,230 ರೂಪಾಯಿಯಾಗಿದೆ.. ಇನ್ನು , 24 ಕ್ಯಾರಟ್ 10 ಗ್ರಾಂ ಚಿನ್ನ ನೆನ್ನೆಗಿಂತ ಇಂದು 220 ರೂಪಾಯಿ ಏರಿಕೆಯಾಗಿ 49,370 ರೂಪಾಯಿ ನಿಗದಿ...
Read more...Sat, Oct 23, 2021
ದೆಹಲಿ : ಪ್ರತಿ ದಿನವು ತೈಲ ಬೆಲೆ ಏರಿಕೆಯಾಗುತ್ತಿದ್ದು ; ಸಾರ್ವಜನಿಕರು ಹೈರಾಣಗೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ... ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತಲಾ 35 ಪೈಸೆ ಏರಿಕೆ ಕಂಡಿದೆ...ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 36 ಪೈಸೆ ಮತ್ತು ಡಿಸೇಲ್ 37 ಪೈಸೆ ಹೆಚ್ಚಾಗಿದೆ...
Read more...Fri, Oct 22, 2021
ದೆಹಲಿ : ಸತತವಾಗಿ ಎರಡನೇ ದಿನವು ತೈಲ ಬೆಲೆ ಏರಿಕೆಯಾಗಿದೆ...ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತಲಾ 35 ಪೈಸೆ ಏರಿಕೆ ಕಂಡಿದೆ...ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 36 ಪೈಸೆ ಮತ್ತು ಡಿಸೇಲ್ 37 ಪೈಸೆ ಹೆಚ್ಚಾಗಿದೆ...
Read more...Thu, Oct 21, 2021
ದೆಹಲಿ : ಎಂದಿನಂತೆ ಇಂದೂ ಕೂಡ ಇಂಧನ ದರದ ಪರಿಷ್ಕರಣೆಯಾಗಿದ್ದು ; ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತಲಾ 35 ಪೈಸೆ ಏರಿಕೆ ಕಂಡಿದೆ...ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 36 ಪೈಸೆ ಮತ್ತು ಡಿಸೇಲ್ 38 ಪೈಸೆ ಹೆಚ್ಚಾಗಿದೆ...
Read more...Wed, Oct 20, 2021
ಮಂಗಳೂರು : ವಿಹೆಚ್ಪಿ , ಭಜರಂಗದಳದ ದುರ್ಗಾಂಬ ಶಾಖೆಯ ಧ್ವಜ ಕಟ್ಟೆಯನ್ನು ಕಿಡಿಗೇಡಿಗಳು ಧ್ವಂಸಗೈದಿದ್ದಾರೆ... ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಂಡಾಡಿಯಲ್ಲಿ ಕಿಡಿಗೇಡಿಗಳು ಧ್ವಜಕಟ್ಟೆಯನ್ನು ಪುಡಿಗೈದು ಧ್ವಜವನ್ನು ಕಿತ್ತೆಸೆದು ವಿಕೃತಿ ಮೆರೆದಿದ್ದಾರೆ... ಕಿಡಿಗೇಡಿಗಳ ಕೃತ್ಯ ತಿಳಿದ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಘ...
Read more...Tue, Oct 19, 2021
ದೆಹಲಿ : ಹಲವು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದ್ದ ಇಂಧನ ದರ ಸತತ 2ನೇ ದಿನವೂ ಸ್ಥಿರತೆ ಕಾಯ್ದುಕೊಂಡಿದೆ... ಹೌದು, ಇಂದು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 105.84 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.57 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ 111.77 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 102.52 ರೂಪಾಯಿ ಇದೆ..ಇನ್...
Read more...Tue, Oct 19, 2021
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವಿಟ್ಟಿಗನೋರ್ವ ಜೀವಬೆದರಿಕೆ ಹಾಕಿದ್ದಾನೆ...ಹೌದು , ಖಾಕಿಪಡೆ ದಶಮಿಯಂದು ಕೇಸರಿ ಅಂಗಿ ಧರಿಸಿ ತ್ರಿಶೂಲ ಹಿಡಿದ ವಿಚಾರ ಈಗಾಗಲೇ ವಿವಾದಾತ್ಮಕವಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟೊಂದನ್ನು ಹಾಕಿದ್ದರು... ಈ ವಿಷಯವನ್ನು ರೀ ಟ್ವೀಟ್ ಮಾಡಿರುವ ಪ್ರಕಾಶ್ ಎಂಬ ವ್ಯಕ್ತಿ...
Read more...Mon, Oct 18, 2021
ಚಿಕ್ಕಮಗಳೂರು :- ಮತಾಂತರದ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತಾಂತರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ...ಹೌದು, ದೇಶದಲ್ಲಿ ಹಿಂದೂ ಧರ್ಮದವರನ್ನು ಮತಾಂತರ ಮಾಡುತ್ತಿರುವ ವಿವಿಧ ಕೋಮುವಾದಿಗಳ ವಿರುದ್ದ - "ನೀವು ಮತಾಂತರ ಮಾಡುವುದೇ ಆದರೆ ನಾವು ಗರ್ ವಾಪಸಿ ಮಾಡುತ್ತೇವೆ" ಎ...
Read more...Tue, Oct 12, 2021
ಬೆಂಗಳೂರು : ಇಂದು ಕೂಡ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುವ ಮೂಲಕ ವಾಹನ ಸವಾರರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ...ಹೌದು,ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತವಾಗುತ್ತಿರುವ ಪರಿಣಾಮ ; ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿರುವ ತೈಲದರವು ಮತ್ತಷ್ಟು ಏರಿಕೆಯಾಗಿದೆ...ಇಂದು ನವದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್ಗೆ 32 ಪೈಸೆ ಏರಿಕೆ...
Read more...Sat, Oct 09, 2021
ಚಿಕ್ಕಮಗಳೂರು : ಜಿಲ್ಲೆಯಲ್ಲಿರುವ ಶೃಂಗೇರಿ ಶಾರಾದಾಂಬೆ ಸನ್ನಿಧಿಗೆ ಬಂದಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶೇಷ ಪೂಜೆ ಸಲ್ಲಿಸಿದರು...ಹೌದು , ನವರಾತ್ರಿ 2 ದಿನ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿರುವ ರಾಷ್ಟ್ರಪತಿ ; ದೇವಿಯ ಆಶಿರ್ವಾದ ಪಡೆದರು... ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವೆ ಶೋಭಕರಂದ್ಲಾಜೆ ಭಾಗಿಯಾಗಿದ್...
Read more...Fri, Oct 08, 2021
ಧಾರವಾಡ : ಅನಧಿಕೃತ ಧ್ವನಿವರ್ಧಕ ತೆರವು ಮಾಡಬೇಕೆಂದು ಶ್ರೀರಾಮ ಸೇನೆ ಕಾರ್ಯಕರ್ತರು ತಹಸಿಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು...ಹೌದು, ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 10ರಿಂದ ಬೆಳ್ಳಿಗೆ 6 ರವರೆಗೆ ಧ್ವನಿವರ್ಧಕ ಬಳಸಲು ನಿರ್ಬಂಧ ಹೇರಬೇಕು ; ಮತ್ತು ತಹಸಿಲ್ದಾರ್ ಈ ಕೂಡಲೇ ಎಚ್ಚೆತ್ತುಕೊಂಡು ಹೆಚ್ಚಾಗುತ್ತಿರುವ ಶಬ್ದಮಾಲಿನ್ಯ ಮತ್ತು ಜನರ ನ...
Read more...Thu, Oct 07, 2021
ಚಿಕ್ಕಮಗಳೂರು : ಅಕ್ಟೊಬರ್ 8ರಂದು ರಾಷ್ಟ್ರಪತಿ ಜಿಲ್ಲೆಗೆ ಆಗಮಿಸಲಿದ್ದಾರೆ... ಹೌದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸುಕ್ಷೇತ್ರ ಶೃಂಗೇರಿ ಶಾರದಾಂಬೆ ದರ್ಶನ ಹಾಗೂ ಉಭಯ ಶ್ರೀಗಳ ಭೇಟಿ ಮಾಡಲಿರುವ ಭೇಟಿ ನೀಡಲಿದ್ದಾರೆ... ಈ ಹಿನ್ನೆಲೆ ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಭಕ್ತರಿಗೆ ಕೆಲ ನಿರ್ಬಂಧ ವಿಧಿಸಲಾಗಿದ್ದು ; ನಾಳೆ ಹಾ...
Read more...Wed, Oct 06, 2021
ಅಣ್ಣ ತಂಗಿಯರ ಭಾಂಧವ್ಯಕ್ಕೆ ಪರಿಸರ ಸ್ನೇಹಿ ಟಚ್...!ವಿಜಯಪುರ : ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ಈ ರಾಖಿ ಹಬ್ಬಕ್ಕೆ ಇನ್ನೂ ಎರಡೇ ದಿನಗಳು ಬಾಕಿ ಇವೆ. ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ಬಂದಿದ್ದು ಅದರಲ್ಲೂ ಪರಿಸರ ಸ್ನೇಹಿ ಜನರ ಆಕರ್ಷಣೆಗೆ ಸಜ್ಜಾಗಿವೆಹೌದು ಸಂಸ್ಥೆಯೊಂದು ಪರಿಸರ ಸ್ನೇಹಿ ರಾಖಿ ತಯಾರಿಸಿದ್ದು ಇನ್ನೂ ರಾಖಿ ...
Read more...Fri, Aug 20, 2021
ಚಿಕ್ಕಮಗಳೂರು : ಜಿಲ್ಲೆಯ ಖತರ್ನಾಕ್ ಹನಿ ಟ್ರ್ಯಾಪ್ ಪ್ರಕರಣವನ್ನು ಖಾಕಿಪಡೆ ಭೇದಿಸಿದೆ..ಹೌದು, ವೇಶ್ಯಾವಟಿಕೆಗೆ ಪ್ರೇರೆಪಿಸಿ, ಬಲವಂತವಾಗಿ ಅಶ್ಲೀಲ ವೀಡಿಯೋ ಮಾಡಿ ; ನಂತರದಲ್ಲಿ ಪೊಲೀಸರಂತೆ ನಟಿಸಿ ದಾಳಿ ಮಾಡಿ ಹೆದರಿಸಿ ಹಣ ಕೀಳುತ್ತಿದ್ದ 13 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ..7 ಪುರುಷರು & 6 ಮಹಿಳೆಯರನ್ನು ಸೆರೆಹಿಡಿದ ಖಾಕಿಪಡೆ ರೂ. 40,670/-...
Read more...Wed, Aug 18, 2021
ಮಂಡ್ಯ : ಸಂತಾನ ಭಾಗ್ಯ ಕರುಣಿಸಿ ಪವಾಡ ಮಾಡಿದ ಜಯಪುರದ ಬಸಪ್ಪನಿಗೆ ದಂಪತಿಯೊಬ್ಬರು 3 ಲಕ್ಷ ರೂ ಹರಕೆ ಹಣವನ್ನು ಸಮರ್ಪಿಸಿದ್ದಾರೆ.. ಹೌದು, ಮಂಡ್ಯ ತಾಲೂಕಿನ ಬೆನ್ನಟ್ಟಿ ರವಿ ಹಾಗೂ ಪಲ್ಲವಿ ದಂಪತಿ ಮದುವೆಯಾಗಿ ಐದು ವರ್ಷವಾದರು ಮಕ್ಕಳಾಗಿರಲಿಲ್ಲ..ಬೇಸತ್ತ ದಂಪತಿ ಜಯಪುರ ಬಸಪ್ಪನ ಮೊರೆ ಹೋಗಿದ್ದರು..ಕಡೆಗೂ ಈ ದಂಪತಿಗೆ ಜಯಪುರ ಬಸಪ್ಪನ...
Read more...Mon, Aug 16, 2021
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವರ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.ರಾಯಣ್ಣನವರ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಯ ದಂಡೆಯ ಮೇಲೆ ನೆಲೆಸಿರುವ ಹಳ್ಳಿ. ಬರಮಪ್ಪ ಮತ್ತು ಕೆಂಚವ್ವ ದಂಪತಿಗಳ ಕಿರಿಯ ಮಗನಾ...
Read more...Sat, Aug 14, 2021
ದೇಶವು ಸ್ವತಂತ್ರವಾಗಲು ಅನೇಕ ಕ್ರಾಂತಿಕಾರರು , ಸ್ವತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆದ್ದರಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ರಾಷ್ಟ್ರಧ್ವಜದವನ್ನು ಹಾರಿಸುವ ನಿಯಮಗಳು : &...
Read more...Sat, Aug 14, 2021
ಲೋಕಮಾನ್ಯ ಬಾಲ ಗಂಗಾಧರ ತಿಲಕ ಭಾರತೀಯ ರಾಷ್ಟ್ರವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ಹಿಂದೂ ರಾಷ್ಟ್ರವಾದದ ಪಿತಾಮಹ ಎಂದೂ ಹೆಸರುವಾಸಿ. ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆ...
Read more...Sun, Aug 01, 2021
ಮೈಸೂರು : ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ... ಹೌದು, ಜಾಗೋ ಮೈಸೂರು ಅಧ್ಯಕ್ಷ ಚೇತನ್ ಮಂಜುನಾಥ್ ಎಂಬವರು ಪತ್ರ ಬರೆದಿದ್ದು, ʻಟಿಎಂಸಿ ಕಾರ್ಯಕರ್ತರು, ಮೂಲಭೂತವಾದಿಗಳಿಂದ ಹಿಂಸೆಯಾಗುತ್ತಿದೆ.. 30 ಬಿಜೆಪಿ ಕಾರ್ಯಕರ್ತರು ಮತ್ತುಅಮಾಯಕ ಹಿಂದೂಗಳ ಹತ್ಯೆಯಾಗಿದ...
Read more...Thu, Jul 08, 2021
ಬೆಂಗಳೂರು : ಮಾಡಿರುವ ಕೆಲಸಕ್ಕೆ ಸರಿಯಾಗಿ ವೇತನ ನೀಡಿ ಎಂದು ಶಿಕ್ಷಣ ಇಲಾಖೆಗೆ ; ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ಆಗ್ರಹಿಸಿದೆ...ಹೌದು, ಫೆಬ್ರವರಿ ತಿಂಗಳಲ್ಲಿ 1835 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡ ಪದವಿಪೂರ್ವ ಶಿಕ್ಷಣ ಇಲಾಖೆ, ಲಾಕ್ಡೌನ್ ನಲ್ಲಿ ಕೂಡ ವಿದ್ಯಾರ್ಥಿಗಳಿಗೆ ...
Read more...Fri, Jun 11, 2021
‘ನೆಟ್ಫ್ಲಿಕ್ಸ್’ ಮತ್ತು ‘ಒಟಿಟಿ ಪ್ಲಾಟ್ಫಾರ್ಮ್’ಗಳಲ್ಲಿ ಪ್ರಸಾರವಾಗುತ್ತಿರುವ ‘ಬಾಂಬೆ ಬೇಗಮ್ಸ್’ ಎಂಬ ವೆಬ್ ಸರಣಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅಶ್ಲೀಲ ಚಿತ್ರಗಳನ್ನು ನೋಡುವುದು, ಮಕ್ಕಳು ಮಾದಕ ಪದಾರ್ಥಗಳ ಸೇವನೆ ಮಾಡುವುದು ಇತ್ಯಾದಿ ಪ್ರಚೋದನಕಾರಿ ಹಾಗೂ ಆಕ್ಷೆಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ಸಮಾಜದಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳು ಹೆಚ್ಚುತ್...
Read more...Wed, Jun 02, 2021
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾ...
Read more...Fri, May 28, 2021
ದೆಹಲಿ : ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನ ಎರಡನೇ ಅಲೆ ಆತಂಕದ ಅಲೆ ಎಬ್ಬಿಸಿದೆ. ದೇಶದ ಜನರ ಪ್ರಾಣ ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಪ್ಯಾರಾಮೆಡಿಕಲ್, ಪೊಲೀಸ, ಸಫಾಯಿ ಕರ್ಮಚಾರಿಗಳು ಎಲ್ಲರಿಗೂ ಧನ್ಯವಾದಗಳು. ಕೋವಿಡ್ ನಿಂದ ಹಲವರು ಮೃತಪಟ್ಟಿದ್ದಾರೆ. ಅವರ ಕುಟುಂಬದ ದು:ಖದಲ್ಲಿ ಅವರ ಕುಟುಂಬ ಸದಸ...
Read more...Tue, Apr 20, 2021
Wacth Live speech ಪ್ರಧಾನಿ ನರೇಂದ್ರ ಮೋದಿ ಅವರ ಲೈವ್ ಭಾಷಣ ಇಲ್ಲಿದೆ ನೋಡಿ..!
Read more...Tue, Apr 20, 2021
Watch PM speech Live ...ನವದೆಹಲಿ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರಿಸ್ಥಿತಿ ಎದುರಿಸಲು ಸರ್ಕಾರ ಸಮರ್ಥವಾಗಿದೆ ,ಇದಕ್ಕೆ ಅಗತ್ಯ ಇರುವ ಮೂಲ ಭೂತ ಸೌಲಭ್ಯಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.ಮೈಕ್ರೋ ಕಂಟೈನ್ ಮೆಂಟ್ ಜೋನ್ ಗಳನ್ನು ನಿರ್ಮಿಸುವುದರ ಮೂಲಕ ಕೊರೋನಾ ತಡೆಗಟ್ಟುವುದನ್ನು ನಿಯಂತ್ರಿಸಬೇಕಾಗಿದೆ ಎಂದು ಪ್ರಧಾ...
Read more...Thu, Apr 08, 2021
ಆಭರಣ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ ಹೌದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 43,920 ರೂಪಾಯಿ ಳಗೆ ಇಳಿದಿದೆ.22 ಕ್ಯಾರೆಟ್ ಚಿನ್ನ ಬೆಲೆ 1 ಗ್ರಾಂ ಗೆ 4,392 ರೂಪಾಯಿ, 8 ಗ್ರಾಂಗೆ 35,136 ರೂಪಾಯಿ, 10 ಗ್ರಾಂಗೆ 43,920 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರೆಟ್...
Read more...Fri, Mar 26, 2021
ನವದೆಹಲಿ : ಹಲವು ತಿಂಗಳುಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಕೊಂಚ ಬೆಲೆ ಇಳಿಕೆಯಾಗಿದೆ .ಹೌದು ಇಂದು ಪೆಟ್ರೋಲ್ ಗೆ 23 ಪೈಸೆ ಮತ್ತು ಡಿಸೇಲ್ ಗೆ 19 ಪೈಸೆ ಇಳಿಕೆಯಾಗಿದೆ. ಇನ್ನೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 64 ಡಾಲರ್ಗೆ ಇಳಿದಿರುವ ಕಾರಣ ದೇಶೀಯ ತೈಲ ಬೆಲೆಯಲ...
