ಕೊಡಗು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ ಅಥ್ಲೆಟಿಕ್ಸ್ ಮತ್ತು ಹಾಕಿ ಕ್ರೀಡೆಯಲ್ಲಿ 2022-23 ನೇ ಸಾಲಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆಯು ತಾಲ್ಲೂಕು ಮಟ್ಟದಲ್ಲಿ ಫೆಬ್ರವರಿ, 14 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಫೆಬ್ರವರಿ, 15 ರಂದು ಪೊನ್ನಂಪೇಟೆ ತಾಲ್ಲೂಕು ಮಿನಿ ಕ್ರೀ...
Read more...Sat, Feb 05, 2022
ಶಿವಮೊಗ್ಗ : ರಾಷ್ಟ್ರೀಯ ಹಾಕಿ ತರಬೇತಿ ಶಿಬಿರಕ್ಕೆ ಕರ್ನಾಟಕದ ಯುವಕ ಆಯ್ಕೆಯಾಗಿದ್ದರೆ... ಹೌದು, ಶಿವಮೊಗ್ಗ ನಗರದ ಬಸವನಗುಡಿಯ ವಾಸಿಯಾದ ಕೆ.ಎನ್.ರಾಮು ಮತ್ತು ಉಮಾ ದಂಪತಿಯ ಪುತ್ರನಾದ ಕೆ.ಆರ್.ಭರತ್ ; ರಾಷ್ಟ್ರೀಯ ಹಾಕಿ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.. ಈ ಸಾಧನೆಯನ್ನು ಮೆಚ್ಚಿ ಕ್ರೀಡಾ ತರಬೇತುದಾರರು, ಕ್ರೀಡಾಪಟುಗಳು, ಕ...
Read more...Tue, Jan 04, 2022
ವಿಜಯ್ ಹಜಾರೆ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನದ ವಿರುದ್ಧ ಭರ್ಜರಿ ಗೆಲುವು ಸಾಧಸಿದೆ. ರಾಜಸ್ಥಾನ್ ತಂಡದ ನಾಯಕ ದೀಪಲ್ ಹೂಡಾ ಅವರ ಏಕಾಂಗಿ ಹೋರಾಟದಿಂದಾಗಿ ರಾಜಸ್ಥಾನ್ ತಂಡ 199 ರನ್ಗಳನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ 8 ವಿಕೆಟ್ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ...ಈ ಮೂಲಕ ಕರ್ನಾಟಕ ಪ್ರಿ ಕ್ವಾರ...
Read more...Mon, Dec 20, 2021
ದ. ಆಫ್ರಿಕಾ : ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ,ಮುಂದಿನ ವರ್ಷದ ಮಹಿಳಾ ODI ವಿಶ್ವಕಪ್ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯವನ್ನು ICC ರದ್ದು ಮಾಡಿದೆ...ಹೌದು, ದಕ್ಷಿಣ ಆಫ್ರಿಕಾದ ಹರಾರೆಯಲ್ಲಿ ನಡೆಯಬೇಕಿದ್ದ ಮಹಿಳಾ ODI ವಿಶ್ವಕಪ್ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯವನ್ನು ICC ರದ್ದು ಮಾಡಿದ್ದು ; ಮುಂಜಾಗ್ರತೆಯಾಗಿ ನಾವು ಈ ನಿರ್ಧಾರವನ್ನು ತೆಗೆ...
Read more...Sun, Nov 28, 2021
ದೆಹಲಿ : ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ‘ಐಸಿಸ್ ಕಾಶ್ಮೀರ’ದಿಂದ ಜೀವ ಬೆದರಿಕೆ ಸಂದೇಶ ಬಂದಿದೆ...ಹೌದು, ಈ ಘಟನೆಗೆ ಸಂಬಂಧಿಸಿದಂತೆ ಗಂಭೀರ್ ದೆಹಲಿ ಪೊಲೀಸರನ್ನು ಪತ್ರದ ಮೂಲಕ ಸಂಪರ್ಕಿಸಿದ್ದು ; ಇದರಲ್ಲಿ ಗೌತಮ್ ಗಂಭೀರ್ ಹುಟ್ಟುಹಬ್ಬದ ದಿನದಂದು ಐಸಿಸ್ ಕಾಶ್ಮೀರಿ ಉಗ್ರರು ಸಂಸದರ ಅಧಿ...
Read more...Wed, Nov 24, 2021
ನವದೆಹಲಿ : ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 11 ಆಟಗಾರರಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತಿದೆ...ಹೌದು, ಟೋಕಿಯೋ ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ಅಥ್ಲೀಟ್ ನೀರಜ್ ಚೋಪ್ರಾ ಸೇರಿದಂತೆ 11 ಕ್ರೀಡಾಪಟುಗಳು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ...ಕಳೆದ ವರ್ಷ 5 ಕ್ರೀಡಾಪಟುಗಳಿಗೆ ಈ ಪ್ರಶಸ್ತಿ...
