ವಿಜಯಪುರ : ಜಿಲ್ಲೆಯ ತಾಳಿಕೋಟೆಯ ಹಿರಿಯೂರಿನ ಅನ್ನದಾನೇಶ್ವರ ಮಾಹಾ ಶಿವಯೋಗಿಗಳ ಮಠದಲ್ಲಿ ನಾಳೆಯ ದಿನ ಛಟ್ಟಿ ಅಮವಾಸ್ಯೆಯಂದು ಕಾರ್ತಿಕ್ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.
ನಾಳೆಯ ದಿನ ಹಲವು ಕಾರ್ಯಕ್ರಮಗಳು ನಡೆಯಲಿದ್ದು,
ರಾತ್ರಿ 8 ಘಂಟೆಯಿಂದ ಮಾಹಾದೀಪೋತ್ಸವ , ಲಿಂಗ ದೀಕ್ಷೆ , ಮಾಹಾಪ್ರಸಾದ ನೆರವೇರಲಿದೆ ಭಕ್ತರು ಕೋವಿಡ್ ನಿಯಮದಂತೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಮಠದ ಕಾರ್ಯಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ...
Sign up here to get the latest post directly to your inbox.