Read more...Fri, Mar 26, 2021
ಕೊಚ್ಚಿ : ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ RSS ಕಾರ್ಯಕರ್ತ ಸಾವನ್ನಪ್ಪಿದ್ದು 6 ಕಾರ್ಯಕರ್ತರು ಗಾಯಗೊಂಡಿದ್ದಾರೆ...ಹೌದು, ಕೇರಳದ ಅಲಪ್ಪುಜ ಜಿಲ್ಲೆಯ ವಾಲರ್ ಪ್ರದೇಶದಲ್ಲಿ SDPI ಮತ್ತು RSS ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ RSS ಕಾರ್ಯಕರ್ತ ನಂದು (23) ಎಂಬಾತನನ್ನು ಹತ್ಯೆ ಮಾಡಲಾಗಿದ್ದು, 6 RSS ಕಾರ್ಯ...
Read more...Thu, Feb 25, 2021
ನವದೆಹಲಿ : ಅಯೋಧ್ಯೆಯಲ್ಲಿ ಕಟ್ಟುವ ರಾಮಮಂದಿರಕ್ಕೆ ನಾನು ದೇಣಿಗೆ ಕೊಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ...ಹೌದು, ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ಆದೇಶದಂತೆ ಮಂದಿರ ಕಟ್ಟುತ್ತಿದ್ದಾರೆ ಇದಕ್ಕೆ ನಮ್ಮ ತಕರಾರಿಲ್ಲ ಆದರೆಎಲ್ಲಾ ಕಡೆ ಕಲೆಕ್ಷನ್ ಮಾಡುತ್ತಿದ್ದಾರೆ. ಎಷ್ಟು ಹಣ ಬಂದಿದೆ ಎಂದು ಯಾರಾದರೂ ಲೆಕ್...
Read more...Tue, Feb 16, 2021
ಬೆಸಿಗೆಯ ರಾಜ ಕೆಂಪು ಕಲ್ಲಂಗಡಿ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಆರೋಗ್ಯ ವಿಶೇಷ ಜೊತೆಗೆ ದೇಹವನ್ನು ತಂಪಾಗಿಸುವ ಈ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು...ಆದರೆ ನೀವು ಈ ಸುದ್ದಿಯನ್ನು ನೋಡಿದರೆ ಕಲ್ಲಂಗಡಿಯನ್ನು ಇಷ್ಟ ಪಡುವುದು ಮಾತ್ರವಲ್ಲ ಅಚ್ಚರಿಪಡುತ್ತಿರಿ... ಯಾಕಂದ್ರೆ ಇದು ಕಲಬುರಗಿಯ ಕಲರ್ ಕಲ್ಲಂಗಡಿ ಕಹಾನಿ...ಇದುವರೆಗೆ ನಾವು ಕೇವಲ ಕೆಂಪು ...
Read more...Tue, Feb 16, 2021
ದೇಶದಾದ್ಯಂತ ಇಂದು ಪ್ರೇಮಿಗಳ ದಿನಾಚರಣೆಯ ಸಂಭ್ರಮ ಆದರೇ ದೇಶದ ಜನತೆ ಮತ್ತು ದೇಶಪ್ರೇಮಿಗಳಿಗೋ ಇಂದು ಕರಾಳ ದಿನ... ಇವತ್ತಿಗೆ ಪುಲ್ವಾಮ ದಾಳಿ ನಡೆದು ಎರಡು ವರ್ಷಗಳೇ ಉರುಳಿಹೋದವು ಆದರೆ ಅದರ ಕರಾಳ ಛಾಯೆ ಎಂದಿಗೂ ಮಾಸದ ಕುರುಹಾಗಿಯೆ ಉಳಿದುಬಿಟ್ಟಿದೆ....ಹೌದು, ಪ್ರೇಮಿಗಳ ದಿನಾಚರಣೆಯಂದೇ ಯಾರೂ ಊಹಿಸಲಾಗದ ಹೃದಯವಿದ್ರಾವಕ ಘಟನೆಯೊಂದು ನಡೆದು ಹೋಗಿತ್ತ...
Read more...Sun, Feb 14, 2021
ನವದೆಹಲಿ : ಮೂರು ಹೊಸ ಕೃಷಿ ಕಾನೂನುಗಳು ದೇಶದ ಆಹಾರ ಭದ್ರತೆಗೆ ಅಪಾಯವನ್ನುಂಟು ಮಾಡಬಹುದು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ..ಹೌದು, ಇಂದು ರೈತ ಚಳವಳಿಯ 76 ನೇ ದಿನವಾದರೂ ರೈತರು ಕಾನೂನು ಹಿಂತೆಗೆದುಕೊಳ್ಳುವ ಬೇಡಿಕೆಯ ಮೇಲೆ ಅಚಲರಾಗಿದ್ದಾರೆ. ಹೀಗಾಗಿ ಈ ಕಾಯ್ದೆ ಅಂತ್ಯಗೊಳ್ಳದಿದ್ದರೆ ದೇಶದಲ್ಲಿ ಆಹಾರ ಬಿಕ್ಕಟ್ಟು ಉಂಟಾಗುತ್ತ...
Read more...Tue, Feb 09, 2021
ದೆಹಲಿ - ಬಹು ನಿರೀಕ್ಷಿತ 2021-22 ಬಜೆಟ್ ಮಂಡನೆಯಾಗಿದ್ದು. ಬಜೆಟ್ ಮಂಡನೆ ಮಾಡಿದ ನಿರ್ಮಾಲಾ ಸೀತಾರಾಮನ್ ವಾಹನ ಮಾಲೀಕರಿಗೆ ಶಾಕ್ ನೀಡಿದ್ದಾರೆ. ಹೌದು ವಾಯು ಮಾಲಿನ್ಯ ನಿಯಂತ್ರಣ ಮಾಡುವ ಉದ್ದೇಶದಿಂದಾಗಿ 15 ವರ್ಷಗಳ ಹಳೆ ಕಮರ್ಷಿಯಲ್ ವಾಹನಗಳನ್ನು ಗುಜರಿಗೆ ಹಾಕಲು ಯೋಜನೆ ರೂಪಿಸಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸ್ವಯಂ ಪ್ರೇರಿತವಾಗಿ 1...
Read more...Mon, Feb 01, 2021
ಮುಂಬೈ : ಬಳಸಿ ಎಸೆದ ಕಾಂಡೋಮ್ ಒಳಗೆ ಹಾವಿನ ತಲೆಯನ್ನು ತೂರಿಸಿ ಅದನ್ನು ಕಟ್ಟಿಹಾಕಿ ವಿಕೃತಿ ಮೆರೆದ ಘಟನೆ ಮುಂಬೈನ ಕಂಡಿವಲಿಯಲ್ಲಿ ನಡೆದಿದೆ..ಹೌದು, ಅತ್ಯಂತ ಅಪಾಯಕಾರಿಯಾದ ಕೀಲ್ಬ್ಯಾಕ್ ಹಾವಿನ ತಲೆಯನ್ನು ಕಾಂಡೋಮ್ ಒಳಗೆ ತೂರಿಸಲಾಗಿದೆ.ಈ ವೇಳೆ ಉಸಿರಾಡಲು ಸಾಧ್ಯವಾಗದೇ ಹಾವು ವಿಲವಿಲ ಒದ್ದಾಡತೊಡಗಿದೆ... ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮ...
Read more...Wed, Jan 06, 2021
ಅಹಮದಾಬಾದ್ : ನಗರದಲ್ಲಿ 1.44 ಕೋಟಿ ರೂ.ಗಳ ನಕಲಿ ನೋಟುಗಳನ್ನು ಹೊಂದಿದ್ದ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ರೈಲ್ವೇ ಪೋಲಿಸರು ಬಂಧಿಸಿದ್ದಾರೆ... ಹೌದು, ಆರೋಪಿಗಳು ನಗರದಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಅವರ ಚಟುವಟಿಕೆಗಳನ್ನು ಗಮನಿಸಿದ ಪೊಲೀಸರು, ಒಬ್ಬನನ್ನು ಕಲುಪುರ್ ರೈಲು ನಿಲ್ದಾಣದ ಬಳಿ ಹಾಗೂ ಮತ್ತೊಬ್ಬನನ್ನು ವಿಮಾನ ನಿಲ...
Read more...Fri, Jan 01, 2021
ನವದೆಹಲಿ : ಅಡುಗೆ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಹೊಸ ವರ್ಷದ ಆರಂಭದ ದಿನವೇ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ , ಹೌದು ತೈಲ ಮಾರುಕಟ್ಟೆ ಕಂಪನಿಗಳು 56ರೂ ಹೆಚ್ಚಿಸಿ ಜನವರಿ ತಿಂಗಳ ಅನಿಲ ಬೆಲೆಯನ್ನು ಬಿಡುಗಡೆ ಮಾಡಿವೆ. ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಅಡುಗೆ ಸಿಲಿಂಡರ್ ಬೆಲೆ 1,332 ರೂ.ನಿಂದ 1,349 ರೂ.ಗೆ ಏರಿಕೆಯಾಗಿದೆ, ಕೋಲ್ಕತ್ತಾದಲ...
Read more...Fri, Jan 01, 2021
ರಾಜ್ ಕೋಟ್(ಗುಜರಾತ್): 2020 ಕಳೆದು ನಾಳೆ 2021ನೇ ಇಸವಿಗೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ಗತಿಸಿದ ವರ್ಷದಲ್ಲಿ ವೈದ್ಯರು, ಆರೋಗ್ಯ ವಲಯದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿದ ಕೊರೋವಾ ವಾರಿಯರ್ಸ್ ಗಳ ಬಗ್ಗೆ ನೆನೆಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಕಳೆದ ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಕೊರೋನಾ ವೈರಸ್ ಮಹಾಮಾರಿ ...
Read more...Thu, Dec 31, 2020
ಮುಂಬೈ : ನಾಲ್ಕು ವರ್ಷದ ಬಾಲಕಿಯ ಮೇಲೆ ಬಸ್ ಚಾಲಕನೊಬ್ಬ ಅತ್ಯಾಚಾರವೆಸಗಿ, ಬಳಿಕ ಬಾಲಕಿಯನ್ನು ಗೋಣಿ ಚೀಲದಲ್ಲಿ ತುಂಬಿ ಮುಂಬೈ-ಅಹ್ಮದಾಬಾದ್ ಹೆದ್ದಾರಿ ಬಳಿಯ ಪೆಟ್ರೋಲ್ ಬಂಕ್ ಬಳಿ ಎಸೆದು ಹೋಗಿದ್ದಾನೆ..ಹೌದು, ಲಕ್ಸುರಿ ಬಸ್ ಬಳಿ ಬಾಲಕಿ ಇತರ ಮಕ್ಕಳ ಜೊತೆ ಆಟವಾಡುತ್ತಿದ್ದ ವೇಳೆ ಮಕ್ಕಳು ಬಸ್ ನಲ್ಲಿ ಹತ್ತುವುದು ಇಳಿಯುವುದು ಮಾಡಿದ್ದಾರೆ. ನಂತರದಲ್ಲಿ ಬಾಲಕಿಯೊಬ...
Read more...Tue, Dec 22, 2020
ನವದೆಹಲಿ: ಗೃಹ ಬಳಕೆ ಎಲ್ಪಿಜಿ ದರವನ್ನು ಪ್ರತಿ ಸಿಲಿಂಡರ್ಗೆ 50 ರೂಪಾಯಿ ಹೆಚ್ಚಿಸಲಾಗಿದ್ದು ಕೇಂದ್ರ ಮತ್ತೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ.ಇದು ಅಂತಾರಾಷ್ಟ್ರೀಯ ದರ ದೃಢೀಕರಣದ ನಂತರ ಡಿಸೆಂಬರ್ ನಲ್ಲೇ ಎರಡನೇ ಬಾರಿ ಬೆಲೆ ಏರಿಕೆಯಾಗಿರುವುದು. ಅಲ್ಲದೆ, ವಾಯುಯಾನ ಟರ್ಬೈನ್ ಇಂಧನ(ಎಟಿಎಫ್) ಬೆಲೆಯನ್ನು ಶೇಕಡಾ 6.3ರಷ್ಟು ಏರಿಸಲಾಗಿದೆ. ರಾಜ್ಯ ಇಂಧನ ...
Read more...Thu, Dec 17, 2020
ಬೆಂಗಳೂರು : ಖ್ಯಾತ ಪತ್ರಕರ್ತ, ರವಿ ಬೆಳಗೆರೆ ನಿಧನರಾಗಿದ್ದಾರೆ..ಹೌದು, ಅಕ್ಷರ ಲೋಕದ ಮಾಂತ್ರಿಕ, ಪತ್ರಿಕಾ ಲೋಕದ ಗಣಿ ರವಿಬೆಳಗೆರೆ ಗೆ 62 ವರ್ಷ ವಯಸ್ಸಾಗಿತ್ತು.. ಸುದೀರ್ಘ ಪತ್ರಿಕಾ ರಂಗದ ಸೇವೆಯಲ್ಲಿ ಅಗ್ರಮಾನ್ಯ ರಾಗಿದ್ದ ಬೆಳಗೆರೆ ಮಧ್ಯರಾತ್ರಿ 12 ಗಂಟೆಗೆ ಕಚೇರಿಯಲ್ಲೇ ಹೃದಯಾಘಾತಕ್ಕೊಳಗಾಗಿದ್ದರು.. ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕ...
Read more...Fri, Nov 13, 2020
ಮಣಿಪುರ : ಮಾದಕ ದ್ರವ್ಯಗಳ ಅಡಗುತಾಣದ ಮೇಲೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 287 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ...ಹೌದು, ತೌಬಾಲ್ ಜಿಲ್ಲೆಯ ಕಾಮು ಗ್ರಾಮದ ಅಡಗು ತಾಣವೊಂದರಲ್ಲಿ ಮಾದಕ ದ್ರವ್ಯವನ್ನು ಅಡಗಿಸಿಡಲಾಗಿತ್ತು.. ಮಾಹಿತಿ ಪಡೆದು ಅಸ್ಸಾಂ ರೈಫಲ್ಸ್ ಹಾಗೂ ಮಣಿಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 72 ಕೆಜಿ ...
Read more...Thu, Nov 12, 2020
ಬೆಂಗಳೂರು : ಸಚಿವ ಸ್ಥಾನ ಸಿಗದೆ ಹತಾಶರಾಗಿ ಯತ್ನಾಳ್ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದ್ದಾರೆ...ಹೌದು, ಯತ್ನಾಳ್ ಮುಖ್ಯಮಂತ್ರಿ ಬದಲಾವಣೆ ಕುರಿತು ನೀಡಿರುವ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯಿಸಿ - ಕೆಲವು ವೀರಶೈವ ಮುಖಂಡರು ಅಧಿಕಾರ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ ಅವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಗುಡುಗ...
Read more...Thu, Nov 05, 2020
ಆಂಧ್ರಪ್ರದೇಶ : ಟಿಪ್ಪರ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿಯಾದ ರಭಸಕ್ಕೆ ಟಿಪ್ಪರ್ನ ಡೀಸೆಲ್ ಟ್ಯಾಂಕ್ ಗೆ ಬೆಂಕಿಬಿದ್ದು, ನಾಲ್ವರು ಸಜೀವ ದಹನಗೊಂಡಿದ್ದಾರೆ..ಹೌದು,ಕಡಪಾ ಜಿಲ್ಲೆಯ ವಲ್ಲೂರು ತಾಲೂಕಿನ ಗೋಟುರೂ ಬಳಿ ಟಿಪ್ಪರ್ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಜೀವ ದಹನವಾಗಿದ್ದು,ಮೃತಪಟ್ಟವರನ್ನು ತಮಿಳುನಾಡು ಮೂಲದವರೆಂದು ಗುರುತ...
Read more...Mon, Nov 02, 2020
ನವದೆಹಲಿ : ಕಳೆದ ತಿಂಗಳಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿತ್ತು. ಮತ್ತೆ ಇದೀಗ 19 ಕೆಜಿ ಕಮರ್ಷಿಯಲ್ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು 75 ರೂಪಾಯಿ ಹೆಚ್ಚಿಸಲಾಗಿದೆ. ಹೌದು, ಈ ಕುರಿತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ರೂ.1241.50ಕ್ಕೆ...
Read more...Mon, Nov 02, 2020
ಚೈನ್ನೈ : ಖ್ಯಾತ ಗಾಯಕ ಬಹುಭಾಷಾ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ(74) ವಿಧಿವಶರಾಗಿದ್ದಾರೆ . ಹೌದು ಆಗಸ್ಟ್ 5 ರಿಂದ ಚೆನ್ನೈ ನ ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ. ಚಿಕಿತ್ಸೆ ಪಡಿಯುತ್ತಿದ್ದ ಎಸ್ಪಿಬಿ ಬಹುಅಂಗಾಂಗ ವೈಫಲ್ಯದಿಂದ ಇಂದು ವಿಧಿವಶರಾಗಿದ್ದಾರೆ , ಅವರ ಜನ್ಮನಾಮ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯ...
Read more...Fri, Sep 25, 2020
ಕೊಲಂಬೋ : ಭಾರತದ ತೈಲ ಟ್ಯಾಂಕರ್ ಎಂಟಿ ನ್ಯೂ ಡೈಮಂಡ್ ನಲ್ಲಿ ಬೆಂಕಿ ಅವಗಢ ಸಂಭವಿಸಿದೆ...ಹೌದು, ಕೊಲ್ಲಿ ರಾಷ್ಟ್ರದಿಂದ ಭಾರತದ ಪಾರ್ ದ್ವೀಪಕ್ಕೆ ತೈಲ ಕೊಂಡೊಯ್ಯುತ್ತಿದ್ದ ವೇಳೆ ತಿರುವನಂತಪುರ ಬಳಿ ತೈಲ ಟ್ಯಾಂಕರ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ... ತಕ್ಷಣವೇ ಎಚ್ಚೆತ್ತ ಭಾರತದ ಕರಾವಳಿ ತೀರಪಡೆ ಶ್ರೀಲಂಕಾ ನೌಕಾಪಡೆಯ ಸಹಕಾರದೊಂದಿಗೆ ...
Read more...Fri, Sep 04, 2020
ನವದೆಹಲಿ : ಚೀನಾದ ಮೊಬೈಲ್ ಅಪ್ಲಿಕೇಷನ್ಗಳು ಹಾಗೂ ಕೆಲವು ಸಂಸ್ಥೆಗಳು ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನ ಕದಿಯುತ್ತಿರುವ ಆರೋಪ ಮತ್ತು ಗಡಿ ಕ್ಯಾತೆಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಕಳೆದ ಜೂನ್ 30 ರಂದು ಭಾರತ ಸರ್ಕಾರ ಮೊದಲ ಹಂತವಾಗಿ ಚೀನಾಗೆ ಸೇರಿದ 59 ಆ್ಯಪ್ಗಳನ್ನ ಬ್ಯಾನ್ ಮಾಡಿ ಚೀನಾಗೆ ಶಾಕ್ ನೀಡಿತ್ತು.ಈದೀಗ ಚೀನಾದ ಮೇಲೆ ಭಾರತ...