Read more...Wed, Oct 27, 2021
ದುಬೈ : ವಿಶ್ವಕಪ್ T-20 ಮೊದಲ ಹೈ ವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ... ಹೌದು, ಸಂಜೆ 7.30ಕ್ಕೆ ಪಂದ್ಯ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದ್ದು ; ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ಕಾದಾಟ ನಡೆಸಲಿವೆ.. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ - ಪಾಕಿಸ್ತಾನ ನಡುವೆ ಇಂದು ನಡೆಯುವ ಹೈ ವೋಲ್ಟೇಜ್ ಪಂದ್ಯಾವಳಿ ಕ್ರಿಕೆಟ್...
Read more...Sun, Oct 24, 2021
ಕೊಪ್ಪಳ : ಟಿ20 ವಿಶ್ವಕಪ್ ಮೊದಲ ಹೈ ವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ.. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಕಾದಾಟ ನಡೆಸಲಿವೆ.. ಈ ಹಿನ್ನೆಲೆಯಲ್ಲಿ ಪಾಕ್ ಎದುರು ಭಾರತ ತಂಡವು ಗೆಲುವು ಸಾಧಿಸಲಿ ಎಂದು ಕ್ರೀಡಾ ಅಭಿಮಾನಿಗಳು ಕೊಪ್ಪಳದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು...ಟಿ...
Read more...Sun, Oct 24, 2021
ಮಡಿಕೇರಿ : ಕೊಡಗು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಯ ಎಎಸ್ಎಫ್-ಸಾಯಿ ಅಥ್ಲೆಟಿಕ್ ಮೈದಾನದಲ್ಲಿ ನ.6 ಮತ್ತು 7 ರಂದು ಜಿಲ್ಲಾ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ವಿ.ಲೋಕೇಶ್ ತಿಳಿಸಿದ್ದಾರೆ...ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಚಾಂಪಿಯನ್ ಶಿಪ್ನ್ನು...
Read more...Wed, Oct 20, 2021
ವಿಜಯಪುರ : ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಬಳಿ ಘಟನೆ ನಡೆದಿದೆ.ಸಿಂದಗಿ ತಾಲ್ಲೂಕಿನ ಜಲಪುರ ನಿವಾಸಿ ಮಲ್ಲಪ್ಪ ಭೀಮಪ್ಪ ತುಂಬಗಿ(26) ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ.ಬೈಕ್ ಗೆ ಡಿಕ್ಕಿಯಾದ ಕಾರು ನಿಯಂತ್ರಣ ತಪ್ಪಿ ಎದುರಿಗೆ ಬರ್ತಿದ್ದ ಬುಲೆರೋ ವಾಹನಕ್ಕೆ ಡ...
Read more...Mon, Jul 19, 2021
ವಿಜಯಪುರ : ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಗೆ ಗುಮ್ಮಟ ನಗರಿ ವಿಜಯಪುರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.ಹೌದು ಸಂಪೂರ್ಣ ವಿಜಯಪುರ ನಗರ ಸೇರಿದಂತೆ ಎಲ್ಲ ತಾಲೂಕುಗಳು ಸ್ತಬ್ಧವಾಗಿದ್ದು , ಜನರು ಮನೆಯಲ್ಲಿಯೇ ಇದ್ದು , ವೀಕೆಂಡ್ ಕರ್ಫ್ಯೂ ಗೆ ಬೆಂಬಲ ಸೂಚಿಸಿದ್ದಾರೆ.ಇನ್ನೂ ಜನರ ಅನುಕೂಲತೆಗೆ ಅನುಗುಣವ...
Read more...Sat, Apr 24, 2021
ಬಾಗಲಕೋಟೆ : ರಾಜ್ಯಮಟ್ಟದ ಕ್ರಿಕೆಟ್ ಕಪ್ಪನ್ನು ಗೋವಾತಂಡ ತನ್ನ ಮುಡಿಗೇರಿಸಿಕೊಂಡಿದೆ... ಹೌದು, ರಬಕವಿಯ ಆಟದ ಮೈದಾನದಲ್ಲಿ ರಬಕವಿಯ ನ್ಯೂ ಅಜರ್ ಕ್ರಿಕೆಟ್ ಕ್ಲಬ್ ಮತ್ತು ಡಾ ಪದ್ಮಜೀತ ನಾಡಗೌಡಪಾಟೀಲ ಫೌಂಡೇಶನ್ ಸಂಯೋಗದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು...ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ...