Read more...Wed, Sep 02, 2020
ದೆಹಲಿ : ದೇಶಾದ್ಯಂತ ಇಂದು ಪೆಟ್ರೋಲ್ ಬೆಲೆ ತುಸು ಏರಿಕೆ ಕಂಡಿದ್ದು ಡಿಸೇಲ್ ಬೆಲೆ ಸದ್ಯಕ್ಕೆ ತಟಸ್ಥವಾಗಿದೆ...ಹೌದು , ದೇಶದ ಪ್ರಮುಖ ನಗರಗಳ ಇಂದಿನ ಇಂಧನ ದರ ಹೀಗಿದೆ....ನಗರ ಪೆಟ್ರೋಲ್ ಡೀಸೆಲ್ದೆಹಲಿ. 82.08 &...
Read more...Tue, Sep 01, 2020
ನವದೆಹಲಿ : ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ವಿಧಿವಶರಾಗಿದ್ದಾರೆ..ಹೌದು, ಶ್ವಾಸಕೋಶದ ಸೋಂಕಿನಿಂದ ಪ್ರಣಬ್ ಮುಖರ್ಜಿ ದೆಹಲಿಯ ಆರ್ಮಿ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ....
Read more...Mon, Aug 31, 2020
ಚೆನ್ನೈ : ಭಾರತೀಯ ಚಿತ್ರರಂಗದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಕೊರೊನಾ ಸೋಂಕು ದೃಡಪಟ್ಟಿದೆ ಎಂದು ಸ್ವತಃ ಅವರೇ ವಿಡಿಯೋ ಮೂಲಕ ತಿಳಿಸಿದ್ದಾರೆ.ಹೌದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ದೇಹದಲ್ಲಿ ಅಸ್ವಸ್ಥತೆ ಹಾಗೂ ಶೀತ ಮತ್ತು ಜ್ವರ ಕಾಣಿಸಕೊಂಡ ಹಿನ್ನಲೆಯಲ್ಲಿ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊ...
Read more...Wed, Aug 05, 2020
ಬೆಂಗಳೂರು : ಖಗೋಳಾಸಕ್ತರಿಗೆ ಇನ್ನು 20 ದಿನಗಳ ಕಾಲ ನಿಯೋವೈಸ್ ಧೂಮಕೇತುವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ...ಹೌದು, ಆಗಸದ ವಾಯವ್ಯ ಭಾಗದಲ್ಲಿ ಜು.14ರಿಂದ ಮುಂದಿನ 20 ದಿನಗಳವರೆಗೆ ಇದು ಗೋಚರಿಸಲಿದೆ... ಸೂರ್ಯಾಸ್ತವಾದ ಬಳಿಕ ಸುಮಾರು 20 ನಿಮಿಷಗಳ ಕಾಲ ಈ ಅದ್ಭುತ ಆಕಾಶಕಾಯವು ಗೋಚರಿಸಲಿದ್ದು, ಬರಿಗಣ್ಣಿನಿಂದಲೇ ವೀಕ್ಷಿಸಬಹುದಾಗಿದೆ. ಈ ಕುರಿತುಒಡಿಶ...
Read more...Mon, Jul 13, 2020
ನವದೆಹಲಿ : ಚಿನ್ನಾಭರಣ ಖರೀದಿದಾರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ... ಹೌದು, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ..10 ಗ್ರಾಂ ಚಿನ್ನದ ದರ 232 ರೂಪಾಯಿಯಷ್ಟು ಏರಿಕೆಯಾಗಿ 50 ಸಾವಿರ ರೂ. ಗಡಿ ದಾಟಿದ್ದು 50,184 ರೂ.ಗೆ ಏರಿಕೆಯಾಗಿದ್ದು ,ಬೆಳ್ಳಿ ಬೆಲೆ ಕೆಜಿಗೆ 1275 ರೂಪಾಯಿ ಏರಿಕೆಯಾಗಿದ್ದು, 52,930 ರೂಪಾಯಿಗೆ ಮಾರಾಟವಾಗಲಿದೆ.....&nbs...
Read more...Fri, Jul 10, 2020
ಉತ್ತರಪ್ರದೇಶ : ಕಾನ್ಪುರ ದಲ್ಲಿ ರೌಡಿಶೀಟರ್ ವಿಕಾಸ್ ದುಬೆಯನ್ನು ಎನ್ಕೌಂಟರ್ ಮೂಲಕ ಹತ್ಯೆಮಾಡಲಾಗಿದೆ..ಹೌದು, 8 ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ಕಾನ್ಪುರ ಸಮೀಪ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ (ಎಸ್ ಟಿಎಫ್) ಎನ್ಕೌಂಟರ್ ಮಾಡಿದ್ದಾರೆ...  ...
Read more...Fri, Jul 10, 2020
ತೆಲಂಗಾಣ : ಕೊರೊನಾ ಸೋಂಕಿನಿಂದ ತೆಲುಗು ನಿರ್ಮಾಪಕ ಪೊಕುರಿ ರಾಮರಾವ್ ಮೃತಪಟ್ಟಿದ್ದಾರೆ..ಹೌದು , ಕಳೆದ ಎರಡು ದಿನಗಳ ಹಿಂದಷ್ಟೇ ಅವರಲ್ಲಿ ಕರೊನಾ ದೃಢಪಟ್ಟಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ದೇಹ ಸ್ಪಂದಿಸದ ಕಾರಣ ನಿರ್ಮಾಪಕ ಸಾವನ್ನಪ್ಪಿದ್ದು ; ಅವರ ಸಾವಿಗೆ ಇಡೀ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ...◆ ಜಾಹೀರಾತು ◆
Read more...Sat, Jul 04, 2020
ಮುಂಬೈ : ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ (72) ಅವರು ನಿಧನರಾಗಿದ್ದಾರೆ. ಹೌದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರನ್ನು ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ಕಳೆದ ಜೂನ್ 17 ರಂದು ದಾಖಲಿಸಲಾಗಿತ್ತು. ಆದರೆ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ..
Read more...Fri, Jul 03, 2020
ನವದೆಹಲಿ : ನವೆಂಬರವರಗೆ ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ ಮಾಡುವ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಇನ್ಮುಂದೆ ಒಂದೇ ರಾಷ್ಟ್ರ ಒಂದೇ ರೇಶನ್ ಕಾರ್ಡ್ವವನ್ನು ಜಾರಿಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ತಿಂಗಳ ಅಂತ್ಯದವರೆಗೆ ಸರ್ಕಾರದಿಂದ ಈ ಐದು ತಿಂಗಳಲ್ಲಿ ಹೆಚ್ಚು ಜನರಿಗ...
Read more...Tue, Jun 30, 2020
ನವದೆಹಲಿ: ಲಡಾಖ್ನಲ್ಲಿ ಚೀನಾ ಕಾಲು ಕೆರೆದು ನಮ್ಮ ಯೋಧರ ಹತ್ಯೆಗೆ ಮುಂದಾಗಿದ್ದ ಚೀನಾಗೆ ಕೇಂದ್ರ ಸರ್ಕಾರ ಶಾಕ್ ನೀಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಬಳಕೆದಾರರ ಮಾಹಿತಿ ಕದಿಯುತ್ತಿದ್ದ ಆರೋಪ ಹೊತ್ತಿದ್ದ ಟಿಕ್ಟಾಕ್ ಸೇರಿ 59 ಆ್ಯಪ್ಗಳನ್ನು ಬ್ಯಾನ್ ಮಾಡಿದೆ.ಹೌದು, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ...
Read more...Mon, Jun 29, 2020
ಪಾಕ್ ನ ಸ್ಟಾರ್ ಆಟಗಾರ ಮತ್ತು ಭಾವಿ ಪ್ರಧಾನಿ ಎಂದು ಗುರುತಿಸಲಾಗುವ ಶಾಹಿದ್ ಅಫ್ರಿದಿಗೂ ಡೆಡ್ಲಿ ಕೊರೋನಾ ವಕ್ಕರಿಸಿದೆ..ಹೌದು, ಇದನ್ನು ಅಧಿಕೃತವಾಗಿ ಅಫ್ರಿದಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..ಈ ಮೂಲಕ ಕ್ರಿಕೆಟ್ ಜಗತ್ತಿಗನಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ...ದುರಾದೃಷ್ಟವಶಾತ್ಃ ನನಗೆ ಕೋವಿಡ್ ಪಾಸಿಟಿವ್ ಆಗಿದೆ ನಾನು "ನಾಟ್ಔಟ್" ಆ...
Read more...Sun, Jun 14, 2020
ಅಯೋಧ್ಯೆ (UP) : ರಾಮನವಮಿಯಂದೇ (ಏ.22) ಶಿಲಾನ್ಯಾಸ ನೆರವೇರಿಸಲು ನಿರ್ಧರಿಸಲಾಗಿತ್ತಾದರೂ, ಕೊರೊನಾ ಲಾಕ್ಡೌನ್ ಕಾರಣದಿಂದ ಮುಂದೂಡಲಾಗಿತ್ತು , ಮೇ 11ರಂದೇ ಕಟ್ಟಡ ನಿರ್ಮಾಣ ಸ್ಥಳ ಸಮತಟ್ಟುಗೊಳಿಸುವ ಕಾಮಗಾರಿ ಆರಂಭಿಸಿದ್ದು, ಆ ವೇಳೆ ಹಲವು ಶಿವಲಿಂಗ ಹಾಗೂ ಹಲವು ವಿಗ್ರಹಗಳು ಪತ್ತೆಯಾಗಿದ ಹಿನ್ನಲೆಯಲ್ಲಿ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ ಅಯ...
Read more...Tue, Jun 09, 2020
ದೆಹಲಿ : ಸೋಮವಾರ ನಾಲ್ಕನೇ ಹಂತದ ಲಾಕ್ ಡೌನ್ ಅವಧಿ ಮುಕ್ತಾಯವಾಗುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಲಾಕ್ ಡೌನ್ 5.0.ವನ್ನು ಜೂನ್ 30ರ ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.ಹೌದು ದೇಶಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು ನಿಯಂತ್ರಣಕ್ಕೆ ಬಾರದೆ ಇನ್ನಷ್ಟು ಜನರು ಸೋಂಕು ತಗಲಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿಮತ್ತೆ...
Read more...Sat, May 30, 2020
ದೆಹಲಿ : ಹೆಮ್ಮಾರಿ ಕೋವಿಡ್ -19 ವೈರಸ್ ಹಾವಳಿಯಿಂದಾಗಿ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಾರರಿಗೆ ಮತ್ತೆ ಜೂನ್ ನಿಂದ - ಆಗಸ್ಟವರಗೆ ಮೂರು ತಿಂಗಳ EMI ಪಾವತಿಸಲು ಬಿಗ್ ರಿಲೀಫ್ ನೀಡಿದೆ.ಹೌದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೊರೊನಾ ವೈರಸ್ನಿಂದಾ...
Read more...Fri, May 22, 2020
ದೇಶದ ಜನತೆ ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುತ್ತಾ ಎಂಬ ನಿರೀಕ್ಷೆಗೆ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿಯ ಪ್ಯಾಕೇಜ್ ಘೋಷಿಸಿದ್ದಾರೆ.ಕೊರೋನಾ ಅಟ್ಟಹಾಸಕ್ಕೆ ತತ್ತರಿಸಿರುವ ದೇಶದ ಆರ್ಥಿಕ ವ್ಯವಸ್ಥೆ ಯನ್ನು ಅಭಿವೃದ್ಧಿ ಪಡಿಸಲು ಪ್ರಧಾನಿ ಮೋದಿ ಪಣತೊಟ್ಟಿದ್ದಾರೆ.ಹೌದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾ...
Read more...Tue, May 12, 2020
ನವದೆಹಲಿ: ಇಂದು ಮಂಗಳವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮಂದಿ ದೇಶವನ್ನುದ್ದೆಶಿಸಿ ಭಾಷಣ ಮಾತನಾಡಲಿದ್ದಾರೆ ಈ ಸಂಬಂಧ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಲಾಗಿದೆ. ಈಗಾಗಲೇ ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ನಡೆಯುತ್ತಿದ್ದು, ಕೊಂಚ ಸಡಿಲಿಕೆ ನೀಡಲಾಗಿದೆ. ಆದರೆ ಲಾಕ್ಡೌನ್ ಸಡಿಲಿಕೆ ಬಳಿಕ ಕೊರೋನಾ ಪ್ರಕರಣಗಳ ಸಂಖ್ಯೆ ...
Read more...Tue, May 12, 2020
ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಹೌದು ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ದೆಹಲಿಯ AIIMS ಆಸ್ಪತ್ರೆಗೆ ದಾಖಲಿಸಲಾಗಿದೆ.ಮನಮೋಹನ್ ಸಿಂಗ್ ಅವರ ಅನಾರೋಗ್ಯದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾ...
Read more...Sun, May 10, 2020
ದೆಹಲಿ : ಭಾರತದಲ್ಲಿ ಮತ್ತೆ ಎರಡು ವಾರಗಳ ಕಾಲ ದೇಶದಲ್ಲಿ ಲಾಕ್ ಡೌನ ಮುಂದುವರೆಸಲಾಗಿದೆ , ಮೇ 17 ರ ವರೆಗೆ ಕೇಂದ್ರ ಸಚಿವಾಲಯದಿಂದ ಆದೇಶ ಹೊರಬಂದಿದೆ,ಕರ್ನಾಟಕದಲ್ಲಿ ಬೆಳಗಾವಿ,.ಬಾಗಲಕೋಟೆ, ವಿಜಯಪುರ , ಕಲಬುರಗಿ ,ಬೆಂಗಳೂರು ನಗರ , ಮೈಸೂರು ರೆಡ್ ಜೋನ್ ಗಳಾಗಿ ಗುರುತಿಸಿದ ಕೇಂದ್ರ ಸರ್ಕಾರ.ಹೌದು ಮೇ 17 ರ ವರೆಗೆ ದೇಶಾದ್ಯಂತ ಲಾಕ್ ಡೌನ ಮು...
Read more...Fri, May 01, 2020
ಕಳೆದ ಹದಿನೈದು ದಿನಗಳಿಂದ ಬಕ್ ಪಕ್ಷಿ ಗಳಂತೆ ಏಪ್ರಿಲ್ 15 ರ ನಿರೀಕ್ಷೆಯಲ್ಲಿದ್ದ ಮದ್ಯ ಪ್ರಿಯರು ಮತ್ತೆ ಶಾಕ್ ಗೆ ಒಳಗಾಗುವಂತೆ ಮಾಡಿದೆ ಕೇಂದ್ರ ಸರ್ಕಾರ...ಹೌದು ಲಾಕ್ ಡೌನ್ ಅವಧಿ ಮಂಗಳವಾರಕ್ಕೆ ಮುಗಿಯಲಿದ್ದು ಸಂಜೆಯೇ ಮದ್ಯದಂಗಡಿಗಳು ಬಾಗಿಲು ತೆರೆಯುತ್ತವೆ ಎಂದು ಆಸೆಗಳಿಂದ ಕಾದಿದ್ದವರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್ ಮೇಲೆ ಶಾಕ್ ನೀಡಿದೆ ನಿನ...
Read more...Wed, Apr 15, 2020
ನವದೆಹಲಿ : 21 ದಿನಗಳ ಲಾಕ್ ಡೌನ್ ಬಳಿಕ 4 ನೇ ಬಾರಿ ದೇಶವನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಮೋದಿ ಎರಡನೇ ಹಂತದ ಲಾಕ್ ಡೌನ್ ಘೋಷಿಸಿದ್ದಾರೆ..ಹೌದು, ಮೇ.3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ..ಈ 19 ದಿನಗಳ ಲಾಕ್ ಡೌನ್ ವಿಸ್ತರಣೆ ವೇಳೆ ಹಾಟ್ ಸ್ಪಾಟ್ ಸ್ಥಳಗಳಲ್ಲಿ ಕಠಿಣಕ್ರಮ ಕೈಗೊಳ್ಳಲಾಗುವುದು ಮತ್ತು ದೇಶದ ಪ...
Read more...Tue, Apr 14, 2020
ಕೊರೋನಾ ವಿರುದ್ಧ ಸಮರಾಸ್ತ್ರವಾಗಿ ಮೋದಿ ಸಪ್ತ ಸೂತ್ರಗಳನ್ನು ನೀಡಿದ್ದಾರೆ.. ಹೌದು, ಹಲವು ತೊಂದರೆಗಳ ನಡುವೆಯೂ ಭಾರತೀಯರು ಕೊರೋನಾ ವಿರುದ್ದ ಸಮರ್ಥವಾಗಿ ಹೋರಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಮುಂದುವರೆದ ದೇಶಗಳಿಗಿಂತ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದ ಮೋದಿ ಸಪ್ತ ಸೂತ್ರ ನೀಡಿದ್ದಾರೆ... ಇಲ್ಲಿದೆ ಇದರ ಕಂಪ್ಲೀಟ್ ಡಿಟೇಲ್ಸ್....1. ...
Read more...Tue, Apr 14, 2020
ನವದೆಹಲಿ : ಕೊರೋನಾ ಮೊದಲ ಹಂತದ 21 ಲಾಕ್ ಡೌನ್ ಇಂದಿಗೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 10 ಗಂಟೆಗೆ ಭಾರತೀಯರನ್ನು ಉದ್ದೇಶಿಸಿ 4 ನೇ ಬಾರಿ ಮಾತನಾಡಲಿದ್ದಾರೆ.ಹೌದು, ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.. ಪ್ರಧಾನಿ ಭಾಷಕ್ಕೆ ಇನ್ನೂ ಕೆಲವೇ ನಿಮಿಷಗಳು ಬಾಕಿ ಇದ್ದು , ಕೊರೋನಾ ವಿರುದ್ಧದ ಯುದ್ಧದಲ್ಲಿ ಮೋದ...
Read more...Tue, Apr 14, 2020
ವಿಜಯಪುರ : ಮಹಾಮಾರಿ ಕೋರೂನಾ ಕಾಯಿಲೆಯಿಂದ ವಿಶ್ವವನ್ನು ರಕ್ಷಿಸಲು ನಾನಾರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ ದೇವರ ಮೊರೆ ಹೋಗಿದ್ದಾರೆ. ನಾಡಿನ ಪೂಜ್ಯ ಮಠಾಧೀಶರ ಕರೆಗೆ ಓಗೊಟ್ಟು ಎಂ ಬಿ ಪಾಟೀಲ್ ಇಂದು ಸಂಜೆ ೭.೦೦ ಗಂಟೆಗೆ ಸದಾಶಿವನಗರದ ನಿವಾಸದಲ್ಲಿ ಲಿಂಗ ಪೂಜೆ ಸಲ್ಲಿಸಿದ್ದಾರೆ. &n...
Read more...Mon, Apr 13, 2020
ಮನುಷ್ಯತ್ವದ ಎಲ್ಲೆಯನ್ನು ಮೀರಿರುವ ರಕ್ಕಸರಿಗೆ ಗುಂಡಿಕ್ಕಿ ಕೊಂದರೂ ತಪ್ಪಾಗಲಾರದು. ಒಂದೆಡೆ ದೇಶ ಕೊರೋನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ನಿಜಾಮುದ್ದೀನ್ ತಬ್ಲಿಕ್ ಮಸೀದಿಯಲ್ಲಿ ಸಭೆ ಸೇರಿ ಕೊರೋನಾ ಸೋಂಕು ಹರಡಲು ಕಾರಣರಾದ ಜಮಾತ್ ಗುಂಪಿನ ಸದಸ್ಯರು ತಮ್ಮ ರಾಕ್ಷಸ ಪ್ರವೃತ್ತಿ ಮುಂದುವರೆಸಿದ್ದಾರೆ.ಹೌದು, ಗಾಝಿಯಾಬ...
Read more...Fri, Apr 03, 2020
ಲಾಕ್ ಡೌನ್ ಆಗಿ 9 ದಿನಗಳ ಬಳಿಕ ಪ್ರಧಾನಿ ಮೋದಿ ಮೂರನೇ ಬಾರಿ ಜನತೆಯನ್ನು ಉದ್ದೇಶಿಸಿ ಮಾತಾಡಿದರು...ಹೌದು, ಈ ವೇಳೆ ಕೊರೋನಾ ಮಹಾಮಾರಿ ದೇಶವನ್ನು ಅನಿಶ್ಚಿತತೆ ಎಡೆಗೆ ತಳ್ಳುತ್ತಿದೆ ಆದರೆ 130ಕೋಟಿ ಜನ ಒಗ್ಗಟ್ಟಾಗಿ ಜಾಗೃತರಾಗಬೇಕು ಎಂದರು.. ಇದಕ್ಕಾಗಿ ಏಪ್ರಿಲ್ 5 ಭಾನುವಾರ ರಾತ್ರಿ 9ಗಂಟೆ ಗೆ 9 ನಿಮಿಷಗಳ ಕಾಲ ದೇಶದ ಜನತೆ ತಮ್ಮ ಮ...
Read more...Fri, Apr 03, 2020
RBI ಅಪ್ಡೇಟ್ :-ಹೆಮ್ಮಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದೆ.ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಕೊರೊನಾ ವೈರಸ್ನಿಂದಾಗಿ ವಿಶ್ವಾದ್ಯಂತ ಜನರ ಜೀವನ ಹಾಗ...
Read more...Fri, Mar 27, 2020
ನವದೆಹಲಿ: ಕೊರೋನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 12 ಗಂಟೆಯಿಂದ ಸಂಪೂರ್ಣ ಇಡಿಯ ರಾಷ್ಟ್ರ ಲಾಕ್’ಡೌನ್ ಘೋಷಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಸೋಂಕು ಹರಡುವಿಕೆ ತಡೆಗಟ್ಟಬೇಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಎಲ್ಲರು ಸಹಕಾರ ನೀಡಿ ಎಂದು ಪ್ರಧಾನಿ ಕರೆ ನೀಡಿದ್ದಾರೆ...
Read more...Tue, Mar 24, 2020
ಟ್ವಿಟ್ಟರ್ ಅಪ್ಡೇಟ್: ಭಾರತಕ್ಕೂಲಗ್ಗೆ ಇಟ್ಟು ಆತಂಕ ಸೃಷ್ಟಿಸಿದ ಕೊರೋನಾ ವೈರಸ್ ಈಗಾಗಲೇ ಒಂಭತ್ತು ಮಂದಿಯನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ...ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ 'ದ...
Read more...Tue, Mar 24, 2020
ಸಂವಿಧಾನದ 4ನೇ ಅಂಗವಾದ ಪತ್ರಿಕಾಂಗದ ಕಾರ್ಯವೈಖರಿಗೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ..ಹೌದು, Covid 19 ವಿರುದ್ಧ ಮಾಧ್ಯಮ ಲೋಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.. ಮಾಧ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ದೊಡ್ಡ ಸಲಾಂ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೋದಿ ಬರೆದುಕೊಂಡಿದ್ದಾರೆ..
Read more...Mon, Mar 23, 2020
ನವದೆಹಲಿ: ಬರೋಬ್ಬರಿ 7 ವರ್ಷಗಳ ಬಳಿಕ ನಿರ್ಭಯಾ ಅತ್ಯಾಚಾರಿ ಕಾಮುಕರಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ.ಹೌದು ದೋಷಿ ಪವನ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಹಿನ್ನಲೆಯಲ್ಲಿ ಅತ್ಯಾಚಾರಿಗಳ ಕಾನೂನು ಹೋರಾಟ ಅಂತ್ಯವಾಗಿದ್ದು ನಾಳೆ ಬೆಳಿಗ್ಗೆ ೫.೩೦ಕ್ಕೆ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ.
Read more...Thu, Mar 19, 2020
ನವದೆಹಲಿ : ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ಭಾರತೀಯ ಸೇನೆಗೂ ಸಹ ತಗುಲಿದೆ. ಹೌದು,ಲಡಾಕ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧರೊಬ್ಬರಲ್ಲಿ ಸೋಂಕು ಇರುವುದು ಖಚಿತಗೊಂಡಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚೆಗೆಷ್ಟೇ ಯೋಧನ ತಂದೆ ಇರಾಕ್’ನಿಂದ ಆಗಮಿಸಿದ್ದರು. ಅವರಲ್ಲೂ ಸಹ ಸೋಂಕು ಪತ್ತೆಯಾಗಿತ್ತು. ಈಗ ತಂದೆಯ...
Read more...Wed, Mar 18, 2020
ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ 25ರೂ ಏರಿಕೆ ಕಂಡುಬಂದಿದ್ದು,ಬೆಳ್ಳಿ ಬೆಲೆಯಲ್ಲಿ 20ಪೈಸೆ ಇಳಿಕೆ ಕಂಡುಬಂದಿದೆ.ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 41,450 ರೂ. ಹಾಗೂ 1 ಕೆಜಿ ಬೆಳ್ಳಿ ದರ 49,800ರೂ ಆಗಿದ್ದು ; ಬೆಂಗಳೂರಿನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 39,850ರೂ. ಹಾಗೂ 1 ಕೆಜಿ ಬೆಳ್ಳಿ ದರ 49,800ರೂ ಆಗಿದೆ ..
Read more...Thu, Feb 27, 2020
ನವದೆಹಲಿ: ಸಾಕಷ್ಟು ಪರಿಶ್ರಮದ ಬಳಿಕವೂ ಪರಿಸ್ಥಿತಿ ನಿಯಂತ್ರಿಸುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದು, ಭದ್ರತೆಗೆ ಇದೀಗ ಸೇನಾಪಡೆಗಳನ್ನು ನಿಯೋಜಿಸುವ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೆಹಲಿಯಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಭೀತಿಯನ್ನು ಹುಟ್ಟಿಸುತ್ತಿದೆ. ಈಗಾಗಲೇ ಸಾವಿನ ...
Read more...Wed, Feb 26, 2020
ವಿಜಯಪುರ: ಸಂವಿಧಾನ ಉಳಿಸಿ ಆಂದೋಲನ ಉದ್ದೇಶಿಸಿ ಮಾತನಾಡಿದ ಯಶವಂತ ಸಿನ್ಹಾ ;ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ ಅವರಿಗೆ ಕೃತಕವಾದ ಹಿಂದೂಸ್ತಾನ ತೋರಿಸಲಾಗುತ್ತಿದೆ. ನೈಜ ಹಿಂದೂಸ್ತಾನ ನೋಡಲು ಟ್ರಂಪ್ ವಿಜಯಪುರಕ್ಕೆ ಬರಬೇಕಾಗಿತ್ತು ಎಂದು ಲೇವಡಿ ಮಾಡಿದ್ದಾರೆ. ದೇಶದಲ್ಲಿ ಅರ್ಥವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದೆ. ರ...
Read more...Tue, Feb 25, 2020
ಟ್ವಿಟ್ಟರ್ ಸುದ್ದಿ : ಹೌದೋ ಹುಲಿಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೂಗಿ ಸಾಕಷ್ಟು ಟ್ರೋಲ್ ಆಗಿದ್ದ ಪೀರಪ್ಪ ಕಟ್ಟೀಮನಿ ಇಂದು ಸಿದ್ದರಾಮಯ್ಯ ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾನ್ನೆ ಈ ಕುರಿತು ಸ್ವತಃ ಸಿದ್ದರಾಮಯ್ಯ ನವರೆ ತಮ್ಮ ಟ್ವಿಟ್ಟರ್ ಪುಟದಲ್ಲಿ ಭೇಟಿಯ ಕುರಿತು ಪೋಸ್ಟ್ ಮಾಡಿದ್ದಾರೆ .ಇಂತಹ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತ...
Read more...Mon, Dec 16, 2019
ಸಾರ್ವಜನಿಕರು ಈ ಕುರಿತಂತೆ ಯಾವುದೇ ಗೊಂದಲಗಳು ಇದ್ದರೆ ಉಚಿತ ದೂರವಾಣಿ ಸಂಖ್ಯೆ1033ಕ್ಕೆ ಸಂಪರ್ಕಿಸಬಹುದು...ಹೊಸದಿಲ್ಲಿ: ದೇಶದಲ್ಲಿ ಜಾರಿಯಾಗಲಿರುವ ಆನ್ ಲೈನ್ ಟೋಲ್ ಪಾವತಿ ವ್ಯವಸ್ಥೆ ಫಾಸ್ಟ್ಟ್ಯಾಗ್ ಯೋಜನೆಯನ್ನು ಡಿಸೆಂಬರ್ 15ರ ವರೆಗೆ ಕೇಂದ್ರ ಸರಕಾರ ವಿಸ್ತರಿಸಿದೆ....ಹೌದು ಈ ಹಿಂದೆ ಡಿಸೆಂಬರ್ 1ರಂದು ಕಡ್ಡಾಯ ಎಂದು ತೀರ್ಮಾನಿಸಲಾಗಿತ್ತು. ಆದರ...
Read more...Sat, Nov 30, 2019
ಹಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಎಷ್ಟಿದೆ ಅನ್ನೋ ಮಾಹಿತಿ ಇಲ್ಲಿದೆ. ಮಾಹಿತಿ ಅನುಸಾರ ದೇಶದಲ್ಲಿ ಇಂದು ಚಿನ್ನದ ಬೆಲೆ 10 ಗ್ರಾಂಗೆ 37,210 ಇದ್ದು, ಬೆಳ್ಳಿ ಬೆಲೆಯು ಕೆಜಿ ಗೆ 46,400 ಇದೆ.ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆ ಕಂಡು 37,210 ರೂಪಾಯಿ ದಾಖಲಾಗಿದೆ. ಮತ್ತು ಒಂದು ಕೆ.ಜಿ. ಬೆ...
Read more...Tue, Nov 26, 2019
ವಾಹನಗಳ ಮಾಲಿಕರು ತಮ್ಮ ಸ್ವಂತ 'ರಿಸ್ಕ್'ನಡಿ ವಾಹನವನ್ನು ನಿಲುಗಡೆ ಮಾಡಬಹುದು ಎಂದು ಹೋಟೆಲ್ ಗಳು ಇನ್ನು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ....ಹೌದು, ವಾಹನ ನಿಲುಗಡೆಗೆ ಹೋಟೆಲ್ ನ ಟೋಕನ್ ಪಡೆದ ಬಳಿಕ ವಾಹನಕ್ಕೆ ಯಾವುದೇ ಹಾನಿಯಾದರೆ ಅಥವಾ ವಾಹನ ಕಳ್ಳತನವಾದರೆ ಅತಿಥಿಗಳಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.ವಾಹನ ನಿಲುಗಡೆಯ ಜವಾಬ್ದಾ...
Read more...Mon, Nov 18, 2019
ದೆಹಲಿ : ಜಸ್ಟಿಸ್ ಶರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್ನ 47ನೇ ಮುಖ್ಯ ನ್ಯಾಯಾಧೀಶರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್, ಬೋಬ್ಡೆ ಅವರಿಗೆ ಪ್ರಮಾಣವಚನ ಬೋಧಿಸಿದರು.63ರ ವಯಸ್ಸಿನ ಬೋಬ್ಡೆ ಜಸ್ಟಿಸ್ ರಂಜನ್ ಗೊಗೊಯ್ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 17 ತಿಂಗಳ ಕಾಲ ಸುಪ್ರೀಂಕೋರ್ಟ್ ನಲ್ಲಿ ಸಿಜೆಐ ಆಗಿ ಕಾರ್...
Read more...Mon, Nov 18, 2019
ಮುಂಬೈ: ಲತಾ ಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿ ತಿಳಿದ ತಕ್ಷಣ ಲತಾ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಲತಾ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.ಲತಾ ಅವರ ಆರೋಗ್ಯದ ಬಗ್ಗೆ ಪ್...
Read more...Fri, Nov 15, 2019
ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.ಹೌದು ಮುಖ್ಯ ನ್ಯಾ.ರಂಜನ್ ಗೊಗೋಯ್ ನೇತೃತ್ವದ ನ್ಯಾಯಮೂರ್ತಿಗಳಾದ ರಮಣ, ಚಂದ್ರಚೂಡ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ನೇತೃತ್ವದ ಸಂವಿಧಾನ ಪೀಠದಿಂದ ತೀರ್ಪು ಪ್ರಕಟವಾಗಿದೆ. ಈ ಮೂಲಕ ಅಯೋಧ್ಯೆ...
Read more...Wed, Nov 13, 2019
ಭಾರತೀಯ ಜೀವ ವಿಮಾ ನಿಗಮ[ಎಲ್ ಐಸಿ] ತನ್ನ ಗ್ರಾಹಕರಿಗೆ ಮುಖ್ಯ ಮಾಹಿತಿಯೊಂದನ್ನು ರವಾನಿಸಿದೆ...ಎರಡು ಡಜನ್ ಇಂಡಿವಿಜುವಲ್ ಪಾಲಿಸಿ ಮತ್ತು ಎಂಟು ಗ್ರೂಪ್ ಇನ್ಶೂರೆನ್ಸ್ ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಅಷ್ಟೇ ಅಲ್ಲ ಸುಮಾರು 24ಕ್ಕೂ ಅಧಿಕ ಪಾಲಿಸಿಗಳಿಗೆ ಎಲ್ ಐಸಿ ತಿಲಾಂಜಲಿ ನೀಡಲು ಮುಂದಾಗಿದ್ದು ನವೆಂಂಬರ್ 30 ರಿಂದ ಈ ಪಾಲಿಸಿಗಳು ಚಾಲ್ತಿಯಲ್ಲಿ ಇರುವ...
Read more...Mon, Nov 11, 2019
ನವದೆಹಲಿ: ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಮಾಧಾನಕರವಾಗಿಲ್ಲ. ಆದರೂ ತೀರ್ಪಿಗೆ ಬೆಲೆಕೊಟ್ಟು ದೇಶದ ಹಿತಾದೃಷ್ಟಿಯಿಂದ ಶಾಂತಿ ಸೌಹಾರ್ದತೆ ಕಾಪಾಡಿ ಎಂದು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ಜಫರ್ಯಾಬ್ ತಿಳಿಸಿದ್ದಾರೆ.. ಮುಂದೇನು?.......ತೀರ್ಪಿನ ಕುರಿತು ಸುಪ್ರೀಂಕೋರ್ಟ್ ಗೆ ಸುನ್ನಿ ಪರ ವಕೀಲರು ರೀ ಪಿಟಿಷನ್ ಹಾಕಬಹುದಾದ ಆಯ್ಕೆ ಇದೆ. ಆದರೆ ಪೆ...
Read more...Sat, Nov 09, 2019
ನವದೆಹಲಿ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ವಿವಾದಿತ ಜಾಗ ರಾಮಲಲ್ಲಾ ಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.ಪ್ರಕರಣ ಕುರಿತಂತೆ ಐತಿಹಾಸಿಕ ಅಂತಿಮ ತೀರ್ಪು ಪ್ರಕಟಿಸಿದ ಸಿಜೆಐ ರಂಜನ್ ಗೊಗೋಯ್, ಸುನ್ನಿ ವಕ್ಪ್ ಬೋರ್ಡ್ಗೆ ಪರ್ಯಾಯ 5 ಎಕರೆ ಜಾಗ ನೀಡುವಂತೆ ಸೂಚಿಸಿದ...
Read more...Sat, Nov 09, 2019
ಸುಮಾರು 136 ವರ್ಷಗಳ ಕಾಲ ಇಡೀ ದೇಶವೇ ಕಾಯುತ್ತಿದ್ದ ಅಯೋಧ್ಯೆ ತೀರ್ಪು ನಾಳೇಯೇ ಶನಿವಾರ ಬೆಳಗ್ಗೆ 10:30ಕ್ಕೆ ಪ್ರಕಟವಾಗಲಿದೆ .ಆಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಂವಿಧಾನ ಪೀಠ ಅ.16ಕ್ಕೆ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು.ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನ.17 ...
Read more...Fri, Nov 08, 2019
ಗೋರಖಪುರ : ತೀವ್ರ ಕುತೂಹಲ ಕೆರಳಿಸಿರುವ ಅಯೋಧ್ಯೆ -ಬಾಬರಿ ಮಸೀದಿ ವಿವಾದ ತೀರ್ಪು ಹೊರಬೀಳುವುದಕ್ಕೆ ಮುನ್ನವೇ ಉತ್ತರ ಪ್ರದೇಶದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನದ 7 ಉಗ್ರರು ಪ್ರವೇಶಿಸಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಲಭಿಸಿದೆ.ನೇಪಾಳದ ಮೂಲಕ ಉತ್ತರ ಪ್ರದೇಶ ಪ್ರವೇಶಿಸಿರುವ ಈ ಭಯೋತ್ಫಾದಕರು ಅಯೋಧ್ಯೆ ಮತ್ತು ಗೋರಖ್ಪುರ್ನಲ್ಲಿ ಅವಿತಿಟ್...
Read more...Tue, Nov 05, 2019
ಎಪಿಎಲ್, ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿದಲ್ಲಿ ನೀವು ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ. ಹೌದು; ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಕಾರ್ಡ್ ನಿಮ್ಮ ಬಳಿ ಇಲ್ಲದಿದ್ದರೂ ಸಹ ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷ ರೂ.ವರೆಗೆ, ಎಪಿಎಲ್ ಕಾರ್ಡುದಾರರಿಗೆ 1.50 ಲಕ್ಷ ರೂ.ವರೆಗಿನ ಚಿಕಿತ...