Read more...Mon, Jan 11, 2021
ಅಹಮದಾಬಾದ್ : ಪ್ರೊ ಕಬಡ್ಡಿ 7ನೇ ಆವೃತ್ತಿಯ ಸೆಮಿಫೈನಲ್ ಸೆಣಸಾಟ ಬುಧವಾರ ಇಲ್ಲಿನ ಟ್ರ್ಯಾನ್ಸ್ ಸ್ಟೇಡಿಯಾ ಅರೇನಾದಲ್ಲಿ ನಡೆಯಲಿದೆ. ಮೊದಲ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಮುಖಾಮುಖಿಯಾಗಲಿವೆ.ಕಳೆದ ಬಾರಿ ಚಾಂಪಿಯನ್ ಆಗಿದ್ದ ಬುಲ್ಸ್ ಈ ಬಾರಿಉತ್ತಮ ಪ್ರದರ್ಶನ ತೋರಿ ತಂಡವನ್ನ...
Read more...Wed, Oct 16, 2019
ವಿಜಯಪುರ: ವಿದೇಶದಲ್ಲಿ ನಡೆಯುವ ಅಂತರರಾಷ್ಟ್ರೀಯ ಮ್ಯಾರಥಾನ್ ಓಟಕ್ಕೆ ಆಯ್ಕೆಯಾಗಿದ್ದಾರೆ ವಿದೇಶಕ್ಕೆ ತೆರಳುವ ವೆಚ್ಚಕ್ಕಾಗಿ ಧಾನಿಗಳ ಮೊರೆ ಹೋಗುವ ಪರಿಸ್ಥಿತಿ ಗ್ರಾಮೀಣ ಪ್ರದೇಶದ ಪ್ರತಿಭೆಗೆ ಬಂದಿದೆ.ಹೌದು ಗ್ರಾಮೀಣ ಭಾಗದ ಹುಡುಗರೆ ಹೀಗೆ ಯಾವುದೇ ತರಬೇತಿ ಪಡೆದುಕೊಳ್ಳದೇ ಎಲ್ಲ ಕ್ಷೇತ್ರದಲ್ಲೂ ಸಾಧನೆಯ ಮೇಲುಗೈ ಸಾಧಿಸುವ ಅದ್ಬುತ ಛಲದಿಂದ ಯಶಸ್ಸು ಸಾಧಿಸುತ್ತಾರೆ ಅದೇ ...
Read more...Sat, May 18, 2019
ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಇಂದು ಮೊಇಥೈ ಒನ್ ಕೆ ವತಿಯಿಂದ ಮೊಇಥೈ ಸಮರಕಲೆ ಅಬ್ಯಸ್ ಹಾಗೂ ಮೊಇಥೈ ಪಂದ್ಯಗಳೂ ಪ್ರಾರಂಭವಾಗಿದು ಇಂದಿನಿಂದ ಮುರು ದಿನ ಪಂದ್ಯವಳಿ ನಾಡಿಯಲಿದೆ. ಇಂಡಿಯನ್ ಮೊಇಥೈ ಫೆಡರೇಷನ್ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿತು . ಗ್ರ್ಯಾಂಡ್ ಮಾಸ್ಟರ್ ಎಂ ಎಚ್ ಅಬಿದ್ ಹಾಗೂ ಜರ್ಮನ್ನ ಗ್ರ್ಯಾಂಡ್ ಮಾಸ್ಟರ್ ಫಲತೀಫ...
Read more...Sat, Oct 27, 2018
ಆತ ಕ್ರಿಕೆಟ್ ಲೋಕದ ಅಪ್ರತಿಮ ಪ್ರತಿಭಾವಂತ. ಕ್ರಿಕೆಟ್ ಅನ್ನೇ ತನ್ನ ಉಸಿರನ್ನಾಗಿಸಿಕೊಂಡಾತ. ಆತನ ಪ್ರತಿ ಉಸಿರಿನಲ್ಲೂ ಕ್ರಿಕೆಟ್ ನದ್ದೇ ಗುಣಗಾನ. ಇನ್ನು ಪ್ಯಾಡ್ ಕಟ್ಟಿ, ಬ್ಯಾಟ್ ಹಿಡಿದು ಗ್ರೌಂಡ್ ಗೆ ಎಂಟ್ರಿಯಾದ್ರೆ ಸಾಕು ಎದುರಾಳಿಗಳಲ್ಲಿ ನಡುಕ ಶುರುವಾಗುತ್ತಿತ್ತು. ಅದ್ರಲ್ಲೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಮ್ ಅಂದಾಕ್ಷಣ ಜಗತ್ತಿನ ಕ್ರಿಕೆಟ್ ಅಭಿಮಾನಿಗಳಲ್ಲಿ ಗ...
Read more...Wed, May 23, 2018