Read more...Thu, Oct 31, 2019
ನವದೆಹಲಿ: ದೀಪಾವಳಿ ಹಾಗೂ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲುಮತ್ತು ಮರಳಿ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಭಾರತೀಯ ರೈಲ್ವೆ ದೇಶಾದ್ಯಂತ 400 ವಿಶೇಷ ರೈಲುಗಳ ಮೂಲಕ 2,500 ಹೆಚ್ಚುವರಿ ಟ್ರಿಪ್ ಗಳನ್ನು ಮಾಡಲು ನಿರ್ಧರಿಸಿದೆ. ★ ಜಾಹೀರ...
Read more...Fri, Oct 25, 2019
【ಅ.೨೫】ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 30 ಸೇಂಟ್ಸ್ ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 61.37 ಡಾಲರ್ ಆಗಿದೆ.ಹೌದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾದ ಪರಿಣಾಮ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.ದೀಪಾವಳಿಗೂ ಮೊದಲೇ ಮಾರುಕಟ...
Read more...Fri, Oct 25, 2019
ನವದೆಹಲಿ: ಮಸೀದಿಗಳಲ್ಲಿ ಮಹಿಳೆಯರ ಪ್ರವೇಶ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ಕೇಳಿದೆ.ಹೌದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಕೇಂದ್ರ ಕಾನೂನು ಮತ್ತು ನ್ಯಾಯ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ...
Read more...Fri, Oct 25, 2019
ನವದೆಹಲಿ : ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಗಳಾದ ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ಗಳ ಪುನಶ್ಚೇತನಕ್ಕೆ ಕೊನೆಗೂ ಮುಂದಾಗಿರುವ ಕೇಂದ್ರ ಸರ್ಕಾರ, ಈ ಎರಡೂ ಕಂಪನಿಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ. ಅಲ್ಲದೆ ಬಿಎಸ್ಎನ್ಎಲ್ ಪುನರುಜ್ಜೀವನಕ್ಕಾಗಿ ಭರ್ಜರಿ 68751 ಕೋಟಿ ರು.ಗಳ ಪ್ಯಾಕೇಜ್ ಕೂಡಾ ಘೋಷಿಸಿದೆ.ಪ್ರಧಾನಿ ನರೇಂದ್ರ ಮೋದಿ ಅಧ್ಯ...
Read more...Thu, Oct 24, 2019
ನವದೆಹಲಿ: ಮಾದಕ ವ್ಯಸನಿ ಯುವಕನೊಬ್ಬ ಹಣ ನೀಡಲಿಲ್ಲವೆಂದ ಕಾರಣಕ್ಕೆ ಹೆತ್ತ ತಾಯಿಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.ಮುಂಜಾನೆ ಪ್ರಾರ್ಥನೆ ಮಾಡುತ್ತಿದ್ದ ತಾಯಿಯ ಬಳಿ ಅಶುತೋಷ್ ಹಣ ಕೇಳಿದ್ದಾನೆ. ಆದರೆ, ಇದಕ್ಕೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದೇ ಹಣವನ್ನೂ ಸಹ ನೀಡಲಿಲ್ಲ. ಇದರಿಂದ ಕೋಪಗೊಂಡ ಆತ ಗಟ್ಟಿ ವಸ್ತುವಿನಿಂದ ತನ್ನ ತಾಯಿ...
Read more...Wed, Oct 23, 2019
ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆದಾಗ ಅದನ್ನು ಅನುಮಾನಿಸಿದ್ದ ಕೆಲವು ವಿಪಕ್ಷ ನಾಯಕರು ಟೀಕೆಗೊಳಗಾಗಿದ್ದರು. ಈಗ ಮತ್ತದೇ ರಾಗಾ, ಗುಂಪಿನ ನಾಯಕನೊಬ್ಬ ನಿನ್ನೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆ ಮೇಲೆ ದಾಳಿ ನಡೆಸಿದ ವಿಚಾರವನ್ನು ಲೇವಡಿ ಮಾಡಿದ್ದಾರೆ.ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಅಖಿಲೇಶ್ ಸಿಂಗ್ - 'ಮೋದಿ ಅಧಿಕಾರದ...
Read more...Mon, Oct 21, 2019
ನವದೆಹಲಿ : ಹಿಂದಿನ ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿದ ನಿರ್ಧಾರ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದೆ.ಹೌದು, ಸುಪ್ರೀಂಕೋರ್ಟ್ ನಲ್ಲಿ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು ಒಂದು ವಾರ ವಿಚಾರಣೆ ಮುಂದೂಡಲು ಮನವಿ ಮಾಡಿದ್ದರು. ಆದರೆ ಒಂದು ವಾರದ ಬದಲಾಗಿ ಒಂದು ದಿನ...
Read more...Mon, Oct 21, 2019
ಉ.ಪ್ರದೇಶ : ಲಕ್ನೋದಲ್ಲಿ ಇದೇ ತಿಂಗಳಲ್ಲಿ ಸರಣಿಯಾಗಿ ಹಿಂದೂ ನಾಯಕರ ಹತ್ಯೆ ನಡೆಯುತ್ತಿದ್ದು, ಈ ತಿಂಗಳಲ್ಲಿ ನಡೆದ ನಾಲ್ಕನೇ ಹತ್ಯೆ ಇದಾಗಿದೆ. ಅ.8ರಂದು ಬಿಜೆಪಿಯ ಚೌದರಿ ಯಶ್ಪಾಲ್ ಸಿಂಗ್, ಅ.10ರಂದು ಬಿಜೆಪಿ ನಾಯಕ ಕಬೀರ್ ತಿವಾರಿ ಯನ್ನು ಬಸ್ತಿಯಲ್ಲಿ ಹತ್ಯೆ ಮಾಡಲಾಗಿತ್ತು. ಅ.13ರಂದು ಬಿಜೆಪಿ ಕಾರ್ಪೊರೇಟರ್ ಧಾರಾ ಸಿಂಗ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತ...
Read more...Fri, Oct 18, 2019
ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ನ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿದ್ದು, ಜಾಮೀನು ಅರ್ಜಿ ಆದೇಶವನ್ನು ಅಕ್ಟೋಬರ್ 19ಕ್ಕೆ ಕೋರ್ಟ್ ಕಾಯ್ದಿರಿಸಿದೆ.ಈ ಮೂಲಕ ಟ್ರಬಲ್ ಶೂಟರ್ ಡಿಕೆಶಿ ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
Read more...Thu, Oct 17, 2019
ಮೋಹನಂದಾಸ ಕರಮ್ಚಂದ್ ಗಾಂಧಿಯವರನ್ನು ರಾಷ್ತ್ರಪಿತ, ಫಾದರ್ ಆಫ್ ದ ನೇಷನ್ ಎಂದು ಕರೆಯುತ್ತಾರೆ ಆದರೇ ಇದು ಶುದ್ಧ ಸುಳ್ಳು ಮಾಹಿತಿಯಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಲಖನೌ ಪ್ರದೇಶದ ಹತ್ತನೆ ತರಗತಿ ಓದುತ್ತಿರುವ ವಿದ್ಯಾರ್ಥಿನಿಯಾದ ಐಶ್ವರ್ಯ ಪರಾಶರ ಇಂತಹದ್ದೊಂದು ಪ್ರಶ್ನೆಯನ್ನು ಆರ್ಟಿಐ ಗೆ ಕೇಳಿದ್ದಳು. ಈ ಬಾಲಕಿಯ ಪ್ರಶ್ನೆಗೆ ಉತ್ತರಿಸಿದ ಆರ್...
Read more...Wed, Oct 16, 2019
ನವದೆಹಲಿ: ಇತ್ತಿಚೆಗಷ್ಟೆ ರಾಜ್ಯಕ್ಕೆ ಉಗ್ರರ ಕಂಟಕವಿದೆ ಎಂದು ಎಚ್ಚರಿಸಿದ್ದ ಕೇಂದ್ರ ಈಗ ಮತ್ತೊಂದು ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ.ಭಾರತದ ವಾಯು ಪಡೆ(ಐಎಎಫ್) ಎಂಟು ತಿಂಗಳ ಹಿಂದೆ ಪಾಕಿಸ್ತಾನದ ಬಾಲ್ಕೋಟ್ನಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿತ್ತು.ಇದೀಗ ಅದೇ ಸ್ಥಳದಲ್ಲಿ 45-50 ಮಂದಿ ಕಟ್ಟಾ ಉಗ್...
Read more...Wed, Oct 16, 2019
ನವದೆಹಲಿ: ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.ಹೌದು 15 ಮಂದಿ ಅತಂತ್ರರಿಗೆ ನೆಮ್ಮದಿ ಸಿಕ್ಕಿದಂತಾಗಿದೆ, ಕೇಸ್ ಇತ್ಯರ್ಥವಾದ ಮೇಲೆ ಚುನಾವಣೆ ನಡೆಯಲಿ ಎಂದು ಕೋರ್ಟ್ ಸ್ಪಷ್ಟಪಡಿಸಿದೆ . ಮುಂದಿನ ವಿಚಾರಣೆಯನ್ನು ಅ. 22ಕ್ಕೆ ಮುಂದೂಡಿದೆ.ಪ್ರಕರಣದ ತೀರ್ಪು ಬರುವವರೆಗೂ ಚುನಾವಣೆಯನ್ನು ಮುಂದೂಡಬಹುದು ಎಂದು ಚುನಾವಣಾ ಆಯೋಗದ ವಕೀಲರು ತಿಳಿಸಿದ ಹಿನ...
Read more...Thu, Sep 26, 2019
ನವದೆಹಲಿ: ಅಕ್ರಮ ಆಸ್ತಿ ಹಾಗೂ ಹವಾಲಾ ಹಣ ಪ್ರಕರಣಕ್ಕೆ ಸಂಬಂಧ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಡಿಕೆಶಿಗೆ ತಿಹಾರ್ ಜೈಲೇ ಗತಿಯಾಾಗಿದೆ.ಇಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು ಡಿಕೆಶಿ ಜಾಮೀನು ಅರ್ಜಿ ಮಾಡಿ ಇಂದು ತೀರ್ಪು ಪ್ರಕಟಿಸಿದ್ದಾರೆ. ಇನ್ನೂ ಡಿಕೆಶಿ ದೆಹಲಿ ಸುಪ್ರೀಂಕೋರ್ಟ್...
Read more...Wed, Sep 25, 2019
ನವದೆಹಲಿ : ಕೈಗೆ ಕಂಟಕ ಹೌದು ಕೈ ನಾಯಕರಿಗೆ ಶನಿ ಹೇಗಲೇರಿದಿಯೋ ತಿಳಿದಿಲ್ಲ. ಆದರೆ ಅಧಿಕಾರಿಗಳಂತೂ ಹೆಗಲೇರಿದ್ದಾರೆ. ಇದಕ್ಕೆ ನ್ಯಾಯಾಲಯವು ಸಾಥ್ ನೀಡಿದೆ. ಈಗಷ್ಟೇ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಇಡಿ ಅಧಿಕಾರಿಗಳ ವಶವಾದ ಬೆನ್ನಲ್ಲೇ ಮತ್ತೋರ್ವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಪಿ...
Read more...Thu, Sep 05, 2019
ಸಂಚಾರಿ ನಿಯಮ ಉಲ್ಲಂಘನೆಗೆ ಇಂದಿನಿಂದ ವಿಧಿಸಲಾಗುವ ದಂಡದ ಮೊತ್ತದ ಮಾಹಿತಿ ಇಲ್ಲಿದೆ ನೋಡಿ...ಹೌದು ಸಂಚಾರ ನಿಯಮಗಳ ಉಲ್ಲಂಘನೆಗೆ ಹೊಸ ದಂಡ ನಿಯಮಗಳ ಮೋಟಾರು ವಾಹನ ಕಾಯ್ದೆ ಸೆಪ್ಟೆಂಬರ್ 1 ರ ಇಂದಿನಿಂದ ಜಾರಿಗೆ ಬಂದಿದೆ.ಸದ್ಯಕ್ಕೆ ಕಾಯ್ದೆಯ ಕೆಲವು ಅಂಶಗಳನ್ನು ಮಾತ್ರ ಜಾರಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 63 ಅಂಶಗಳು ಜಾರಿಯಾಗುತ್ತಿದ್ದು, ಸಂಚಾರ ನಿಯಮ ಉಲಂಘನೆ, ವ...
Read more...Sun, Sep 01, 2019
ನವದೆಹಲಿ: ಆಗಸ್ಟ್ ೬ ; ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ಮೋದಿ ಸಂಪುಟದಿಂದಲೂ ಸ್ವರಾಜ್ ಹೊರಗೆ ಉಳಿದಿದ್ದರು, 19532 ರ ಫೆಬ್ರವರಿ 14 ರಂದು ಜನಿಸಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದಾಗ ಕ್ಯಾಬಿನ...
Read more...Tue, Aug 06, 2019
ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಘೋಷಣೆ ಮಾಡಿದರು. ಪರಿಚ್ಛೇಧ 370 ಮತ್ತು 35(ಎ) ಕೂಡ ಸಹ ರದ್ದು ಮಾಡಲಾಯ್ತು. ಆಡಳಿತಾತ್ಮಕ ದೃಷ್ಟಿಯಿಂದ ಜಮ್ಮು, ಕಾಶ್ಮೀರ ಮತ್ತು ಲಡಾಕ್ ಎಂದು ಮೂರು ವಿಭಾಗಗಳಾಗಿ ವಿಂಗಡನೆ ಮಾಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಯ್ತು....
Read more...Mon, Aug 05, 2019
ಟ್ಟೀಟರ್ ಸುದ್ದಿ: ವಿಧಾನಸಭಾ ಅದ್ಯಕ್ಶರು 17 ಜನ ಶಾಸಕರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಾಕಷ್ಟು ವಿರೋಧ ಪಡಿಸಿದರು ಈ ಹಿನ್ನಲೆಯಲ್ಲಿ ಇಂದು ಸಿದ್ದರಾಮಯ್ಯ ಟ್ಟೀಟ್ ಮಾಡುವ ಮೂಲಕ ಬಿಜೆಪಿ ನಾಯಕರು ಹೊಟ್ಟೆ ಉರ್ಕೋಳ್ಳೋದು ಯಾಕೆ ? ಅವರ ಮೇಲೆ ಈ ಪರಿಯ ಕಾಳಜಿ ಯಾಕೆ .? ಅವರೇನು ಇವರ ಪಕ್ಷದ ಶಾಸಕರೇ...? ಎಂದು ಟ್ಟೀಟ್ ಮಾಡುವ ಮೂಲಕ ಬಿ...
Read more...Mon, Jul 29, 2019
ಟ್ವಿಟ್ಟರ್ ಸುದ್ದಿ : ಮಾದ್ಯಮಗಳು ಸೆಲೆಕ್ಟ್ ಮಾಡಿರುವ ಶಾಸಕರು ಮಾತ್ರ ನನ್ನ ಆಪ್ತರಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ಟಿಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆಹೌದು ರಾಜಿನಾಮೆ ನೀಡಿದ ಕಾಂಗ್ರೆಸ್ ಶಾಸಕರು ಅಷ್ಟೇ ಸಿದ್ದರಾಮಯ್ಯನವರ ಆಪ್ತರೆಂದು ಮಾದ್ಯಮಗಳು ಬಿಂಬಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ರಾಜಿನಾಮೆ ನೀಡಿರುವ ...
Read more...Thu, Jul 11, 2019
ಟ್ವಿಟ್ಟರ್ ಅಪಡೇಟ್ : ಇಂದು ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿ ಜನುಮ ದಿನ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಶುಭಾಶಯ ತಿಳಿಸಿದ್ದಾರೆ ಹೌದು ಮೋದಿರವರು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಅವರಿಗೆ ಆರೋಗ್ಯ ಮತ್ತು ದೀರ್ಘಾಯುಸ್ಸು ದೊರೆಯಲಿ ಎಂದು ಶುಭಾಶಯ ಕೋರಿದ್ದಾರೆ....ಇದಕ್ಕೆ ಪ್ರತಿಯ...
Read more...Wed, Jun 19, 2019
ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದ ಆವರಣದ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಸಿಕ್ಕ ೧೯ ವಯಸ್ಸಿನ ಶಿವು ಉಪ್ಪಾರ ಸಾವಿನ ಬಗ್ಗೆ ರಾಜಾಸಿಂಗ್ ತೀವ್ರವಾಗಿ ಖಂಡಿಸಿದ್ದು ತಮ್ಮ ಫೇಸ್ಬುಕ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಿಶು ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ ಮತ್ತು ರಾಜ್ಯ ನಾಯಕರುಗಳ ಬಗ್ಗೆಯು ಅಸಮಾಧಾನ ವ್ಯಕ್ತಪಡ...
Read more...Thu, May 30, 2019
ಎಲೆಕ್ಷನ್ ಟೈ ಟೂ ಟೈಮ್ ಅಪಡೇಟ್ವಿಜಯಪುರ: ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ್ ಜಿಗಜಿಣಗಿ ಭಾರಿ ಮುನ್ನಡೆ.104320 ಸಾವಿರ ಮತಗಳಿಂದ ಮುನ್ನಡೆ.ಸತತವಾಗಿ ಹಿನ್ನಡೆ ಕಾಯ್ದುಕೊಂಡು ಜೆಡಿಎಸ್ ಅಭ್ಯರ್ಥಿ ಡಾ ಸುನಿತಾ ಚವ್ಹಾಣ.________________________________542 ಲೋಕಸಭಾ ಸೀಟುಗಳ ಪೈಕಿ 326 ಬಿಜೆಪಿ, 104 ಕಾಂಗ್ರೆಸ್, 112 ಇತರೆ ಮುನ್ನಡೆಯ...
Read more...Thu, May 23, 2019
◆BD1News ಕನ್ನಡ ವಿಶೇಷ ವರದಿ◆ಕಾನೂನು ರೀತಿಯಲ್ಲಿ ಎಫ್ಐಆರ್ : ಎಫ್ಐಆರ್- ಫಸ್ಟ್ ಇನ್ಫರ್ ಮೇಷನ್ ರಿಪೋರ್ಟ್- ಎಂದರೆ ಪ್ರಥಮ ಮಾಹಿತಿ ವರದಿ. ಯಾವುದೇ ಗಂಭೀರ ಸ್ವರೂಪದ ಅಪರಾಧದ ಬಗ್ಗೆ ಪೊಲೀಸರಿಗೆ ಕೊಟ್ಟ ಮೊದಲನೆಯ ಮಾಹಿತಿ. ಒಂದು ಸಂಜ್ಞೇಯ ಆಪರಾಧದ ಬಗ್ಗೆ ಕೊಟ್ಟ ಪ್ರಥಮ ಮಾಹಿತಿ.ಎಫ್ಐಆರ್ ಒಂದು ಅಪರಾಧದ ಬಗ್ಗೆ ತನಿಖೆ ಪ್ರಾರಂಭಿಸುವುದಕ್ಕೆ ಕಾರಣವಾಗುತ್ತದೆ. ಒಂದ...
Read more...Fri, May 10, 2019
ಶ್ರೀನಗರ[ಮೇ.05]: ಬಾಲಾಕೋಟ್ ವಾಯುದಾಳಿ ನಡೆದ ಎರಡು ತಿಂಗಳ ಬಳಿಕ ಭಾರತೀಯ ವಾಯು ಪಡೆ ವಿಂಗ್ ಕಮಾಂಡರ್ ಅಭಿನಂದನ್ ಶನಿವಾರ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಈ ವೇಳೆ ಅಭಿನಂದನ್ ಅವರನ್ನು ಅಭಿನಂದಿಸಿದ ಸಹೋದ್ಯೋಗಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.ಈ ವಿಡಿಯೋ ತುಣುಕೀಗ ವೈರಲ್ ಆಗಿದೆ.
Read more...Sun, May 05, 2019
BD1News ಕನ್ನಡ ವರದಿ: ನೆಟ್ಟಿಗರೆ ಹುಷಾರ್..! ಸೈಬರ್ ಖದೀಮರ ಕಣ್ಣೀಗ ಗೂಗಲ್ ಮ್ಯಾಪ್ ಮೇಲೂ ಬಿದ್ದಿದೆ. ಮ್ಯಾಪ್ನಲ್ಲಿರುವ ಬ್ಯಾಂಕ್ಗಳ ದೂರವಾಣಿ ಸಂಖ್ಯೆಗಳನ್ನೇ ಬದಲಿಸುವ ವಂಚಕರು, ನಂಬಿ ಕರೆ ಮಾಡುವ ಖಾತೆದಾರರಿಗೆ ಟೋಪಿ ಹಾಕಿರುವಂತಹ ಅನೇಕ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿವೆ.ಹೇಗೆ ವಂಚಿಸ್ತಾರೆ ಗೊತ್ತಾ..?ಗೂಗಲ್ ಮ್ಯಾಪ್ನಲ್ಲಿನ ಮಾಹಿತಿಗಳನ್ನ...
Read more...Sun, Apr 28, 2019
ಲವೀನಾ ಸೊನ್ಸ್ ವರದಿ ಶಿವಮೊಗ್ಗ- ಕಲಬುರ್ಗಿ ....ಈ ಕಾಲದಲ್ಲಿ ಪೋಲಿಸರು ಎಂದರೆ ಒಂದು ಲಂಚಬಾಕರು ಇಲ್ಲವೆ ದೌರ್ಜನ್ಯ ಮಾಡುವವರು ಎಂದು ತೆಗಳುವವರುಂಟು ಆದರೇ ಇಲ್ಲಿಯ ಆರಕ್ಷಕರ ಕಾರ್ಯವನ್ನು ನೋಡಿದರೆ ನೀವೆ ಶಬ್ಬಾಶ್ಗಿರಿ ನೀಡುತ್ತಿರಾ ಅಂತದೇನಪ್ಪಾ ಮಾಡಿರೋದು ಅಂತೀರಾ. ಇಲ್ಲಿದೆ ನೋಡಿ ಖಾಕಿಯೊಳಗಿನ ಕರುಣಾ ಮನಸ್ಸಿನ ಸ್ಟೋರಿ... ಹೌದು ಸ...
Read more...Fri, Apr 26, 2019
ಒಡಿಶಾ : ಕರ್ನಾಟಕದ ಐಎಎಸ್ ಅಧಿಕಾರಿಯೊಬ್ಬರನ್ನು ಒಡಿಶಾದಲ್ಲಿ ಅಮಾನತು ಮಾಡಲಾಗಿದೆ ಹೌದು ನಿಯಮಾವಳಿ ಮೀರಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಮತ್ತು ಬೆಂಗಾವಲು ಪಡೆ ವಾಹನವನ್ನು ತಪಾಸಣೆ ಮಾಡಿದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಚುನಾವಣೆ ವೀಕ್ಷಕರಾಗಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಸ್ಸಿನ್ ಅವರನ್ನು ಅಮಾನತುಗೊಳಿಸಲಾಗಿದೆ.1996ನೇ ಬ್ಯಾಚ್ ...
Read more...Thu, Apr 18, 2019
ಗದಗ: ಸಾವಿನ ಮನೆಯಲ್ಲಿ ಕಣ್ಣೀರಿಡುತ್ತಿದ್ದವರಿಗೆ ಮಂಗನಿಂದ ಸಾಂತ್ವನ ಹೇಳಿರುವ ಘಟನೆಯು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ .ಸ್ಥಳೀಯರ ಕ್ಯಾಮರಾದಲ್ಲಿ ಮಂಗನ ಸಾಂತ್ವನ ಸೇರಿಯಾಗಿದ್ದು ಮಹಿಳೆಯನ್ನು ಅಪ್ಪಿಕೊಂಡು ಹಣೆಗೆ ಮುತ್ತಿಟ್ಟು ಸಾಂತ್ವನ ಹೇಳುತ್ತಿರುವ ಘಟನೆ ಸವದತ್ತಿ ರಸ್ತೆಯ ಅರ್ಬಾಣ ಓಣಿಯಲ್ಲಿ ಘಟನೆ ನಡೆದಿದೆ. ಆ ಗ್ರಾಮದಲ್ಲಿ ದೇವೇಂದ್ರಪ್ಪ ಕ...
Read more...Wed, Apr 17, 2019
ವಿಜಯಪುರ: ರೈತಾಪಿ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಯುವಕನೊಬ್ಬ ಯುಪಿಎಸ್ಸಿ ಪರೀಕ್ಷೆಯಲ್ಲಿ ೩೦೭ ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.ಹೌದು ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಗಿರೀಶ ಧರ್ಮರಾಜ್ ಕಲಗೊಂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಾಧನೆ ಮಾಡಿದ ಯುವಕ. ಯುಪಿಎಸ್ಸಿ ಪರೀಕ್ಷೆಗಾಗಿಯೇ ಖಾಸಗಿ ಕಂಪನಿಯಲ್ಲಿನ ನೌಕರಿಗೆ ರಾಜೀನಾಮೆ ನೀಡಿದ್ದ ಗ...
Read more...Fri, Apr 05, 2019
ಚೆನ್ನೈ: ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುವ ಚೀನಾ ಮೂಲದ ವಿಡಿಯೋ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.ಟಿಕ್ ಟಾಕ್ ಆಪ್ ಮೂಲಕ ವಿಶೇಷ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದ್ದು, ಭಾರತದಲ್ಲಿ ಸುಮಾರು 54 ಮಿಲಿಯನ್ ಬಳಕೆದಾರರಿದ್ದಾರೆ.ಆದರೆ ಟಿಕ್ ಟಾಕ್ ಆಪ್ ಮೂಲಕ ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ...
Read more...Thu, Apr 04, 2019
ಪಣಜಿ: ಗೋವಾ ರಾಜ್ಯವನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ. ಇಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಪ್ರಮೋದ್ ಸಾವಂತ್ ಬಹುಮತವನ್ನು ಸಾಬೀತು ಪಡಿಸಿದ್ದಾರೆ.20 ಶಾಸಕರು ಸರ್ಕಾರದ ಪರವಾಗಿ ವೋಟ್ ಚಲಾಯಿಸಿದ ಪರಿಣಾಮ ಬಿಜೆಪಿ ಗೋವಾ ರಾಜ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 11 ಬಿಜೆಪಿ, 3 ಎಂಜೆಪಿ, 3 ಜಿಎಂಫ್ಪಿ, ಮೂರು ಮಂದಿ ಪಕ್ಷೇತರ ಸದಸ್ಯರು ವಿಶ್ವಾಸ...
Read more...Wed, Mar 20, 2019
ಬಸವಧರ್ಮ ಪೀಠಾದ್ಯಕ್ಷರಾದ ಡಾ ಶ್ರೀ ಮಾತೆ ಮಹಾದೇವಿಯವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ...ಆಧ್ಯಾತ್ಮ ಸಾಗರದ ಅನರ್ಘ್ಯ ರತ್ನ ಪರಮ ಪೂಜ್ಯ ಮಾತೆ ಮಾಹದೇವಿಯವರ (ಬಸವಾತ್ಮಜೆಯವರ ) ಬದುಕಿನ ಒಂದು ನೋಟ:ಕಾಯಕ: ವಿಶ್ವದ ಪ್ರಥಮ ಮಹಿಳಾ ಜಗದ್ಗುರುಗಳು (ಜಂಗಮರು)ದಿಕ್ಷಾ ಗುರು: ಪರಮ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳುಅಂಕಿತ ನಾಮ: ಸಚ್ಚಿದಾನಂದಜನನ: 1946 ಮಾರ್...
Read more...Thu, Mar 14, 2019
ವಿಜಯಪುರ: ಬಿ.ಎಲ್.ಡಿ.ಈ ಸಂಸ್ಥೆಯ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಸಂದೀಪ ವಠಾರ್ Brut India ಪೇಜ್ ಷೇರ ಮಾಡಿ ಪಾಕಿಸ್ತಾನ ಪ್ರಧಾನಿ ಪರ ಫೇಸ್ ಬುಕ್ ಪೋಸ್ಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾಧ್ಯಾಪಕ ಪಾಕಿಸ್ತಾನ ಪರ ಪೋಸ್ಟ್ ಮಾಡಿಲ್ಲಾ, ಎರ...
Read more...Sun, Mar 03, 2019
ಮುಂಬೈ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರ ತಂದೆ ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ.ನನ್ನ ಮಗ ನಿಜಕ್ಕೂ ಒಬ್ಬ ಯೋಧ. ಆತನ ಬಗ್ಗೆ ನನಗೆ ಹೆಮ್ಮೆಯಿದ್ದು, ಆತ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗುವಂತೆ ಪ್ರಾರ್ಥಿಸುತ್ತಿದ್ದೇನೆ. ಅಲ್ಲದೇ ಭಾರತೀಯರು ಕೂಡ ಮಗ ವಾಪಸ್ ಬರುವಂತೆ ಪ್ರಾರ್ಥಿಸುತ್ತಿರುವುದಕ್ಕೆ ಧನ್ಯವಾದ ಅರ್ಪಿಸ...
Read more...Thu, Feb 28, 2019
ಭೋಪಾಲ್: ನಮಗೆ ನಮ್ಮ ಲಾಭಕ್ಕಿಂತಲೂ ನಮ್ಮ ದೇಶ ಮುಖ್ಯ. ಹೀಗಾಗಿ, ಪಾಕಿಸ್ಥಾನಕ್ಕೆ ಇನ್ನು ಮುಂದೆ ಟೊಮೆಟೋ ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶ ರೈತರು ನಿರ್ಧಾರಕ್ಕೆ ಬಂದಿದ್ದಾರೆ.ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಸಿಆರ್’ಪಿಎಫ್’ನ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶ ಭುಗ...
Read more...Tue, Feb 19, 2019
ವಿಜಯಪುರ: ಪಾಕಿಸ್ತಾನಕ್ಕೆ ಬೊಟ್ಟು ಮಾಡಿ ತೊರಿಸಬೇಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಸ್.ಎಮ್ ಪಾಟೀಲ್ ಗಣಿಯಾರಗೆ ಪೋಲೀಸರು ವಿಚಾರಣೆ ನಡೆಸಿದ್ದಾರೆ.ಹೌದು ಕಳೆದ ಎರಡು ದಿನಗಳ ಹಿಂದೆ ಗೃಹಸಚಿವ ಎಮ್ ಬಿ ಪಾಟೀಲ್ ಯಾರೇ ಕೋಮು ಗಲಭೆ ಸೃಷ್ಟಿಸುವ ಹೇಳಿಕೆ ನೀಡಿದರೆ ಅವರನ್ನು ಬಿಡುವುದಿಲ್ಲ ಎಂದಿದ್ದರು ಅದೇ ಸವಾಲಾಗಿ ಸ್ವೀಕರಿಸಿ ನಿನ್ನೆ ಯೋಧರಿಗೆ ಶ್ರದಾಂಜಲಿ ...
Read more...Mon, Feb 18, 2019
ಲೇಖನ -ನಾಗೇಶ ತಳವಾರಶೋಕ ಸೂಚಕ ಗೋಡೆ…ಯೋಧರ ಮೇಲೆ ಅಟ್ಯಾಕ್ ಆದಾಗ ಒಂದಿಷ್ಟು ಬೇಸರ.. ಎರಡು ಹನಿ ಕಣ್ಣೀರು..ಸೋಷಿಯಲ್ ಮೀಡಿಯಾದಲ್ಲಿ ವೀರಾವೇಷದ ಮಾತುಗಳು.. ಮೊದಲು ತಾಯ್ನಾಡು.. ಪರ-ವಿರೋಧದ ವಾಗ್ವಾದ.. ಸಮಯ ಉರುಳಿದಂತೆ ಸ್ವಬದುಕಿನ ಹಾದಿಯಲ್ಲಿ ಹೆಜ್ಜೆ ಹಾಕ್ತಿರುತ್ತೇವೆ. ಯಾಕಂದ್ರೆ, ಪ್ರತಿಯೊಬ್ಬರಿಗೂ ಅವರದೆಯಾದ ಬದುಕಿದೆ. ಕುಟುಂಬವಿದೆ. ಪ್ರೀತಿಸುವ ಜೀವಗಳಿವೆ. ಭವಿಷ...
Read more...Sat, Feb 16, 2019
ಭಾರತದ ಕಳಶ ಜಮ್ಮು – ಕಾಶ್ಮೀರದ ಪುಲ್ವಾಮದಲ್ಲಿ ನಲವತ್ತೆರೆಡು ಜನ ಭಾರತೀಯ ವೀರ ಯೋಧರ ರಕ್ತ ಹರಿದಿರುವುದಕ್ಕೆ ಇಡೀ ದೇಶವೇ ಪ್ರತೀಕಾರದ ಮಾತನ್ನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯೋಧರ ಮೇಲಿನ ಭಯೋತ್ಪಾದಕರ ದಾಳಿಗೆ ತಕ್ಕ ಪ್ರತೀಕಾರ ತೆಗೆದುಕೊಳ್ಳಲೇ ಬೇಕೆಂಬ ಧ್ವನಿ ಕೇಳಿಬಂದಿದ್ದು ಈ ನಡುವೆ ವಿಕೆ ಸಿಂಗ್ ಸಹಪ್ರತೀಕಾರ ತೆಗೆದುಕೊಳ್ಳುವ ಮಾತನ್ನಾಡಿದ್ದಾರೆ. ...
Read more...Thu, Feb 14, 2019
ವಿಜಯಪುರ:ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಗುಮ್ಮಟ ನಗರಿಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೌದು ವಿಜಯಪುರ ನಗರದ ದೇಶ ರಕ್ಷಕ ಪಡೆ ಸಂಯುಕ್ತಾಶ್ರಯದಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಯೋಧರ ಪರವಾಗಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.ನಗರದ ಹುತಾತ್ಮ ಚೌಕನಲ್ಲಿ ನೆರದ ನೂರಾರು ಜನತೆ ಕ್ಯಾ...
Read more...Thu, Feb 14, 2019
ಶ್ರೀನಗರ:ಪುಲ್ವಾಮ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ನಡೆದ ಬಾಂಬ್ ದಾಳಿಯ ಪರಿಣಾಮ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್)18.ಜನ ಯೋಧರು ಹುತಾತ್ಮರಾಗಿದ್ದಾರೆಈ ವರ್ಷದ ಆರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರು ಅತಿದೊಡ್ಡ ದಾಳಿ ನಡೆಸಿ 18 ಜನ ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದಾರೆ.ಪುಲ್ವಾಮಾ ಜಿಲ್ಲೆಯ ಅವಂತಿಪುರ ಸಮೀ...
Read more...Thu, Feb 14, 2019
ನವದೆಹಲಿ(ಜ.29): ಸರಳ ಜೀವಿ, ಹೋರಾಟಗಾರ, ಸಮಾಜವಾದಿ ನಾಯಕ, ಲೋಹಿಯಾವಾದಿ, ಮಾಜಿ ರಕ್ಷಣಾ ಸಚಿವ ನಮ್ಮೆಲ್ಲರ ಪ್ರೀತಿಯ ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ..ಹೌದು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನರಾಗಿದ್ದಾರೆ. ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್ ಇತ್ತೀಚೆಗೆ H1N1 ಸೋಂಕಿಗೆ ತುತ್ತ...
Read more...Tue, Jan 29, 2019
ಇವತ್ತು ಏನು ವಿಚಾರ ಇಲ್ಲ ಅವರು ಗುಡ್ ಅಂದ್ರೆ ಗುಡ್ Better best CM ಎಂದು ಸ್ಪಷ್ಟೀಕರಣ ನೀಡಿದ ಜಮಲಾರ್ ಯತೀಂದ್ರಅವರು ಬಂದಿಲ್ಲ ಅಂತಾ ಇಲ್ಲ ಅವರು ಬರತೀದರೂ ನನಗೆ ಸಿಕ್ಕಿಲ್ಲಾ ಅಷ್ಟೇ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ...
Read more...Mon, Jan 28, 2019
ವಿಜಯಪುರ:ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ. ಒಂದು ಕಡೆಗೆ ನೀರು ಇಲ್ಲದಕ್ಕೆ ಗ್ರಾಮೀಣ ಪ್ರದೇಶಗಳಿಗೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ. ಇದಕ್ಕೆ ಅಪವಾದ ಎನ್ನುವಂತೆ ಸಿಂದಗಿ ಪಟ್ಟಣದ ಹಳೇ ಎಸ್ ಬಿ ಐ ರಸ್ತೆಗಳಲ್ಲಿ ಹಗಲಿನಲ್ಲಿ ಸುಮಾರು 5-6 ಕ್ಕೂ ಹೆಚ್ಚಿನ ಕಂಬಗಳಲ್ಲಿ ವಿದ್ಯುತ್ ದೀಪಗಳು ಸೂರ್ಯನನ್ನು ನಾಚಿಸುವಂತೆ ಉರಿಯುತ್ತಿವೆ.ಈ ವಿದ್ಯುತ್ ಕಂಬಗಳಿಗೆ ಜೋಡಿಸ...
Read more...Sun, Jan 13, 2019
ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಬಹಳ ದುಃಖದ ವರ್ಷವಾಗಿದೆ ಎನ್ನಬಹುದು . ಕನ್ನಡ ಚಿತ್ರರಂಗದ ಮತ್ತೊಂದು ಕೊಂಎಇ ಕಳಚಿದೆ. ಕನ್ನಡ ಚಿತ್ರರಂಗದ ಹಲವಾರು ದಿಗ್ಗಜ ನಟರ ಜೊತೆ ಅಭಿನಯಿಸಿದ್ದ ಹಿರಿಯ ನಟ, ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಪ್ಪಿನಕಾಯಿ ಎಂದೇ ಹೆಸರಾಗಿದ್ದ ಲೋಕನಾಥ್ ನಿಧನರಾಗಿದ್ದಾರೆ. ಮಧ್ಯರಾತ್ರಿ 12.15ಕ್ಕೆ ಕೊನೆಯುಸಿರೆ...
Read more...Mon, Dec 31, 2018
ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು, ಅವರಿಗೆ ವೋಟು ಹಾಕಿ ಅಂತಾ ಮದುವೆ ಕಾರ್ಡ್ಗಳಲ್ಲಿ ಮೋದಿ ಅವರ ಪೋಟೋ ಮತ್ತು ಮತ ಯಾಚಿಸುವ ಮೂಲಕ ತಮ್ಮ ಮದುವೆಗೆ ಆಮಂತ್ರಿಸುವುದು ಇತ್ತೀಚಿಗೆ ಮೋದಿ ಅಭಿಮಾನಿಗಳ ಟ್ರೇಂಡ್ ಆಗಿದೆ.ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪೂರ ಗ್ರಾಮದ ಮುಸ್ಲಿಂ ಯುವಕ ಸುರಪುರ ಶಾಸಕ ರಾಜುಗೌಡರ ಬೆಂಬಲಿಗ ಹಾಗೂ ಮೋದಿ ಅವ...
Read more...Sun, Dec 30, 2018
ಬೆಂಗಳೂರು: ಜಗತ್ತಿನಲ್ಲಿ ತಾಯಿಯೇ ದೇವರು ಅಂತ ತಾಯಿ ಋಣವನ್ನು ತೀರಿಸಲು ಹತ್ತು ಜನ್ಮವೇತ್ತಿದರು ತೀರಿಸಲಾಗದು ಅಂತದರಲ್ಲಿ ಹೆತ್ತ ತಾಯಿಗೆ ಪೊರಕೆಯಲ್ಲಿ ಹೊಡೆದಿದ್ದಾನೆ ಈ ಪಾಪಿ.ಹೌದು 19 ವರ್ಷದ ಜೀವನ್ ಎಂಬಾತ ಬುದ್ದಿವಾದ ಹೇಳಿದ್ದೇ ಅಮ್ಮ ಮಾಡಿದ ದೊಡ್ಡ ತಪ್ಪು ಎಂಬಂತೆ ‘ನನ್ ವಿಚಾರ ಮಾತಾಡಿದ್ರೆ ಇದೇ ತರಾ ಟ್ರೀಟ್ಮೆಂಟ್’ ಕೊಡ್ತೀನಿ ಎಂದು ಅಂತ ಅಮ್ಮನಿಗೇ ಧಮಕಿ ಹಾಕಿದ...
Read more...Sun, Dec 09, 2018
ವಿಜಯಪುರ: ನ24 ರಂದು ಗ್ರಾಮ ಭೇಟಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ವಾಪಸ್ಸಾಗುತ್ತಿದ್ದಾಗ ವಿಧಾನ ಪರಿಷತ್ತಿನ ಸದಸ್ಯ ಸುನೀಲ್ ಗೌಡ ಪಾಟೀಲ್ ಮಾಡಿದ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತ ಪಡೆಸುತ್ತಿದ್ದಾರೆ. ಜನ ಸಂಪರ್ಕ ಮುಗಿದು ಹಿಂತಿರುಗುವ ವೇಳೆ ಇಂಡಿ ಬೈ ಪಾಸ್ ಬಳಿ ; ಬೈಕ್ ಸವಾರನ ಹಿಂದೆ ಕುಳಿತು ನಿದ್ರೆಗೆ ಜಾರಿದ...
Read more...Mon, Nov 26, 2018
ಬೆಂಗಳೂರು: ಹಿರಿಯ ನಟ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿ ಅಂಬರೀಶ್ ಇನ್ನಿಲ್ಲ.ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಇಂದು ಸಂಜೆ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಿಸದೆ ಅಂಬರೀಶ್ ಕೊನೆಯುಸಿರೆಳದಿದ್ದಾರೆ
Read more...Sat, Nov 24, 2018
ಬೆಳಗಾವಿ: ಸಿಎಂ ಕುಮಾರಸ್ವಾಮಿ ಅವರು ನೀಡಿದ ಭರವಸೆಯಂತೆ ತಮ್ಮ ಹೋರಾಟವನ್ನು ಹಿಂಪಡೆದಿದ್ದ ಕಬ್ಬು ಬೆಳೆಗಾರರ ಆಕ್ರೋಶ ಹೆಚ್ಚಾಗಿದ್ದು, ಕಬ್ಬು ತುಂಬಿದ ಲಾರಿ ಸಮೇತ ಬೆಳಗಾವಿ ಸುವರ್ಣಸೌಧಕ್ಕೆ ಪ್ರವೇಶ ಮಾಡಿ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ.ಕಬ್ಬು ಬೆಳೆಗಾರರ ಜೊತೆ ಬೆಳಗಾವಿಯಲ್ಲಿ ಸೋಮವಾರ ನಿಗದಿಯಾಗಿದ್ದ ಸಭೆಯನ್ನು ರದ್ದುಗೊಳಿಸಿದ್ದಕ್ಕೆ ಆಕ್ರೋಶಗೊಂಡ ರೈತರು...
Read more...Sun, Nov 18, 2018
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಇಂದು ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ ಕುಮಾರ್ ಇಂದು ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದು, ರಾಜ್ಯದಾದ್ಯಂತ ತೀವ್ರ ಶೋಕ ಮಡುಗಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇಂದು ಸರ್ಕಾರಿ ರಜೆ ಘೋಷಣೆ ಮಾಡಲು ಮುಖ್ಯಮಂತ್ರಿ ...
Read more...Mon, Nov 12, 2018
ಚಿಕ್ಕಮಗಳೂರು: ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಅವರು, ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ತಾರೆ. ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದ್ರೂ ಶಿಕ...
Read more...Sun, Nov 11, 2018
ಗದಗ ಬ್ರೇಕಿಂಗ್....ಗದಗನ ಸಿದ್ದಲಿಂಗ ಸ್ವಾಮೀಜಿ ವಿಧಿವಶ...ಗದಗನ ತೋಂಟದಾರ್ಯ ಮಠದ ಸ್ವಾಮೀಜಿ ಲಿಂಗೈಕ್ಯಬೆಳಗಿನ ಜಾವ ಕಾಣಿಸಿಕೊಂಡ ಹೃದಯಾಘಾತಗದಗನ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿಹೃದಯಾಘಾತದಿಂದ ನಿಧನ ಹೊಂದಿದ ಸ್ವಾಮೀಜಿಶೋಕ ಸಾಗರದಲ್ಲಿ ಮುಳುಗಿದ ಭಕ್ತ ಸಾಗರ...ಅಪಾರ ಭಕ್ತರನ್ನು ಅಗಲಿದ ತೋಂಟದಾರ್ಯ ಶ್ರೀಗಳು..
Read more...Sat, Oct 20, 2018
ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ತೆರಳಿದ ರೆಹನಾ ಫಾತಿಮಾ ಹಿನ್ನೆಲೆ ಸಾಕಷ್ಟು ರೋಚಕವಾಗಿದೆ. ಅವರು ಓರ್ವ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದು, ತಾವೂ ಅಯ್ಯಪ್ಪನ ಭಕ್ತೆ ಎಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದಾರೆ.ಎರ್ನಾಕುಲಂ ನಿವಾಸಿಯಾಗಿರುವ ರೆಹನಾ ಬಿಎಸ್ ಎನ್ ಎಲ್ ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯಾಗಿರುವ ರ...
Read more...Sat, Oct 20, 2018
BD1News Impact...ಬೆಳಗಾವಿ: ನಗರದಲ್ಲಿನ ಸಂಗೊಳ್ಳಿ ರಾಯಣ್ಣ ಫಲಕಕ್ಕೆ ಅವಮಾನ ಖಂಡಿಸಿ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ನಾಮ ಫಲಕವನ್ನು ಜಿಲ್ಲಾಧಿಕಾರಿ ಕಚೇರಿಯ ಮಂದೆ ತಂದಿಟ್ಟು ಆಕ್ರೋಶ ವ್ಯಕ್ತ ಪಡಿಸಿದರು.ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಫಲಕದ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ನಡೆಸಲಾಗಿತ್ತು. ನಗರದಲ...
Read more...Wed, Oct 17, 2018
ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯದಕ್ಕೆ ಎಷ್ಟು ಮಹತ್ವವಿದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನಬಳೆ, ಕಾಲುಂಗರ, ಹೂವು ನೀಡಲಾಗುವುದು; ಅದು ಗೃಹಿಣಿಗೆ ಸೌಭಾಗ್ಯಕರವಾದವು.ಮಂಗಳಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿ...
Read more...Tue, Oct 16, 2018
ಮಸೀದಿಯೂ ಇಸ್ಲಾಂ ನ ಅವಿಭಾಜ್ಯ ಅಂಗ ಅಲ್ಲವೆಂದು 1994 ನೇ ಇಸವಿಯಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡಲು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಇಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ಪ್ರಕಟ ಮಾಡಿದ್ದು, ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದೆ.ಈ ಮೂಲಕ ಮುಸ್ಲಿಮರು ಪ್ರಾರ...
Read more...Thu, Sep 27, 2018
ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ!! ಯೋಗಿ ಆದಿತ್ಯನಾಥರ ಆಡಳಿತದಿಂದಾಗಿ ಇಡೀ ಉತ್ತರಪ್ರದೇಶ ರಾಜ್ಯ ಅದೆಷ್ಟು ಬದಲಾವಣೆಯನ್ನು ಕಂಡಿದೆ ಎಂದರೆ ಅಟ್ಟಹಾಸದಿಂದ ಬೀಗುತ್ತಿದ್ದ ರೌಡಿಗಳು ತಮ್ಮ ವರಸೆಯನ್ನೇ ಬದಲಾಯಿಸಿಕೊಂಡು ಮಾಮುಲಿ ಮನುಷ್ಯರಂತೆ ಬದುಕುತ್ತಿದ್ದಾ...
Read more...Mon, Sep 24, 2018
ಹುಬ್ಬಳ್ಳಿ:ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಮಂಜುನಾಥ ಭಜಂತ್ರಿ (30) ಬಂಧಿತ ಆರೋಪಿ ಬಂಧಿತನಿಂದ 2 ಲಕ್ಷ ಮೌಲ್ಯದ 16 ಕೆ ಜಿ ಗಾಂಜಾ, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ನಗರದ ಹಳೇ ಬಸ್ ನಿಲ್ದಾಣದಲ್ಲಿ ಗಾಂಜಾ ಸಾಗಾಟ ಮಾಡುತ...
Read more...Sat, Sep 08, 2018
BD1News.in ವರದಿ : ಹೌದು ಇವರಿಗೆ " ಕರಿಮಣಿ" ಸರವೆ ಆಭರಣ ಇವರ ನಗುವೇ ಕೋಟಿ ಸಂಪತ್ತಿಗೆ ಸಮ ಇವರೇ ನಮ್ಮ ಸುಧಾಮೂರ್ತಿ"ಅಮ್ಮನವರು. ಕೋಟಿಗಟ್ಟಲೆ ಆಸ್ತಿ, VVIP ಸ್ಟೇಟಸ್, ಇಂಟರ್ ನ್ಯಾಷನಲ್ ಬ್ರಾಂಡ್ ಕಂಪನಿ, ಪ್ರಪಂಚದಾದ್ಯಂತ ಬ್ರಾಂಚ್ ಗಳು.ಎಲ್ಲಾ ಇದ್ರೂ ಕೂಡ ಇವರ ಬದುಕು ಎಷ್ಟು ಸರಳ ಅಂದರೆ, ಮುಡಿಗೆ ಮೊಳ ಮಲ್ಲಿಗೆಯ ಹೊರತು ಮತ್ಯಾವುದೇ ಆಭರಣ...
Read more...Sun, Aug 26, 2018
BD1News.in.ವರದಿ: ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯನ್ನು ಇರುವ ಹಬ್ಬವೇ ರಕ್ಷಾ ಬಂಧನ. ಇವರ ನಡುವಿನ ಪ್ರೀತಿಯನ್ನು ಸಾರಲು ಇಲ್ಲಿ ರಾಖಿಯನ್ನು ಕಟ್ಟಲಾಗುತ್ತದೆ. ಮೂಲತಃ ರಾಖಿಯು ಒಂದು ದಾರದಿಂದ ಸಿದ್ಧಗೊಳ್ಳುತ್ತಿತ್ತು. ಆದರೆ ಇಂದು ಅದು ಒಂದು ವಿವಿಧ ಶೈಲಿಯ ವಿನ್ಯಾಸದ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.ಇಂದು ನಿಮ್ಮ ಭಾವನೆಗೆ ತಕ್ಕ ಹಾ...
Read more...Sun, Aug 26, 2018
ದಾವಣಗೆರೆ/ ಚಿತ್ರದುರ್ಗ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.ಅಜಾತಶತ್ರು ವಾಜಪೇಯಿ ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ದಾವಣಗೆರೆಯ ನಿಟ್ಟುವಳ್ಳಿ ಆಂಜನೇಯ ದೇವಸ್ಥಾನದಲ್ಲಿ ಈ ವಿಶೇಷ ಪೂಜೆಯನ್ನು ನೆರವೇರಿಸುತ್ತಿದ್ದಾರೆ.ಚಿತ್ರದು...
Read more...Thu, Aug 16, 2018
ಕಲ್ಕತ್ತಾ: ಕಮ್ಯುನಿಸ್ಟ್ ನಾಯಕ, ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ(89) ಇಂದು ಮುಂಜಾನೆ ನಿಧನರಾಗಿದ್ದಾರೆ.ವಯೋ ಸಹಜ ಅಸ್ವಸ್ಥತೆ ಹಾಗೂ ಕಿಡ್ನಿ ಸೋಂಕು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದ...
Read more...Mon, Aug 13, 2018
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಇಂದು ವಿಧಿವಶರಾಗಿದ್ದಾರೆ.ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾ...
Read more...Tue, Aug 07, 2018
ದೇಶದ ಪ್ರತಿಯೋಬ್ಬರು ಕೂಡ ಪದವಿ ಹೊಂದಿರುವ ಪ್ರತಿ 3 ರಿಂದ5 ವರ್ಷದೊಳಗೆ ಪರೀಕ್ಷೆ ಬರೆದು ತಾನು ವೈದ್ಯ ವೃತ್ತಿಗೆ ಯೋಗ್ಯನೆಂದು ಸಾಬೀತುಪಡಿಸುವ ಕ್ರಮದ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.ಅಂದಿನ ಹೆಸರಾಂತ ವೈದ್ಯ, ಪರಿಣತ ವೈದ್ಯರಾದ ಚರಕನ ಕಾಲದಿಂದಲೂ ಇರುವ ನಕಲಿ ವೈದ್ಯರ ದಂಧೆ ತಡೆಗಟ್ಟಲು ಕೇವಲ ದಾಳಿ ಮಾಡಿದರೆ, ಅದನ್ನು ಹೋಗಲಾಡಿಸಲು ಅಸಾಧ್ಯ. ನಕಲಿ ವೈದ...
Read more...Thu, Jul 26, 2018
Goa : Crime branch team today raided a spa beauty parlour styled as Nature care located at Morod , Mapusa for carrying out prostitution activities and rescued three victim girls from Mumbai, jharkhand and Bihar. The owner of Said spa Mrs Deborah Rodriguese age 45 r/o Porvorim and o...
Read more...Thu, Jul 26, 2018
Goa Reporter: Goa Crime Branch today arrested two Russians for growing marijuana in a rented premise at Siolim village in North Goa, 25 kms away from here.Superintendent of Police (Crime Branch) Karthik Kashyap told reporters today that two Russians – Maxim Moskichev and Artem Seregin – both in thei...
Read more...Sun, Jul 22, 2018
Major breakthrough by calangute police in mobile and labtop thefts incidents valuables worth rs.90,00,000/.(nine lakh)recoverad. In major breakthrouugh in thefts occuring in hotels and beaches in calangute police have succeded in aresting accused Mr.Amjad ali shaikh,age 23 yrs,r/o hydrabad and&...
Read more...Thu, Jul 19, 2018
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುಪ್ರೀಂ ಕೋರ್ಟಿನ ವಕೀಲರೊಬ್ಬರು ಬರೆದ ಮುದ್ರಿತ ಪ್ರತಿ ವೈರಲ್ ಆಗಿದೆ. ಇದರಲ್ಲಿರುವ ವಿಷಯ ತಿಳಿದರೆ ಬೆಚ್ಚಿ ಬೀಳುವುದು ಖಂಡಿತ; ಆದರೆ ಇದು ಸಾರ್ವಜನಿಕ ಹಿತಾಸಕ್ತಿಗೆ ಕುರಿತದ್ದಾಗಿದೆ. ಸುಪ್ರೀಂ ಕೋರ್ಟಿನ ರಾಮ್ ಅವತಾರ್ ಶರ್ಮ ಎಂಬ ವಕೀಲ "ಅಡ್ವೈಜ಼್ ಫ್ರಮ್ ಅಡ್ವೋಕೇಟ್ " ಎಂಬ ಶೀರ್ಷಿಕೆ...
Read more...Wed, Jul 18, 2018
Goa: way to serial killer Mahanand naik to come out of jail for 21 days has been blocked. As local surety for him has withdrawn his surety Mahanand naik was accused of raping and ,loating and murdered 15 girls.in many cases,Mahanand naik was acquitted due to lots of evidence but in couple of ca...
Read more...Mon, Jul 16, 2018
Goa:After series of raids across fish markets which resulted in closing of wholesale market in margao goa,the FDA has clarified that detailed tests on the samples drawn has shown that they are safe for consumption.FDA director Jyoti sardessai today issued a press statement following the raids,this i...
Read more...Fri, Jul 13, 2018
[2:58 PM, 7/11/2018] BD1news: send me[3:03 PM, 7/11/2018] Goa Reporter: Goa;Pitch darkness ruled the court rooms at district court building in panjim Goa today. as there was no electricity the hearing were conducted in the candle light with lawyers struggling to read in the files, and police al...
Read more...Wed, Jul 11, 2018
ನವದಹಲಿ: ವರನಿಗೆ ಹಾರವನ್ನು ಹಾಕುವಾಗ ಸಂಬಂಧಿಕನೊಬ್ಬ ವಧುವನ್ನು ಎತ್ತಿಕೊಂಡಿದ್ದಕ್ಕೆ ಆತನ ಕೆನ್ನೆಗೆ ಆಕೆ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ.ಈ ಘಟನೆ ಎಲ್ಲಿ ಯಾವಾಗ ನಡೆದಿದೆ ಎಂಬುದರ ಮಾಹಿತಿ ಇಲ್ಲ. ಆದರೆ ವಧು ತನ್ನ ಸಂಬಂಧಿಕನ ಕೆನ್ನೆಗೆ ಬಾರಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ಮದುವೆಯ ವೇದಿಕೆಯಲ್ಲಿ ವರ ಹಾಗೂ ವಧು ಒಬ್ಬರಿಗೊಬ್ಬರು ಹ...
Read more...Tue, Jul 03, 2018
ಲಕ್ನೊ: ಮರ್ಯಾದಾ ಪುರುಷೋತ್ತಮ ಶ್ರೀರಾಮನ ರಾಮರಾಜ್ಯವೇ ನಮ್ಮ ಸರ್ಕಾರಕ್ಕೆ ಆದರ್ಶ. ಆ ನಿಟ್ಟಿನಲ್ಲೇ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದು, ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸರ್ಕಾರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು.ಸೋನ್ ಲಾಲ್ ಪಟೇಲ್ ಅವರ 69ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದಲ...
Read more...Tue, Jul 03, 2018
ನವದೆಹಲಿ : ಮಾರ್ಗ ಮಧ್ಯೆ ಸಿಲುಕಿರುವ ಅಮರನಾಥ ಯಾತ್ರಿಗಳ ರಕ್ಷಣೆಗಾಗಿ ನೇಪಾಳ ಸರ್ಕಾರದ ಮೊರೆ ಹೋಗಲಾಗಿದೆ. ನೇಪಾಳ ಆರ್ಮಿ ಹೆಲಿಕಾಪ್ಟರ್ ಗಳ ಮೂಲಕ ಯಾತ್ರಾರ್ಥಿಗಳನ್ನು ರಕ್ಷಿಸಲು ನೇಪಾಳ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.ಕೈಲಾಸ ಮಾನಸ ಸರೋವರ್ ಯಾತ್ರೆ ಕೈಗೊಂಡಿರುವ 525 ಭಾರತೀಯರು ಸಿಮಿಕೋಟ...
Read more...Tue, Jul 03, 2018
BD1ನ್ಯೂಸ್ ವಾಹಿನಿಯ ಬಿಗ್ ಇಂಪ್ಯಕ್ಟ್ ನೊ ಸೆಕ್ಯೂರಿಟಿ ನೊ ಡೊರ್ ಎಂಬ ಶೀರ್ಷಿಕೆ ಅಡಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್ ಎಟಿಎಮ್ ಸುದ್ದಿ ಬಿತ್ತರಸಿದ ನಂತರ ಆ್ಯಕ್ಸಿಸ ಬ್ಯಾಂಕಗೆ ಸಂಬಂಧ ಪಟ್ಟ ಅಧಿಕಾರಿಗಳು ಹುಬ್ಬಳ್ಳಿ ಸುಸ್ರುತ್ ಆಸ್ಪತ್ರೆ ಹತ್ತಿರ ಇರೊ ಎಟಿಎಮ್ ಗೆ ಭಿಗ ಜಡದಿದ್ದಾರೆ...ಇದರಿಂದ ಗ್ರಾಹಕರಿಗೆ ನಿಟ್ಟು ಉಸಿರು ಬಿಟ್ಟು&nbs...
Read more...Wed, Jun 27, 2018
Goa;The ghost of police politicians drug paddler nexus seems to be chasing Roy naik, in the latest developnent Roy has been summoned by special investagation team of crime branch on june 29 to despose before them.The SIT headed by deputy super intendent of police Edwin colaco is probing the house co...
Read more...Tue, Jun 26, 2018
Goa;After much discussions,praise and an attemt of controvery,finally south Goa planning and development Authority's retail fish market was thrown open to the people by Goa forward party chief Vijay sardessai. Chief minister Manohar parrikar could not make it physicalky for the inaugration,but ...
Read more...Tue, Jun 26, 2018
Goa:Chief minister Monohar parrikar reniewed the traffic management and scenario at Mandovi and Zauri bridges . He has instructed officials to ensure smooth traffic movement at both bridges. Meeting wad attended by officials of Goa state infrastructure development corporation (GSIDC)traffi...
Read more...Mon, Jun 25, 2018
Goa:Four member of the shetye family residing in Dangui colony mapusa Goa,attempted to commit sucide after the father denied them a tour a Malasia. According to sources when the mother and her three children had a fight with her husband suresh shetye after he rejected their demanded to take the...
Read more...Mon, Jun 25, 2018
Goa:Goa Goverment has decided to put on hold its process to notify few animals as vermin in the state after the farmers complained of damage to their crops by these intruders(the animals). Principle chief conservater forest (PCCF Ajai saxena said that the issue of notifying certain wild animals...
Read more...Thu, Jun 21, 2018
Goa:With heavy rain it is reduced to pool of garvage floating around the vendors are forced to work in these conditions, question is who will take the onus if waterborne disease breakout. The mapusa muncipal council to claim to havePut a mechanism in to tackle flooding and other issues ahead of...
Read more...Thu, Jun 21, 2018
Goa:Verna Goa based Greg fernandes has shown the way for rest of the Goan youths by getting into mechanical farming which is the need of the hour. Agriculture minister Vijay sardessai was personally present when Greg commissioned his mechanical rice transplantation machine at verna.others who w...
Read more...Wed, Jun 20, 2018
Goa:Dristi marine,an agency contracted to provide life guarding services to state's beaches have asked the tourists and locals to stay away from swimming. This is what they have said in press nite realease: "Its's devastating to see another life lost we advise caution to all those visiting...
Read more...Tue, Jun 19, 2018
Goa:Margao police booked one Auther kennedy lorence for cheating 50 people by taking money approximately rs 15 lakhs with a pretext of giving job to abroad without having valid recruitment licence from protector of Emigrants from Govt of India.crime registered 4/s 420 IPC and sec 10 and 24 immigrati...
Read more...Tue, Jun 19, 2018
Goa:coming down heavily on alleged illegal hiring of vechiles to the tourists along coastal belt,the transport deparment has seized nearly 50 vechiles while suspending the registration of 15 two wheelers and Six cars for a period of four months. The action is been initiated during the mont...
Read more...Tue, Jun 19, 2018
Goa:The Goa police's Anti terrorism squad"s quick response team have recived a new set of each new bullet proof jackets and helmets."The bullet proof jackets are of NIJIII+protection level and bullet proof helmets are of NIJIII protection level.the bullet proof jackets were supplied by AMPP pvt ltd....
Read more...Tue, Jun 19, 2018
Goa:Two tourist have dief due to driwing in Baga beach abd siquerim beach areas in separate incidents. As per pi Jivba dalvi in the first case a grou of 08 tourists had come from manglore and tamilnadu at Baga they went to Baga beach and crossed the Baga creek and reached at the rocks in the se...
Read more...Tue, Jun 19, 2018
Goa: It is reported that ,tigers and leopards has been near the railway track between castlerock-kulem ghat section therefore,the general public and tourists are advised to be Coutions which moving in castlerock-kulem ghat section.south western Railway this imfomation is issued for the saf...
Read more...Sun, Jun 17, 2018
Goa :crime branch raids guest house at Anjuna,bust prostitution rackets,arests Rahul gupta,Krishnapal both n/o from delhi and Sonia kumari n/o from Himachal pradesh.rescuses two victin giris,Hyundai car bike taken on attached.Goa repoter:Amisha sharat.
Read more...Wed, Jun 13, 2018
Goa:Union minister Nitin Gadkari has failed to exactly tell when second Goa zauri bridge will be completed. "We are trying to complete it as early as possible.there are lots of constraints and problem regarding acquisition of land.we have succefully tecked maximum problem my target given ...
Read more...Tue, Jun 12, 2018
Goa:chief minister Manohar parrikar will return to Goa this week,a senior official from said today. Parrikar has been in the USA since the march for The treatment for pancreatic ailment. "The chief Minister will arive in the state this week.we are yet to finalise the exact...
Read more...Tue, Jun 12, 2018
Goa:75 year old shabtubhai savordekar from savordem Goa expired after heavy rain coconut tree fall on the car that she was travelling in at sancoale Goa near st jainto island. She had come to her daughter house in vasco and was travelling to shirgaon with her daughter and son in law when ...
Read more...Mon, Jun 11, 2018
Goa:Every year ,the Goa Goverment issues an advisory askinh tourists to not swim in the sea during the floor monsoons ,syarting june.every year ,Goa for bids swimming fishing and shuts down water sports during the monsoon (HT file/used for reprentationaPurpose)three tourists,including a police const...
Read more...Mon, Jun 11, 2018
Goa:Former union minister and Goa chief minister Manohar parrikar are amongst the leaders including prime minister Narendra modi was were on the hit list of ISI,a story by republic TV has claimed. The story that wda aired yesterday has quoted the note from intelligence which names many leaders ...
Read more...Sat, Jun 09, 2018
BD1News ವರದಿ: ಇಂತಹ ಎಲೆಮರೆ ಪ್ರತಿಭೆಗೆ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ. ಕುರಿಗಾಹಿಯಲ್ಲೂ ಅದ್ಭುತ ಕಲೆಯಿರುತ್ತೆ ಅನ್ನೋದಕ್ಕೆ ಈ ಕಲಾವಿದ ಸಾಕ್ಷಿ.. ಯಾಕಂದ್ರೆ ಹನಮಂತ ಎನ್ನುವ ಕುರಿಗಾಹಿ ದಿನ ಬೆಳಗಾಗುವದರಲ್ಲಿ ರಾಜ್ಯ ಕ್ಕೆ ಪ್ರಸಿದ್ಧಿ ಯಾಗಿದ್ದಾನೆ.. ತನ್ನ ಕಂಠಸಿರಿಯಿಂದ ಹಾಡನ್ನ ಹಾಡಿ ಸೆಲ್ಫಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾ...
Read more...Sat, Jun 09, 2018
Goa:Former Rajya sabha member of parliment and former Goa pradesh congress committe president shantaram naik expired. Naik was admitted to Trimurthy hispital margao Goa in morning after the complained of chest pain,said GPCC General secratary Altino Gomes. He said that the hospital declare...
Read more...Sat, Jun 09, 2018
Goa: wth moderate and heavy rains lashing various parts of Goa.Drishti marine,the state appointed professional life gaurd agency has issued a mansoon advisory intructing visitors to the beach not to venture into the sea during the mansoon months extending from june till the end of september.&nb...
Read more...Fri, Jun 08, 2018
ಮುಂಬೈ: ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಧವ್ ಠಾಕ್ರೆಯ ಜೊತೆ ಮಾತುಕತೆ ನಡೆಸಿದರೂ 2019ರ ಲೋಕಸಭಾ ಚುನಾವಣೆಯ ವೇಳೆ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಶಿವಸೇನೆ ತಿಳಿಸಿದೆ.ಶಿವಸೇನೆಯ ಪ್ರಮುಖ ಮುಖಂಡರಾದ ಸಂಜಯ್ ರಾವತ್ ಪ್ರತಿಕ್ರಿಯಿಸಿ, ಅಮಿತ್ ಶಾ ಅವರ ಸಿದ್ಧಾಂತವನ್ನು ನಾವು ಒಪ್ಪುತ್ತೇವೆ. ಆದರೆ ರಾಜ್ಯದಲ್ಲಿ ನಡೆದ ರಾಜಕೀಯ ಬದಲಾವಣ...
Read more...Thu, Jun 07, 2018
Goa: In an unfortunate incident at Gauravado,calangute Goa a minor boy aged 09 yrs,native of New Delhi drowned in a swimming pool. As per Pi Jivba dalvi a call was vereived from PHC candolim Goa informing about a drowning case. Accordingly police visited and conducted panchama of the ...
Read more...Thu, Jun 07, 2018
Goa:calangute Goa police racket which was being operated in calangute and surrounding areas. As per police inespector Jivba dalvi a very relaible imfomation was received from sources that one person is suppling girls for the purpose of prostitution in wagnar car. Futher based on the infor...
Read more...Fri, Jun 01, 2018
Forward Party President Vijai Sardesai has made its stand clear on Mining. We want early resumption of mining in the state. We are fully supporting the Goa Mining Effected People. Our Party has made its official presence felt at Candle Light March in Ponda yesterday. Vijai Sardesai further said that...
Read more...Fri, Jun 01, 2018
Goa:The deparment has formed squads to ensure that shacks are removed from the beaches and sign boards are installed to warn tourists against venturing in the Arabian sea. With the mansoon expected to arrive in Goa soon,the state goverment today issued an advisory asking tourists to refrain fro...
Read more...Thu, May 31, 2018
Goa: Goa chief minister Monohar parrikar has praised the developmental projects undertaken by modi-led goverment in the state during last four year.He has released video massage in konkani addressing the people of the state. I wish all the Goans on the occasion on 31st statehood day.the state h...
Read more...Wed, May 30, 2018
Goa: In a narcotic raid conduct by calangute Goa police nigerian Mr.prince Anrhony Engema N/o nigerian has been placed under arrest for illegal possession of drugs. As per pi Jivba dalvi reliable information was recived that a Nigerian national would be coming to deliver drugs to prospective cu...
Read more...Mon, May 28, 2018
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾ...
Read more...Mon, May 28, 2018
Goa:This will certainly go as one of the best quickest investigations by Goa police.the twam led by Sp(south)Arvind Gawas has cracked sernabhatim gangrape case arresting all the three accused,who have the past Criminal records. The incident was reported on thursday night at sernabhatim bea...
Read more...Sat, May 26, 2018
Goa-A woman was allegedly raped by three men in front of her boyfreind on a beach in south Goa district,police said.The incident happened at the sernabhatim beach,50 km . A senior police officer said that the accused,yet to be identified,accosted the couple on the beach. " They stripp...
Read more...Sat, May 26, 2018
Goa:Director of health services dr. Sanjiv dalvi was attacked by another doctor attacked to cancona health centre today.Dalvi has been refered to Goa Medecial examination.Goa reporter:Amisha sharat....
Read more...Thu, May 24, 2018
Goa-Health minister Vishwajit rane today said that the circular would be issued to all the doctors asking them to report about any patient having symptoms of Nipah virus .Rane today notified a commitee headed by state health secretary and Other deparment officer which would draw protocol,in cas...
Read more...Wed, May 23, 2018
Goa: Maharastrawadi Gomantak party's senior leader Lavu mamledar has urged bahujan samaj to join the party so that it will case to be political unit of single family. Mamledar is opparently upset over funtioning of MGP president Dipak dhavlikar and had accused him of working against ...
Read more...Wed, May 23, 2018
Goa-Health minister Vishwajit rane said that there is no red alert in the state about Nipah virus whose outbreak in reported in Kozhikode district of kerala. "I apeal people not to go by fake whatsapp massage which is spreading rumours about the Red aleart in the state.there is no such alert .t...
Read more...Wed, May 23, 2018
ಬೆಂಗಳೂರು,ಮೇ 23: ಕೇರಳದಲ್ಲಿ 9 ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿರುವ ನಿಪಾಹ್ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕ ಜಿಜ್ಞಾಸೆಗೆ ಒಳಗಾಗಿದೆ.ಮೂಲತಃ ಮಲೇಶಿಯಾದ ನಿಪಾಹ್ ಸೋಂಕಿಗೆ ಈವರೆಗೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಆತಂಕಕ್ಕೆ ಮೂಲ ಕಾರಣ. ನಿಪಾಹ್ ಅಂದರೆ ಏನು, ಅದರ ಲಕ್ಷಣಗಳೇನ...
Read more...Tue, May 22, 2018
Goa-there were hugs,smiles and all possible gestures to connect to the people congress today began Jana Gana Mana,NamonTuka Goemkara a'yatra'to reach out the people.The congress leaders comprising of Aicc secretary dr chellakumar,Gpcc president Girish chodankar,leader of opposition chandrakant kavle...
Read more...Tue, May 22, 2018
Goa :- Union Defence Minister Nirmala Seetharaman today welcomed the all women crew of Indian Navy which arrived here after circumnavigating the globe on the ship NSV Tarini during its eight month long journey. .Navy’s Chief Admiral Sunil Lanba was also present along with the Defence Minis...
Read more...Mon, May 21, 2018
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಜರಿದಿದ್ದಕ್ಕೆ ಪ್ರತಿಯಾಗಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.ರಾಜ್ಯ ಚುನಾವಣಾ ಪ್ರಚಾರದ ವೇಳೆ, ಪ್ರಧಾನಿ ಮೋದಿ ನಿರಂತರವಾಗಿ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವುಗಳಿಗೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಪ್ರಧಾನಿ ಬಳಸಿದ 'ಸೀದಾ ರೂಪಯ್ಯ' ಸರ್ಕಾರ ಎಂಬ ಪದಕ್ಕೆ ...
Read more...Mon, May 21, 2018
Goa-shiv sena has now turned its attention to congress party on Mahadei water diversion issue.sena's Goa spokesman Rakhi prabhudessai naik has adked Goa congress to express its stands on Mahadei issue. "The expected turn of event in karnataka legislative assembly forcing the Bjp to give up its ...
Read more...Sat, May 19, 2018
Panaji goa-13 out of 16 congress mla today met Goa governor Dr.mridula sinha staking claim for goverment formation for being the single largest party in state assembly.The congress legislative party led by chandrakant kavlekar meet Governor and submitted letter requesting her to invite them to form ...
Read more...Fri, May 18, 2018
ಮುಂಬೈ: ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಎಂಬವರೇ ಬಾಲಕಿಯನ್ನು ರಕ್ಷಿಸಿದ ಯೋಧ. ಇವರು ಐದು ವರ್ಷದ ಬಾಲಕಿ ರೈಲಿನ ಅಡಿಯಲ್ಲಿ ಸಿಲುಕಿದಾಗ ಓಡಿ ಹೋಗಿ ಪ್ರಾಣಾಪಾದಿಂದ ಕಾಪಾಡಿದ್ದಾರೆ.ಘಟನ...
Read more...Mon, May 14, 2018
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಆರು ದಿನಗಳ ಕಾಲ ಪವಾಡ ಸದೃಶವಾಗಿ ಬದುಕುಳಿದಿದ್ದ, ಮನೋಸ್ಥೈರ್ಯಕ್ಕೆ ಅತ್ಯುನ್ನತ ಮಾದರಿಯಾಗಿದ್ದ ಲ್ಯಾನ್ಸ್ ನಾಯಕ ಹನುಮಂತಪ್ಪ ಅವರ ಬಗ್ಗೆ ಅಲ್ಲು ಅರ್ಜುನ್ ನಾಯಕರಾಗಿ ನಟಿಸಿರುವ ತೆಲುಗಿನ ''ನಾ ಪೇರು ಸೂರ್ಯ'' ಚಿತ್ರದ ಲ್ಲಿ ಪ್ರಸ್ಥಾಪಿಸಿದ್ದಾರೆ ನಾಪೇರು. ಸೂರ್ಯ , ನಾ ಇಲ್ಲು ಇಂಡಿಯಾ ಚಿತ್ರದಲ್ಲಿ ಅಲ್ಲು ಅರ್ಜುನ್ ಸೈ...
Read more...Wed, May 09, 2018
Editor's Note: As the Indian Republic turns 70, Tufail Ahmad begins a journey through the country to examine the working of democracy at the grassroots level. Inspired by the French author Alexis de Tocqueville, who toured America and wrote Democracy in America, the author — a former&...
Read more...Sat, Apr 21, 2018